Chitte.Bhavageethe Album

Tuesday, November 20, 2018

              ಚಿಟ್ಟೆ ಆಲ್ಬಂ ಗೀತೆಗಳು         ಸರೆಗಮಪ ‘ಲಿಟಲ್ ಚಾಂಪ್ಸ್’ ರಿಯಾಲಿಟಿ ಶೋ ಜೀ ವಾಹಿನಿಯಲ್ಲಿ ಪ್ರಸಾರಗೊಂಡು ಹಲವು ಹೊಸ ಗಾಯಕರುಗಳು ಗುರುತಿಸಿಕೊಂಡಿದ್ದರು. ಇದರಲ್ಲಿ ೧೦ನೇ ತರಗತಿ ಓದುತ್ತಿರುವ ನಿಹಾರಿಕಾ  ಹಿಂದಿ ಜೀ ವಾಹಿನಿಯಲ್ಲಿ ನಡೆಸಲಾದ ಸೀಸನ್-೫ರಲ್ಲಿ ಟಾಪ್ ೩೦ ಶ್ರೇಣಿಯಲ್ಲಿ ಆಯ್ಕೆಯಾಗಿದ್ದರು. ಕನ್ನಡದ  ಸೀಸನ್-೧೦ರಲ್ಲಿ ಮೂರನೇ ಸ್ಥಾನದಲ್ಲಿ ವಿಜೇತರಾಗಿದ್ದಾರೆ. ತಂದೆ ಸಿವಿಲ್ ಇಂಜಿನಿಯರ್  ರಾಜಶೇಖರಮೂರ್ತಿ ಗಾಯಕನಾಗಬೇಕೆಂಬ ಬಯಕೆ ಹೊಂದಿದ್ದರು. ಅದು ಈಡೇರದೆ ಮಗಳನ್ನು ಗಾಯಕಿ ಮಾಡುವಲ್ಲಿಗೆ ತನ್ನ ಆಸೆಯನ್ನು  ನೆರವೇರಿಸಿಕೊಂಡಿದ್ದಾರೆ.  ಬಾಲಿವುಡ್‌ನಲ್ಲಿ  ....

818

Read More...

Anukta.Film Audio Rel

Monday, November 19, 2018

ಅನುಕ್ತ  ಹಾಡುಗಳ ಸಮಯ         ವಿನೂತನ ಚಿತ್ರ  ‘ಅನುಕ್ತ’ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದ ದರ್ಶನ್ ಹೇಳಲಾಗದಕ್ಕೆ ಶೀರ್ಷಿಕೆ ಅರ್ಥಕೊಡುತ್ತದೆಂದು ತಿಳಿದಿದೆ. ಪ್ರೋಮೋ, ಹಾಡು ನೋಡಿದರೆ ಇದೊಂದು  ವಿಭಿನ್ನ ಚಿತ್ರವೆಂದು ತಿಳಿಯುತ್ತದೆ. ಈಗ ನಮ್ಮಲ್ಲೂ ಹೊಸ ರೀತಿಯ ತಂತ್ರಜ್ಘರು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಉತ್ತಮ ಕತೆ ಬಯಸುವವರು ತಮಿಳು, ಹಾಡು, ಫೈಟ್ ಇಷ್ಟಪಡುವವರು ತೆಲುಗು,  ವಿದೇಶ ಸ್ಥಳಗಳನ್ನು  ನೋಡುವವರು ಹಿಂದಿ ಸಿನಿಮಾಕ್ಕೆ ಹೋಗುತ್ತಾರೆ. ಈಗಿನ ಟ್ರೆಂಡ್‌ಗೆತಕ್ಕಂತೆ ಚಿತ್ರ ಇದೆ ನೋಡುವಾ ಅಂತ ಹೋಗುವುದು ಕನ್ನಡ ಸಿನಿಮಾಕ್ಕೆ.  ಅಂತಹ ಪರಿಸ್ಥಿತಿ ನಮಗೆ ಬಂದಿದೆ. ಆ ತರಹದ ಚಿತ್ರಗಳು ....

797

Read More...

Tippuvardana.Film Audio Rel

Monday, November 19, 2018

               ಟಿಪ್ಪುವರ್ಧನ್ ಹಾಡುಗಳು        ಹೊಸಬರ ‘ಟಿಪ್ಪುವರ್ಧನ್’ ಚಿತ್ರದ ಆಡಿಯೋ ಸಿಡಿ ಬಿಡುಗಡೆಗೊಂಡಿತು. ಪ್ರಸಕ್ತ ಸಮಾಜದ ವ್ಯವಸ್ಥೆಯು  ಅಧೋಗತಿಯತ್ತ ಸಾಗುತ್ತಿದೆ. ಇದರಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ಪೋಲೀಸ್,ರಾಜಕೀಯ  ಮತ್ತು ಪತ್ರಕರ್ತರು  ಮನಸ್ಸು ಮಾಡಿದಲ್ಲಿ  ಸಮಾಜವು ಒಳ್ಳೆ ದಾರಿಗೆ ಬರುತ್ತದೆಂದು ಚಿತ್ರದಲ್ಲಿ ಹೇಳಲಾಗಿದೆ. ರಚನೆ,ಸಾಹಿತ್ಯ, ನಿರ್ದೇಶನ ಮತ್ತು ಒಂದು ಪಾತ್ರಕ್ಕೆ ಬಣ್ಣ ಹಚ್ಚಿರುವುದು ಟಿಪ್ಪುವರ್ಧನ್. ಐಎಎಸ್‌ಅಧಿಕಾರಿಯಾಗಿ ಎನ್‌ಜಿಇಎಫ್ ಮಂಜು, ರಾಜಕೀಯ ಧುರೀಣನಾಗಿ ಡಾ.ಚಿಕ್ಕಹೆಜ್ಜಾಜಿಮಹದೇವ್,  ಪೋಲೀಸ್‌ಇನ್ಸ್‌ಪೆಕ್ಟರ್ ಪಾತ್ರದಲ್ಲಿ  ....

764

Read More...

Ondu Sanna Break Na Nantara.Film Rel On 23th Nove 18.

Monday, November 19, 2018

                 ತೆರೆಗೆ ಸಿದ್ದ ಒಂದು ಸಣ್ಣ ಬ್ರೇಕ್‌ನ ನಂತರ          ‘ಒಂದು ಸಣ್ಣ ಬ್ರೇಕ್‌ನ ನಂತರ’ ಪದವನ್ನು ವಾಹಿನಿಗಳಲ್ಲಿ ಬಳಸುತ್ತಾರೆ. ಈಗ ಇದೇ ಚಿತ್ರದ ಶೀರ್ಷಿಕೆಯಾಗಿ  ಮಂಡ್ಯಾ, ಮಾದೇನಹಳ್ಳಿ, ಕೂಡಗಿಪೇಟೆ ತಟಗಳಲ್ಲಿ ಚಿತ್ರೀಕರಣ ನಡೆಸಿದೆ. ಚಿತ್ರಕತೆ, ನಿರ್ದೇಶನ ಮಾಡಿರುವ ಅಭಿಲಾಷ್‌ಗೌಡ ಮಾತನಾಡಿ ಪೋಸ್ಟರ್‌ನಲ್ಲಿ ಬೋಳು ತಲೆಯ ಸ್ವಲ್ಪ ಭಾಗವು ಮಡಕೆ ಹೊಡದಂತೆ ಡಿಸೈನ್ ಮಾಡಲಾಗಿದೆ.  ನಾವುಗಳು ಹೊಸಬರಾಗಿದ್ದರಿಂದ ಜನರನ್ನು ಚಿತ್ರಮಂದಿರಕ್ಕೆ ಸೆಳಯಲು ಗಿಮಿಕ್ ಮಾಡಲಾಗಿದೆ.  ಪ್ರತಿಯೊಬ್ಬರ ಜೀವನದಲ್ಲಿ ಬ್ರೇಕ್ ....

316

Read More...

Seetharama Kalyana.Film Press Meet

Monday, November 19, 2018

              ಸೀತಾರಾಮ ಕಲ್ಯಾಣ ಕುಂಬಳಕಾಯಿ        ಅದ್ದೂರಿ ಚಿತ್ರ   ‘ಸೀತಾರಾಮ ಕಲ್ಯಾಣ’ ಚಿತ್ರೀಕರಣ  ಮುಗಿದ ಕಾರಣ ತಂಡವು ಅನುಭವಗಳನ್ನು ಹಂಚಿಕೊಳ್ಳಲು ಮಾದ್ಯಮದ ಎದುರು ಹಾಜರಾಗಿತ್ತು. ಮಾತು ಶುರುಮಾಡಿದ   ನಾಯಕ ನಿಖಿಲ್‌ಕುಮಾರ್ ಸಿನಿಮಾ  ಶುರುವಾದ  ರೀತಿ, ಮೇಕಿಂಗ್, ಸಂಗೀತ  ನೀಡಿರುವ ಅನೂಪ್‌ರುಬಿನ್ಸ್, ಮುಖ್ಯ ಕಲಾವಿದರ ಹೆಸರುಗಳನ್ನು ಹೇಳುತ್ತಾ ಇವರ ಸಹಕಾರದಿಂದ ಕುಂಬಳಕಾಯಿ ಒಡೆಯಲಾಗಿದೆ ಅಂತ ಹೇಳುವಷ್ಟರಲ್ಲಿ  ವಧು ಆಗಮನ ಅಂದರೆ ನಾಯಕಿ ರಚಿತಾರಾಮ್. ನಂತರ  ಡಿಬೆಟ್‌ನಂತೆ ಇಬ್ಬರು ಚಿತ್ರೀಕರಣ ಅನುಭವಗಳನ್ನು ಹಂಚಿಕೊಂಡರು. ಅದರಲ್ಲಿ ಯಾವುದೆ  ಅಂತ ಹೇಳದೆ ಒಂದು ....

319

Read More...

Film 19.Film Audio Rel

Monday, November 19, 2018

               ಹತ್ತೋಂಬತ್ತನೆ ದಿವಸದ ಕಥನ         ಸೆಸ್ಪನ್ಸ್, ಥ್ರಿಲ್ಲರ್  ಮತ್ತು ಹಾರರ್ ಚಿತ್ರ  ‘೧೯’ರ  ಕತೆಯಲ್ಲಿ ೧೮,೧೯ ಮತ್ತು ೨೦ ಮೂರು ದಿನಾಂಕಗಳಲ್ಲಿ ಒಂದು ಘಟನೆ ನಡೆಯುತ್ತದೆ. ಅದರಲ್ಲಿ ೧೯ರಂದು ಮುಖ್ಯವಾಗಿ ಏನು ಆಗುತ್ತದೆ ಎಂಬುದನ್ನು ಸೆಸ್ಪನ್ಸ್, ಥ್ರಿಲ್ಲರ್ ಹಾಗೂ ಹಾರರ್ ಮಾದರಿಯಲ್ಲಿ ತೋರಿಸಲಾಗಿದೆ. ಒಂದಷ್ಟು  ನೈಜ ಘಟನೆಗಳನ್ನು ತೆಗೆದುಕೊಂಡು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ.  ಇದರಲ್ಲಿ ಒಂದು ದಶಕದ ಹಿಂದೆ ಕ್ಯಾಬ್ ಚಾಲಕನೊಬ್ಬ ಮಹಿಳಾ ಟೆಕ್ಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದು  ಸೇರಿಕೊಂಡಿದೆ. ೦೦೦ಯನ್ನು  ವರ್ತಮಾತನಕಾಲ,  ೧೮,೧೯,೨೦ ನ್ನು ಭೂತಕಾಲವೆಂದು ....

295

Read More...

Purusottu Rama.Film Pooja

Sunday, November 18, 2018

                  ಮೂರು  ಹುಡುಗರ ಪುರ್‌ಸೋತ್ ಕಹಾನಿ            ‘ಪುರ್‌ಸೋತ್ ರಾಮ’  ಚಿತ್ರಕ್ಕೆ  ಪ್ರೌಡಶಾಲೆ ಗೆಳೆಯ ದಿನಕರ್‌ತೂಗದೀಪ್  ಚಿತ್ರಗಳಿಗೆ  ಸಹನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇರುವ ಪ್ರಸನ್ನ ಒಂದೂವರೆ ವರ್ಷ  ಸಮಯ ತೆಗೆದುಕೊಂಡು ಇವತ್ತಿನ ಟ್ರೆಂಡ್‌ಗೆ ತಕ್ಕಂತೆ ಹಾಸ್ಯ ಜಾನರ್ ಕತೆಯನ್ನು ಬರೆದು ಸ್ವತಂತ್ರವಾಗಿ ನಿರ್ದೇಶನ ಮಾಡುತ್ತಿದ್ದಾರೆ. ಒಂದೇ  ಏರಿಯಾದ ಮೂರು  ಸ್ನೇಹಿತರು   ಪ್ರೀತಿ, ಮದುವೆ ಹಾಗೂ ೪೦  ಆದರೂ ಪುರ್‌ಸೊತ್‌ನಲ್ಲಿ  ಏನು  ಮಾಡ್ತಾರೆ ಎಂಬುದು ಒಂದೆ ಏಳೆಯ ಸಾರಾಂಶವಾಗಿದೆ. ಪುರ್‌ಸೋತ್ ....

310

Read More...

Mandyada Sri Shirdi Sai Babu Mandirada Charitre.Short Film

Sunday, November 18, 2018

ಮಂಡ್ಯಾದ ಶ್ರೀ ಶಿರಡಿ ಸಾಯಿಬಾಬ ಮಂದಿರ ಚರಿತ್ರೆ          ಶಿರಡಿಯಲ್ಲಿ ಬಾಬಾ ಮಂದಿರ ಇರುವಂತೆ, ಬಾಬಾರವರು ಮಂಡ್ಯದಲ್ಲಿ ಹಲವು ದಿನಗಳ ಕಾಲ ನೆಲಸಿ ಸಾಕಷ್ಟು ಪವಾಡಗಳನ್ನು ಮಾಡಿದ್ದರು ಎಂಬುದಾಗಿ ಅಲ್ಲಿನ  ಜನರು ಹೇಳುತ್ತಾರೆ. ಮೂರು ವರ್ಷದ ಕೆಳೆಗೆ ದೇವಸ್ಥಾನ ಪ್ರತಿಷ್ಟಾಪನೆಯಾಗಿ  ನೂರು ವರ್ಷದಂತೆ ತಾತನ ಮನೆಯೆಂದು ಇತಿಹಾಸ ಸೃಷ್ಟಿಸಿದೆ.  ಮಂಗಳೂರಿನ ಬೃಹತ್  ಉದ್ಯಮಿ ಕಿಶೋರ್‌ಹೆಗಡೆ ಒಮ್ಮೆ ತಡರಾತ್ರಿ ಬಾಬಾರ ದರ್ಶನ ಮಾಡಲು ಅಲ್ಲಿಗೆ ಹೋಗಿದ್ದಾರೆ.  ದೇವಸ್ಥಾನದ ಬಾಗಿಲು ಹಾಕಿದ್ದನ್ನು ನೋಡಿ ಖೇದ ಗೊಂಡಿದ್ದಾರೆ. ಆಗ  ಅನಾಮಿಕ  ವ್ಯಕ್ತಿಯೊಬ್ಬರು ಕರೆದು ಬಾಗಿಲು ತೆರೆದು ದರ್ಶನ ....

352

Read More...

Kanadante Mayavadanu.Film

Saturday, November 17, 2018

  ಹಾಡಿನ ಸಾಲು ಚಿತ್ರದ ಶೀರ್ಷಿಕೆ       ಡಾ.ರಾಜ್‌ಕುಮಾರ್ ಅಭಿನಯದ ‘ಚಲಿಸುವ ಮೋಡಗಳು’ ಚಿತ್ರದಲ್ಲಿ  ಪುನೀತ್‌ರಾಜ್‌ಕುಮಾರ್ ಕಂಠಸಿರಿಯಲ್ಲಿ   ‘ಕಾಣದಂತೆ  ಮಾಯವಾದನು’ ಹಾಡು ಹಿಟ್ ಆಗಿತ್ತು. ಈಗ ಅದು ಚಿತ್ರದ ಟೈಟಲ್ ಆಗಿದೆ.   ೨೦೧೬ರಲ್ಲಿ ಶುರವಾದ ಚಿತ್ರವು ಹೆಸರಿಗೆ ತಕ್ಕಂತೆ  ಖಳನಾಗಿ ನಟಿಸಿದ್ದ  ಉದಯ್ ಮತ್ತು  ವಠಾರ ಮಹೇಶ್ ಸಾವು. ನೋಟು ಅಮಾನ್ಯಕರಣ ಸಂದರ್ಭ. ಇನ್ನು  ಮುಂತಾದವು ಕಾಣದಂತೆ ಕಷ್ಟಗಳು ಆವರಿಸಿಕೊಂಡಿದೆ.  ಆದರೂ ಚಲಬಿಡದ ತ್ರಿವಿಕ್ರಮನಂತೆ ಎಲ್ಲವನ್ನು ಸರಿದೂಗಿಸಿಕೊಂಡು ಬಿಡುಗಡೆ ಹಂತಕ್ಕೆ ತಂದಿರುವುದು ರಚನೆ, ನಿರ್ದೇಶನ ಮಾಡಿರುವ ....

493

Read More...

Mundina Nildaana.Film Pooja

Saturday, November 17, 2018

                 ವಿಭಿನ್ನ ಕತೆಯ ಮುಂದಿನ ನಿಲ್ದಾಣ        ಸಿಂಗಪೂರ್‌ನಲ್ಲಿ ನೆಲೆಸಿರುವ ಕನ್ನಡಿದ ವಿನಯ್‌ಭಾರದ್ವಾಜ್  ‘ಮಾತುಕತೆ ವಿನಯ್‌ಜೊತೆ’ ಎನ್ನುವ  ಸಿನಿಮಾತಾರೆಯರ ಮನದಾಳದ ಮಾತುಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.. ಕಲಾವಿದರೊಂದಿಗೆ ಸಂದರ್ಶನ ಮಾಡುವ ಸಂದರ್ಭದಲ್ಲಿ ಅವರಾಡಿದ ಕೆಲವು ಮಾತುಗಳನ್ನು ಹೆಕ್ಕಿಕೊಂಡು ‘ಮುಂದಿನ  ನಿಲ್ದಾಣ’  ಎನ್ನುವ ಸಿನಿಮಾಕ್ಕೆ ಕತೆ,ಚಿತ್ರಕತೆ  ಬರೆದು ನಿರ್ದೇಶನ ಮಾಡುತ್ತಿದ್ದಾರೆ.  ಸ್ನೇಹ,  ಪ್ರೇಮ, ಸಂಬಂದಗಳು, ವೃತ್ತಿಜೀವನ ಮತ್ತು ಭಾವೋದ್ರೇಕವನ್ನು ಕದಡುವ ಆಧುನಿಕ ಕತೆಯಲ್ಲಿ ಮೂರು ಪಾತ್ರಗಳ ಜೀವನ ಹಾಗೂ ಅವರ ....

312

Read More...

Rangada Hudugaru.Film Audio Rel

Saturday, November 17, 2018

     ರಂಗಾದ ಹುಡುಗರ ಹಾಡುಗಳು ಹೊರಬಂತು        ಹೊಸಬರ ‘ರಂಗಾದ ಹುಡುಗರು’ ಚಿತ್ರದ ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿದ    ಮಹೇಂದರ್ ಮಾತನಾಡಿ ೩೫ ವರ್ಷ ಅನುಭವದಲ್ಲಿ  ಒಳ್ಳೇದು ಬಿಟ್ಟು ಬೇರೇನುಗೊತ್ತಿಲ್ಲ. ಎಲ್ಲರೂ ಮೇಘವೆ ಹಾಡನ್ನು ನೆನಪಸಿಕೊಂಡಿದ್ದಾರೆ.  ಸಿನಿಮಾ ಎನ್ನುವುದು ಪ್ರತಿಕ್ಷಣ ಹೋರಾಟ ಇದ್ದಂತೆ. ಸಮಚಿತ್ತ ಬೇಕಾಗುತ್ತದೆ.ವರ್ಷದಲ್ಲಿ ೨೦೦ ಚಿತ್ರಗಳು ಬರುತ್ತಿರುವುದರಿಂದ ಸ್ಫರ್ಧೆ ಇದೆ. ಡಾಕ್ಟರ್, ಇಂಜನಿಯರ್‌ಗಳು ಅದೇ ಕೆಲಸ  ಮಾಡಬಹುದು. ಸಿನಿಮಾ ಉದ್ಯಮದಲ್ಲಿ  ಪ್ರತಿ  ಬಾರಿ ಹೊಸತನ್ನು ಕೊಡಲೇಬೇಕು. ಇಲ್ಲಿ ಉಳಿಬೇಕಾದರೆ  ಗೆಲ್ಲಬೇಕು. ಸಾವಿರ ಕೋಟಿ ಇದ್ದರೂ ಅವರನ್ನು ಸ್ಟಾರ್ ಅಂತ ....

301

Read More...

Short Film Festival

Saturday, November 17, 2018

ಸಿನಿಮಾಸಕ್ತರಿಗೆ ಸುವರ್ಣಾವಕಾಶ        ಚಿತ್ರರಂಗಕ್ಕೆ ಬರೆಬೇಕೆಂದು ಹಲವು ಆಸೆ ಪಡುವುದು ಸಹಜ. ಆದರೆ ಅದಕ್ಕೆ ಸೂಕ್ತ ದಾರಿ ತಿಳಿದಿರುವುದಿಲ್ಲ. ಅದಕ್ಕೆಂದೆ ಮೆಲ್ವಿನ್ ಸಾರಥ್ಯದ ‘ಬಾಲ್ಕನಿ ನ್ಯೂಸ್‌ಡಾಟ್ ಕಾಂ ಸಂಸ್ಥೆ’ ಹಾಗೂ  ‘ಪಿಂಕ್‌ಆಟಂ ಫೌಂಡೇಶನ್’ ಇವರಿಗೆ ಕೈ ಜೋಡಿಸಿದೆ. ಮೂರು ನಿಮಿಷದಿಂದ ಹದಿನೈದು ನಿಮಿಷದವರೆಗಿನ ‘ಲ್ಯೂಮಿಯರ್ ಫಾಲ್ಕೆ ಕಿರುಚಿತ್ರ ಸ್ಫರ್ಧೆ’ಯನ್ನು ಏರ್ಪಡಿಸಿದ್ದಾರೆ.   ಸ್ಫರ್ದೆಗೆ ಪ್ರವೇಶ ಉಚಿತ. ವಯಸ್ಸಿನ ವಯೋಮಿತಿ ಇರುವುದಿಲ್ಲ. ಇಂಗ್ಲೀಷ್ ಉಪ ಶೀರ್ಷಿಕೆಗಳೊಂದಿಗೆ ತಯಾರಾದ ಚಿತ್ರವು ಕನ್ನಡ ಭಾಷೆಯಲ್ಲಿರಬೇಕು. ಎಲ್ಲಾ ಕಿರುಚಿತ್ರಗಳನ್ನು ಆನ್‌ಲೈನ್, ಅಂತರ್ಜಾಲ, ಯೂಟ್ಯೂಬ್ ವಾಹಿನಿಯಲ್ಲಿ ....

293

Read More...

Test

Wednesday, November 21, 2018

test

218

Read More...

test

Monday, November 19, 2018

Top Description *

239

Read More...

Chanaksha Film Audio Rel

Wednesday, November 14, 2018

                  ಲಾಕಪ್‌ಡೆತ್  ತರಹದ ಸಾಹಸ ದೃಶ್ಯಗಳು           ‘ಲಾಕಪ್‌ಡೆತ್’ ಚಿತ್ರದಲ್ಲಿ ಸಾಹಸ ದೃಶ್ಯಗಳು ಇರುವಂತೆ ‘ಚಾಣಾಕ್ಯ’ ಸಿನಿಮಾದಲ್ಲಿ ಇರುವುದಾಗಿ ನಿರ್ದೇಶಕ ಮಹೇಶ್‌ಚಿನ್ಮಯ್ ಹೇಳುತ್ತಾ ಹೋದರು. ತಂದೆಯ ಕನಸನ್ನು ಮಗ ಚಾಣಾಕ್ಷನಾಗಿ ಹೇಗೆ ನಿಭಾಯಿಸುತ್ತಾನೆ ಎಂಬುದು ಸಿನಿಮಾದ ಸಾರಾಂಶವಾಗಿದೆ. ಲವ್, ಸೆಂಟಿಮೆಂಟ್, ಕಾಮಿಡಿ ತುಂಬಿರುವ ಭರಪೂರ ಮನರಂಜನೆ  ನೀಡಲಿದೆ. ಯುಎ ಪಡೆದುಕೊಂಡಿದ್ದು, ಜನವರಿಯಲ್ಲಿ  ಬಿಡುಗಡೆ ಮಾಡಲು  ಚಿಂತನೆ ನಡೆಸಲಾಗಿದೆ ಎಂಬುದರ ಮಾಹಿತಿ ಬಿಚ್ಚಿಟ್ಟರು.         ಸಿಡಿ ಬಿಡುಗಡೆ ಮಾಡಿದ ದರ್ಶನ್ ಮಾತನಾಡಿ ಚಿತ್ರರಂಗಕ್ಕೆ ಸಾಮಾನ್ಯರು ಬಂದು ಅವಕಾಶಗಳನ್ನು ಸುಲಭವಾಗಿ ....

969

Read More...

Neevu Karemaadida Chandadaararu Film

Tuesday, November 13, 2018

                     ನೀವು ಕರೆ ಮಾಡಿದ ಚಂದಾದಾರರು          ಮೇಲಿನ ಶೀರ್ಷಿಕೆ ಚಿತ್ರದ ಹೆಸರಾಗಿದೆ.  ಮೊಬೈಲ್ ಬಳಕೆಯಿಂದ ಆಗುವ ಅನುಕೂಲ, ದುರಪಯೋಗ ಹಾಗೆಯೇ ಉತ್ತರ ಕರ್ನಾಟಕದ ಭಾಗದಲ್ಲಿ  ನಡೆದ ಘಟನೆಯನ್ನು ತೆಗೆದುಕೊಳ್ಳಲಾಗಿದೆ. ನಿರ್ದೇಶಕ  ಸಿ.ಮೋನಿಶ್ ಹೇಳುವಂತೆ ಸೆಸ್ಪನ್ಸ್, ಥ್ರಿಲ್ಲರ್ ಅಲ್ಲದೆ ಸಾಮಾಜಿಕ ಸಂದೇಶವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಕತೆಯ ಒಂದು ಏಳೆ ಬಿಟ್ಟುಕೊಟ್ಟರೂ ಸಿನಿಮಾದ ಸುಳಿವು ಗೊತ್ತಾಗುತ್ತದೆ. ಅದಕ್ಕಾಗಿ ಚಿತ್ರ ನೋಡಿದರೆ ತಿಳಿಯುತ್ತದೆ. ಸಂಪೂರ್ಣ ಚಿತ್ರೀಕರಣ ಮಡಕೇರಿಯಲ್ಲಿ ನಡೆಸಲಾಗಿತ್ತು. ಮೊದಲ ಪ್ರಿಂಟ್ ನೋಡಿದಾಗ ಕೆಲವೊಂದು ದೃಶ್ಯಗಳು ಮತ್ತು ಹಿನ್ನಲೆ ಸಂಗೀತ ನಂಬಿಕೆ ಉಂಟು ಮಾಡಲಿಲ್ಲ. ಕೊನೆಗೆ ....

897

Read More...

Brahmi Film Press Meet

Monday, November 12, 2018

             ಸಂಗೀತ, ಸಂಗೀತಗಾರಳ ಕಥನ ನಟಿ ಸುಮನ್‌ನಗರ್‌ಕರ್ ಮತ್ತು ಅವರ ಗೆಳಯರು ಸೇರಿಕೊಂಡು ತ್ತುಅವರ ಗೆಳಯರು ಸೇರಿಕೊಂಡು ಸುಮನ್ ನಗರ್‌ಕರ್ ಪ್ರೊಡಕ್ಷನ್‌ಅಡಿಯಲ್ಲಿ ‘ಬ್ರಾಹ್ಮಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸರಸ್ವತಿಗೆ  ವಿದ್ಯಾದೇವತೆಎನ್ನುತ್ತಾರೆ.  ದೇವಿಯ ಮೂಲ ಬ್ರಾಹ್ಮಿಆಗಿರುವುದರಿಂದಇದೇ  ಶೀರ್ಷಿಕೆಯನ್ನು ಇಡಲಾಗಿದೆ. ನಾಯಕ, ನಾಯಕಿಇರದೆ ಮೂರು ಪಾತ್ರಗಳ  ಸುತ್ತಚಿತ್ರವು   ಸಾಗುತ್ತದೆ..  ಮದ್ಯಮ ವರ್ಗದ ಮಹಿಳೆಯ ಬಾಳಿನಲ್ಲಿ ದುರಂತ ನಡೆದು,  ಅದನ್ನು ಹೇಗೆ ಎದುರಿಸುತ್ತಾಳೆ. ಮುಂದೆ ಸಂಗೀತದಕಾಯಕವನ್ನು ಮುಂದುವರೆಸುವ ಪಾತ್ರದಲ್ಲಿ  ಸುಮನ್‌ನಗರಕರ್ ....

906

Read More...

Viraaj Film Audio Rel

Monday, November 12, 2018

           ಎರಡು ಕುಟುಂಬದ ಕಥನ ವಿರಾಜ್          ಮೂರು ಕೋಟಿ ಹೆಚ್ಚಿಗೂ ಖರ್ಚು ಮಾಡಿರುವ  ‘ವಿರಾಜ್’  ಸಿನಿಮಾವು  ಫ್ಯಾಮಲಿ, ಆಕ್ಷನ್, ಕಾಮಿಡಿ ತುಂಬಿರುವ ಭರಪೂರ ಮನರಂಜನೆ ನೀಡಲಿದೆ ಎಂದು  ಕತೆ ಬರೆದು ನಿರ್ದೇಶನ ಮಾಡಿರುವ  ನಾಗೇಶನಾರದಾಸಿ ಬಣ್ಣನೆ ನೀಡುತ್ತಾರೆ.   ಊರಿನ ಎರಡು ಕುಟುಂಬಗಳಲ್ಲಿ ಒಂದು ಕುಟುಂಬವು ಬಡವ, ಬಲ್ಲಿದ ಎಂದು ನೋಡದೆ  ಎಲ್ಲರನ್ನು ಒಂದೇ ಸ್ಥಾನದಲ್ಲಿ ಗೌರವಿಸುತ್ತಿರುತ್ತದೆ. ಮತ್ತೋಂದು ವಿದೇಶದಿಂದ ಹಿಂತಿರುಗಿರುವುದರಿಂದ  ಜನರ ಸ್ಥಾನಮಾನಗಳನ್ನು  ನೋಡಿಕೊಂಡು ಅದರಂತೆ  ನಡೆದುಕೊಳ್ಳುತ್ತಿರುತ್ತಾರೆ. ಎರಡು ಮನೆಯಿಂದ ಪ್ರೇಮಿಗಳು  ಹುಟ್ಟಿಕೊಳ್ಳುತ್ತಾರೆ.  ಮುಂದೆ ಸಣ್ಣ ಭಿನ್ನಾಭಿಪ್ರಾಯ, ಸಂಶಯದಿಂದ ....

891

Read More...

Susurbaththi Film Press Meet

Monday, November 12, 2018

            ಶುಕ್ರವಾರದಂದು  ಸುರ್ ಸುರ್ ಬತ್ತಿ            ‘ಸುರ್ ಸುರ್ ಬತ್ತಿ’  ಚಿತ್ರದಲ್ಲಿ  ಅಮ್ಮ-ಮಗ ಇಬ್ಬರು ಅಮಾಯಕರು. ನಾಳಿನದನ್ನು ಯೋಚಿಸದೆ ಇಂದಿನದನ್ನು ಸುಖವಾಗಿ ಅನುಭವಿಸುತ್ತಿರುತ್ತಾರೆ. ಇಂತಹ  ಬದುಕಿನಲ್ಲಿ ಹುಡುಗಿಯೊಬ್ಬಳ ಪ್ರವೇಶ ಆದಾಗ ತಿರುವುಗಳು ಬರುತ್ತವೆ. ಅಲ್ಲಿಂದ ಏನಾಗುತ್ತ? ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ  ಎಂಬುದರ ಕತೆಯಾಗಿದೆ. ಸುರ್‌ಸರ್ ಬತ್ತಿಯಂತೆ   ಇವರಿಬ್ಬರ ಜೀವನ  ಶೀರ್ಷಿಕೆಯಂತೆ ಇರುವುದರಿಂದ ಟೈಟಲ್ ಸೂಕ್ತವೆಂದು ಭಾವಿಸಿ ಇದನ್ನೆ ಇಡಲಾಗಿದೆಯಂತೆ. ಮಾರ್ಮಿಕ ಸನ್ನಿವೇಶಗಳು ಇರುವುದು ಹೈಲೈಟ್ ಆಗಿದೆ. ರಾಮನಗರ, ಕುಶಾಲನಗರ ....

870

Read More...

Gini Helida Kathe Film Audio Rel

Monday, November 12, 2018

ಗಿಣಿ  ಕತೆಯ  ಹಾಡು  ಪಾಡು          ತಮ್ಮ ಸಿನಿಮಾವು  ಬಿಡುಗಡೆಗೆ ಸಿದ್ದಗೊಂಡಿದೆ ಎಂಬುದನ್ನು ಹೇಳಿಕೊಳ್ಳಲು, ಹಾಗೂ ಹಾಡುಗಳನ್ನು ಲೋಕಾರ್ಪಣೆ ಮಾಡಲು ‘ಗಿಣಿ ಹೇಳಿದ  ಕಥೆ’ ಚಿತ್ರತಂಡವು    ಕಾರ್ಯಕ್ರಮವನ್ನು ಏರ್ಪಡಿಸಿತ್ತು.  ಚಿತ್ರದ ಮೋಷನ್ ಪಿಕ್ಚರ್, ಟ್ರೈಲರ್ ಮತ್ತು ಎರಡು ಹಾಡುಗಳನ್ನು  ತೋರಿಸಿದ ತರುವಾಯ  ಎಲ್ಲರೂ ವೇದಿಕೆಗೆ ಆಸೀನರಾದರು.  ಮೈಕ್ ತೆಗೆದುಕೊಂಡ ನಾಯಕ, ನಿರ್ಮಾಪಕ ವಿ.ದೇವರಾಜ್  ಮಾತನಾಡುತ್ತಾ, ಚಿತ್ರರಂಗಕ್ಕೆ ಬರುವ ಮುನ್ನ ಪತ್ರಿಕೆಗೆ ಅಂಕಣ ಬರೆಯಲಾಗುತ್ತಿತ್ತು.  ರಂಗಭೂಮಿಯಲ್ಲಿ ಬಾಲಕಲಾವಿದನಾಗಿ,  ರಸಮಂಜರಿಯಲ್ಲಿ  ಡ್ಯಾನ್ಸ್ ಮಾಡುತ್ತಿದ್ದೆ.  ಆ ಸಮಯದಲ್ಲೆ ....

884

Read More...
Copyright@2018 Chitralahari | All Rights Reserved. Photo Journalist K.S. Mokshendra,