KGF.Film Press Meet

Tuesday, December 18, 2018

               ದಾರಿ ಬಿಡಿ  ಕೆ.ಜಿ.ಎಫ್  ಬರ‍್ತಾ ಇದೆ         ಐದು ಭಾಷೆಗಳಲ್ಲಿ ತೆರೆ ಕಾಣುತ್ತಿರುವ  ಅದ್ದೂರಿ ಚಿತ್ರ  ‘ಕೆ.ಜಿ.ಎಫ್’ ಕೊನೆಗೂ ಜನರಿಗೆ ತೋರಿಸಲು ಸಜ್ಜಾಗಿದೆ. ಬಿಡುಗಡೆ ಮುನ್ನ ಮಾದ್ಯಮದವರನ್ನು ತಂಡವು ಭೇಟಿ ಮಾಡಿತು.  ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳುವಂತೆ ದೇಶದ್ಯಾಂತ ೨೦೦೦ ಕೇಂದ್ರಗಳು,   ಅಮೇರಿಕಾ, ಕೆನಡಾ,ಯುಕೆ ಮತ್ತು   ಕನ್ನಡ ಭಾಷ ಕುರಿತಂತೆ ೩೫೦ ಸೆಂಟರ್,  ಹಿಂದಿ ಭಾಷೆಯಲ್ಲಿ ಭಾರತದ್ಯಂತ ೧೦೦೦ ಕೇಂದ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ವಿತರಣೆ ಹಕ್ಕುಗಳನ್ನು ....

814

Read More...

Kannad Gottilla.Film Press Meet

Tuesday, December 18, 2018

                   

ಮುಕ್ತಾಯದ ಹಂತದಲ್ಲಿ  ಕನ್ನಡ್ ಗೊತ್ತಿಲ್ಲ

        ಆರ್‌ಜೆ ಆಗಿದ್ದ ಮಯೂರರಾಘವೇಂದ್ರ ಚೂಚ್ಚಲಬಾರಿ  ‘ಕನ್ನಡ್ ಗೊತ್ತಿಲ್ಲ’ ಚಿತ್ರಕ್ಕೆ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣಕ್ಕೆ  ಮಾದ್ಯಮದವರನ್ನು ಆಹ್ವಾನಿಸಲಾಗಿತ್ತು.  ಧಗ ಧಗ ಬಿಸಿಲಿನಲ್ಲಿ ಹರಿಪ್ರಿಯ  ಜೆಸಿಬಿ ವಾಹನದ ಪಕ್ಕ  ಟೀ ಶರ್ಟ್ ಕಾಲರ್ ಪೀಸ್‌ನ್ನು ತೆಗೆದುಕೊಂಡು  ಇದು ಒಂದು  ಸಾಕ್ಷಿಯಾಗಿದೆ ಅಂತ ಕ್ಯಾಮಾರ ಕಡೆ ನೋಡಿದಾಗ ಕಟ್ ಎನ್ನುವಲ್ಲಿಗೆ ಕೆಲsಸಕ್ಕೆ ಬ್ರೇಕ್ ನೀಡಲಾಗಿ ತಂಡವು ಮಾತಿಗೆ ಕುಳಿತುಕೊಂಡಿತು.

859

Read More...

Bharaate.Film Teaser Madagaja Poster Rel

Monday, December 17, 2018

               ಶ್ರೀಮುರಳಿ ಹುಟ್ಟು ಹಬ್ಬಕ್ಕೆ ಡಬ್ಬಲ್ ಧಮಾಕ       ಶ್ರೀಮುರಳಿ ೩೭ನೇ ಹುಟ್ಟುಹಬ್ಬಕ್ಕೆ  ಅವರ ಅಭಿನಯದ ಎರಡು ಚಿತ್ರಗಳ ಸುದ್ದಿ ಹೊತಬಂತು.   ಮೊದಲಿಗೆ ‘ಭರಾಟೆ’ ಚಿತ್ರದ ಟೀಸರ್, ತರುವಾಯ ‘ಮದಗಜ’ ಸಿನಿಮಾದ ಟೈಟಲ್ ಅನಾವರಣವನ್ನು ದರ್ಶನ್ ಲೋಕಾರ್ಪಣೆ ಮಾಡಿದರು.  ನಂತರ ಮಾತನಾಡಿದ ಬಾಕ್ಸ್  ಆಫೀಸ್ ಸುಲ್ತನ್  ಭರಾಟೆ ನಿರ್ದೇಶಕ ಚೇತನ್‌ಕುಮಾರ್ ಚಿತ್ರಾನ್ನ ತಿಂದು ಈ ಲೆವಲ್‌ಗೆ ಸಿನಿಮಾ ನೀಡುತ್ತಾರೆ. ಇನ್ನೆನಾದರೂ ಚಿಕನ್  ಸೇವಿಸಿದರೆ ಎಂತಹ ಚಿತ್ರ ನೀಡಬಹುದು. ಅವರದು ಮಾತು ಕಡಿಮೆ ಕೆಲಸ ಜಾಸ್ತಿ ಎಂದು ಹೇಳಿದ್ದಾರೆ. ಉಗ್ರಂ ಚಿತ್ರ ಬಿಡುಗಡೆಯಾದಾಗ ....

927

Read More...

Ee Pattinakke Yenagidhey.Film Teaser Rel

Monday, December 17, 2018

            ಹೊಸಬರ ಈ ಪಟ್ಟಣಕ್ಕೆ ಏನಾಗಿದೆ       ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ  ‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರದ ಕತೆಯಲ್ಲಿ   ಇದರಲ್ಲಿ ಕ್ರಿಕೆಟ್ ಬೆಟ್ಟಿಂಗ್, ಗ್ಯಾಮ್ಲಿಂಗ್ ಇವುಗಳ ಮೇಲೆ ಕತೆ ಸಾಗುತ್ತದೆ. ಎಲ್ಲಾ  ಪಟ್ಟಣಗಳಲ್ಲಿ  ಇರುವಂತೆ ಯುವಕರು  ಹೇಗೆ ತಪ್ಪುದಾರಿಗೆ ಹೋಗಿ ಹಾಳಾಗ್ತಾ  ಇರುವುದು, ಅದನ್ನು ತಡೆದು ಅವರನ್ನು ಸರಿದಾರಿಗೆ ತರುವ ಅಂಶವನ್ನು  ರಾ ಫೀಲ್‌ನಂತೆ ಸಿನಿಮಾದಲ್ಲಿ ತೋರಿಸಲಾಗಿದೆ.  ಬೆಂಗಳೂರು ಸುತ್ತಮುತ್ತ ೭೦  ದಿನಗಳ ಕಾಲ ಚಿತ್ರೀಕರಣ ನಡೆಸಿ, ಕ್ಲೈಮಾಕ್ಸ್ ಭಾಗವನ್ನು ಮಂಗಳೂರು  ಭಾಗದಲ್ಲಿ ಮುಂದಿನ ತಿಂಗಳು ಸೆರೆಹಿಡಿಯಲು ತಂಡವು ಯೋಜನೆ ....

812

Read More...

Supplementary.Film Audio Rel

Monday, December 17, 2018

              ಸಪ್ಲಿಮೆಂಟರಿ ಹಾಡುಗಳು ಹೊರಬಂತು          ‘ಸಪ್ಲೆಮೆಂಟರಿ’ ಚಿತ್ರದ ಹಾಡುಗಳು ಇತ್ತೀಚೆಗೆ ಭಗವಾನ್ ಬಿಡುಗಡೆ ಮಾಡಿ ಶುಭಹಾರೈಸಿದರು. ಅವರು ಮಾತನಾಡಿ  ಇದೇ ವಯಸ್ಸಿನಲ್ಲಿ ನಾನು ಸಹ ಚಿತ್ರರಂಗಕ್ಕೆ ಬಂದು ೬೫ ವರ್ಷಗಳ ಕಾಲ ಸಿನಿಮಾರಂಗದಲ್ಲಿ ಸೇವೆ ಸಲ್ಲಿಸಲಾಗಿದೆ. ಇದರಲ್ಲಿ ೩೬ ಡಾ.ರಾಜ್‌ಕುಮಾರ್, ೯ ಅನಂತ್‌ನಾಗ್ ಚಿತ್ರಗಳಿಗೆ ನಿರ್ದೇಶನ ಮಾಡುವ ಸೌಭಾಗ್ಯ ಲಭಿಸಿತು. ನಂತರ ೨೬ ವರ್ಷಗಳ ಕಾಲ ಆಕ್ಷನ್ ಕಟ್ ಹೇಳಲು ಕಾಲ ಕೂಡಿ ಬಂದಿರಲಿಲ್ಲ.  ಹಾಗಂತ ಸುಮ್ಮನೆ ಇರದೆ ಫಿಲಿಂ ತರಭೇತಿ ಶಾಲೆಯಲ್ಲಿ ಸತತ ೧೮ ವರ್ಷಗಳ ಕಾಲ ಪ್ರಿನ್ಸಿಪಾಲ್ ಹುದ್ದೆಯನ್ನು ಅಲಂಕರಿಸಿ ನೂರಾರು  ....

805

Read More...

Madve.Film Press Meet

Monday, December 17, 2018

             ಹಳ್ಳಿಯ ಜನರೇ ನಾಯಕ, ನಾಯಕಿಯರು        ಅಂದು ಒಂದು ಕಾಲವಿತ್ತು. ಹಳ್ಳಿ, ಪಟ್ಟಣದಲ್ಲಿ ಮದುವೆ  ಶುಭ  ಸಮಾರಂಭವನ್ನು ಸಂಭ್ರಮ, ಸಡಗರದಿಂದ ಮಾಡುತ್ತಿದ್ದರು.  ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಮಾರುಹೋಗಿ ಆಚರಣೆಗಳಲ್ಲಿ ಆಸಕ್ತಿ ತೋರಿಸುತ್ತಿಲ್ಲ.  ೪೩ ವರ್ಷಗಳ ಕೆಳಗೆ ಹಳ್ಳಿಯಲ್ಲಿ  ಮೂರು  ದಿನಗಳ  ಕಾಲ  ಯಾವ ....

821

Read More...

Amrutha Galige.Film Press Meet

Monday, December 17, 2018

               ತೆರೆ ಮೇಲೆ  ಅಮೃತ ಘಳಿಗೆ         ೩೪ ವರ್ಷಗಳ ಹಿಂದೆ ತೆರೆ ಕಂಡ ‘ಅಮೃತ ಘಳಿಗೆ’ ಚಿತ್ರವು ಈಗ  ಇದೇ ಹೆಸರಿನಲ್ಲಿ  ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಹಳೆಯ ಚಿತ್ರದ ಕತೆಯಾಗಿರುವುದಿಲ್ಲ.  ಕಲಾತ್ಮಕ ಕಥನವಾಗಿದ್ದು ಮಲೆನಾಡಿನ ಅಪರೂಪದ ದೃಶ್ಯ ಕಾವ್ಯವಾಗಿದೆ.  ಪರಿಸ್ಥಿತಿಯು ಬದಲಾದಾಗ ಸಂಬಂದಗಳ ತಕ್ಕಡಿ ಯಾವರೀತಿ ಬದಲಾಗುತ್ತೆ. ಇಂದು ನಾವು ಬೇಕು ಎನ್ನುವುದು ನಾಳೆ ಬೇಡ ಅನಿಸುತ್ತೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ತಂದೆಯ ವಿರೋಧಕಟ್ಟಿಕೊಂಡು ಮದುವೆಯಾಗಿ,  ನಂತರ ಏನೇನು ಕಷ್ಟಗಳನ್ನು ಅನುಭವಿಸುತ್ತಾನೆ. ಹೆಣ್ಣು ತವರು ಮನೆ ಬಿಟ್ಟುಗಂಡನ ಮನೆಗೆ ಬಂದಾಗ, ಆಕೆ  ....

355

Read More...

Birbal.Film Trailer Rel

Saturday, December 15, 2018

                  ಬೀರ್‌ಬಲ್ ಟೀಸರ್,ಟ್ರೈಲರ್ ಬಿಡುಗಡೆ       ಟೋಪಿವಾಲ ನಿರ್ದೇಶಕ ಮತ್ತು ಶ್ರೀನಿವಾಸ ಕಲ್ಯಾಣ ಚಿತ್ರದ ನಾಯಕ ಶ್ರೀನಿ ಅವರು ರಚಿಸಿ, ನಿದೇಶಿಸಿ ಹಾಗೂ ನಾಯಕನಾಗಿ ನಟಿಸಿರುವ ಕ್ರೈಮ್ ಥ್ರಿಲ್ಲರ್ ಕತೆ ಹೊಂದಿರುವ  ‘ಬೀರಬಲ್’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ.  ಶ್ರೀನಿ ೩೦ ಸೆಕೆಂಡ್ ಸಂಭಾಷಣೆಯನ್ನು  ಒಂದೇ ಗುಕ್ಕಿಗೆ ಹೇಳಿ ಪ್ರತಿಭೆಯನ್ನು ತೋರಿಸಿದರು.  ನಂತರ ಮಾತು ಮುಂದುವರೆಸುತ್ತಾ  ಚಿತ್ರದಲ್ಲಿ ಹಲವು ವಿಶೇಷಗಳು ಇರಲಿದೆ ಎಂದು ಹೇಳುತ್ತಾ ಹೋದರು. ಮೂರು ಭಾಗಗಳಲ್ಲಿ ಬರಲಿದ್ದು, ಮೊದಲನೆಯದರಲ್ಲಿ ಫೈಂಡಿಂಗ್ ....

815

Read More...

Reveal.Film Audio Rel

Saturday, December 15, 2018

ರಿವೀಲ್  ಗೀತಮಾಧುರಿ         ಹೊಸಬರ  ‘ರಿವೀಲ್’  ಚಿತ್ರದ ಧ್ವನಿಸಾಂದ್ರಿಕೆಯು ಅನಾವರಣಗೊಂಡಿತು.   ನಾಯಕ ಅದ್ವೈತ್ ಮಾತನಾಡಿ  ಮಡಕೇರಿಯ ನಲವತ್ತು  ಕಿ.ಮೀ ದೂರದಲ್ಲಿರುವ   ಅರಮನೆ ಸಂಬಂದಪಟ್ಟ ಕತೆಯಾಗಿದೆ ಎಂದಷ್ಟೇ ಹೇಳಿ ವೈಯಕ್ತಿಕ ವಿಷಯಗಳನ್ನು ಹೆಚ್ಚು  ಹೇಳಿಕೊಂಡರು.  ಅದರಂತೆ ನಾಯಕಿ ಆದ್ಯಆರಾಧ್ಯ  ಪಾತ್ರದ ಗುಟ್ಟನ್ನು ಕಾಪಾಡಿಕೊಂಡು  ಅವಕಾಶ ನೀಡಿದ ನಿರ್ಮಾಪಕ, ನಿರ್ದೇಶಕರಿಗೆ ಮತ್ತು ಇತರರಿಗೆ  ಥ್ಯಾಂಕ್ಸ್  ಎಂದು ಸಮಯವನ್ನು ಕೊಂದು ಹಾಕಿದರು. ಎರಡು ಹಾಡುಗಳಿಗೆ ಸಂಗೀತ ನೀಡಿರುವ ವಿಜಯ್‌ಯಾರ್ಡ್ಲಿ  ಕಡಿಮೆ ಮಾತನಾಡಿದರು.  ಇವತ್ತು ಕಲರ್‌ಫುಲ್ ಡೇ ಎನ್ನಬಹುದು. ನಾನು ಸೇರಿದಂತೆ ಬಹುತೇಕ ....

336

Read More...

Kaniyagiddaare Huduki Kottavarige Bahumana.Film

Saturday, December 15, 2018

                 ಐಎಎಸ್ ಆಗುವಳ ಸಿನಿಮಾ               ‘ಕಾಣೆಯಾಗಿದ್ದಾಳೆ’ ಚಿತ್ರಕ್ಕೆ ಕತೆ, ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿರುವುದು ರಾಜುಹಲಗೂರು. ಸಿನಿಮಾ ಕುರಿತು ಹೇಳುವುದಾದರೆ   ಮಳವಳ್ಳಿ ಪಟ್ಟಣದ ಕಾವೇರಿ ಎನ್ನುವ ಹುಡುಗಿಗೆ ಶಿವನ ಜೊತೆ ಪ್ರೀತಿ ಅರಳುತ್ತದೆ. ಬಡತನ ಸಾಕಾಗಿ, ಪ್ರೀತಿಗೆ ಹೊಟ್ಟೆ ತುಂಬಿಸಿಕೊಳ್ಳಲು ಸಮಾಜದಲ್ಲಿ ದುಡಿಮೆ ಮಾಡಿದರೂ  ಸಾಕಾಗುವುದಿಲ್ಲ. ತನ್ನ ವ್ಯಕ್ತಿತ್ವವನ್ನು ಉಳಿಸಿಕೊಳ್ಳಲು   ಓದಲು  ಬೆಂಗಳೂರಿಗೆ ಬರುತ್ತಾಳೆ.  ಹೊರಡುವ ಮುನ್ನ  ತಾನು ಐಎಎಸ್  ಆಗಬೇಕೆಂಬ  ಧ್ಯೇಯ ಇದೆ. ಎರಡು ವರ್ಷ ಯಾವುದೇ ಕಾರಣಕ್ಕೂ ಇಲ್ಲಿಗೆ ಬರಬಾರದು,  ....

315

Read More...

Chambal.Film Press Meet

Friday, December 14, 2018

                    ಚಂಬಲ್ ಡಕಾಯಿತರ ಕತೆಯಲ್ಲ         ಸವಾರಿ, ಪೃಥ್ವಿ ಚಿತ್ರದ ನಿರ್ದೇಶಕ ಜೇಕಬ್‌ವರ್ಗಿಸ್ ಕತೆ ಬರದು ನಿರ್ದೇಶನ ಮಾಡಿರುವ ‘ಚಂಬಲ್’ ಥ್ರಿಲ್ಲರ್ ಜಾನರ್ ಚಿತ್ರವಾಗಿದೆ. ಸಿನಿಮಾ ಚೆನ್ನಾಗಿ ಬಂದಿರುವ ಕಾರಣ ನೆಟ್‌ಫ್ಲಿಕ್ಸ್‌ನವರು ಖರೀದಿ ಮಾಡಲು  ಆಸಕ್ತಿ ತೋರಿಸಿದ್ದಾರೆ.  ಕನ್ನಡ ಪ್ರೇಕ್ಷಕರು ಇದರಲ್ಲಿ ನೋಡುವುದು ತುಂಬಾ ಕಡಿಮೆ. ಅಲ್ಲದೆ ಕಲಾವಿದರು, ತಂತ್ರಜ್ಘರ ಪರಿಚಯ ಆಗುವುದಿಲ್ಲ. ಅದಕ್ಕಾಗಿ ನೇರವಾಗಿ ಚಿತ್ರಮಂದಿರದಲ್ಲಿ  ಜನರಿಗೆ ತೋರಿಸಲು ಯೋಜನೆ ಹಾಕಲಾಗಿದೆಯಂತೆ.  ನಾಯಕ ನೀನಾಸಂಸತೀಶ್‌ಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಈ ಚಿತ್ರದಲ್ಲಿ  ....

320

Read More...

RD Rajdoot.Film Press Meet

Friday, December 14, 2018

                    ಹೊಸಬರ ಆರ್‌ಡಿ ಅಂದರೆ ರಾಜ್‌ದೂತ್         ‘ಆರ್‌ಡಿ’  ಅಡಿಬರಹದಲ್ಲಿ ರಾಜದೂತ್ ಎನ್ನುವ ಸಿನಿಮಾದಲ್ಲಿ ಇದರ ಮೇಲೆ ಕತೆಯು ಸಾಗುತ್ತದೆ.  ಇಬ್ಬರು ವಾಂಚಲ್ಯ ತುಂಬಿರುವ  ಗೆಳಯರ ಮಧ್ಯೆ   ವಾಹನ ಬರುತ್ತದೆ. ತಾತನೊಬ್ಬ ಆರ್‌ಡಿ ವಾಹನ ಮಾಲೀಕನಾಗಿದ್ದು, ಅದನ್ನು ಪಡೆದುಕೊಳ್ಳಲು ಇವರು ಶತಾಯಗತಾಯ ಪ್ರಯತ್ನ ಪಡುತ್ತಾರೆ. ಇದರಿಂದ ಇಬ್ಬರಲ್ಲೂ ಭಿನ್ನಾಭಿಪ್ರಾಯ ಶುರುವಾಗಿ ವೈಮನಸ್ಯಕ್ಕೆ ದಾರಿಯಾಗುತ್ತದೆ.  ಅಂತಿಮವಾಗಿ ತಾತ ಬೈಕ್‌ನ್ನು ಕೊಡ್ತನಾ ಅಥವಾ ಸ್ನೇಹ ಏನಾಗುತ್ತದೆ ಎಂಬುದು ಒಂದು ಏಳೆಯ ....

525

Read More...

Nathuram.Film Pooja

Wednesday, December 12, 2018

                     ಗಾಂದಿ ಅಭಿಮಾನಿ ನಾಥೂರಾಮ್       ನಟ, ನಿರ್ದೇಶಕ ರಿಶಬ್‌ಶೆಟ್ಟಿ ‘ನಾಥೂರಾಮ್’ ಚಿತ್ರಕ್ಕೆ ನಾಯಕ ಎಂಬ ಸುದ್ದಿ ಹರಡಿತ್ತು. ಅದು ನಿಜವಾಗಿ ಬುದುವಾರ ಮಹೂರ್ತ ಆಚರಿಸಿಕೊಂಡಿದೆ.  ಚಿತ್ರದ ಕುರಿತು ಹೇಳುವುದಾದರೆ  ಗಾಂಧೀಜಿ ಆತ್ಮಕತೆಯನ್ನು ಓದಿ ಇಷ್ಟಪಟ್ಟವರಲ್ಲಿ  ಶೀರ್ಷಿಕೆ  ಹೆಸರಿನವನು  ಒಬ್ಬನಾಗಿರುತ್ತಾನೆ. ಅವರ ಅಭಿಮಾನಿಯಾಗಿ, ಇವತ್ತಿವ ಮನೋಭಾವದಲ್ಲಿ ಯಾವ ರೀತಿ ಇರುತ್ತಾನೆಂದು ತೋರಿಸವ ಪ್ರಯತ್ನ ಮಾಡಲಾಗುತ್ತಿದೆ.  ಮಿಕ್ಕಿದ್ದನ್ನು ಸಿನಿಮಾ ನೋಡಬೇಕೆಂದು ತಂಡವು ಹೇಳಿಕೊಂಡಿದೆ. ೬೦ ದಿನಗಳ ಕಾಲ ಶ್ರೀರಂಗಪಟ್ಟಣ, ಮೈಸೂರು, ಕಾರ್ಕಳ ಸಮೀಪದಲ್ಲಿರುವ ....

337

Read More...

Flamingo Film Awards 2018.Celebrity Function

Thursday, December 13, 2018

               ಸಿನಿಮಾಸಕ್ತರಿಗೆ ಫ್ಲ್ಲೆಮಿಂಗೋ ಸೆಲಬ್ರಿಟಿಸ್ ಶಾಲೆ         ಸಿನಿಮಾ ಮೋಹಿಗಳಿಗೆ ಡ್ಯಾನ್ಸ್, ನಟನೆ, ನಿರ್ದೇಶನ ಮತ್ತು ಮಾಡಲಿಂಗ್ ಕಲಿಯಲು ‘ಫ್ಲೆಮಿಂಗೋ ಸೆಲಬ್ರಿಟಿಸ್ ವರ್ಡ್ ಪ್ರೈ. ಲಿಮಿಟೆಡ್’ ತರಭೇತಿ  ಸಂಸ್ಥೆಯು ಧವನ್‌ಸೋಹ ಸಾರಥ್ಯದಲ್ಲಿ   ೨೦೧೩ರಲ್ಲಿ ಪ್ರಾರಂಭಮಾಡಿದ್ದಾರೆ. ಉತ್ತಮ ವಿದ್ಯಾರ್ಥಿಗಳನ್ನು  ಅಡಿಷನ್ ಮಾಡಿ ಕಿರುತೆರೆ, ಹಿರಿತೆರೆಗೆ ಶಿಪಾರಸ್ಸು ಮಾಡಲಾಗುತ್ತಿದೆ. ಈಗಾಗಲೇ ಹಲವು ಪ್ರತಿಭೆಗಳು ಚಿತ್ರರಂಗ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ಬ್ಯುಸಿ ಇದ್ದಾರೆ.  ಕಳೆದ ನಾಲ್ಕು ವರ್ಷಗಳಿಂದ  ಫ್ಯಾಷನ್ ವೀಕ್, ಮಾಡಲಿಂಗ್, ಫಿಲಿಂ ....

408

Read More...

Goori.Film Pooja

Thursday, December 13, 2018

           ನಿರೂಪಕ ಈಗ ನಾಯಕ        ಕಿರುತೆರೆ, ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವವರು ಕಲಾವಿದ, ತಂತ್ರಜ್ಘ ಆಗುತ್ತಿರುವುದು ವಾಡಿಕೆಯಾಗಿದೆ.  ಇದರ  ಸಾಲಿಗೆ ಉತ್ತರ ಕರ್ನಾಟಕದ ಪ್ರತಿಭೆಗಳು ಸೇರಿಕೊಂಡು   ‘ಗೋರಿ’ ಸಿನಿಮಾ ಮಾಡುತ್ತಿದ್ದಾರೆ.  ಜಾತಿ ಧರ್ಮ ಮೀರಿದ್ದು ಪ್ರೀತಿ-ಸ್ನೇಹ. ಅದರಂತೆ ಎರಡಕ್ಕೂ ಮೀರಿದ್ದು ಮಾನವಿಯತೆ. ಮನುಷ್ಯ  ಯಾವುದೇ ಜಾತಿಯಾಗಿದ್ದರೂ  ಪರವಾಗಿಲ್ಲ. ಆದರೆ ಮೊದಲು  ನೀನು ಭಾರತೀಯ ಎಂಬುದನ್ನು ಮರೆಯಬೇಡ ಅಂತ  ಸಂದೇಶದಲ್ಲಿ ಹೇಳಲಾಗಿದೆ.  ಪ್ರೀತಿಗಿಂತ ಸ್ನೇಹ ಜಾಸ್ತಿ. ಇದರ ಮಧ್ಯೆ ಪ್ರೀತಿ ಬಂದಾಗ ಸ್ನೇಹ ಎಷ್ಟು ಗಟ್ಟಿಯಾಗುತ್ತದೆ ಎಂಬುದು ಒಂದು ಏಳೆಯ ಕತೆಯಾಗಿದೆ. ....

326

Read More...

Badri v/s Madhumathi.Film Press Meet

Wednesday, December 12, 2018

              ಹೊಸಬರ ಬದ್ರಿ v/s ಮಧುಮತಿ         ಹೊಸಬರೇ ಸೇರಿಕೊಂಡು  ಬದ್ರಿ v/s ಮಧುಮತಿ ಚಿತ್ರವು ಜನರಿಗೆ ತೋರಿಸಲು ಸಜ್ಜಾಗಿದೆ.  ಕತೆಯಲ್ಲಿ ದೇಶಕ್ಕೆ ಪ್ರಾಣ ಕೊಡುವ  ವ್ಯಕ್ತಿ , ಕುಟುಂಬದ ಸಲುವಾಗಿ ತನ್ನ ಪ್ರೀತಿಯನ್ನು ಹೇಗೆ  ತ್ಯಾಗ ಮಾಡುತ್ತಾನೆ  ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕ್ಲೈಮಾಕ್ಸ್‌ದಲ್ಲಿ ನಾಯಕ ಇಂಡಿಯಾ-ಪಾಕಿಸ್ತಾನ ಯುದ್ದದಲ್ಲಿ ಭಾಗವಹಿಸುವ ಸನ್ನಿವೇಶಗಳನ್ನು   ಸ್ಟಾಕ್ ಶಾಟ್ಸ್  ಮೂಲಕ ಸೃಷ್ಟಿಸಲಾಗಿದೆ.   ಟಾಲಿವುಡ್‌ನ ಶಂಕರ್‌ನಾರಾಯಣ್‌ರೆಡ್ಡಿ ಕನ್ನಡಿಗರು ಇಷ್ಟಪಡುವ ಕತೆಯನ್ನು  ರಚಿಸಿ ನಿರ್ದೇಶನ ....

527

Read More...

Shadow.Film Teasor Rel

Tuesday, December 11, 2018

                                  ಶ್ಯಾಡೊ ಟೀಸರ್ ಬಿಡುಗಡೆ  ಮಾಡಿದ  ದರ್ಶನ್         ಗೆಳಯ ವಿನೋಧ್‌ಪ್ರಭಾಕರ್ ಅಭಿನಯದ ‘ಶ್ಯಾಡೊ’  ಸಿನಿಮಾದ ಟೀಸರ್ ಬಿಡುಗಡೆ ಮಾಡಿದ ದರ್ಶನ್ ಮಾತನಾಡಿ ಟೈಗರ್ ಕಂಡರೆ ತುಂಬಾ ಪ್ರೀತಿ. ಅವರ ಯಾವುದೇ ಸಿನಿಮಾದ ಕಾರ್ಯಕ್ರಮವಿರಲಿ  ಅಲ್ಲಿ ನನ್ನ ಹಾಜರಿ ಖಂಡಿತ ಇರುತ್ತದೆ.  ಅವರ ಆಗು ಹೋಗುಗಳನ್ನು ಬಲ್ಲವನಾಗಿ, ಈಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಎರಡು ಚಿತ್ರದ ಮುಂಗಡವನ್ನು  ಕ್ಯಾರವಾನ್ ಇರುವಾಗಲೇ  ಕೊಡಿಸಿದ್ದೆ. ಅವರು ಎಲ್ಲಾ ಪಾತ್ರಕ್ಕೂ ಶ್ರದ್ದೆ ವಹಿಸುತ್ತಾರೆ. ....

329

Read More...

Viraj.Film Rel On 14th Dec 18

Tuesday, December 11, 2018

                 ತೆರೆ ಮೇಲೆ ವಿರಾಜ್         ಆಕ್ಷನ್, ಕಾಮಿಡಿ ತುಂಬಿರುವ ಅದ್ದೂರಿ ಮನರಂಜನೆ ಇರುವ ‘ವಿರಾಜ್’ ಚಿತ್ರದ ಕತೆಯು  ಪ್ರತಿಯೊಬ್ಬರಿಗೂ ಗೌರವ ಕೊಡುವುದು ನಮ್ಮ ಕರ್ತವ್ಯ ಎಂಬುದು ಒಂದು ಏಳೆಯಾಗಿದೆ.   ಊರಿನ ಎರಡು ಕುಟುಂಬಗಳಲ್ಲಿ ಒಂದು ಕುಟುಂಬವು ಬಡವ, ಬಲ್ಲಿದ ಎಂದು ನೋಡದೆ  ಎಲ್ಲರನ್ನು ಒಂದೇ ಸ್ಥಾನದಲ್ಲಿ ಗೌರವಿಸುತ್ತಿರುತ್ತದೆ. ಮತ್ತೋಂದು ವಿದೇಶದಿಂದ ಹಿಂತಿರುಗಿರುವುದರಿಂದ  ಜನರ ಸ್ಥಾನಮಾನಗಳನ್ನು  ನೋಡಿಕೊಂಡು ಅದರಂತೆ  ನಡೆದುಕೊಳ್ಳುತ್ತಿರುತ್ತಾರೆ. ಎರಡು ಮನೆಯಿಂದ ಪ್ರೇಮಿಗಳು  ಹುಟ್ಟಿಕೊಳ್ಳುತ್ತಾರೆ.  ಮುಂದೆ ಸಣ್ಣ ಭಿನ್ನಾಭಿಪ್ರಾಯ, ಸಂಶಯದಿಂದ ಇಬ್ಬರು ....

334

Read More...

Haftha.Film Teeser Rel

Tuesday, December 11, 2018

ಹಫ್ತಾ  ಟೀಸರ್  ಬಿಡುಗಡೆ  ಮಾಡಿದ  ಶ್ರೀಮುರಳಿ         ಹೊಸಬರ ‘ಹಫ್ತಾ’ ಚಿತ್ರ ಅಡಿಬರಹದಲ್ಲಿ ಸೆಂಟಿಮೆಂಟ್ ನಾಟ್ ಅಲೋಡ್ ಅಂತ ಹೇಳಿಕೊಂಡಿದೆ. ಶೀರ್ಷಿಕೆ ಕೇಳಿದರೆ ಇದೂಂದು ವಸೂಲಿ ಕತೆ ಇರಬಹುದೆಂದು  ಭಾವಿಸಿದರೆ ಅದು ಆಗಿರುವುದಿಲ್ಲ.  ಕಡಲ ತೀರದ ಭೂಗತಲೋಕ ಮತ್ತು ಸುಪಾರಿ ಕಿಲ್ಲಿಂಗ್ ಜೊತೆಗೆ ಬೇರೆ ತರಹದ ಮತ್ತೋಂದು ವಿಷಯವನ್ನು  ಸೆಸ್ಪನ್ಸ್ ಥ್ರಿಲ್ಲಿಂಗ್ ಮಾದರಿಯಲ್ಲಿ ತೋರಿಸಲಾಗಿದೆ. ಕೆಟ್ಟವರನ್ನು ಸಂಹಾರ ಮಾಡಲು ಕೆಟ್ಟವನೇ ಬರಬೇಕೆಂದು ಹೇಳಿದ್ದಾರೆ.  ಮಂಗಳೂರು, ಮುರುಡೇಶ್ವರ, ಗೋಕರ್ಣ ಮತ್ತು  ಬೆಂಗಳೂರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮೂರು ಹಾಡುಗಳಿಗೆ ....

696

Read More...

Point Out.Film Pooja

Tuesday, December 11, 2018

                  ಪಾಯಿಂಟ್ ಔಟ್‌ದಲ್ಲಿ  ನಾಲ್ಕು ಹುಡುಗರು          ‘ಒಳಿತು ಮಾಡು ಮನುಸ’  ಗೀತೆ ಪ್ರಪಂಚದಾದ್ಯಂತ ಪ್ರಸಿದ್ದಿಯಾಗಿತ್ತು. ಆದರೆ ಅದನ್ನು ಬರೆದವರು ಕಷ್ಟಕಾರ್ಪಣ್ಯದಲ್ಲಿ ಬೆಂದು, ಸುಸ್ತಿದಾರ ಆದ ಕಾರಣ ಆರು ತಿಂಗಳು ಕಂಬಿ ಏಣಿಸುವಂತಾಗಿತ್ತು.  ಜೈಲಿನಲ್ಲೆ ಹಲವು ಕತೆಗಳನ್ನು ಗೀಚಿ ಒಂದು ಹಂತಕ್ಕೆ ತಂದು, ಅಲ್ಲಿನ ವಾತವರಣವನ್ನು ಕಂಡು ಇಲ್ಲಿರುವವರು ಬಹುಪಾಲು  ಮುಗ್ದರು. ಹೊರಗಿನವರು ಭ್ರಷ್ಟರು, ಮೋಸಗಾರರು ಅಂತ ತಿಳಿದುಕೊಂಡಿದ್ದಾರೆ. ಅಂತೂ ಹೂರ ಬಂದ ನಂತರ ಗೆಳಯ ಶ್ರೀಗುರು ಫೇಸ್‌ಬುಕ್‌ದಲ್ಲಿ ಇವರ ವಿಷಯವನ್ನು  ಹಂಚಿಕೊಂಡಿದ್ದಾರೆ.  ಇದರಿಂದ ....

609

Read More...
Copyright@2018 Chitralahari | All Rights Reserved. Photo Journalist K.S. Mokshendra,