ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ನಾಳೆ ಬಿಡುಗಡೆಯಾಗುತ್ತಿರುವ ’ಸೀತಾರಾಮ ಕಲ್ಯಾಣ’ ಚಿತ್ರದ ಪೂರ್ವ ಭಾವಿ ಪ್ರದರ್ಶನದಲ್ಲಿ ಎಲ್ಲ ಪಕ್ಷಗಳ ಶಾಸಕರೊಂದಿಗೆ ಚಿತ್ರ ವೀಕ್ಷಿಸಿದರು.
ನಾನು ನಮ್ಮುಡ್ಗಿ ಖರ್ಚ್ಗೊಂದ್ ಮಾಫಿಯಾ ಮೇಲಿನ ಸಾಲು ಚಿತ್ರದ ಶೀರ್ಷಿಕೆ ಅಂದುಕೊಂಡಲ್ಲಿ ನಿಮ್ಮ ಊಹೆ ಸರಿಯಾಗಿದೆ. ತಂತ್ರಜ್ಘಾನ ಬೆಳದಂತೆ ಇದರಿಂದ ಉಪಯೋಗ, ದುರಪಯೋಗ ಎರಡು ನಡೆಯುತ್ತಿದೆ. ಪ್ರಚಲಿತ ಯುವ ಜನಾಂಗವು ದೈನಂದಿನ ಖರ್ಚು ನಿರ್ವಹಿಸಲು ದುರಳ ಕೆಲಸವನ್ನು ಮಾಡುತ್ತಿದ್ದಾರೆ. ಅಂದರೆ ಹುಡುಗರುಗಳೇ ಸೇರಿಕೊಂಡು ಹುಡುಗಿಯನ್ನು ಅಪಹರಿಸಿ ಆಕೆಯಿಂದ ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿಸಿಕೊಳ್ಳುವುದನ್ನು ಮೊಬೈಲ್ದಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಯುಟ್ಯೂಬ್ಗೆ ಬಿಡುತ್ತಾರೆ. ಇದನ್ನು ಇಂತಿಷ್ಟು ಜನರು ನೋಡಿದರೆ ಸಂಸ್ಥೆಯಿಂದ ದುಡ್ಡು ಸಿಗುತ್ತದಂತೆ. ಭಾರತೀಯ ಸಂವಿಧಾನದಲ್ಲಿ ....
ಬಿಡುಗಡೆ ಮುಂಚೆ ಲಾಭದಲ್ಲಿ ಸೀತಾರಾಮ ಕಲ್ಯಾಣ ‘ಸೀತಾರಾಮ ಕಲ್ಯಾಣ’ ಕೌಟಂಬಿಕ ಚಿತ್ರ. ಎಲ್ಲರೂ ಕೂತು ಚರ್ಚೆ ಮಾಡಿ ಹೊರಭಾಷೆಯ ಪೈಪೋಟಿಗಳ ಮಧ್ಯೆ ನಮ್ಮದು ಯಶಸ್ಸು ಆಗಬೇಕೆಂಬ ಸಣ್ಣದೊಂದು ಪ್ರಯತ್ನ ಮಾಡಲಾಗಿದೆ ಎಂದು ನಾಯಕ ನಿಖಿಲ್ಕುಮಾರ್ ಬಿಡುಗಡೆ ಪೂರ್ವ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಅಣ್ಣಾವ್ರ ಚಿತ್ರಗಳಲ್ಲಿ ಸಾಮಾಜಿಕ ಕಳಕಳಿ ಇರುವ ಅಂಶಗಳು ಇದ್ದವು. ಅದರ ಪ್ರೇರಣೆಯಿಂದ ಅಂತಹುದೇ ರೀತಿಯಲ್ಲಿ ಕತೆ ಮಾಡಲಾಗಿದೆ. ಅನೂಪ್ರೂಬಿನ್ಸ್ ಸಂಗೀತ ಪ್ಲಸ್ ಪಾಯಿಂಟ್. ‘ನಿನ್ನ ರಾಜ ನಾನು, ನನ್ನ ರಾಣಿ ನೀನು’ ಹಾಡು ಹಿಟ್ ಆಗಿರುವುದು ಸಂತಸ ತಂದಿದೆ. ಇದು ಸಿನಿಮಾಗೋಷ್ಟಿ ....
ಆನಂದ್ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಗೊಂಡಿರುವ ಚಿತ್ರ "ಸೆಪ್ಲಿಮೆಂಟರಿ" ಈ ಚಿತ್ರವನ್ನು ಪ್ರಾಧ್ಯಾಪಕರಾದ ಡಾ,, ದೇವರಾಜ್ ರವರು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡಿ ಹಾಗೂ ಮುಖ್ಯವಾದ ಪಾತ್ರದಲ್ಲಿ ಅಭಿನಯಿಸಿರುವ ಮಹೇಂದ್ರ ಮುನ್ನೋತ್ ಸಮಾಜಕ್ಕೆ ಒಂದು ಸಾಮಾಜಿಕ ಜವಾಬ್ದಾರಿಯ ಹಾಗೂ ....
ಕರಿಯಪ್ಪ ಮತ್ತು ಮಗನ ಪ್ರಸಂಗಗಳು ‘ಕೆಮಿಸ್ಟ್ರೀ ಆಪ್ ಕರಿಯಪ್ಪ’ ಇದು ಚಿತ್ರವೊಂದರ ಹೆಸರು. ಶೀರ್ಷಿಕೆ ಹೀಗಿದೆ. ಚಿತ್ರ ಹೇಗಿದೆಯೋ ಎಂಬ ಪ್ರಶ್ನೆ ಕಾಡುವುದು ದಿಟ. ಪರಂತು, ಚಿತ್ರವು ಹಿಂಗೇ ಇರುತ್ತೆ ಅನ್ನುವುದಕ್ಕೊಂದು ಹಾಡುಗಳು, ಟ್ರೈಲರ್ ಸಾಕು. ವಿಶೇಷವೆಂದರೆ ನೈಜ ಘಟನೆಯನ್ನು ತೆಗೆದುಕೊಂಡು ಕತೆಯನ್ನು ಸಿದ್ದಪಡಿಸಲಾಗಿದೆ. ಇದರ ಬಗ್ಗೆ ಹೇಳಿಕೊಳ್ಳಲೆಂದೇ ಆಡಿಯೋ ಬಿಡುಗಡೆ ನೆಪ ಮಾಡಿಕೊಂಡು ತಂಡವು ಮಾದ್ಯಮದ ಮುಂದೆ ಬಂದಿದ್ದರು. ಸಿನಿಮಾ ಹುಟ್ಟಿದ ಬಗೆಯನ್ನು ನೆನಪು ಮಾಡಿಕೊಂಡ ....
ಬೆಂಕೋಶ್ರೀ ಫಿಲಿಂ ಫ್ಯಾಕ್ಟರಿಯಿಂದ ಎರಡು ಚಿತ್ರಗಳು ಗಾಂಧಿನಗರದಲ್ಲಿ ಬೆಂಕೋಶ್ರೀ ಹೆಸರು ಪರಿಚಿತವಾಗಿದೆ. ಪುತ್ರ ಎಂ.ಎಸ್.ಅಕ್ಷರ್ ಚಿತ್ರರಂಗಕ್ಕೆ ಬರುತ್ತಿರುವುದು ತಿಳಿದ ವಿಷಯವಾಗಿದೆ. ಅವರು ಯಾವ ತರಹದ ಪಾತ್ರಗಳಿಗೆ ಹೊಂದಿಕೊಳ್ಳುತ್ತಾರೆ ಎನ್ನುವ ಹಾಗೆ ಕಲ್ಪನೆಗೆತಕ್ಕಂತೆ ಫೋಟೋ ಶೂಟ್ ಮಾಡಿಸಿದ್ದಾರೆ. ಹಳ್ಳಿಯಲ್ಲಿ ಅನಾಥ ಬದುಕು, ಗೊತ್ತು ಗುರಿ ಇಲ್ಲದೆ ಹೊಸ ಪ್ರಪಂಚಕ್ಕೆ ಹೊರಡುವುದು. ಪಟ್ಟಣಕ್ಕೆ ಬಂದಾಗ ದಾರಿ ಕಾಣೆದೆ ಕಷ್ಟಪಡುವುದು. ಕೆಲಸಕ್ಕೆ ಸೇರಿಕೊಂಡು ಪ್ರೀತಿಗೆ ದಾಸನಾಗಿ ಸೋಲು ಕಾಣುವುದು. ಇದರಿಂದ ಹೆಣ್ಣಿನ ಮೇಲಿನ ಮೋಹ, ....
ಕರಿಯಪ್ಪ ಮತ್ತು ಮಗನ ಪ್ರಸಂಗಗಳು ‘ಕೆಮಿಸ್ಟ್ರೀ ಆಪ್ ಕರಿಯಪ್ಪ’ ಇದು ಚಿತ್ರವೊಂದರ ಹೆಸರು. ಶೀರ್ಷಿಕೆ ಹೀಗಿದೆ. ಚಿತ್ರ ಹೇಗಿದೆಯೋ ಎಂಬ ಪ್ರಶ್ನೆ ಕಾಡುವುದು ದಿಟ. ಪರಂತು, ಚಿತ್ರವು ಹಿಂಗೇ ಇರುತ್ತೆ ಅನ್ನುವುದಕ್ಕೊಂದು ಹಾಡುಗಳು, ಟ್ರೈಲರ್ ಸಾಕು. ವಿಶೇಷವೆಂದರೆ ನೈಜ ಘಟನೆಯನ್ನು ತೆಗೆದುಕೊಂಡು ಕತೆಯನ್ನು ಸಿದ್ದಪಡಿಸಲಾಗಿದೆ. ಇದರ ಬಗ್ಗೆ ಹೇಳಿಕೊಳ್ಳಲೆಂದೇ ಆಡಿಯೋ ಬಿಡುಗಡೆ ನೆಪ ಮಾಡಿಕೊಂಡು ತಂಡವು ಮಾದ್ಯಮದ ಮುಂದೆ ಬಂದಿದ್ದರು. ಸಿನಿಮಾ ಹುಟ್ಟಿದ ಬಗೆಯನ್ನು ನೆನಪು ಮಾಡಿಕೊಂಡ ....
ಬೆಂಕೋಶ್ರೀ ಫಿಲಿಂ ಫ್ಯಾಕ್ಟರಿಯಿಂದ ಎರಡು ಚಿತ್ರಗಳು ಗಾಂಧಿನಗರದಲ್ಲಿ ಬೆಂಕೋಶ್ರೀ ಹೆಸರು ಪರಿಚಿತವಾಗಿದೆ. ಪುತ್ರ ಎಂ.ಎಸ್.ಅಕ್ಷರ್ ಚಿತ್ರರಂಗಕ್ಕೆ ಬರುತ್ತಿರುವುದು ತಿಳಿದ ವಿಷಯವಾಗಿದೆ. ಅವರು ಯಾವ ತರಹದ ಪಾತ್ರಗಳಿಗೆ ಹೊಂದಿಕೊಳ್ಳುತ್ತಾರೆ ಎನ್ನುವ ಹಾಗೆ ಕಲ್ಪನೆಗೆತಕ್ಕಂತೆ ಫೋಟೋ ಶೂಟ್ ಮಾಡಿಸಿದ್ದಾರೆ. ಹಳ್ಳಿಯಲ್ಲಿ ಅನಾಥ ಬದುಕು, ಗೊತ್ತು ಗುರಿ ಇಲ್ಲದೆ ಹೊಸ ಪ್ರಪಂಚಕ್ಕೆ ಹೊರಡುವುದು. ಪಟ್ಟಣಕ್ಕೆ ಬಂದಾಗ ದಾರಿ ಕಾಣೆದೆ ಕಷ್ಟಪಡುವುದು. ಕೆಲಸಕ್ಕೆ ಸೇರಿಕೊಂಡು ಪ್ರೀತಿಗೆ ದಾಸನಾಗಿ ಸೋಲು ಕಾಣುವುದು. ಇದರಿಂದ ಹೆಣ್ಣಿನ ಮೇಲಿನ ಮೋಹ, ....
ಒಂದು ಪ್ರೀತಿಯಲ್ಲಿ ಎರಡು ಕತೆಗಳು ಹೃದಯಕ್ಕಿಲ್ಲ ಪಂಚರ್ ಅಂಗಡಿ ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವ ‘ಒನ್ ಲವ್ ೨ ಸ್ಟೋರಿ’ ಚಿತ್ರವು ಮೊದಲರ್ದದಲ್ಲಿ ಮೂರು ಕತೆಗಳು ಹುಟ್ಟಿಕೊಂಡು, ನಂತರ ಎರಡು ಕತೆಗೆ ಮಾರ್ಪಾಟು ಆಗುವುದೇ ಸಿನಿಮಾದ ಸಾರಾಂಶವಾಗಿದೆ. ಒಂದೊಂದು ದೃಶ್ಯಗಳು ನೋಡುಗನಿಗೆ ತನಗೆ ಹತ್ತಿರ ಇರುವಂತೆ ಭಾಸವಾಗುತ್ತದೆ. ಬಾಗಲಕೋಟೆಯ ವಸಿಷ್ಠಬಂಟನೂರ ಅವರು ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿದ್ದು, ಅವರ ಚಿತ್ರಗಳನ್ನು ನೋಡುತ್ತಾ ತಾನು ಚಿತ್ರ ಮಾಡಬೇಕೆಂದು ಠರಾವೊಂದನ್ನು ತೆಗೆದುಕೊಂಡಿದ್ದಾರೆ. ಅದಕ್ಕಾಗಿ ಯಾವುದೇ ನಿರ್ದೇಶಕರ ಬಳಿ ಕೆಲಸ ಮಾಡದೆ, ....
ನೆಲದ ಮೇಲಿನ ನಕ್ಷತ್ರಗಳಿಂದ ಹಾಡುಗಳು ಬಿಡುಗಡೆ ನಾಯಕರುಗಳ ಪೋಸ್ಟರ್ಗೆ ಅಲಂಕಾರ ಮಾಡುವುದು, ಕಟ್ಔಟ್ಗೆ ಹಾರ, ಅಭಿಷೇಕ ಮಾಡುತ್ತಿರುವುದರಿಂದಲೇ ಸ್ಟಾರ್ಗಳಾಗಿ ಪರದೆ ಮೇಲೆ ಗುರುತಿಸಿ ಕೊಳ್ಳುತ್ತಿದ್ದಾರೆ. ಆದರೆ ಇವರನ್ನು ಈ ಮಟ್ಟಕ್ಕೆ ತರಲು ಶ್ರಮ ಪಡುವುದು ನೆಲದ ಮೇಲಿನ ನಕ್ಷತ್ರಗಳು. ಅಂದರೆ ಹೋಟೆಲ್ ಕಾರ್ಮಿಕರು, ಆಟೋ ಚಾಲಕರು, ವಾರಕ್ಕೆ ಕನಿಷ್ಟ ಎರಡು ಕನ್ನಡ ಚಿತ್ರಗಳನ್ನು ನೋಡುವ ಹುಡುಗರು. ಚಿತ್ರಕತೆ, ಸಾಹಿತ್ಯ ಮತ್ತು ಮುಖ್ಯ ಪಾತ್ರ ಮಾಡಿರುವ ಪತ್ರಕರ್ತ,ಚಿಂತಕ ಚಕ್ರವರ್ತಿಚಂದ್ರಚೂಡ್ ಇಂತಹ ಮೂವರು ಮಹನಿಯರನ್ನು ಗುರುತಿಸಿ ಅವರಿಂದಲೇ ....
ನಾಲ್ಕು ತಲೆಮಾರಿನ ಕಥನ ಎರಡು ವರ್ಷದ ಹಿಂದೆ ಮಹೂರ್ತ ಆಚರಿಸಿಕೊಂಡ ತೆಲುಗು ತಂಡದ ‘ಸುವರ್ಣ ಸುಂದರಿ’ ಚಿತ್ರವು ಬಿಡುಗಡೆ ಹಂತಕ್ಕೆ ಬಂದಿದೆ. ಕ್ರಿ.ಶ ೧೫೦೮ ರಿಂದ ಪ್ರಸಕ್ತ ೨೦೧೮ರ ವರೆಗಿನ ನಾಲ್ಕು ತಲೆಮಾರಿನ ಕತೆಯಾಗಿದೆ. ಕೃಷ್ಣದೇವರಾಯ ಅವಧಿಯಲ್ಲಿ ರಾಜಾ ಮಹಾದೇವಿರೆಡ್ಡಿ ಸಾಮ್ರಾಜ್ಯದಲ್ಲಿ ನಡೆದ ಘಟನೆಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ. ಸಾಮಾನ್ಯ ಸಿನಿಮಾವಾಗಿರದೆ ವಿಶೇಷ ಚಿತ್ರವಾಗಿದೆ. ಫೈಟ್ಸ್ ಇರೋಲ್ಲ. ಸ್ಟಂಟ್ಸ್ ಇರುತ್ತದೆ. ಕೇರಳ, ಹೈದರಾಬಾದ್, ಬೀದರ್, ವಿಧಾನಸೌಧ ರಸ್ತೆ, ನೈಸ್ ರೋಡ್ಗಳಲ್ಲಿ ೯೦ ದಿನಗಳ ಕಾಲ ಚಿತ್ರೀಕರಣ ....
ಗೂಸಿ ಗ್ಯಾಂಗ್ದಲ್ಲಿ ಕಾಲೇಜು ಹುಡುಗರು ಕಾಲೇಜುದಲ್ಲಿ ನಡೆಯುವ ತುಂಟಾಟ, ಹಾಸ್ಟೆಲ್ ಪ್ರಕರಣ ಜೊತೆಗೆ ಪ್ರಸಕ್ತ ಏನೇನು ನಡೆಯುತ್ತದೆ. ಯುವ ಜನಾಂಗವು ಜೀವನದಲ್ಲಿ ಒಳ್ಳೆಯದನ್ನು ಆರಿಸಿಕೊಂಡರೆ ಸುಂದರ ಬದುಕನ್ನು ಕಾಣಬಹುದೆಂದು ನೀತಿ ಪಾಠವನ್ನು ‘ಗೂಸಿ ಗ್ಯಾಂಗ್’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಹಳ್ಳಿಯಿಂದ ಪಟ್ಟಣಕ್ಕೆ ಬರುವ ಹುಡುಗರು ಅರಿವಿಲ್ಲದೆ ಕೆಟ್ಟ ಚಾಳಿಗೆ ಹೋಗುವುದು. ಅದರಿಂದ ಎದುರಾಗುವ ಸಂಕಷ್ಟಗಳು, ತಪ್ಪು ಮಾಡಿದವರು ಯಾವತ್ತು ಇದ್ದರೂ ಶಿಕ್ಷೆ ಅನುಭವಿಸಬೇಕೆಂದು ಸನ್ನಿವೇಶದಲ್ಲಿ ಬರಲಿದೆ. ....
ಸೆನ್ಸಾರ್ನಿಂದ ದಂಡುಪಾಳ್ಯಂಗೆ ದುಮ್ಮಾನ ದಂಡುಪಾಳ್ಯ ಚಿತ್ರದ ಹೆಸರು ಬಂದಾಗಿನಿಂದ ಬಿಡುಗಡೆ ಸಮಯದಲ್ಲಿ ಅವಘಡಗಳು ಬರುತ್ತಲೆ ಇದೆ. ಅದನ್ನೆಲ್ಲಾ ಎದುರಿಸಿ ಮೂರು ಭಾಗದ ಸಿನಿಮಾವು ಬಿಡುಗಡೆಯಾಗಿತ್ತು. ಎರಡು ಭಾಗಗಳನ್ನು ನಿರ್ಮಾಣ ಮಾಡಿದ್ದ ವೆಂಕಟ್ ಈಗ ‘ದಂಡುಪಾಳ್ಯಂ-೪’ ಶೀರ್ಷಿಕೆಯೊಂದಿಗೆ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಟಾಲಿವುಡ್ದಲ್ಲಿ ಇದೇ ಹೆಸರಿನ ಚಿತ್ರಕ್ಕೆ ಕ್ರೇಜ್ ಇರುವ ಕಾರಣ ತೆಲುಗು ಭಾಷೆಯ ಟೈಟಲ್ನ್ನು ಕನ್ನಡದಲ್ಲಿ ಬಳಸಿಕೊಳ್ಳಲಾಗಿದೆ, ಸೆನ್ಸಾರ್ ಪ್ರಮಾಣಪತ್ರ ನೀಡಬೇಕಾದವರು, ಚಿತ್ರವನ್ನು ತಿರಸ್ಕರಿಸಿ ಬೇಕಿದ್ದರೆ ರಿವೈಸಿಂಗ್ ಕಮಿಟಿಗೆ ....
ಭಟ್ಟರ ಹೊಸ ಗಾಳಿಪಟ ಹನ್ನೋಂದು ವರುಷಗಳ ಕೆಳಗೆ ಮೂವರು ನಾಯಕರು ಮತ್ತು ನಾಯಕಿರುಗಳ ‘ಗಾಳಿ ಪಟ’ ಚಿತ್ರಕ್ಕೆ ಕತೆ ಬರೆದು ಆಕ್ಷನ್ ಕಟ್ ಹೇಳಿದ್ದ ಯೋಗರಾಜಭಟ್, ಈಗ ಅದೇ ಹೆಸರಿಗೆ ೨ ಅಂತ ಸೇರಿಸಿಕೊಂಡು ‘ಗಾಳಿಪಟ-೨’ ಸಿನಿಮಾಗೆ ತಯಾರಿ ನಡೆಸಿದ್ದಾರೆ. ಇದರಲ್ಲೂ ಮೂರು ಹೀರೋಗಳು ಇರುವಂತೆ, ನಾಯಕಿಯರ ಪೈಕಿ ಇಬ್ಬರು ಹೆಚ್ಚಿಗೆ ಇರುವುದು ವಿಶೇಷ. ಶರಣ್, ಆಪರೇಶನ್ಅಲಮೇಲಮ್ಮ ಖ್ಯಾತಿಯ ರಿಷಿ ಮತ್ತು ಪವನ್ಕುಮಾರ್ ನಾಯಕರು. ಅದರಂತೆ ನಾಯಕಿಯರುಗಳ ಪೈಕಿ ಶರ್ಮಿಳಾಮಾಂಡ್ರೆ, ಸೋನಾಲ್ಮೊಂತೆರೋ ಹಾಗೂ ಬಾಂಬೆ ಮಾಡೆಲ್ ಇವರೊಂದಿಗೆ ಬೆಂಗಾಲಿ ಬೆಡಗಿ ಮತ್ತು ಚೈನಿಸ್ ....
ನೈಟ್ನಲ್ಲಿ ನೈಟ್ ಔಟ್ ಹಾಡುಗಳು ಒಂದು ರಾತ್ರ್ರಿಯಲ್ಲಿ ನಡೆಯುವ ಕತೆಯುಳ್ಳ ‘ನೈಟ್ ಔಟ್’ ಚಿತ್ರದ ಪ್ರಚಾರದ ಮೊದಲ ಹಂತವಾಗಿ ಧ್ವನಿಸಾಂದ್ರಿಕೆ ಅನಾವರಣಗೊಂಡಿತು. ನಟನಾಗಿದ್ದ ರಾಕೇಶ್ಅಡಿಗ ಚೂಚ್ಚಲಬಾರಿ ನಿರ್ದೇಶನ ಮಾಡಿದ್ದಾರೆ. ಅವರು ಹೇಳುವಂತೆ ಚಿತ್ರರಂಗದಲ್ಲಿ ಗಾಡ್ಫಾದರ್ ಎಸ್.ವಿ.ಬಾಬು, ಆಧ್ಯಾತ್ಮಕ ಗಾಡ್ಫಾದರ್ ಜಗ್ಗೇಶ್, ಈಗ ಹೊಸ ಗಾಡ್ ಫಾದರ್ ಅಂದರೆ ಅನ್ನದಾತರು. ನನ್ನೋಬ್ಬನಿಂದ ಸಿನಿಮಾ ಆಗಿಲ್ಲ. ಬುದ್ದಿವಂತರ ತಂಡ ಕಟ್ಟಿಕೊಂಡು ಚಿತ್ರ ಮಾಡಿದ್ದೇವೆ. ಸನ್ನಿವೇಶಗಳು ನೋಡುಗರ ಜೀವನದಲ್ಲಿ ಬಂದಂತೆ ಅನಿಸುತ್ತದೆ. ಅದರಂತೆ ....
ಲೋಫರ್ಸ್ ಹಾಡು ಪಾಡು ‘ಲೋಫರ್ಸ್’ ಚಿತ್ರದ ಆಡಿಯೋ ಬಿಡುಗಡೆಗೆ ಮಾದ್ಯಮದವರು ಹೊರತುಪಡಿಸಿದರೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅತಿಥಿಗಳು ಇಲ್ಲದೆ ಬಿಕೋ ಅನ್ನುತ್ತಿತ್ತು. ಇದನ್ನು ಮನಗಂಡ ನಿರ್ಮಾಪಕ ಬಿ.ಎನ್.ಗಂಗಾಧರ್ ಸಿದ್ದಗಂಗಾ ಮಹಾಸ್ವಾಮಿಗಳ ಆರೋಗ್ಯ ಗಂಭೀರವಾಗಿದ್ದರಿಂದ ಕಾರ್ಯಕ್ರಮ ಮಾಡುವ ಯೋಜನೆ ಇಲ್ಲದ್ದರಿಂದ ಯಾರನ್ನು ಆಹ್ವಾನಿಸಿರಲಿಲ್ಲ. ನಿರೀಕ್ಷಣಾ ಜಾಮೀನು ಪಡೆದುಕೊಂಡಂತೆ ಅದಕ್ಕಾಗಿ ಖಾಲಿ ಇದೆ. ಮಲ್ಟಿಸ್ಟಾರ್ ಚಿತ್ರ ಮಾಡುವ ಬದಲು ಹೊಸಬರು ಬರಬೇಕು ಎನ್ನುವ ಕಾರಣಕ್ಕೆ ನಿರ್ಮಾಣ ಮಾಡಲಾಗಿದೆ ಎಂದರು. ನಟ,ನಿರ್ದೇಶಕ ಮೋಹನ್ ....
ಚಿತ್ರೀಕರಣ ಮುಗಿಸಿದ ಪ್ರೀಮಿಯರ್ ಪದ್ಮಿನಿ ‘ಆತ್ಲಾಗೆ ಹೋದರೆ ಆತ್ಲಗೆ, ಇತ್ಲಾಗೇ ಹೋದರೆ ಇತ್ಲಗೆ, ಮನಸು ಎಲ್ಲೋ ದೇಹ ಎಲ್ಲೋ’ ಹಾಡನ್ನು ಬರೆದಿರುವುದು ಯೋಗರಾಜ್ಭಟ್. ಇದು ಎಣ್ಣೆ ಗೀತೆಯಾಗಿರುವುದರಿಂದ ಕಫೆ ಶ್ರೀ ಹೌಸ್ನ್ನು ಬಾರ್ನಂತೆ ಮಾರ್ಪಡಿಸಿದ್ದು ಕೆಜಿಎಫ್ ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್. ‘ಪ್ರೀಮಿಯರ್ ಪದ್ಮಿನಿ’ ಚಿತ್ರದ ಕೊನೆ ಹಂತದ ಚಿತ್ರೀಕರಣದಲ್ಲಿ ಜಗ್ಗೇಶ್, ಪ್ರಮೋದ್ ಇವರೊಂದಿಗೆ ರೀಲ್ ಕುಡುಕರು ಭಾಗಿಯಾಗಿದ್ದರು. ಇದರ ಮಧ್ಯೆ ದೃಶ್ಯ ಸ್ವಾಭಾವಿಕ ಬರಲೆಂದು ಹೊಗೆ ಬಿಡಲಾಗುತ್ತಿತ್ತು. ಜಗ್ಗೇಶ್ರವರು ತಾಳ್ಮೆಯಿಂದ ನಟನೆ ಮಾಡುತ್ತಾ ತಮ್ಮದೆ ....
ಇತಿಹಾಸ ಸೃಷ್ಟಿಸಿದ ಕೆ.ಜಿ.ಎಫ್ ನಭೂತೋ ನ ಭವಿಷ್ಯತಿ ಎನ್ನುವಂತೆ ‘ಕೆ.ಜಿ.ಎಫ್’ ಸಿನಿಮಾಕ್ಕೆ ಲಭಿಸಿದೆ. ಸಂತೋಷಕೂಟದಲ್ಲಿ ಮಾನ್ಸ್ಟರ್ ಹಿಟ್ ಎಂಬ ಪೋಸ್ಟರ್ ರಾರಾಜಿಸುತ್ತಿತ್ತು. ಕರ್ನಾಟಕದಿಂದ ಇಂಡಿಯನ್ ಸಿನಿಮಾ ಬರುತ್ತಿದೆ ಅಂತ ಇಡೀ ದೇಶ ಮಾತನಾಡುವಂತಾಗಬೇಕು ಎಂದು ಯಶ್ ಹೇಳುವಾಗ ಸಭೆಯಲ್ಲಿ ಕರತಾಡನ ಕೇಳಿಬಂತು. ಇದಕ್ಕೂ ಮುನ್ನ ತಂಡದವರು ಖುಷಿಯನ್ನು ಹೇಳಿಕೊಂಡರು. ಸರದಿಯಂತೆ ಮೈಕ್ ತೆಗೆದುಕೊಂಡ ನಿರ್ದೇಶಕ ಪ್ರಶಾಂತ್ನೀಲ್ ಎಲ್ಲರ ಶ್ರಮ, ತಾಳ್ಮೆ ಜನರು ಮೆಚ್ಚುವಂತಾಗಿದೆ. ಇದು ಅರ್ಧ ಕತೆ. ಬಾಕಿ ಚಾಪ್ಟರ್-೨ರಲ್ಲಿ ಬರಲಿದೆ. ....
ಹೊಸಬರ ಫುಲ್ ಟೈಟ್ ಪ್ಯಾತೆ ಬಣ್ಣದ ಲೋಕ ಎಂಥವರನ್ನು ಸೆಳೆಯುತ್ತದೆ. ಅದರಿಂದಲೇ ಸಾಕಷ್ಟು ಸಿನಿಮಾಮೋಹಿಗಳು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಈಗ ಸಕ್ಕರೆ ನಾಡಿನ ಯುವಕರುಗಳೇ ಸೇರಿಕೊಂಡು ಮಂಡ್ಯಾದಲ್ಲಿ ನಡೆದ ಘಟನೆಯನ್ನು ತೆಗೆದುಕೊಂಡು ‘ಫುಲ್ ಟೈಟ್ ಪ್ಯಾತೆ’ ಎನ್ನುವ ಸಿನಿಮಾವನ್ನು ಸಿದ್ಪಪಡಿಸಿದ್ದಾರೆ. ಆ ಭಾಗದಲ್ಲೆ ಮೂವತ್ತು ದಿನಗಳ ಕಾಲ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಿ, ಒಂದು ದಿನ ಬೆಂಗಳೂರಿನಲ್ಲಿ ಕೆಲಸವನ್ನು ಮುಗಿಸಿದ್ದಾರೆ. ಎಸ್ಎಲ್ಜಿ.ಪುಟ್ಟಣ್ಣ ಕತೆ ಸಿದ್ದಪಡಿಸಿಕೊಂಡು ನಿರ್ಮಾಪಕರನ್ನು ಭೇಟಿಯಾಗಿದ್ದಾರೆ. ಫಲಿತಾಂಶ ಶೂನ್ಯ. ಮುಂದೆ ಗೆಳಯರೊಂದಿಗೆ ಸೇರಿಕೊಂಡು ....
ದೇವರ ಗರ ಮುಂದೆ ಮನುಷ್ಯ ಹಾಕುವ ಗರ ನಶ್ವರ ಎರಡು ವರ್ಷದಿಂದ ಸುದ್ದಿಯಾಗುತ್ತಿರುವ ‘ಗರ’ ಚಿತ್ರದ ಆಡಿಯೋ ಮತ್ತು ಟ್ರೈಲರ್ ಅನಾವರಣವು ಪಂಚತಾರ ಹೋಟೆಲ್ನಲ್ಲಿ ಅದ್ದೂರಿಯಾಗಿ ನಡೆಯಿತು. ನಟಿ ತಾರಾಅನುರಾಧ ಮತ್ತು ಗಾಯಕಿ ಮಂಜುಳಗುರುರಾಜ್ ಕವಡೆ ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಟ್ರೈಲರ್ ಬಿಡುಗಡೆ ಮಾಡಿದ ಶಿವರಾಜ್ಕುಮಾರ್ ಮಾತನಾಡಿ ಜಾನಿಲೀವರ್ ಅಭಿಮಾನಿಯಾಗಿರುವೆ. ವೇಣು ಕ್ಯಾಮರ ಕೆಲಸ ಅದ್ಬುತವಾಗಿದೆ. ರೆಹಮಾನ್ ಸಿಕ್ಕಾಗಲೆಲ್ಲಾ ಯಾವಾಗ ಹೀರೋ ಆಗುತ್ತಿಯಾ ಅಂತ ಕೇಳುತ್ತಿದ್ದೆ. ಸಾಧುಕೋಕಿಲ ....