*ವಿಜಯ್ ರಾಘವೇಂದ್ರ ನಟನೆಯ ರಾಘು ಸಿನಿಮಾದ ಮುಹೂರ್ತ...ಅಣ್ಣನ ಸಿನಿಮಾಗೆ ತಮ್ಮ ಶ್ರೀಮುರಳಿ ಕ್ಲ್ಯಾಪ್* ವಿಭಿನ್ನ ಬಗೆಯ ಪಾತ್ರಗಳ ಮೂಲಕ, ತಮ್ಮ ಅಮೋಘ ನಟನೆಯಿಂದ ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸುತ್ತಿರುವ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನಟಿಸುತ್ತಿರುವ ರಾಘು ಸಿನಿಮಾದ ಮುಹೂರ್ತ ಇವತ್ತು ಬೆಂಗಳೂರಿನ ರಾಮಾಂಜನೇಯ ಗುಡ್ಡ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ರಾಘು ಸಿನಿಮಾಗೆ ಕ್ಲ್ಯಾಪ್ ಮಾಡುವ ಮೂಲಕ ಅಣ್ಣನ ಸಿನಿಮಾಗೆ ತಮ್ಮ ಶ್ರೀಮುರುಳಿ ಸಾಥ್ ನೀಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಬಳಿಕ ಮಾತನಾಡಿದ ವಿಜಯ್ ರಾಘವೇಂದ್ರ, ಎಲ್ಲರೂ ಪ್ರೀತಿಯಿಂದ ಬಂದಿದ್ದೀರಾ. ಖುಷಿಯಾಗ್ತಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಶುಭ ....
*ಮೇ 20ಕ್ಕೆ ಹೊಸಬರ ಕಟ್ಟಿಂಗ್ ಶಾಪ್ ಟ್ರೇಲರ್ ರಿಲೀಸ್... ಹೇಗಿದೆ ಟ್ರೇಲರ್ ಝಲಕ್?* ಕ್ಯಾಚಿ ಟೈಟಲ್, ವಿಭಿನ್ನ ಕಾನ್ಸೆಪ್ಟ್ ಇಟ್ಕೊಂಡು ತಯಾರಾಗಿರುವ ಕಟ್ಟಿಂಗ್ ಶಾಪ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಕಟ್ಟಿಂಗ್ ಶಾಪ್ ಮೇ 20ಕ್ಕೆ ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಅದಕ್ಕೂ ಮುನ್ನ ಚಿತ್ರತಂಡ ಟ್ರೇಲರ್ ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಕಹಳೆ ಮೊಳಗಿಸಿದೆ. ವಿಶೇಷ ಅಂದ್ರೆ ಎಡಿಟರ್ ಗಳ ಅಮೃತ ಹಸ್ತದಿಂದಲೇ ಈ ಟ್ರೇಲರ್ ಅನಾವರಣಗೊಂಡಿದೆ. ನಿರ್ದೇಶಕ ಪವನ್ ಭಟ್ ಮಾತನಾಡಿ, ಸಿನಿಮಾ ಮಾಡೋದು ಎಷ್ಟೂ ಮುಖ್ಯವೂ. ಅದೇ ರೀತಿ ಸಿನಿಮಾ ತಲುಪಿಸುವುದು ದೊಡ್ಡ ಕೆಲಸ. ಮೇ 20ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ....
*ಮೇ 7-8ಕ್ಕೆ ಶುರು YPL...ಇದು ವಿಷ್ಣುದಾದಾ ಅಭಿಮಾನಿಗಳ ಯಜಮಾನ ಪ್ರೀಮಿಯರ್ ಲೀಗ್* ಈಗ ಎಲ್ಲೆಲ್ಲೂ IPL ಫೀವರ್ ಶುರುವಾಗಿದೆ. ಈ ಐಪಿಎಲ್ ಹಂಗಾಮದ ನಡುವೆ YPL ಟೂರ್ನಿ ಶುರುವಾಗ್ತಿದೆ. ನಾವು ಕೆಪಿಎಲ್(ಕರ್ನಾಟಕ ಪ್ರೀಮಿಯರ್ ಲೀಗ್) ಸಿಸಿಎಲ್ ಸೆಲೆಬ್ರಿಟಿ ಪ್ರೀಮಿಯರ್ ಲೀಗ್) ಕೇಳಿದ್ದೇವೆ ಇದು ಯಾವುದು YPL ಅನ್ನೋ ಪ್ರಶ್ನೆಗೆ ಉತ್ತರ ಯಜಮಾನ ಪ್ರೀಮಿಯರ್ ಲೀಗ್. ವಿಷ್ಣುಸೇನಾ ಸಮಿತಿಯಿಂದ ಆಯೋಜಿಸಲಾಗಿರುವ ಈ ಟೂರ್ನಿಯ ಸಂಪೂರ್ಣ ಜವಾಬ್ದಾರಿಯನ್ನು ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ವಹಿಸಿಕೊಂಡಿದ್ದಾರೆ. ಇದೇ 7 ಮತ್ತು 8ರಂದು ನಡೆಯಲಿರುವ YPL ಟೂರ್ನಿಮೆಂಟ್ ಗಾಗಿ ವಿಷ್ಣುಸೇನಾ ಸಮಿತಿ ಇವತ್ತು ಥೀಮ್ ಸಾಂಗ್ ಬಿಡುಗಡೆಯಾಗಿದೆ. ಥೀಮ್ ....
ಕೆಟ್ಟದ್ದನ್ನು ನಾಶ ಮಾಡುವುದು
ವಿನೂತನ ಶೀರ್ಷಿಕೆ ‘ಅರಿಹ’ ಸಿನಿಮಾದ ಮಹೂರ್ತ ಸಮಾರಂಭವು ವೀರಾಂಜನೇಯ ಸ್ವಾಮಿ ಸನ್ನಿದಿಯಲ್ಲಿ ನಡೆಯಿತು. ನಿರ್ದೇಶಕಆದರ್ಶ್ಈಶ್ವರಪ್ಪ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರೆ, ನಟಿ ಭವ್ಯತಂಡಕ್ಕೆ ಶುಭ ಹಾರೈಸಿದರು. ಕಿರುಚಿತ್ರಗಳನ್ನು ನಿರ್ದೇಶನ ಮಾಡಿದಅನುಭವಇರುವ ಹೆಚ್.ಮೋಹನ್ಕುಮಾರ್ಆಕ್ಷನ್ಕಟ್ ಹೇಳುತ್ತಿದ್ದಾರೆ.ಎಂಪಿ ಪ್ರೊಡಕ್ಷನ್ಅಡಿಯಲ್ಲಿ ಸಿ.ಪಿ.ಆರ್.ಗೌಡ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಕೆಟ್ಟದ್ದನ್ನು ನಾಶ ಮಾಡುವುದು ಶೀರ್ಷಿಕೆಗೆ ಅರ್ಥಕೊಡುತ್ತದೆ. ನಮ್ಮಲ್ಲಿಯಾವುದೇಘಟನೆ ನಡೆದರೆ ನಾಲ್ಕು ಗೋಡೆ ಮಧ್ಯೆ ಮುಗಿಯುತ್ತದೆ.
ಗ್ರ್ಯಾಮಿ ವಿಜೇತರಿಕ್ಕಿಕೇಜ್ಗೆ ಸರ್ಕಾರದಿಂದ ಸನ್ಮಾನ ಲಹರಿ ಸಂಸ್ಥೆ ನಿರ್ಮಾಣ ಮಾಡಿರುವ ‘ಡಿವೈನ್ಟೈಡ್ಸ್’ ಆಲ್ಬಂಗೆಎರಡನೇ ಬಾರಿಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಟಿತಗ್ರ್ಯಾಮಿ ಪಡೆದ ಸಂಗೀತಕಾರರಿಕ್ಕಿಕೇಜ್ಅವರನ್ನು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಗೌರವಿಸಿದರು.ನಂತರ ಮಾತನಾಡುತ್ತಾ ಸುಮಧುರ ಸಂಗೀತ ಮೂಲಕ ಪ್ರಕೃತಿಯಿಂದದೈವೀಕತೆಯಅದ್ಬುತಕಲ್ಪನೆಯನ್ನುಡಿವೈನ್ಸ್ಟೈಡ್ಸ್ಆಲ್ಬಂದಲ್ಲಿಅವರು ಅಭಿವ್ಯಕ್ತಗೊಳಿಸಿದ್ದಾರೆ.ದೈವಿಕತೆಎಂದರೆ ಪ್ರಕೃತಿಯೊಂದಿಗೆ ಸಂಪರ್ಕ ಹೊಂದುವುದು. ಪ್ರಕೃತಿಯ ಸಂಪರ್ಕವಿಲ್ಲದಿದ್ದರೆದೈವೀಕತೆದೊರಕುವುದಿಲ್ಲ. ಅತ್ಯಂತಕಡು ....
ನಿರ್ಮಾಪಕರಿಗೆ ಅನುಕೂಲವಾಗುವ ಸಿನಿಬಜಾರ್ಓಟಿಟಿ ನಿರ್ಮಾಪಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ‘ಸಿನಿಬಜಾರ್’ ಓಟಿಟಿ ಪ್ಲಾಟ್ಫಾರಂತೆರೆದುಕೊಂಡಿದೆ. ನಟ,ನಿರ್ಮಾಪಕಉಮೇಶ್ಬಣಕಾರ್ ಮತ್ತು ಭಾಸ್ಕರ್ವೆಂಕಟೇಶ್ಜಂಟಿಯಾಗಿ ಸೇರಿಕೊಂಡು ಹುಟ್ಟುಹಾಕಿರುವ ಹೊಸ ಓಟಿಟಿಯನ್ನು ಮೊನ್ನೆ ನಡೆದಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಜೈರಾಜ್ ಮಾತನಾಡಿ ಭಾಸ್ಕರ್ವೆಂಕಟೇಶ್ ಸುಮಾರು ದಿನಗಳಿಂದ ಈ ಪ್ರಯತ್ನ ಮಾಡುತ್ತಿದ್ದಾರೆ.ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ನಿರ್ಮಾಪಕರಿಗೆ ಹಾಕಿದ ಹಣ ವಾಪಸ್ ಬರಬೇಕು.ಇದರಲ್ಲಿಎಲ್ಲಾ ವ್ಯವಹಾರವು ಪಾರದರ್ಶಕವಾಗಿದೆ.ಯಾರೂ ....
ಮನರಂಜನೆಗಾಗಿಟಾಕೀಸ್ಆಪ್
ಕನ್ನಡಿಗರಿಂದಕನ್ನಡಿಗರಿಗಾಗಿಎಂದು ಹೇಳಿಕೊಂಡಿರುವ ಹೊಸ ‘ಟಾಕೀಸ್’ ಆಪ್ಉದ್ಯಮಿ ಹಾಗೂ ನಿರ್ಮಾಪಕರತ್ನಾಕರ್ಕಾಮತ್ಅವರ ಸ್ವಯಂಪ್ರಭ ಸಂಸ್ಥೆ ಮೂಲಕ ಸಿದ್ದಗೊಂಡಿದೆ.ಸದರಿಆಪ್ನ್ನು ಶಿವರಾಜ್ಕುಮಾರ್ ಲೋಕಾರ್ಪಣೆ ಮಾಡಿದರು.ಇದೇಸಂದರ್ಭದಲ್ಲಿಮಾತನಾಡಿಟೆಕ್ನಾಲಜಿ ಬದಲಾದ ಹಾಗೆ ನಾವು ಬದಲಾಗಬೇಕು.ನಾನು ಈ ಹೊಸ ತಂತ್ರಜ್ಘಾನಕ್ಕೆಒಗ್ಗಿಕೊಂಡಿದ್ದೇನೆ.
ಮನುಷ್ಯನ ಮನಸ್ಸಿನಲ್ಲಿರುವ ಧೋರಣೆಗಳು
ಹೊಸಬರೇ ಸೇರಿಕೊಂಡು ವಿಭಿನ್ನಕಥೆ ಹೊಂದಿರುವ ‘ದ್ವಿಮುಖ’ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಮನುಷ್ಯನ ಮನಸ್ಸಿನಲ್ಲಿರುವ ಎರಡು ಮುಖದಧೋರಣೆಯೇ ಸಿನಿಮಾದ ಪ್ರಮುಖಅಂಶವಾಗಿದೆ. ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಮಧುಶ್ರೀಕಾರ್ ಆಕ್ಷನ್ಕಟ್ ಹೇಳಿದ್ದಾರೆ. ರಂಗಭೂಮಿ ಹಿನ್ನಲೆ ಹೊಂದಿರುವ ಪ್ರವೀಣ್ಅಥರ್ವರಚನೆ,ಚಿತ್ರಕಥೆ ಬರೆಯುವಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಮನುಷ್ಯನಲ್ಲೂಎರಡು ಮುಖಗಳು ಇರುತ್ತವೆ.
ಭಟ್ಟರಆಖಾಡದಲ್ಲಿಗರಡಿ ಕುಸ್ತಿ ಪರಂಪರೆ ಹಿನ್ನಲೆ ಹೊಂದಿರುವ ‘ಗರಡಿ’ ಸಿನಿಮಾದಚಿತ್ರೀಕರಣವು ದೇವನಹಳ್ಳಿಗೆ ಹೋಗುವ ಹೆದ್ದಾರಿಯಲ್ಲಿ ಬರುವಚಿಕ್ಕಜಾಲದಕೋಟೆಆಂಜನೇಯ ಸ್ವಾಮಿದೇವಸ್ಥಾನದ ಬಳಿ ನಡೆಯುತ್ತಿತ್ತು. ಪತ್ರಕರ್ತರು ಸೆಟ್ಗೆ ಭೇಟಿ ನೀಡಿದಾಗ ವಿರಾಮದ ಮುನ್ನ ಬರುವ ಕುಸ್ತಿ ಪಂದ್ಯವನ್ನುಛಾಯಾಗ್ರಾಹಕ ನಿರಂಜನಬಾಬು ಸೆರೆ ಹಿಡಿಯುತ್ತಿದ್ದರು.ಶಾಟ್ ಓಕೆ ಆದ ನಂತರತಂಡವು ಮಾತಿಗೆ ಕುಳಿತುಕೊಂಡಿತು.ಖುಷಿಯಾಗಿ ಬರೆದುಕೊಂಡ ಚಿತ್ರಗಳಲ್ಲಿ ಇದುಒಂದಾಗಿದೆ.ಇದುಒಬ್ಬ ಬಡವನಕಥೆಎನ್ನಬಹುದು.ಗರಡಿಯಿಂದ ಕಾರಣಾಂತರಗಳಿಂದ ಆಚೆ ಹಾಕಿದ ಮೇಲೆ, ಒಬ್ಬ ಮನುಷ್ಯತನ್ನ ಪ್ರತಿಭೆಯಿಂದ ಹೇಗೆ ಬೆಳೆಯುತ್ತಾನೆ ಎಂಬುದನ್ನುತೋರಿಸಲಾಗುತ್ತಿದೆ.ನನಗೆ ಏಕಲವ್ಯನ ಪಾತ್ರ ....
ಮಂಜರಿ ಮಾತುಗಳು
೨೦೧೭ರ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭವು ನಡೆದಿದ್ದುಇದರಲ್ಲಿಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದು ವಿಶೃತ್ನಾಯಕ್.ಚಿತ್ರದ ಹೆಸರು ಮಂಜರಿ. ಇವರು ಅಷ್ಟೇನು ಗೊತ್ತಿಲ್ಲದ್ದರಿಂದ ಮಾದ್ಯಮದ ಮೂಲಕ ಪರಿಚಯಮಾಡಿಕೊಳ್ಳಬೇಕೆಂದು ಬಯಸಿ ಸುದ್ದಿಗೋಷ್ಟಿಯನ್ನು ಹಮ್ಮಿಕೊಂಡಿದ್ದರು.ನಂತರ ಮಾತನಾಡುತ್ತಾ ನಿರ್ದೇಶನದ ಆಸಕ್ತಿ ಮೊಳತದ್ದೇ ಆಕಸ್ಮಿಕ.ನಿರ್ದೇಶನ ಮಾಡಿಗೆದ್ದರೆ ಸಾಕು ಅಂದುಕೊಂಡವನಿಗೆ ಮುಂದೆ ಅಚಾನಕ್ಕಾಗಿ ನಾಯಕನಟನಾಗುವ ಅವಕಾಶ ಒದಗಿಬಂತು.ಇದುಒಂಥರಜೀವನಕ್ಕೆತಿರುವು ನೀಡಿದೆ.
ಸಿಂಧೂರ ಹಾಡುಗಳ ಸಮಯ ‘ಸಿಂಧೂರ’ ಹಾಡುಗಳ ಬಿಡುಗಡೆ ಕಾರ್ಯಕ್ರಮವು ತಡವಾದರೂ ಅರ್ಥಪೂರ್ಣವಾಗಿ ನಡೆಯಿತು. ಕಾಳಿಮಠದ ಋಷಿಕುಮಾರ ಸ್ವಾಮೀಜಿ, ಸ್ವಸ್ತಿಕ್ಶಂಕರ್, ಉಮೇಶ್ಬಣಕಾರ್ ಮುಂತಾದವರು ಆಡಿಯೋವನ್ನು ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಚಿತ್ರವು ತ್ರಿಕೋನ ಪ್ರೇಮಕಥೆಯಾಗಿರುತ್ತದೆ. ನಾಯಕ, ನಿರ್ಮಾಪಕ ಮತ್ತು ನಿರ್ದೇಶಕ ಸಚ್ಚಿನಪುರೋಹಿತ್ ತಂದೆ ದಿವಂಗತ ರಾಮ್ಪುರೋಹಿತ್ ಎಂಟು ವರ್ಷಗಳ ಹಿಂದೆ ಬರೆದ ಕಥೆಯು ಈಗ ಚಿತ್ರ ರೂಪದಲ್ಲಿ ಸಿದ್ದಗೊಂಡಿದೆ. ಕ್ರಿಶ್ಚಿಯನ್ ಶಾಸಕನ ಮಗಳು, ಮದ್ಯಮ ವರ್ಗದ ಪ್ರಾದ್ಯಪಕನ ಮಗನ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಎಲ್ಲಾ ಕಡೆಯಲ್ಲೂ ....
ಉಪೇಂದ್ರ ಹೊಸ ಚಿತ್ರಐಯಾಮ್ಆರ್
ರಿಯಲ್ ಸ್ಟಾರ್ಉಪೇಂದ್ರ ಮತ್ತುರಾಮ್ಗೋಪಾಲ್ವರ್ಮಾ ಕಾಂಬಿನೇಷನ್ದಲ್ಲಿ ‘ಐಯಾಮ್ಆರ್’ ಎನ್ನುವಚಿತ್ರವೊಂದು ಸಿದ್ದಗೊಳ್ಳುತ್ತಿದೆ.ಮೊನ್ನೆಯಷ್ಟೇ ಶೀರ್ಷಿಕೆಯನ್ನು ಸುದೀಪ್ ಬಿಡುಗಡೆ ಮಾಡಿದರು.ನಂತರ ಮಾತನಾಡುತ್ತಾ ಸಿನಿಮಾದಲ್ಲಿ ನಾನು ಇಲ್ಲದೆಇರುವುದು ಹೊಟ್ಟೆಕಿಚ್ಚಾಗುತ್ತಿದೆ.ನಾನು ನಟನಾಗಲುಕಾರಣಉಪೇಂದ್ರ.ನನ್ನನ್ನು ಮುಂಬೈಗೆ ಕರೆದುಕೊಂಡು ಹೋಗಿ ಇನ್ನೊಂದು ಹಂತದಲ್ಲಿ ನಿಲ್ಲಿಸಿದವರು ಆರ್ಜಿವಿ.ಈ ಇಬ್ಬರುಒಟ್ಟಾಗಿದ್ದಾರೆ.ಇದಕ್ಕಿಂತ ಒಳ್ಳೆಯ ಕಾಂಬಿನೇಷನ್ ಬೇರೆಇಲ್ಲ. ತಂಡಕ್ಕೆ ಒಳ್ಳೆಯದಾಗಲಿ ಎಂದರು.
ಚಾಲೆಂಜ್, ಸಸ್ಪೆನ್ಸ್ಥ್ರಿಲ್ಲರ್ಕಥನಕಂಡಿಡಿ ನೋಡನ ಸಂಕಲನಕಾರರಾಗಿರುವ ನಾಗೇಂದ್ರಅರಸ್ ನಿರ್ದೇಶನ ಹಾಗೂ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ‘ಕಂಡಿಡಿ ನೋಡನ’ ಚಿತ್ರದಲ್ಲಿ ಮೂರು ತಿರುವುಗಳು ಇರುವುದು ವಿಶೇಷ. ಸಸ್ಪೆನ್ಸ್ಥ್ರಿಲ್ಲರ್ ಮತ್ತುಛಾಲೆಂಜ್ಆಗಿದ್ದುಯಾರು ಊಹಿಸಲಾಗದಂಥಕ್ಲೈಮಾಕ್ಸ್ಇರಲಿದೆ.‘ಸೈಕೋಶಂಕರ’ದಲ್ಲಿ ನಾಯಕನಾಗಿದ್ದ ಪ್ರಣವ್ಸೂರ್ಯಎರಡನೇ ಬಾರಿಅದೃಷ್ಟ ಪರೀಕ್ಷೆಗೆ ಒಳಗಾಗಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ನಾನು ಪ್ರಣವಸೂರ್ಯಅವರ ಮ್ಯಾನ್ಲಿಯೋ ಸ್ಟುಡಿಯೋದಲ್ಲಿ ಕುಳಿತು ಹೀಗೆ ....
ಪರೀಕ್ಷೆ ಹಾಡಿನಲ್ಲಿಗಣೇಶ್, ದಿಗಂತ್ ೨೦೦೮ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ‘ಗಾಳಿಪಟ’ ಚಿತ್ರವು ಹೊಸ ಕಥೆಯೊಂದಿಗೆ ‘ಗಾಳಿಪಟ ೨’ ಹೆಸರಿನಲ್ಲಿ ಸಿದ್ದಗೊಂಡಿದೆ.ಮೊದಲ ಸಿನಿಮಾದಲ್ಲಿ ಮೂವರುಇದ್ದರು.ಇದರಲ್ಲೂಗಣೇಶ್, ದಿಗಂತ್ಜತೆಗೆರಾಜೇಶ್ಕೃಷ್ಣನ್ ಬದಲು ಹೊಸದಾಗಿ ಪವನ್ಕುಮಾರ್ ಸೇರಿಕೊಂಡಿದ್ದಾರೆ.ಇದು ಈಗಿನ ಜಮಾನದಚಿತ್ರ.ಯೋಗರಾಜಭಟ್ಟರುತಮಗೆತೋಚಿದ್ದನ್ನು ಬರೆದಿರುವುದು ವಿಶೇಷ. ಮೊನ್ನೆಯಷ್ಟೇಎಕ್ಸಾಂ ಸಾಂಗ್ ಬಿಡುಗಡೆಕಾರ್ಯಕ್ರಮ ನಡೆಯಿತು.ನಿರ್ಮಾಪಕರಮೇಶ್ರೆಡ್ಡಿ ಮಾತನಾಡಿಒಮ್ಮೆತಿರುಪತಿಯಿಂದ ಬರುವಾಗ ಸುಧಾಮೂರ್ತಿಅವರು ಫೋನ್ ಮಾಡಿ ಭಟ್ಟರು ಮಾಡುತ್ತಿರುವಚಿತ್ರದ ಬಗ್ಗೆ ಹೇಳಿ, ನೀನೇ ನಿರ್ಮಾಣ ....
ಜನತಂತ್ರದಜನಕ ಬಸವ - ನಾದಬ್ರಹ್ಮ ಹಂಸಲೇಖಾ ಸಾಹಿತಿ ಮತ್ತುದಂತವೈದ್ಯರಾಗಿರುವಗಂಗಾವತಿಯಡಾ.ಶಿವಕುಮಾರ್ಮಾಲಿಪಾಟೀಲ್ರವರು ರಚಿಸಿರುವ ‘ಕ್ಷಮಿಸಿ ಬಿಡು ಬಸವಣ್ಣ’ ಎನ್ನುವ ೫.೩೪ ನಿಮಿಷದ ವಿಡಿಯೋ ಹಾಡನ್ನುನಿರ್ಮಿಸಿದ್ದಾರೆ.ನಾಡೋಜ.ಗೂ.ರು.ಚನ್ನಬಸಪ್ಪ, ನಾದಬ್ರಹ್ಮ ಹಂಸಲೇಖಾ ಇತರೆಗಣ್ಯರು ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ನಾಡೋಜ.ಗೂ.ರು.ಚನ್ನಬಸಪ್ಪ ಮಾತನಾಡುತ್ತಾ ಹಂಸಲೇಖಾ ನಮ್ಮ ನಾಡಲ್ಲೆಅಭಿಮಾನ ಪಡತಕ್ಕಂಥ ಶ್ರೇಷ್ಟ ಸಂಗೀತ ಸಂಯೋಜಕ.ಅವರ ಬಗ್ಗೆ ಒಂದು ಲೇಖನ ಬರೆದಿದ್ದೆ.ಆದರೆ ನೆನಪಿನ ಶಕ್ತಿ ಹೋಗಿದ್ದರಿಂದ ಹೇಳಲು ಆಗುತ್ತಿಲ್ಲ. ಮಾಲಿಪಾಟೀಲರು ಲೋಕಗೀತೆರಚನೆ ....
ಗಡ್ಡಧಾರಿಗಳ ಕಥೆ ವ್ಯಥೆ ಹೊಸಬರೇ ಸೇರಿಕೊಂಡು ‘ಮಾರಿಗುಡ್ಡದ ಗಡ್ಡಧಾರಿಗಳು’ ಎನ್ನುವಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ. ಆದರೆರಾಜೀವ್ಚಂದ್ರಕಾಂತ್ ಈ ಹಿಂದೆ ನಾಗಭರಣಅವರಲ್ಲಿ ಕೆಲಸ ಕಲಿತುಕೊಂಡು, ನಂತರ ೭೫ಕ್ಕೂ ಹೆಚ್ಚು ಚಿತ್ರಗಳಿಗೆ ಪೋಸ್ಟರ್ಡಿಸೈನ್ ಮಾಡಿದಅನುಭವಇದೆ.ಇದರಿಂದಲೇ ಸಿನಿಮಾಕ್ಕೆರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದುಆಕ್ಷನ್ಕಟ್ ಹೇಳುತ್ತಿದ್ದಾರೆ. ಎಲ್ಲರೂ ನಾಯಕನಿಗೆಕಥೆ ಬರೆದರೆ, ಇವರು ಖಳನಾಯಕನ ಮೇಲೆ ಕಥೆಯನ್ನು ಬರೆದಿರುವುದು ವಿಶೇಷ. ‘ಸಲಗ’ದಲ್ಲಿ ಸೂರಿಯಣ್ಣ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದ ದಿನೇಶ್ಕುಮಾರ್.ಡಿಖತರ್ನಾಕ್ ಖಳನಾಯಕನಾಗಿ ಹುಲಿಯಾ ....
ತೆರೆಗೆ ಸಿದ್ದ ಗಂಡುಲಿ ಹೊಸಬರ‘ಗಂಡುಲಿ’ ಚಿತ್ರದ ಹಾಡು ಬಿಡುಗಡೆಗೊಂಡು ಸದ್ದು ಮಾಡುತ್ತಿದೆ. ವಿ.ಆರ್.ಫಿಲ್ಮ್ಅಡಿಯಲ್ಲಿಅಮರೇಂದ್ರ, ಪುನೀತ್, ಚಂದನ ಹಾಗೂ ಲೋಕೇಶ್ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ವಿನಯ್ರತ್ನಸಿದ್ದಿ ನಾಯಕ ಮತ್ತು ನಿರ್ದೇಶಕ.ಈ ಹಿಂದೆ ನಿದೇರ್ಶಕರು ‘ಇಂಜಿನಿಯರ್ಸ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಅಲ್ಲದೆಆಕ್ಷನ್ಕಟ್ ಹೇಳಿದ್ದರು.ಸದ್ಯಇವರಅಭಿನಯದ ‘ಪ್ರೇಮಂ’ ‘ರಾಜಕೇಸರಿ’ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.‘ರೇವ’ ಸಿನಿಮಾವು ಶೂಟಿಂಗ್ ಹಂತದಲ್ಲಿದೆ. ಮೂಲತ: ತುಮಕೂರಿನ ಹೊನ್ನಡಿಕೆಗ್ರಾಮದವರಾಗಿದ್ದು ಸಿದ್ದಗಂಗಾ ಕಾಲೇಜಿನಲ್ಲಿಡಿಪ್ಲೋಮ ಮುಗಿಸಿ, ....
ಮಹಿಳೆಯರ ಹೇ ಕೃಷ್ಣ
ಚಿತ್ರರಂಗದಲ್ಲಿ ಮಹಿಳಾ ತಂತ್ರಜ್ಘರುಕಡಿಮೆಇದೆಎಂದು ಈಗ ಭಾವಿಸುವುದುಕಷ್ಟವಾಗುತ್ತದೆ. ಇಲ್ಲೋಂದು ಮಹಿಳಾ ತಂಡದವರೇ ಸೇರಿಕೊಂಡು ‘ಹೇ ಕೃಷ್ಣ’ ಎನ್ನುವಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ಬುಕ್ಕಾಪಟ್ಟಣ ವಾಸು ಪುತ್ರಿಕಿರಿ ವಯಸ್ಸಿನ ಪೂಜಾಭಾರ್ಗವಿ ನಿರ್ದೇಶಕಿ, ಗಾಯಿತ್ರಿ ನಿರ್ಮಾಪಕಿ, ಯುಕ್ತ.ವಿ. ಕಥೆ, ರಾಜೇಶ್ವರಿವಾಸು ಸಂಭಾಷಣೆಬರೆಯುತ್ತಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ಮಾಪಕಿ ನಮ್ಮಚಿತ್ರದ ಮೂಲಕ ಮಹಿಳಾ ಪ್ರತಿಭೆಗಳನ್ನು ಹೂರತರಬೇಕೆಂದು ಹುಡುಕಾಟ ನಡೆಸಿದಾಗ ಕಣ್ಣಿಗೆಕಂಡದ್ದು ಪೂಜಾಭಾರ್ಗವಿ.
*ವಿಶಿಷ್ಟ ಹಾಗು ವಿಭಿನ್ನವಾಗಿದೆ "ಕಾಣೆಯಾದವರ ಬಗ್ಗೆ ಪ್ರಕಟಣೆ" ಚಿತ್ರದ ಟ್ರೇಲರ್.* *ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ.* ಕನ್ನಡಿಗರು ಉತ್ತಮಕಥೆಯುಳ್ಳ ಚಿತ್ರಗಳನ್ನು ಮೆಚ್ಚಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹದೊಂದು ವಿಶಿಷ್ಟ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ "ಕಾಣೆಯಾದವರ ಬಗ್ಗೆ ಪ್ರಕಟಣೆ". ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು. ರಂಗಾಯಣ ರಘು, ರವಿಶಂಕರ್ ಹಾಗೂ ತಬಲನಾಣಿ ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ....
ಸಂಚಾರಿ ವಿಜಯ್ ನೆನಪಿನಲ್ಲಿ ಮೇಲೋಬ್ಬ ಮಾಯಾವಿ ಹರಳು ಮಾಫಿಯಾ ಹಿನ್ನಲೆಯುಳ್ಳ ‘ಮೇಲೊಬ್ಬ ಮಾಯಾವಿ’ ಚಿತ್ರದ ಬಿಡುಗಡೆಪೂರ್ವಸುದ್ದಿಗೋಷ್ಟಿಯಲ್ಲಿಎಲ್ಲರೂ ಸಂಚಾರಿವಿಜಯ್ ಮತ್ತು ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ಅವರನ್ನು ನೆನಪಿಸಿಕೊಂಡರು.ಅತಿಥಿಯಾಗಿ ಶ್ರೀನಗರಕಿಟ್ಟಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ಸಂಚಾರಿವಿಜಯ್ಇರುವೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರಣ್ಯ ಪ್ರದೇಶವನ್ನೇ ಹೊದ್ದುಕೊಂಡಿರುವದಕ್ಷಿಣಕನ್ನಡ ಹಾಗೂ ಕೊಡಗುಗಡಿಭಾಗದ ಪುಷ್ಪಗಿರಿಅಭಯಾರಣ್ಯ ಭಾಗದಲ್ಲಿ ನಡೆಯುತ್ತಿರುವ ಹರಳು ಕಲ್ಲುದಂಧೆಯ ಕರಾಳಮುಖವನ್ನು ಅವರ ಪಾತ್ರದ ಮೂಲಕ ತೋರಿಸಿದ್ದಾರೆ.ರಂಗಭೂಮಿ ....