Kanneri.Film 75 Days Press Meet

Tuesday, May 17, 2022

  *ಪ್ರೇಕ್ಷಕರ ಮನಗೆದ್ದ ನೀನಾಸಂ ಮಂಜು...ಯಶಸ್ವಿಯಾಗಿ 75 ದಿನ ಪೂರೈಸಿದ ’ಕನ್ನೇರಿ’ ಸಿನಿಮಾ*     ಕೊರೊನಾ ಆರ್ಭಟ ಮುಗಿದ್ಮೇಲೆ ಬೆಳ್ಳಿತೆರೆಯಲ್ಲಿ ಸಿನಿಮಾಗಳ ಅಬ್ಬರ ಶುರುವಾಗಿದೆ. ವಾರಕ್ಕೆ ಏನಿಲ್ಲ ಅಂದ್ರೂ ಏಳೆಂಟು ಸಿನಿಮಾಗಳು ಥಿಯೇಟರ್ ಪ್ರವೇಶಿಸುತ್ತವೆ. ಹೀಗಿರುವಾಗ ಇಲ್ಲಿ ಉಳಿಯೋದು ಮಾತ್ರ ಬೆರಳೆಣಿಕೆ ಸಿನಿಮಾಗಳಷ್ಟೇ. ಅದ್ರಲ್ಲೂ ಸ್ಟಾರ್ಸ್ ಸಿನಿಮಾಗಳ ನಡುವೆ ತನ್ನ ಕಂಟೆಂಟು ಮತ್ತು ಕ್ವಾಲಿಟಿ ಮೂಲಕ ಗಟ್ಟಿಯಾಗಿ ನಿಲ್ಲುತ್ತವೆ ಎನ್ನುವುದಕ್ಕೆ ಕನ್ನೇರಿ ಸಿನಿಮಾ ತಾಜಾ ಉದಾಹರಣೆ.     ಮೂಕಹಕ್ಕಿ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ಭತ್ತಳಿಕೆಯಿಂದ ಬಂದ ನೈಜ ಘಟನೆಯಾಧಾರಿತ ಕನ್ನೇರಿ ಸಿನಿಮಾ ಯಶಸ್ವಿಯಾಗಿ 75 ದಿನ ಪೂರೈಸಿ ನೂರು ದಿನದತ್ತ ....

297

Read More...

Garuda.Film Pre Rel Event

Monday, May 16, 2022

ಗರುಡ ಹಾಡುಗಳ ಧಮಾಕ

‘ಸಿಪಾಯಿ’ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡಿದ್ದ ಸಿದ್ದಾರ್ಥ್‌ಮಹೇಶ್ ಅವರಎರಡನೇಚಿತ್ರ ‘ಗರುಡ’ ಹಾಡುಗಳ ಕಾರ್ಯಕ್ರಮಚೌಡಯ್ಯ ಮೆಮೋರಿಯಲ್‌ದಲ್ಲಿಅದ್ದೂರಿಯಾಗಿ ನಡೆಯಿತು. ಶಾಸಕ ಅರವಿಂದ್‌ಲಿಂಬಾವಳಿ, ಸಂಸದ ಪಿ.ಸಿ.ಮೋಹನ್, ನಟ ವಿನೋಧ್‌ಪ್ರಭಾಕರ್, ನಿರ್ದೇಶಕರುಗಳಾದ ಮಹೇಶ್‌ಬಾಬು, ಮಹೇಶ್‌ಕುಮಾರ್ ಮುಂತಾದ ಗಣ್ಯರುಗಳು ಆಗಮಿಸಿ ತಂಡಕ್ಕೆ ಶುಭಹಾರೈಸಿದರು. ಮೈಕ್‌ತೆಗೆದುಕೊಂಡ ನಿರ್ದೇಶಕಧನಕುಮಾರ್ ಮಾತನಾಡುತ್ತಾ ನೃತ್ಯ ಸಂಯೋಜಕನಾಗಿ ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. 

281

Read More...

Prarambha.Film Press Meet

Monday, May 16, 2022

ಪ್ರಾರಂಭಕ್ಕೆ ಶುಭಾರಂಭ ರವಿಚಂದ್ರನ್ ಪುತ್ರ ಮನುರಂಜನ್‌ರವಿಚಂದ್ರನ್‌ಅಭಿನಯದ ‘ಪ್ರಾರಂಭ’ ಚಿತ್ರವನ್ನು ನಿರ್ದೇಶನ ಮಾಡಿರುವುದು ಮನುಕಲ್ಯಾಡಿ, ಬಂಡವಾಳ ಹೂಡಿರುವುದುಜಗದೀಶ್‌ಕಲ್ಯಾಡಿ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕರುಕೋವಿಡ್‌ಗೂ ಮೊದಲು ಸಿದ್ದಗೊಂಡಿತ್ತು.ಆದರೆ ಆಗಲಿಲ್ಲ. ಮೂರು ವರ್ಷಕಾದಿದ್ದೇವೆ. ಇದೇ ೨೦ರಂದು ರಾಜ್ಯದ ೨೫೦ ಕೇಂದ್ರಗಳಲ್ಲಿ ತೆರೆಗೆ ಬರಲಿದೆ.ನಾಯಕ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.ಪ್ರೇಮಕಥೆಯಾಗಿದ್ದು, ವಿರಾಮದ ನಂತರಕಥೆಯುಕುತೂಹಲ ಘಟ್ಟಕ್ಕೆತೆಗೆದುಕೊಂಡು ಹೋಗುತ್ತದೆಎಂಬುದಾಗಿ ಮಾಹಿತಿ ನೀಡಿದರು.ಒಂದು ಏಳೆ ಇಷ್ಟವಾಯಿತು.ಲವ್‌ದಲ್ಲಿ ಫೇಲಾದಯುವಕರುಆತ್ಮಹತ್ಯೆಅಥವಾ ಕೆಟ್ಟಚಟಗಳಿಗೆ ....

313

Read More...

777 Charlie.Film Trailer Launch

Monday, May 16, 2022

ಬಿಡುಗಡೆ ಮುಂಚೆ ಲಾಭದಲ್ಲಿ ೭೭೭ ಚಾರ್ಲಿ ನಮ್ಮಚಿತ್ರ ಈಗಾಗಲೇ ದೊಡ್ಡ ಲಾಭದಲ್ಲಿದೆಎಂದು ನಾಯಕ ಮತ್ತು ನಿರ್ಮಾಪಕರಕ್ಷಿತ್‌ಶೆಟ್ಟಿ ಮಾಹಿತಿ ನೀಡಿದರು.‘೭೭೭ ಚಾರ್ಲಿ’ ಚಿತ್ರದಟ್ರೇಲರ್ ಬಿಡುಗಡೆ ಸಮಾರಂಭದಲ್ಲಿಅವರು ಮಾತನಾಡುತ್ತಿದ್ದರು.‘ಉಳಿದವರು ಕಂಡಂತೆ’ ಮುಗ್ದತೆಯಿಂದ ಮಾಡಿದ್ದು, ‘ಕಿರಿಕ್ ಪಾರ್ಟಿ’ ಗುರುತಿಸಿಕೊಳ್ಳಬೇಕು, ಗೆಲ್ಲಲೇಬೇಕೆಂದು ಮಾಡಿದ್ದು, ‘ಅವನೇ ಶ್ರೀಮನ್ನಾರಾಯಣ’ ಒಂದಷ್ಟು ತಿಳಿದುಕೊಳ್ಳಲು, ಅನುಭವಕ್ಕಾಗಿ ಮಾಡಿದ್ದು.ಆದರೆ ‘೭೭೭ ಚಾರ್ಲಿ’ ಚಿತ್ರದ ಬಗ್ಗೆ ಏನು ಹೇಳಲಾಗದು.ಭಾವನೆಗಳನ್ನು ಇಟ್ಟುಕೊಂಡು ಮಾಡಿದ್ದರಿಂದಅದರ ಅನುಭವಗಳು ನನಗೆ ಮಾತ್ರಗೊತ್ತಿದೆ.ಅದನ್ನು ವಿವರಣೆ ....

270

Read More...

Manasmita.Film Press Meet

Monday, May 16, 2022

ಮನಸ್ಸು ಮತ್ತು ನಗು = ಮನಸ್ಮಿತ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಮನಸ್ಮಿತ’ ಚಿತ್ರವನ್ನುಅಪ್ಪಣ್ಣಸಂತೋಷ್ ರಚಿಸಿ ನಿರ್ದೇಶನ ಮಾಡಿ, ತಾಯಿಸೀತಮ್ಮ.ವಿ.ಟಿ ಹೆಸರಿನೊಂದಿಗೆಜಮುನ ಪ್ರೊಡಕ್ಷನ್ಸ್‌ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಸಹ ನಿರ್ಮಾಪಕರಾಗಿ ದೀಪಿಕಾ.ವಿ.ಎ. ಇದ್ದಾರೆ. ನಿರ್ದೇಶಕರುಒಮ್ಮೆ ಹೊರಗೆ ಹೋಗಿದ್ದಾಗ ಪುಸ್ತಕವನ್ನು ಓದಿ,ಅದರಿಂದ ಪ್ರೇರಣೆಗೊಂಡುಕಥೆಯನ್ನು ಬರೆದು, ಅದನ್ನುಚಿತ್ರರೂಪಕ್ಕೆತಂದಿದ್ದಾರೆ.ಮ್ಯೂಸಿಕಲ್ ರೋಮ್ಯಾಂಟಿಕ್‌ಥ್ರಿಲ್ಲರ್ ವಿಭಾಗದಲ್ಲಿ ಸಂಗೀತದ ನಾನಾ ಮಜಲುಗಳು ಹಾಗೂ ಪ್ರೇಮಕಥೆಯು ಬೆರತಿದ್ದು, ಎರಡುಕಾಲಘಟ್ಟದಲ್ಲಿ ನಡೆಯುತ್ತದೆ.ಹುಡುಗಿಯ ಪ್ರೀತಿಯನ್ನು ಪಡೆಯಲುಹೇಗೆ ....

275

Read More...

Ashoka Blade.Film Press Meet

Sunday, May 15, 2022

ಅಶೋಕ ಬ್ಲೇಡ್‌ಇದುಚಿತ್ರದ ಹೆಸರು ಗತಕಾಲದಲ್ಲಿ ‘ಅಶೋಕ ಬ್ಲೇಡ್’ ತುಂಬ ಪ್ರಸಿದ್ದಿ ಹೊಂದಿತ್ತು.ಈಗ ಅದೇ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ.ಧರ್ಮಗಿರಿ ಮಂಜುನಾಥ ಸ್ವಾಮಿದೇವಸ್ಥಾನದಲ್ಲಿ ಮಹೂರ್ತ ಆಚರಿಸಿಕೊಂಡಿತು. ಹಿರಿಯ ನಿರ್ದೇಶಕ ಪಿ.ಶೇಷಾದ್ರಿಕ್ಲಾಪ್ ಮಾಡಿದರೆ,  ಟಿ.ಎನ್.ಸೀತಾರಾಮ್ ಕ್ಯಾಮೆರಾ ಸ್ವಿಚ್ ಆನ್ ಮಾಡಿಚಿತ್ರತಂಡಕ್ಕೆ ಶುಭಹಾರೈಸಿದರು. ಆ ನಂತರ ನಾಯಕ ಸತೀಶ್‌ನೀನಾಸಂಚಿತ್ರದಕುರಿತಂತೆಒಂದಷ್ಟು ಮಾಹಿತಿಗಳನ್ನು ತೆರೆದಿಟ್ಟರು.ದಿನ ಬೆಳಗಾದರೆ ಹಲವರುಬಂದುಕಥೆ ಹೇಳುತ್ತಾರೆ.ಸ್ನೇಹಿತರ ಮೂಲಕ ದಯಾನಂದ್ ಬರೆದಿರುವ ಸುಮಾರು ೧೨೦ ಪುಟಗಳ ಪುಸ್ತಕಓದಿದಾಗಚಿತ್ರ ಮಾಡಬೇಕು ಅನಿಸಿತು.ವರ್ತಕರು ....

277

Read More...

Saaravajra.Film Press Meet

Thursday, May 12, 2022

  *ನೊಂದ ಹೆಣ್ಣಿನ ಕಥೆ "ಸಾರಾ ವಜ್ರ" ಈವಾರ ತೆರೆಗೆ*          ಶ್ವೇತಾ ಶೆಟ್ಟಿ (ಆರ‍್ನಾ ಸಾಧ್ಯ)ಅವರ ನಿರ್ದೇಶನದ, ಸಾರಾ ಅಬೂಬಕ್ಕರ್ ಬರೆದ ಕಾದಂಬರಿ ಆಧಾರಿತ ಚಿತ್ರ "ಸಾರಾ ವಜ್ರ" ಈ ಶುಕ್ರವಾರ ತೆರೆಕಾಣುತ್ತಿದೆ.    ಇತ್ತೀಚೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಚಿತ್ರತಂಡ ಸಿನಿಮಾ ಕುರಿತಂತೆ ಮಾಹಿತಿ ನೀಡಿತ್ತು. ಈ ಚಿತ್ರದ ಕಥೆ ೧೯೮೯ರಿಂದ ಆರಂಭವಾಗಿ ಪ್ರಸ್ತುತ ಕಾಲಘಟ್ಟದವರೆಗೆ ಬಂದುನಿಲ್ಲುತ್ತದೆ. ತ್ರಿವಳಿ ತಲಾಖ್ ಪರಿಣಾಮವಾಗಿ ಹೆಣ್ಣು ಮಗಳೊಬ್ಬಳು ಅನುಭವಿಸುವ ಕಷ್ಟ, ನೋವುಗಳ ಚಿತ್ರಣವಿದು. ನಾಯಕಿ ಅನು ಪ್ರಭಾಕರ್  ಬ್ಯಾರಿ ಸಮಾಜದ ಹೆಣ್ಣುಮಗಳಾಗಿ ನಟಿಸಿದ್ದಾರೆ. ೨೦ನೇ ವಯಸ್ಸಿನಿಂದ ೬೦ ವರ್ಷದ ಮಹಿಳೆಯಾಗಿ ಅವರು ಈ ಚಿತ್ರದಲ್ಲಿ ....

345

Read More...

Sakhutumbha Sameta.Film Press Meet

Wednesday, May 11, 2022

ಸಕುಟುಂಬ ಸಮೇತಚಿತ್ರ ನೋಡಲು ಬನ್ನಿ ಮದುವೆ, ಗೃಹಪ್ರವೇಶಇನ್ನಿತರ ಶುಭ ಸಮಾರಂಭಗಳಿಗೆ ಆಹ್ವಾನಪತ್ರಿಕೆ ನೀಡಿ ‘ಸಕುಟುಂಬ ಸಮೇತ’ರಾಗಿ ಬನ್ನಿ ಅಂತಕರೆಯುವುದು ವಾಡಿಕೆಯಾಗಿದೆ.ಈಗ ಅದೇ ಹೆಸರಿನಲ್ಲಿಚಿತ್ರವೊಂದು ಸಿದ್ದಗೊಂಡು ಬಿಡುಗಡೆಗೆ ಸಜ್ಜಾಗಿದೆ.ರಕ್ಷಿತ್‌ಶೆಟ್ಟಿ, ರಿಷಬ್‌ಶೆಟ್ಟಿ ಬಳಗದಲ್ಲಿ ಗುರುತಿಸಿಕೊಂಡಿರುವ ರಾಹುಲ್ ನಿರ್ದೇಶಕನಾಗಿ ಹೊಸ ಅನುಭವ. ರಕ್ಷಿತ್‌ಶೆಟ್ಟಿಒಡೆತನದ ಪರಂವಾ ಸ್ಟುಡಿಯೋ ಮೂಲಕ ನಿರ್ಮಾಣಗೊಂಡಿದ್ದು, ಜಿ.ಎಸ್.ಗುಪ್ತ ಪಾಲುದಾರರು.ಮದುವೆ ನಿಶ್ಚಯವಾದ ಹುಡುಗಿಯೊಬ್ಬಳು ಮದುವೆಗೆಒಂದು ವಾರಇರುವಾಗ, ಮದುವೆ ಬೇಡಎಂದು ಹುಡುಗನ ಮನೆಗೆ ಬಂದು ಹೇಳುತ್ತಾಳೆ.ಅದಕ್ಕೆಕಾರಣವೇನುಎಂಬುದಕ್ಕೆಚಿತ್ರ ....

350

Read More...

Detective Teekshan.Film Poster

Thursday, May 12, 2022

ಡಿಟೆಕ್ಟೀವ್‌ತೀಕ್ಷ ಫಸ್ಟ್‌ಲುಕ್, ಮೋಷನ್ ಪೋಸ್ಟರ್ ಬಿಡುಗಡೆ         ಏಳು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿರುವ (ಪ್ಯಾನ್‌ಇಂಡಿಯಾ)ಪ್ರಿಯಾಂಕಉಪೇಂದ್ರಅಭಿನಯದ ೫೦ನೇ ಚಿತ್ರ  ‘ಡಿಟೆಕ್ಟೀವ್‌ತೀಕ್ಷ’ಎರಡು ನಿಮಿಷದಫಸ್ಟ್‌ಲುಕ್‌ನ್ನು ಪುತ್ರಆಯುಷ್‌ಉಪೇಂದ್ರ ಬಿಡುಗಡೆ ಮಾಡಿದರೆ, ರಿಯಲ್ ಸ್ಟಾರ್‌ಉಪೇಂದ್ರ ಮೋಷನ್ ಪೋಸ್ಟರ್‌ನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು. ಇದಕ್ಕೂ ಮುನ್ನಆಯುಷ್‌ಉಪೇಂದ್ರನ ಹುಟ್ಟಹಬ್ಬವನ್ನು ಆಚರಿಸಿಕೊಳ್ಳಲಾಯಿತು.ನಂತರ ಮಾತನಾಡಿದಉಪೇಂದ್ರಚಿತ್ರ ೫೦, ವಯಸ್ಸು ೨೦.ಎಷ್ಟು ಬೇಗ ಕಾಲ ....

454

Read More...

Dharani Mandala Madyadolage

Wednesday, May 11, 2022

  " ಧರಣಿ ಮಂಡಲ ಮಧ್ಯದೊಳಗೆ" ನಿಂತ ನವೀನ್ ಶಂಕರ್ ಮತ್ತು ಐಶಾನಿ ಶೆಟ್ಟಿ ಮತ್ತು ಸಿನಿಮಾ ಟೀಂ ಮೊದಲ ಬಾರಿ ಮಾಧ್ಯಮದ ಮುಂದೆ ಧರಣಿ ಮಂಡಲ ಮಧ್ಯದೊಳಗೆ ಚಿತ್ರ ತಂಡ     'ಧರಣಿ ಮಂಡಲ ಮಧ್ಯದೊಳಗೆ’ ಎಂಬ ಪುಣ್ಯಕೋಟಿಯ ಪದ್ಯ ಯಾರಿಗೆ ತಾನೇ ತಿಳಿದಿಲ್ಲ. ಇದೀಗ ಇದೇ ಟೈಟಲ್ ನ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಯಹಸ್ತದಿಂದ ಬಿಡುಗಡೆಯಾಗಿದ್ದ ಪೋಸ್ಟರ್ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಇತ್ತೀಚೆಗಷ್ಟೆ ಬಿಡುಗಡೆಯಾದ ಹಾಡು   ಚಿತ್ರರಸಿಕರ ಮನ ಗೆದ್ದಿತ್ತು.     ಗುಳ್ಟು ಖ್ಯಾತಿಯ ನವೀನ್ ಶಂಕರ್ ಈ ಸಿನಿಮಾದ ನಾಯಕನಾಗಿ ಅಭಿನಯಿಸಿದ್ದು ಸ್ಯಾಂಡಲ್ ವುಡ್ ಶಾಕುಂತಲೆ ಐಶಾನಿ ....

330

Read More...

Pink Note.Film Mahurtha

Wednesday, May 11, 2022

ದುಡ್ಡಿನ ಹಿಂದೆ ಬಿದ್ದಾಗ ಆಗುವ ಸಮಸ್ಯೆಗಳು ಎರಡು ಸಾವಿರದ ನೋಟು ಗುಲಾಬಿ ಬಣ್ಣದಲ್ಲಿಇರುತ್ತದೆ.ಇದನ್ನುಇಂಗ್ಲೀಷ್‌ದಲ್ಲಿ ‘ಪಿಂಕ್ ನೋಟ್’ ಎಂದು ಸಂಬೋದಿಸುತ್ತಾರೆ.ಈಗ ಇದೇ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ.ರಾಜರಾಜೇಶ್ವರಿ ನಗರದಗುಡ್ಡದ ಮೇಲಿರುವ ಶೃಂಗಗಿರಿ ಶ್ರೀ ಷಣ್ಮುಖಸ್ವಾಮಿದೇವಸ್ಥಾನದಲ್ಲಿ ಸರಳವಾಗಿ ಮುಹೂರ್ತ ನಡೆಯಿತು.ಮೊದಲ ದೃಶ್ಯಕ್ಕೆ ಡಾ.ಶ್ರೀ ಶಿವಮೂರ್ತಿ ಮುರಘಾ ಶರಣರುಕ್ಲಾಪ್ ಮಾಡಿತಂಡಕ್ಕೆ ಶುಭ ಹಾರೈಸಿದರು.ದಾವಣಗೆರೆ ಮೂಲದರಾಜಕೀಯಧುರೀಣ ಹೆಚ್.ಆನಂದಪ್ಪಅವರುಅಮ್ಮಎಂಟರ್‌ಟೈನ್‌ಮೆಂಟ್ ಮೂಲಕ ಬಂಡವಾಳ ಹೂಡುತ್ತಿರುವುದು ಹೊಸ ಅನುಭವ. ದಿಗಂತ್‌ಚಿತ್ರವನ್ನು ನಿರ್ದೇಶಿಸಿರುವ ....

347

Read More...

Trivivikrama.Film Trailer Rel

Tuesday, May 10, 2022

ತ್ರಿವಿಕ್ರಮಟೀಸರ್ ಬಿಡುಗಡೆ ಕ್ರೇಜಿಸ್ಟಾರ್‌ಎರಡನೇ ಪುತ್ರವಿಕ್ರಂರವಿಚಂದ್ರನ್ ಮೊದಲಬಾರಿ ನಾಯಕನಾಗಿ ಅಭಿನಯಿಸಿರುವ ‘ತ್ರಿವಿಕ್ರಮ’ ಚಿತ್ರದಟೀಸರ್ ಬಿಡುಗಡೆಕಾರ್ಯಕ್ರಮವುಕಲಾವಿದರ ಸಂಘದಲ್ಲಿಅದ್ದೂರಿಯಾಗಿ ನಡೆಯಿತು.ನಿರ್ದೇಶಕರುಗಳಾದ ಸಂತೋಷ್‌ಆನಂದ್‌ರಾಮ್, ಚೇತನ್‌ಕುಮಾರ್ ಕಲಾವಿದರುಗಳಾದ ಶರಣ್, ಶಿವಮಣಿ, ತಾರಾ ಮುಂತಾದವರುತಂಡಕ್ಕೆ ಶುಭ ಹಾರೈಸಲು ಆಗಮಿಸಿದ್ದರು.ಇವರೆಲ್ಲರೂರವಿಚಂದ್ರನ್ ಬೆಳೆದು ಬಂದರೀತಿಯನ್ನು ನೆನಪು ಮಾಡಿಕೊಂಡು ಮಗನು ಅದೇ ಮಟ್ಟಕ್ಕೆ ಬರಲೆಂದು ಆಶಿಸಿದರು. ನಂತರ ಮಾತನಾಡಿದ  ನಿರ್ದೇಶಕ ಸಹನಾಮೂರ್ತಿ ಮುಂದಿನ ಚಿತ್ರಕ್ಕಾಗಿಕಥೆಯನ್ನು ಸಿದ್ದ ಮಾಡಿಕೊಂಡುಒಂದಷ್ಟು ಮಂದಿಗೆ ಹೇಳಿದ್ದೆ. ಕೊನೆಗೆ ಗೆಳಯ ....

320

Read More...

Love 360.Film Press Meet

Monday, May 09, 2022

ಲವ್ ೩೬೦ ಟ್ರೇಲರ್ ಬಿಡುಗಡೆ ಹಿರಿಯ ನಿರ್ದೇಶಕ ಶಶಾಂಕ್‌ಅವರ ಸಾರಥ್ಯದಲ್ಲಿ ಮೂಡಿಬಂದಿರುವ ‘ಲವ್ ೩೬೦’ ಚಿತ್ರದಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲಾ ಕಡೆಗಳಿಂದಲೂ ಪ್ರಶಂಸೆಗಳು ಬರುತ್ತಿದೆ.ಇದರಖುಷಿಯನ್ನು ಹಂಚಿಕೊಳ್ಳಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು.ಮೈಕ್‌ತೆಗೆದುಕೊಂಡ ಶಶಾಂಕ್ ‘ತಾಯಿಗೆತಕ್ಕ ಮಗ’ ಚಿತ್ರದ ನಂತರ ನಿರ್ದೇಶಿಸಿರುವ ಸಿನಿಮಾಇದಾಗಿದೆ.ಲಾಕ್‌ಡೌನ್ ಸಮಯದಲ್ಲಿ ಸಿದ್ದವಾದ ಕಥೆಯಾಗಿದೆ.ಈ ಮೊದಲುಉಪೇಂದ್ರಚಿತ್ರಕ್ಕೆ ಕೆಲಸ ಮಾಡಬೇಕಿತ್ತು.ಅದನ್ನು ಮುಂದೂಡಿಇದಕ್ಕೆ ಕೈ ಹಾಕಿದೆ.ಅದರಲ್ಲೂ ಹೊಸಬರೊಂದಿಗೆಕೂಡಿಕೊಂಡಿದ್ದು ಸುಮಾರು ವರ್ಷಗಳೇ ಆಗಿತ್ತು.ಪ್ರವೀಣ್ ಎಂಬ ನಟನನ್ನು ....

315

Read More...

Physics Teacher.Film Press Meet

Monday, May 09, 2022

  ಮೇ ೨೭ಕ್ಕೆ ಫಿಸಿಕ್ಸ್ ಟೀಚರ್ ಬಿಡುಗಡೆ ರಂಗಕರ್ಮಿ,ಹಿರಿಯ ನಟ ಶಿವಕುಮಾರ್ ಪುತ್ರ ಸುಮುಖ ‘ಯಾನ’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದ್ದರು. ಇದಕ್ಕೂ ಮುನ್ನ ‘ನಾಸ್ಟೋಲಗಿಯಾ’ ಕಿರುಚಿತ್ರ ನಿರ್ದೇಶನ ಮತ್ತುತಾಯಿ ನಂದಿತಾಯಾದವ್‌ಆಕ್ಷನ್‌ಕಟ್ ಹೇಳಿದ್ದ ‘ರಾಜಾಸ್ತಾನ್‌ಡೈರೀಸ್’ ದಲ್ಲಿ ನಾಯಕರಾಗಿದ್ದರು.ಇದೆಲ್ಲಾಅನುಭವದಿಂದ ಈಗ ‘ಫಿಸಿಕ್ಸ್ ಟೀಚರ್’ ಸಿನಿಮಾದ ಮೂಲಕ ನಟನೆ, ನಿರ್ದೇಶನದಜವಬ್ದಾರಿಯನ್ನು ಹೊತ್ತುಕೊಂಡು, ಪಾಸಿಂಗ್ ಶಾಟ್ಸ್ ಸಂಸ್ಥೆ ಹುಟ್ಟುಹಾಕಿ ನಿರ್ಮಾಣ ಮಾಡಿದ್ದಾರೆ.ಶೀರ್ಷಿಕೆ ಹೆರಿನಲ್ಲಿ ಕಾಣಿಸಿಕೊಳ್ಳಲಿದ್ದು, ಶಿಕ್ಷಕನ ....

262

Read More...

Attyuttama.Film Press Meet

Monday, May 09, 2022

ಚಿತ್ರಮಂದಿರದಲ್ಲಿಅತ್ಯುತ್ತಮ

ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಅತ್ಯುತ್ತಮ’ ಚಿತ್ರವನ್ನು ಬಿಎಂಎಸ್. ಸಿನಿ ಕ್ರಿಯೇಶನ್ಸ್ ಮೂಲಕ ಸುನಿತಾ.ಎಸ್.ಜೀವರಗಿ ನಿರ್ಮಾಣ ಮಾಡಿದ್ದಾರೆ. ಕಥೆ,ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುವಜತೆಗೆ ನಾಯಕನಾಗಿ ಕಾಣಿಸಿಕೊಂಡಿರುವುದು ಶಿವಕುಮಾರ್.ಬಿ.ಜೀವರಗಿ. ಇವರು ಬಿಜಾಪುರಜಿಲ್ಲೆಯ ಮದಭಾವಿ ಕಡೆಯವರಾಗಿದ್ದು, ಬ್ಯುಸಿನೆಸ್ ಮಾಡುತ್ತಿದ್ದು, ಹವ್ಯಾಸಕ್ಕಾಗಿರಂಗಕರ್ಮಿಯಾಗಿ ನಾಟಕಗಳನ್ನು ಬರೆದು ಅಭಿನಯಿಸಿದ್ದಾರೆ. ಹಿರಿಯ ನಿರ್ದೇಶಕರುಗಳಾದ ದೊರೆಭಗವಾನ್, ತಿಪಟೂರುರಘುಅವರಿಂದ ನಿರ್ದೇಶನ,ಸಂಕಲನ ಅಭಿನಯಕುರಿತಂತೆತರಭೇತಿ ಪಡೆದುಕೊಂಡಿದ್ದಾರೆ.

282

Read More...

Production No-1.Film Pooja

Sunday, May 08, 2022

ಹಳ್ಳಿ ಹಿನ್ನಲೆಯಲ್ಲಿ ಸಾಗುವ ಪ್ರೀತಿಯ ಕಥನ            ಕರೋನ ಕಡಿಮೆಯಾಗುತ್ತಿದ್ದಂತೆಯೇ ಚಿತ್ರರಂಗದಲ್ಲಿ ಚಟುವಟಿಕೆಗಳು ಜೋರಾಗಿ ನಡೆಯುತ್ತಿದೆ. ಆ ಸಾಲಿಗೆ ಹೊಸಬರ ಹೆಸರಿಡದ ಚಿತ್ರವೊಂದರ ಮಹೂರ್ತ ಸಮಾರಂಭವು ವಿಶ್ವ ತಾಯಂದರ ದಿನದಂದು ರಾಜಾಜಿನಗರದ ೫ನೇ ಬ್ಲಾಕ್‌ದಲ್ಲಿರುವ ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ಸರಳವಾಗಿ ನಡೆಯಿತು. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಬಿಲ್ಡರ್ ಜಿ.ಎನ್.ಶ್ರೀಧರ್‌ರೆಡ್ಡಿ ಕ್ಯಾಮರಾಗೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಹಲವು ನಿರ್ದೇಶಕರುಗಳ ಬಳಿ ಅನುಭವ ಪಡೆದುಕೊಂಡಿರುವ ಪಾವಗಡ ಮೂಲದ ಧೀವಶರ್ಮ ಸಿನಿಮಾಕ್ಕೆ ಕಥೆ,ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ....

505

Read More...

Saturday Nightlli.Video Album

Friday, May 06, 2022

  *ಪ್ರಣವ್ ಆಡಿಯೋ ಕಂಪನಿ ಆರಂಭ.‌*    *ಮೊದಲ ಹೆಜ್ಜೆಯಾಗಿ "ಸಾಟರ್ಡೆ ನೈಟ್ಸ್" ಆಲ್ಬಂ ಸಾಂಗ್ ಬಿಡುಗಡೆ.*    ಕನ್ನಡ ಚಿತ್ರರಂಗದಲ್ಲಿ ಹಾಡುಗಳಿಗೆ ಅದರದೇ ಆದ ಮಹತ್ವವಿದೆ. ಎಷ್ಟೋ ವರುಷ ಕಳೆದರೂ  ಇಂಪಾದ ಹಾಡುಗಳು ಇನ್ನೂ ಗುನುಗುವಂತಿದೆ. ಅಷ್ಟೇ ಪ್ರತಿಷ್ಠಿತ ಆಡಿಯೋ ಕಂಪನಿಗಳೂ ಕರ್ನಾಟಕದಲ್ಲಿದೆ. ಜನಮನ ಗಿದ್ದಿದೆ. ಸಂತೃಪ್ತಿ ಕಂಬೈನ್ಸ್ ಅವರ ಪ್ರಣವ್ ಆಡಿಯೋ ಕಂಪನಿ ಸಹ ಇತ್ತೀಚೆಗೆ ಆರಂಭವಾಗಿದೆ. ಕಂಪನಿಯ ಮೊದಲ ಹೆಜ್ಜೆಯಾಗಿ "ಸಾಟರ್ಡೆ ನೈಟಲಿ" ಎಂಬ ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಹಾಗೂ ಸಮರ್ಥನಂ ಸಂಸ್ಥೆಯ ಮಹಂತೇಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.   ನನಗೆ ಹಣ ಮಾಡುವ ....

288

Read More...

Bikshuka.Film Audio Rel

Thursday, May 05, 2022

ಭಿಕ್ಷುಕ ಹಾಡುಗಳ ಬಿಡುಗಡೆ ವ್ಯಕ್ತಿ, ವ್ಯಕ್ತಿತ್ವ ವಿಧಿ ಇಲ್ಲದೆ ಭಿಕ್ಷಾಟನೆಗೆ ಹೋಗುವ, ಮನಸ್ಸುಕರಗುವಕಥೆಯನ್ನು ‘ಭಿಕ್ಷುಕ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಅದರಲ್ಲೂಕರೋನ ಪರಿಸ್ಥಿತಿಯಲ್ಲಿ ಇಡೀ ಪ್ರಪಂಚ ನಲುಗಿದೆ.ಇಂತಹ ಸಂದರ್ಭದಲ್ಲಿಕುಟುಂಬದಲ್ಲಿ ನಡೆದಂತ ಘಟನೆಗಳಿಂದ ಬೇಸತ್ತು ಹೊರಬಂದು ಭಿಕ್ಷೆ ಬೇಡುವ ಪರಿಸ್ಥಿತಿ ಒದಗುತ್ತದೆ.ಕಿರುಚಿತ್ರಕ್ಕೆ ಸಿದ್ದಪಡಿಸಲಾಗುತ್ತಿದ್ದು, ಕೊನೆಗೆ ಚಿತ್ರಕಥೆಯುದೊಡ್ಡದಾಗಿರೂಪುಗೊಂಡಿದ್ದರಿಂದ ಸಿನಿಮಾ ಮಾಡಲು ಪ್ರೇರಣೆಗೊಂಡಿತು.ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಬುಲ್ಲೆಟ್‌ರಾಜು ಮುಖ್ಯ ಪಾತ್ರದಲ್ಲಿಅಭಿನಯಿಸುವಜತೆಗೆ ಶ್ರೀಮತಿ ....

552

Read More...

Mahabali.Film Press Meet

Thursday, May 05, 2022

ಹೊಸ ತಂಡದಿಂದ ಮಹಾಬಲಿ ಶಿವಮೊಗ್ಗದ ಅನಂತಪುರದಲ್ಲಿ ಹೋಟೆಲ್ ನಡೆಸುತ್ತಿರುವ ಮಲ್ಲೇಶ್‌ಏಡೇಹಳ್ಳಿ ಬಣ್ಣದ ಲೋಕದ ಮೋಹದಿಂದ ‘ಮಹಾಬಲಿ’ ಎನ್ನುವಚಿತ್ರಕ್ಕೆಕಥೆ, ಚಿತ್ರಕಥೆ,ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮಾಡುವಜತೆಗೆ ಮಾಲಸಾಂಭಕಂಬೈನ್ಸ್‌ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಪ್ರಚಾರದ ಸಲುವಾಗಿ ಗುರುವಾರರೇಣುಕಾಂಬ ಸ್ಟುಡಿಯೋದಲ್ಲಿಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ವ್ಯಾಪಾರದೊಂದಿಗೆಏನಾದರೂ ಮಾಡಬೇಕೆಂಬ ತುಡಿತ ಹೆಚ್ಚಾಗಿತ್ತು.ಗೆಳಯ ಆರ್ಯಚಿತ್ರರಂಗಕ್ಕೆ ಬರುವಂತೆ ಆಸಕ್ತಿ ಮೂಡಿಸಿದರು.ಅದರ ಪರಿಣಾಮವೇಚಿತ್ರ ಬರಲುಕಾರಣವಾಯಿತು.ಅಪ್ಪಟ್ಟಕುಟುಂಬಸಮೇತ ....

804

Read More...

Twenty One Hours.Film Press Meet

Thursday, May 05, 2022

ಇಪ್ಪತ್ತೋಂದು ಘಂಟೆಗಳಲ್ಲಿ ನಡೆಯುವಥ್ರಿಲ್ಲರ್‌ಚಿತ್ರ ಡಾಲಿಧನಂಜಯ್ ಸದ್ದಿಲ್ಲದೆ ‘ಟ್ವೆಂಟಿಒನ್ ಹವರ‍್ಸ್’ ಎನ್ನುವಚಿತ್ರವನ್ನು ಮುಗಿಸಿದ್ದಾರೆ. ಸುದ್ದಗೋಷ್ಟಿಯಲ್ಲಿ ಮಾತನಾಡುತ್ತಾಇದರಕುರಿತಂತೆ ಪೋಸ್ಟ್ ಹಾಕಿದಾಗಯಾವಗ್ಯಾಪ್‌ನಲ್ಲಿ ಈ ಸಿನಿಮಾ ಮಾಡಿದ್ದೀರಾ?ಅಂತ ಗೆಳಯರು ಕೇಳಿದರು.ಮೊದಲ ಲಾಕ್‌ಡೌನ್ ನಂತರ ಮಾಡಿರುವಚಿತ್ರಇದಾಗಿದೆ.ಮಲೆಯಾಳಿ ಹುಡುಗಿಯೊಬ್ಬಳ್ಳು ಬೆಂಗಳೂರಿಗೆ ಬಂದು ಕಾಣೆಯಾಗುತ್ತಾಳೆ.ಆಕೆಯ ಹುಡುಕಾಟದ ಸುತ್ತ ಸಿನಿಮಾವು ಸಾಗುತ್ತದೆ.ನಾನು ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕರ್ನಾಟಕ ಮತ್ತು ಕೇರಳದಲ್ಲಿ ನಡೆಯುವುದರಿಂದಕನ್ನಡ ಹಾಗೂ ಮಲೆಯಾಳಂ ಭಾಷೆಗಳಲ್ಲಿ ....

293

Read More...
Copyright@2018 Chitralahari | All Rights Reserved. Photo Journalist K.S. Mokshendra,