Rangina Rate.Film Press Meet

Monday, June 20, 2022

  *ಜೀವನದ ಸುತ್ತಾಟದ ಸುತ್ತ "ರಂಗಿನ ರಾಟೆ"*    *ರಾಜೀವ್ ರಾಥೋಡ್, ದುನಿಯಾ ರಶ್ಮಿ, ಭವ್ಯ ಅಭಿನಯಿಸಿರುವ ಈ ಚಿತ್ರದ ಪೋಸ್ಟರ್ ಬಿಡುಗಡೆ.*   ಎಲ್ಲರ ಜೀವನ ರಾಟೆಯ ಹಾಗೆ ಸುತ್ತುತ್ತಿರುತ್ತದೆ. ಈ ವಿಷಯವನ್ನು ಕೇಂದ್ರವಾಗಿಟ್ಟಿಕೊಂಡು " ರಂಗಿನ ರಾಟೆ" ಚಿತ್ರ ಸಿದ್ದವಾಗುತ್ತಿದೆ. ಸದ್ಯ ಚಿತ್ರೀಕರಣ ಕೂಡ ಮುಕ್ತಾಯವಾಗಿದೆ. ಈ ಕುರಿತು ಚಿತ್ರತಂಡ ಹೆಚ್ಚಿನ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಯಿತು.   ನಾನು ಮುರಳಿ ಮೋಹನ್ ಅವರ ಬಳಿ ಕೆಲಸ ಮಾಡುತ್ತಿದ್ದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಎಲ್ಲರ ಜೀವನವೇ ಒಂದು ಸುತ್ತಾಟ. ರಾಟೆ ತಿರುಗಿದ ಹಾಗೆ. ಹಾಗಾಗಿ ನಾನು ಚಿತ್ರಕ್ಕೆ ಈ ....

284

Read More...

Trivikrama.Pre-Releasing Event

Sunday, June 19, 2022

  *'ತ್ರಿವಿಕ್ರಮ’ ಸೆನ್ಸಾರ್ ಪಾಸ್*   *ಇದೇ ವಾರ ರಾಜ್ಯಾದ್ಯಂತ ಅದ್ಧೂರಿ ಬಿಡುಗಡೆ*   ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟನೆಯ ಚೊಚ್ಚಲ ಸಿನಿಮಾ ’ತ್ರಿವಿಕ್ರಮ’ ಜೂನ್ 24ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಸೋಮವಾರ ಸೆನ್ದಾರ್ ಪ್ರಕ್ರಿಯೆ ಮುಗಿಸಿರುವ ಚಿತ್ರತಂಡಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರ ದೊರಕಿದೆ. ಅದಕ್ಕೂ ಮುನ್ನ ಜರುಗಿದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಚಂದನವನದ ತಾರೆಯರ ಹಿಂಡು ಸಾಕ್ಷಿಯಾಗಿತ್ತು.   ಕ್ರೇಜಿ಼ಸ್ಟಾರ್ ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ’ಡಾಲಿ’ ಧನಂಜಯ್, ಸುಮನ್, ಶೃತಿ, ನಿಶ್ವಿಕಾ ನಾಯ್ಡು ಹಾಗೂ ಮನುರಂಜನ್ ಸೇರಿದಂತೆ ಇನ್ನೂ ....

269

Read More...

Veera Kambala.Film News

Friday, June 17, 2022

ಕೋರ್ಟ್ ಆವರಣದಲ್ಲಿ ವೀರಕಂಬಳ        ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಜಾನಪದ ಕ್ರೀಡೆ ಅಂದರೆ ಕಂಬಳ. ಜಾನುವಾರುಗಳ ಜೊತೆ ಮನುಷ್ಯರು ಜೀವದ ಹಂಗು ತೊರೆದು ರೋಚಕವಾಗಿ ಆಡುವಂತ ಕ್ರೀಡೆ ಆಧರಿಸಿ ‘ವೀರ ಕಂಬಳ’ ಎನ್ನುವ ಚಿತ್ರವೊಂದನ್ನು ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್‌ಬಾಬು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹುತೇಕ ಭಾಗದ ಚಿತ್ರೀಕರಣ ಕರಾವಳಿ ಭಾಗದಲ್ಲಿ ನಡೆದಿದೆ. ಮೊನ್ನೆ ಕೋರ್ಟ್ ದೃಶ್ಯಗಳನ್ನು ಕಂಠೀರವ ಸ್ಟುಡಿಯೋದಲ್ಲಿ ಹಾಕಲಾದ ಸೆಟ್‌ದಲ್ಲಿ ಶೂಟಿಂಗ್ ನಡೆಯುತ್ತಿತ್ತು. ಪ್ರಬಲ ನ್ಯಾಯವಾದಿಗಳಾಗಿ ಪ್ರಕಾಶ್‌ರೈ ಕಂಬಳ ಕ್ರೀಡೆಯ ಪರವಾಗಿ ವಾದವನ್ನು ಮಂಡಿಸುತ್ತಿದ್ದರೆ, ಖ್ಯಾತ ಖಳನಟ ರವಿಶಂಕರ್ ವಿರೋದವಾಗಿ ವಾದ ....

381

Read More...

The Kashmir Song.Hindi Video

Tuesday, June 14, 2022

  *ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಆಯ್ತು ಬರ್ತಿದೆ ದಿ ಕಾಶ್ಮೀರ್  ಸಾಂಗ್...ಇದೇ ಶನಿವಾರ ಹಾಡು ಅನಾವರಣ*   ನಮ್ಮ ದೇಶದ ಮುಕುಟ ಪ್ರಾಯವಾಗಿರುವ ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ನಡೆದಿದ್ದ ಲಕ್ಷಾಂತರ ಕಾಶ್ಮೀರ ಪಂಡಿತರ ಹತ್ಯೆ, ಮಾನವ ಕ್ರೌರ್ಯದ ಪರಮಾವಧಿ, ಭೀಭತ್ಸ ಹಾಗೂ ಅಸಹ್ಯವನ್ನು‌ ಬಿಚ್ಚಿಟ್ಟಿದ ಸಿನಿಮಾ ದಿ ಕಾಶ್ಮೀರಿ ಫೈಲ್ಸ್. ಅಂದಿನ ಘನಘೋರ ಪರಿಸ್ಥಿತಿಯನ್ನು ಮನಮುಟ್ಟುವಂತೆ ಮಾತ್ರವಲ್ಲ, ಮನಸು ಘಾಸಿಗೊಳ್ಳುವಂತೆ ಸಿನಿಮಾದಲ್ಲಿ ಕಟ್ಟಿಕೊಡಲಾಗಿತ್ತು. ಇದೀಗ ಅದೇ ಕಾಶ್ಮೀರದ ಕರಾಳತೆ ಬಿಚ್ಚಿಡುವ ದಿ ಕಾಶ್ಮೀರ ಸಾಂಗ್ ಬಿಡುಗಡೆಗೆ ಸಜ್ಜಾಗಿದೆ. ಇದೇ ಶನಿವಾರ ಹಾಡು ಸಂಗೀತ ಪ್ರಿಯರ ಮಡಿಲು ಸೇರಲಿದೆ. ಈ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಇತ್ತೀಚೆಗಷ್ಟೇ ....

282

Read More...

Guru Shishyaru.Film Event

Thursday, June 16, 2022

ಶರಣ್ ತರುಣ್‌ಗೆ ರವಿಚಂದ್ರನ್ ಪಾಠ         ಕ್ರೇಜಿಸ್ಟಾರ್ ಡಾ.ರವಿಚಂದ್ರನ್ ಇದ್ದಾರೆ ಅಂದರೆ ಅಲ್ಲಿ ತೂಕದ ಮಾತುಗಳು ಇರುತ್ತವೆ. ಅದರಂತೆ ಮೊನ್ನೆ ‘ಗುರು ಶಿಷ್ಯರು’ ಚಿತ್ರದ ‘ಆಣೆ ಮಾಡಿ ಹೇಳುತೀನಿ’ ಹಾಡನ್ನು ಬಿಡುಗಡೆ ಮಾಡಲು ಆಗಮಿಸಿದ್ದರು. ತಂಡಕ್ಕೆ ಶುಭಹಾರೈಸಿ ಮಾತನಾಡುತ್ತಾ ಶರಣ್ ತರುಣ್ ಗೆಳೆತನ ನೂರು ಕಾಲ ಹೀಗೆ ಇರಬೇಕು ಅಂತ ಬಯಸುತ್ತೇನೆ. ಇವರಿಬ್ಬರೂ ಒಬ್ಬರನೊಬ್ಬರು ಹೊಗಳಿಕೊಂಡು ಇರುತ್ತಾರೆ. ಇಬ್ಬರ ಮಧ್ಯೆ ತೆಗಳುವವರೊಬ್ಬರು ಬೇಕು. ಅದು ನಾನು ಮಾಡ್ತಿನಿ. ಮಾಸ್ ಯಾವತ್ತಿದ್ದರೂ ಕಾಲುಗಳನ್ನು ಕುಣಿಯುವಂತೆ ಮಾಡುತ್ತದೆ. ಮೆಲೋಡಿ ಹೃದಯವನ್ನು ತಾಳ ಹಾಕಿಸುತ್ತದೆ. ಮಾಸ್ ತಾತ್ಕಾಲಿಕ, ....

293

Read More...

Upadhyaksha.Film Press Meet

Thursday, June 16, 2022

ಉಪಾಧ್ಯಕ್ಷರಾಗಿ ಚಿಕ್ಕಣ್ಣ         ತನ್ನದೆ ಸಾಮರ್ಥ್ಯದಿಂದ ಹೆಸರನ್ನು ಉಳಿಸಿಕೊಂಡಿರುವ ಹಾಸ್ಯ ನಟ ಚಿಕ್ಕಣ್ಣ ನಾಯಕ ಆಗಿ ಬಡ್ತಿ ಪಡೆದುಕೊಳ್ಳುತ್ತಿದ್ದಾರೆಂದು ಸುದ್ದಿ ಬಹಳ ದಿನಗಳಿಂದಲೂ ಹರಿದಾಡುತ್ತಿತ್ತು. ಅದಕ್ಕೆ ಈಗ ರೆಕ್ಕೆಪುಕ್ಕ ಬಂದಿದೆ. ಅಂದರೆ ಗುರುವಾರದಂದು ಬನಶಂಕರಿ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ಅಂದಹಾಗೆ ಚಿತ್ರದ ಹೆಸರು ‘ಉಪಾಧ್ಯಕ್ಷ’. ‘ರ‍್ಯಾಂಬೋ-೨’ ಖ್ಯಾತಿಯ ಅನಿಲ್‌ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಡಾ.ಸೂರಿ, ತರುಣ್‌ಸುಧೀರ್, ನಂದಕಿಶೋರ್, ಚಂದ್ರಮೋಹನ್, ಚಿಕ್ಕಣ್ಣ, ಅನಿಲ್ ಒಟ್ಟಿಗೆ ಸೇರಿಕೊಂಡು ಕಥೆ ಬರೆದಿರುವುದು ವಿಶೇಷ. ಇದರ ಕುರಿತಂತೆ ಮಾತನಾಡಿರುವ ನಿರ್ದೇಶಕರು ಇದು ಹಿಟ್ ಚಿತ್ರ ....

302

Read More...

Namma Hudugaru.Film News

Wednesday, June 15, 2022

ನಮ್ಮ ಹುಡುಗರು ಹಾಡು ಪಾಡು        ಉಪೇಂದ್ರ ಅಣ್ಣನ ಮಗ ನಿರಂಜನ್‌ಸುಧೀಂದ್ರ ಅಭಿನಯದ ‘ನಮ್ ಹುಡುಗರು’ ಚಿತ್ರವು ತೆರೆಗೆ ಬರೋದಕ್ಕೆ ಸಿದ್ದವಾಗಿದೆ. ಪುನೀತ್‌ರಾಜ್‌ಕುಮಾರ್ ಧ್ವನಿಯಾಗಿರುವ ಗೀತೆಗೆ ಅಭಿಮಾನ್‌ರಾಯ್ ಸಂಗೀತ ಸಂಯೋಜಿಸಿದ್ದಾರೆ. ನಂತರ ಮಾತನಾಡಿದ ನಿರಂಜನ್‌ಉಪೇಂದ್ರ ನಾನು ಭರಮ ಹೆಸರಿನಲ್ಲಿ ಮಂಡ್ಯಾ ಕಡೆಯ ಮುಗ್ದ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಪಾತ್ರದ ಪೋಷಣೆ ಚೆನ್ನಾಗಿದೆ. ಲವ್ ಸ್ಟೋರಿ ಜೊತೆಗೆ ಫ್ಯಾಮಲಿ ಡ್ರಾಮ ಇರುವಂತಹ ಸಿನಿಮಾವೆಂದು ಹೇಳಿಕೊಂಡರು. ಮೊದಲ ಸಿನಿಮಾದಲ್ಲೆ ಒಳ್ಳೆಯ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆ ಅಂತಾರೆ ನಾಯಕಿ ರಾಧ್ಯಾ. ಒಂದು ಸುಳ್ಳಿನಿಂದ ಆಗುವ ಅನಾಹುತದ ....

355

Read More...

Harikathe Alla Girikathe.News

Tuesday, June 14, 2022

ಹರಿಕಥೆ ಅಲ್ಲ ಗಿರಿಕಥೆ ಟೇಲರ್ ಲೋಕಾರ್ಪಣೆ          ಮನರಂಜನೆ ನೀಡುವ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಗೊಂಡಿತು. ನಾಯಕ ರಿಷಬ್‌ಶೆಟ್ಟಿ ಮಾತನಾಡಿ ‘ಹೀರೋ ಪ್ರಧಾನವಾದ ಕೆಜಿಎಫ್ ನೋಡಿದ್ದಾರೆ, ಭಾವನೆಗಳನ್ನು ತುಂಬಿಡುವ ೭೭೭ ಚಾರ್ಲಿ ಚಿತ್ರವನ್ನು ವೀಕ್ಷಿಸಿ ಗೆಲ್ಲಿಸಿದ್ದಾರೆ. ಈಗ ನೋಡುಗನಿಗೆ ನಗುವ ಸಮಯವಿರುವುದರಿಂದ ನಮ್ಮ ಚಿತ್ರವು ಹೇಳಿ ಮಾಡಿಸಿದಂತಿದೆ. ತುಂಬಾ ಖುಷಿ ಖುಷಿಯಾಗಿ ನೋಡಿಸಿಕೊಂಡು ಹೋಗಲಿದೆ. ಚಿತ್ರ ಮಾಡಲು ಹೋಗುವವನ ಕಥೆ ವ್ಯಥೆಗಳನ್ನು ಇಲ್ಲಿ ಹಾಸ್ಯದ ನೆರಳಿನಲ್ಲಿ ತೋರಿಸಲಾಗಿದೆ. ಎಲ್ಲರ ನಿರೀಕ್ಷೆಯಂತೆ ಬಂದಿದೆ ಎಂದರು. ರಿಷಬ್‌ಶೆಟ್ಟಿ ನಂಬಿಕೆ ....

281

Read More...

Chandini Bar.Film Press Meet

Tuesday, June 14, 2022

ಚಾಂದಿನಿ ಬಾರ್ ಹುಡುಗನ ಕಥನ        ಬಾರ್ ಎಂದಕೂಡಲೇ ಮಧುಲೋಕ ನೆನಪಿಗೆ ಬರುತ್ತದೆ. ಸುಖ-ದುಖ:ವನ್ನು ಮರೆಯಲು ಇಲ್ಲಿಗೆ ಬಂದು ತಮ್ಮ ತೀಟೆಯನ್ನು ತೀರಿಸಿಕೊಳ್ಳುತ್ತಾರೆ. ಆದರೆ ‘ಚಾಂದಿನಿ ಬಾರ್’ ಸಿನಿಮಾದ ಕಥೆಯು ಅಲ್ಲಿರುವ ಹುಡುಗನೊಬ್ಬ ಹೇಗೆ ಬದುಕುಕಟ್ಟಿಕೊಂಡ ಎಂಬುದನ್ನು ಹೇಳಿಲಿದೆ. ಜತೆಗೆ ಅಲ್ಲಿ ಕೆಲಸ ಮಾಡುವಾಗ ಆತನಲ್ಲಿ ಪ್ರೀತಿ ಹೇಗೆ ಹುಟ್ಟುತ್ತದೆ, ಯಾವ ರೀತಿ ಬ್ರೇಕ್‌ಅಪ್ ಆಗುತ್ತದೆ. ನಂತರ ಅವನ ಜೀವನ ಹೇಗೆ ಸಾಗುತ್ತದೆ ಎಂಬುದನ್ನು ಒಂದಷ್ಟು ಟ್ವಿಸ್ಟ್ ಅಂಡ್ ಟರ್ನ್ ಮೂಲಕ ತೋರಿಸಲಾಗುತ್ತದೆ. ಮುಖ್ಯವಾಗಿ ಬದುಕು, ಪ್ರೇಮ ಹಾಗೂ ಭಾವುಕತೆ ಪ್ರಧಾನವಾಗಿ ಒಳಗೊಂಡಿದೆ. ನಾಗತ್ತಿಹಳ್ಳಿ ಚಂದ್ರಶೇಖರ್, ....

270

Read More...

Mata.Film Press Meet

Monday, June 13, 2022

ಹೊಸ ಮಠ        ಹದಿನಾರು ವರ್ಷಗಳ ಹಿಂದೆ ‘ಮಠ’ ಎನ್ನುವ ಸಿನಿಮಾವೊಂದು ತೆರೆಕಂಡು ಯಶಸ್ವಿಯಾಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಹಾಗಂತ ಈ ಸಿನಿಮಾಗೂ ಆ ಚಿತ್ರದ ಕಥೆಗೂ ಸಂಬಂದವಿರುವುದಿಲ್ಲ. ಇದು ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಹಾಸ್ಯದ ಒಳಲನ್ನು ತೋರಿಸಲಿದೆ. ಸತತ ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆಸಿರುವ ತಂಡವು, ಇಪ್ಪತ್ತೈದು ಜಿಲ್ಲೆಗಳ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಕಥೆಗೆ ತಕ್ಕಂತೆ ಶೂಟಿಂಗ್ ನಡೆಸಿರುವುದು ವಿಶೇಷ. ಇದಕ್ಕಾಗಿ ಸರಿಸುಮಾರು ಮುನ್ನೂರು ಮಠಗಳಿಗೆ ಭೇಟಿ ನೀಡಿದೆ. ರಚನೆ ಜತೆಗೆ ನಾಯಕನಾಗಿ ಸಂತೋಷ್ ನಟಿಸಿದ್ದಾರೆ. ಕೊಡಗು ಮೂಲದ ಅಶ್ರತ್‌ಮಲ್ಲಿಂಗಡ ನಾಯಕಿ. ....

250

Read More...

Bairagee.Film Press Meet,

Monday, June 13, 2022

ಭಾವನೆಗಳನ್ನು ಕೆಣಕುವ ಬೈರಾಗಿ - ಶಿವರಾಜ್‌ಕುಮಾರ್        ‘ಬೈರಾಗಿ’ ಒಂದು ಭಾವನಾತ್ಮಕ ಚಿತ್ರವೆಂದು ಶಿವರಾಜ್‌ಕುಮಾರ್ ಒಂದೇ ಮಾತಿನಲ್ಲಿ ಹೇಳಿದರು. ಜುಲೈ ೧ರಂದು ಸಿನಿಮಾವು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವುದರಿಂದ ಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ಮಾದ್ಯಮದವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದರು. ನಂತರ ಮುಂಬರುವ ಯೋಜನೆಗಳು, ಶಕ್ತಿಧಾಮ ಕುರಿತಂತೆ ಹಲವು ವಿಷಯUಳು ಹೇಳಿದ್ದನ್ನು ಅಕ್ಷರ ರೂಪದಲ್ಲಿ ಓದುಗರಿಗೆ ಸಾದರಪಡಿಸಲಾಗುತ್ತಿದೆ. ಬೈರಾಗಿಗಾಗಿ ರೋಡ್ ಶೋ: ಶಿವಣ್ಣನ ವರ್ಷದ ಮೊದಲ ಚಿತ್ರವಾಗಿದ್ದರಿಂದ ಜೂನ್ ೨೫ರಂದು ....

248

Read More...

Long Drive.Film Press Meet

Monday, June 13, 2022

ನೈಜ ಘಟನೆಗಳ ಲಾಂಗ್ ಡ್ರೈವ್       ದೂರದ ಪ್ರಯಾಣದಲ್ಲಿ ಕೆಲವರು ಎದುರಿಸಬಹುದಾದ ಅನಿರೀಕ್ಷಿತ ಸನ್ನಿವೇಶಗಳ ಸುತ್ತ ಹಾಗೂ ಅನೇಕ ನೈಜ ಘಟನೆಗಳನ್ನು ಆಧರಿಸಿದ ಚಿತ್ರ ‘ಲಾಂಗ್ ಡ್ರೈವ್’ ಸಿನಿಮಾದ ಟ್ರೇಲರ್‌ನ್ನು ನಟ ವಸಿಷ್ಟಸಿಂಹ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಬಹುತೇಕ ಹೊಸ ಪ್ರತಿಭೆಗಳು ಸೇರಿಕೊಂಡು ಚಿತ್ರವನ್ನು ಸಿದ್ದಪಡಿಸಿದ್ದಾರೆ. ಸಿನಿಮಾ ನೋಡಿದವರಿಗೆ ಇಂಥದ್ದೊಂದು ಘಟನೆಯ ಬಗ್ಗೆ ಕೇಳಿರುವ ಅಥವಾ ತಮ್ಮದೆ ಅನುಭವಕ್ಕೆ ಬಂದಿರುವಂತೆ ಅನಿಸುವಷ್ಟು ನಿರ್ದೇಶನ ಮಾಡಿರುವುದು ಶ್ರೀರಾಜ್. ಇವರ ನಂಬಿಕೆ ಮೇಲೆ ಮಂಜುನಾಥಗೌಡ ಬಂಡವಾಳ ಹೂಡಿದ್ದಾರೆ. ಸೋಷಿಯಲ್ ಮೀಡಿಯಾ ....

322

Read More...

Abbara.Film Press Meet

Thursday, June 02, 2022

ಕೊನೆ ಹಂತದಲ್ಲಿಅಬ್ಬರ ಮಾಸ್‌ಆಕ್ಷನ್‌ಕಥೆ ಹೊಂದಿರುವ ‘ಅಬ್ಬರ’ ಸಿನಿಮಾದಚಿತ್ರೀಕರಣವು ನಾಗರಭಾವಿಯ ಮಲೆ ಮಾದೇಶ್ವರದೇವಸ್ಥಾನದಲ್ಲಿ ನಡೆಯುತ್ತಿತ್ತು.ಬಿಡುವು ಮಾಡಿಕೊಂಡುತಂಡವು ಮಾದ್ಯಮದ ಬಳಿ ಬಂದಿತು.ರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿರುವಕೆ.ರಾಮ್‌ನಾರಾಯಣ್ ಮಾತನಾಡಿ  ನಾಯಕಿಯರಾದ ನಿಮಿಕಾರತ್ನಾಕರ್, ಲೇಖಾಚಂದ್ರ, ರಾಶಿಪೊನ್ನಪ್ಪ ಇವರೆಲ್ಲರೂ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಪ್ರಜ್ವಲ್‌ದೇವರಾಜ್ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ೫೦ ದಿನಗಳ ಕಾಲ ಬಾದಾಮಿ, ಪಟ್ಟದಕಲ್ಲು ಸುತ್ತಮುತ್ತ ನಡೆಸಿ, ಕೊನೆ ದಿನದಚಿತ್ರೀಕರಣವನ್ನುಇಲ್ಲಿ ಮುಗಿಸುತ್ತಿದ್ದೇವೆ. ಪೋಸ್ಟ್ ....

290

Read More...

Thurthu Nirgamana.News

Thursday, June 02, 2022

ತುರ್ತು ನಿರ್ಗಮನಟ್ರೇಲರ್ ಬಿಡುಗಡೆ ವಿಭಿನ್ನ ಶೀರ್ಷಿಕೆ ‘ತುರ್ತು ನಿರ್ಗಮನ’ ಚಿತ್ರದಟ್ರೇಲರ್ ಬಿಡುಗಡೆ ಸಮಾರಂಭಇತ್ತೀಚೆಗೆ ನಡೆಯಿತು.ನಿರ್ದೇಶಕ ಹೇಮಂತ್‌ಕುಮಾರ್ ಮಾತನಾಡಿ ಈ ಹಿಂದೆ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕೆ ಕೆಲಸ ಮಾಡಿದ್ದೆ.ಈ ರೀತಿಯಕಥೆ ಆಧರಿಸಿ ಚಿತ್ರ ಮಾಡಬೇಕೆಂಬ ಕನಸಿತ್ತು.ಅದು ನನಸಾಗಿದೆ.ಶೂಟಿಂಗ್‌ದಲ್ಲಿಎಲ್ಲರ ಸಹಕಾರವನ್ನು ಮರೆಯಲಾಗದು.ದುಡ್ಡುಕೊಟ್ಟುಚಿತ್ರಮಂದಿರಕ್ಕೆ ಹೋಗುವ ನೋಡುಗನಿಗೆ ಮೋಸವಾಗದರೀತಿಯಲ್ಲಿ ಸಿನಿಮಾ ಮಾಡಿದ್ದೇನೆ. ಅದಕ್ಕಾಗಿ ಪ್ರೇಕ್ಷಕರನ್ನುಟಾಕೀಸ್‌ಗೆಆಹ್ವಾನಿಸುತ್ತೇನೆಂದು ಹೇಳಿದರು. ಹನ್ನರೆಡು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಬೇಕು ಎಂದುಕೊಂಡಾಗ ಸಿಕ್ಕ ....

277

Read More...

Night Curfew.Film Press Meet

Wednesday, June 01, 2022

  *’ನೈಟ್ ಕರ್ಫ್ಯೂ’ ಸಿನಿಮಾ ಮೂಲಕ ಕನಸಿನ ರಾಣಿ ಮಾಲಾಶ್ರೀ ಕಂಬ್ಯಾಕ್..ಶೂಟಿಂಗ್ ಮುಗಿಸಿ ರಿಲೀಸ್ ಗೆ ಸಜ್ಜಾಗ್ತಿದೆ ಸಿನಿಮಾ*   ಕನ್ನಡ ಚಿತ್ರರಂಗದ ಎವರ್ ಗ್ರೀನ್ ಬ್ಯೂಟಿ.. ಕನಸಿನ ರಾಣಿ ಮಾಲಾಶ್ರೀ ಮತ್ತೆ ಸಿನಿಮಾ ಲೋಕಕ್ಕೆ ಕಂಬ್ಯಾಕ್ ಆಗ್ತಿದ್ದಾರೆ. ಪತಿ ಅಗಲಿಕೆ ನೋವಿನ ನಂತ್ರ ಒಂದಷ್ಟು ಗ್ಯಾಂಪ್ ತೆಗೆದುಕೊಂಡಿದ್ದ ಮಾಲಾಶ್ರೀ ನೈಟ್ ಕರ್ಫ್ಯೂ’ ಸಿನಿಮಾ ಮೂಲಕ ಬೆಳ್ಳಿತೆರೆಮೇಲೆ ದಿಬ್ಬಣ ಹೊರಡಲಿದ್ದಾರೆ.   ಈ ಹಿಂದೆ ’ಪುಟಾಣಿ ಸಫಾರಿ’ ನಿರ್ದೇಶನ ಮಾಡಿದ್ದ ರವೀಂದ್ರ ವೆಂಶಿ ಈ ಚಿತ್ರಕ್ಕೆ ಕಥೆ ಬರೆದು, ‌ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಇಡೀ ತಂಡ ....

265

Read More...

Miss Nandini.Film Press Meet

Monday, May 30, 2022

ಕ್ಲೈಮಾಕ್ಸ್ ಹಂತದಲ್ಲಿ ಮಿಸ್ ನಂದಿನಿ ‘ಮಿಸ್‌ನಂದಿನಿ’ ಸಿನಿಮಾದಚಿತ್ರೀಕರಣವು ಬೆಂಗಳೂರು ಹೊರವಲಯದಲ್ಲಿರುವ ಬೆಟ್ಟಹಳ್ಳಿಯಲ್ಲಿ ನಡೆಯುತ್ತಿತ್ತು.ಚಿತ್ರತಂಡವು ಬಿಡುವು ಮಾಡಿಕೊಂಡು ಮಾದ್ಯಮದ ಬಳಿ ಬಂದಿತು.ಎರಡನೇಚಿತ್ರಕ್ಕೆನಿರ್ದೇಶನ ಮಾಡುತ್ತಿರುವಗುರುದತ್ತ.ಎಸ್.ಆರ್ ಮಾತನಾಡಿಎಡಿಟಿಂಗ್, ಆರ್‌ಆರ್ ಏಕಕಾಲಕ್ಕೆ ಮುಗಿಸಲಾಗಿದೆ.ಕಡೂರು, ಚಿಕ್ಕಮಗಳೂರು, ಬಾಗಲಕೋಟೆ, ಬೆಂಗಳೂರು ಕಡೆಗಳಲ್ಲಿ ೩೫ ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ.ಸರ್ಕಾರಿಕನ್ನಡ ಶಾಲೆ ಉಳಿಸಬೇಕು ಎನ್ನುವ ಪರಿಕಲ್ಪನೆಯೊಂದಿಗೆಚಿತ್ರವು ಸಾಗುತ್ತದೆ.ಕಾನ್ವೆಂಟ್ ಶಾಲೆಯಂತೆ ಬೆಳಯಬೇಕು.ಶ್ರೀ ವಿಜಯ್ ಫಿಲಿಂಸ್ ಮುಖಾಂತರ ನೀಲಕಂಠಸ್ವಾಮಿ ನಿರ್ಮಾಣ ....

260

Read More...

Marakastra.Film Press Meet

Wednesday, June 01, 2022

ಮಾರಕಾಸ್ತ್ರದಲ್ಲಿ ವೆಂಕಟೇಶ್ವರನ ಹಾಡು ಹೊಸಬರ ‘ಮಾರಕಾಸ್ತ್ರ’ ಚಿತ್ರವುಶ್ರಾವ್ಯಕಂಬೈನ್ಸ್ ಲಾಂಛನದಲ್ಲಿಕೊರಟಗೆರೆ ಮೂಲದಕೋಮಲನಟರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವಗುರುಮೂರ್ತಿಸುನಾಮಿಕಥೆ ಬರೆದುಆಕ್ಷನ್‌ಕಟ್ ಹೇಳುತ್ತಿದ್ದಾರೆ.ದೇಶದ ದುಷ್ಟಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಪತ್ರಕರ್ತರ ಲೇಖನಿಗಿರುತ್ತದೆ.ಕೆಟ್ಟದ್ದನ್ನುಕಂಡರೆ ಸಿಡಿದೇಳುವ ಅಸ್ತ್ರವೇ ಶೀರ್ಷಿಕೆ ಅಂತಕರೆಯಲಾಗುತ್ತದೆ.ಇದೇ ವಿಷಯದ ಮೇಲೆ ಚಿತ್ರವು ಸಾಗುತ್ತದೆ.ಪೂರಕಎನ್ನುವಂತೆ ‘ದೇಶದರಕ್ಷಣೆಗಾಗಿ’ ಎಂಬ ಅಡಿಬರಹವಿದೆ.ನೋಡಲು ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ರಂತೆಕಾಣುವಆನಂದ್‌ಆರ್ಯ ....

295

Read More...

Kirak.Film Press Meet

Wednesday, June 01, 2022

  ಕಿರಿಕ್ ಹುಡುಗಿ ಗ್ಯಾರೇಜ್ ಹುಡುಗನ ಪ್ರೇಮಕಥೆ        ಕಿರಿಕ್ ಎಂದಕೂಡಲೇ ನಮಗೆಲ್ಲ ನೆನಪಾಗೋದು ರಕ್ಷಿತ್ ಶೆಟ್ಟಿ, ರಶ್ಮಿಕಾ ಅಭಿನಯದ ಕಿರಿಕ್ ಪಾರ್ಟಿ.  ಈಗ ಕಿರಿಕ್ ಹೆಸರಿನಲ್ಲೇ ಹೊಸ ಚಿತ್ರವೊಂದು ನಿರ್ಮಾಣವಾಗುತ್ತಿದೆ. ರವಿ ಶೆಟ್ಟಿ, ಪೂಜಾ ರಾಮಚಂದ್ರ ನಾಯಕ, ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ನಾಗತಿಹಳ್ಳಿ ಗಂಗಾಧರ್ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀ ಮುಕ್ತಿನಾಗ ಫಿಲಂಸ್ ಲಾಂಛನದಲ್ಲಿ ನಾಗರಾಜ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಕೀರ್ತಿವರ್ಧನ್ ಅವರ ಛಾಯಾಗ್ರಹಣ ಹಾಗೂ ಕಾರ್ತೀಕ್ ವೆಂಕಟೇಶ್ ಅವರ ಸಂಗೀತ ಸಂಯೋಜನೆಯಿರುವ ಈ ಚಿತ್ರಕ್ಕೆ ಭಾರ್ಗವ ವಿಎಫ್‍ಎಕ್ಸ್ ಕಾರ್ಯ ....

434

Read More...

Sorry Karma Returns.Film News

Tuesday, May 24, 2022

  *ತುಪ್ಪದ ಹುಡುಗಿಗೆ ಹುಟ್ಟುಹಬ್ಬದ ಸಡಗರ.*    *"ಸಾರಿ" (ಕರ್ಮ ರಿಟರ್ನ್ಸ್) ಚಿತ್ರತಂಡದಿಂದ ರಾಗಿಣಿ ದ್ವಿವೇದಿ ಹುಟ್ಟುಹಬ್ಬಕ್ಕೆ ಮೋಷನ್ ಪೋಸ್ಟರ್ ಬಿಡುಗಡೆ.*   "ವೀರ ಮದಕರಿ" ಚಿತ್ರದಿಂದ ಕನ್ನಡಿಗರ ಮನ ಗೆದ್ದಿರುವ ರಾಗಿಣಿ, ಈವರೆಗೂ ಇಪ್ಪತ್ತೈದಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಅವರ ನಟನೆಯ ಚಿತ್ರ "ಸಾರಿ" (ಕರ್ಮ ರಿಟರ್ನ್ಸ್).   ಮೇ 24 ರಾಗಿಣಿ ಹುಟ್ಟುಹಬ್ಬ. ಈ ಸಂಭ್ರಮಕ್ಕಾಗಿ ಚಿತ್ರತಂಡ ವಿಭಿನ್ನಯ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಕನ್ನಡ ಚಿತ್ರರಂಗದ ಗಣ್ಯರು ರಾಗಿಣಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.   ನನ್ನನ್ನು ಪತ್ರಕರ್ತ ಅಫ್ಜಲ್ ಭೇಟಿಯಾಗಿ ಈ ಚಿತ್ರದ ಕುರಿತು ಹೇಳಿದರು. ತುಂಬಾ ....

344

Read More...

Kirik Shankar.Film Press Meet

Monday, May 23, 2022

  *ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿದರು "ಕಿರಿಕ್ ಶಂಕರ್" ಚಿತ್ರದ ಟ್ರೇಲರ್.*    *ಸಿನಿಮಾ ಇದೇ 27ಕ್ಕೆ ರಾಜ್ಯಾದ್ಯಂತ ಬಿಡುಗಡೆ.*   ಲೂಸ್ ಮಾದ ಯೋಗಿ ನಾಯಕರಾಗಿ ನಟಿಸಿರುವ "ಕಿರಿಕ್ ಶಂಕರ್" ಚಿತ್ರದ ಟ್ರೇಲರನ್ನು ಖ್ಯಾತ ನಿರ್ದೇಶಕ ಆರ್ ಚಂದ್ರು ಬಿಡುಗಡೆ ಮಾಡಿ ಶುಭ ಕೋರಿದರು.    ನಾನು "ತಾಜ್ ಮಹಲ್" ಚಿತ್ರ ಮಾಡಿದಾಗಿನಿಂದಲೂ ಎಂ ಎನ್ ಕುಮಾರ್ ಅವರು ನೀಡುತ್ತಿರುವ ಪ್ರೋತ್ಸಾಹ ಅಪಾರ.  ಅವರು ಈಗ ಸಿನಿಮಾ ಮಾಡು ಅಂದರು, ನಾನು ಮಾಡಲು ಸಿದ್ದ. ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಹಾಗೂ ಇಡೀ ತಂಡಕ್ಕೆ ನನ್ನ ಶುಭಾಶಯ. ಚಿತ್ರ ಯಶಸ್ವಿಯಾಗಲಿ ಅಂದರು ಆರ್ ಚಂದ್ರು.   ಮತ್ತೊಬ್ಬ ಅತಿಥಿ  ALL OK ಕೂಡ ಚಿತ್ರತಂಡಕ್ಕೆ ಶುಭ ....

307

Read More...
Copyright@2018 Chitralahari | All Rights Reserved. Photo Journalist K.S. Mokshendra,