Orange.Film Press Meet

Tuesday, December 04, 2018

                  ಶುಕ್ರವಾರದಂದು  ಆರೆಂಜ್  ಸವಿಯಬಹುದು         ಅದ್ದೂರಿ ಚಿತ್ರ ‘ಆರೆಂಜ್’  ಶುಕ್ರವಾರದಂದು  ಸುಮಾರು ೩೦೦ ಕೇಂದ್ರಗಳಲ್ಲಿ ಬಿಡುಗಡೆ ಆಗುತ್ತಿರುವ ಕಾರಣ ಮೊದಲ ಮತ್ತು ಕೊನೆಯ ಬಾರಿ ಸುದ್ದಿಗೋಷ್ಟಿಯನ್ನು ನಿರ್ದೇಶಕರು ಏರ್ಪಾಟು ಮಾಡಿದ್ದರು.  ನಿರ್ದೇಶಕ ಪ್ರಶಾಂತ್‌ರಾಜ್  ಮಾತನಾಡಿ  ಜೂಮ್ ಬಿಡುಗಡೆ ಮುಂಚೆ ಗಣೇಶ್ ಚಿತ್ರ ನೋಡಿ ಚೆನ್ನಾಗಿ ಮಾಡಿದ್ದೀರಾ.  ಕತೆ ಕೇಳದೆ ನಿಮ್ಮದೆ ಸಂಸ್ಥೆಯಲ್ಲಿ ಮತ್ತೋಂದು ಸಿನಿಮಾ ಮಾಡಿ ಅಂತ ಹಸಿರು ನಿಶಾನೆ ನೀಡಿದರು. ಅದರಿಂದ  ಎರಡನೆ ಕತೆ ಹೇಳಿದ್ದು ಆರೆಂಜ್ ಆಯಿತು.  ಅವರು ಎಲ್ಲದರಲ್ಲೂ ತಲೆತೂರದೆ, ಬೇಕಿದ್ದ ವಿಷಯದಲ್ಲಿ ....

786

Read More...

Hsr Habba.Press Meet

Tuesday, December 04, 2018

  ಹೆಚ್‌ಎಸ್‌ಆರ್  ಹಬ್ಬದಲ್ಲಿ ಬಿಂದಾಸ್ ಕಾರ್ಯಕ್ರಮಗಳು        ಹೆಚ್‌ಎಸ್‌ಆರ್ ಲೇಔಟ್ ಬೆಂಗಳೂರಿನ ಹೊರವಲಯದಲ್ಲಿ ಇರಲಿದ್ದು,  ಬಹುತೇಕ ಕನ್ನಡೇತರರು  ಇರುವ ಕಾರಣ  ಇಲ್ಲಿನ ಭಾಷೆ, ಸಂಸ್ಕ್ರತಿ ತಿಳಿದಿರುವುದಿಲ್ಲ. ಅದರಿಂದಲೇ ಅಲ್ಲಿನ  ಯುವ ತಂಡವೊಂದು  ಸ್ಥಳೀಯ ಶಾಸಕರ  ಪ್ರೋತ್ಸಾಹದೊಂದಿಗೆ ಮೂರು ದಿನಗಳ ಕಾಲ ‘ಹೆಚ್‌ಎಸ್‌ಆರ್ ಹಬ್ಬ’ ವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ.  ಡಿಸೆಂಬರ್ ಏಳರಂದು  ಡೊಳ್ಳು ಕುಣಿತದೊಂದಿಗೆ  ಚಾಲನೆ ಸಿಗಲಿದ್ದು, ಮೊದಲ ದಿವಸ ಪೆಟ್ ಶೋ, ಬಾಡಿ ಬಿಲ್ಡರ‍್ಸ್‌ಗಳ ಪ್ರದರ್ಶನ, ಫ್ಲೂಟ್ ಬಾಕ್ಸಿಂಗ್, ....

849

Read More...

Film 6.Film Pooja and Press Meet

Tuesday, December 04, 2018

             ಆರು ಹೆಸರಿನ ಚಿತ್ರದಲ್ಲಿ ವಿಶೇಷತೆಗಳು            ವಿನೂತನ ಚಿತ್ರ  ‘೬’ದಲ್ಲಿ ಹಲವು ವಿಶೇಷತೆಗಳು ಇರಲಿದೆ.  ಶಿಶಿರಾ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಮಂಜುಸ್ವರಾಜ್‌ಗೆ ಆರನೇ ಚಿತ್ರವಾಗಿದೆ. ಕತೆಗೆ ಸೂಕ್ತವೆಂದು ಇದೇ ಸಂಖ್ಯೆಯನ್ನು ಬಳಸಲಾಗಿದೆ. ಆರು ಹುಡುಗರ ಸುತ್ತ ಕತೆ ನಡೆಯಲಿದೆ.  ಸೆಸ್ಪನ್ಸ್ , ಹಾರರ್ ಥ್ರಿಲ್ಲರ್ ಕತೆಯಾಗಿದ್ದರಿಂದ ಒಂದು ಸಣ್ಣ ಸುಳಿವು  ನೀಡಿದಲ್ಲಿ ಸಿನಿಮಾದ ಸಾರಾಂಶ ತಿಳಿಯುತ್ತದೆ. ಅದರಿಂದ ಎಲ್ಲವನ್ನು ಚಿತ್ರಮಂದಿರದಲ್ಲೆ ನೋಡಬೇಕಂತೆ. ಆರು ಹುಡುಗರ ಪೈಕಿ ನಾಲ್ವರು ಆಯ್ಕೆಯಾಗಿದ್ದು, ಉಳಿದ ಎರಡು ಮತ್ತು  ಒಬ್ಬಳೇ ....

1026

Read More...

Mundina Badalavane.Film Rel On 7th Dec 18.

Monday, December 03, 2018

                 ಮುಂದಿನ ಬದಲಾವಣೆ ಇದು ಸಿನಿಮಾದ ಹೆಸರು           ‘ಮುಂದಿನ ಬದಲಾವಣೆ’ ಎಂದು ಸಿನಿಮಾದ ಜಾಹಿರಾತುಗಳು ಪತ್ರಿಕೆಯಲ್ಲಿ  ಪ್ರಕಟವಾಗುವುದನ್ನು ನೋಡಿದ್ದೇವೆ. ಇದನ್ನೆ ಹೊಸ ತಂಡವೊಂದು ಶೀರ್ಷಿಕೆಯಾಗಿ ಬಳಸಿಕೊಂಡಿದ್ದಾರೆ.  ಸಾಹಿತಿಯಾಗಿ ಗುರುತಿಸಿಕೊಂಡಿದ್ದ ಪ್ರವೀಣ್‌ಭೂಷಣ್.ಪಿ.ಎಸ್. ಕತೆ, ಐದು ಹಾಡಿಗೆ ಸಾಹಿತ್ಯ, ನಿರ್ದೇಶನ ಮಾಡುವ ಜೊತಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.  ಕತೆಯಲ್ಲಿ ನಾಯಕನು ತನ್ನ ಸ್ನೇಹಿತರೊಂದಿಗೆ ಕಾಲೇಜ್‌ಗೆ ಬಂಕ್ ಹೊಡೆದು  ಟಾಕೀಸ್‌ಗೆ ಹೋಗುತ್ತಾನೆ. ಅಲ್ಲಿ  ಬ್ರೇಕ್‌ಅಪ್ ಆದ ಪ್ರೇಮಿ ಭೇಟಿಯಾಗುತ್ತದೆ.  ಮುಂದೆ ....

327

Read More...

Roop Sangam.New Show Room Inaguration.

Sunday, December 02, 2018

ನಾಗರಭಾವಿಯಲ್ಲಿ ರೂಪ್‌ಸಂಗಮ್ ನೂತನ ಮಳಿಗೆ ಆರಂಭ  ನವೀನ ವಿನ್ಯಾಸದ ಮಹಿಳೆಯರ ಮತ್ತು ಮಕ್ಕಳ ಸಿದ್ದ ಉಡುಪುಗಳ ಮಾರಾಟದಲ್ಲಿ ತನ್ನದೇ ಆದ ವಿಶೇಷತೆ ಹೊಂದಿರುವ ಬಟ್ಟೆ ಅಂಗಡಿ ರೂಪ್ ಸಂಗಮ್ ಬೆಂಗಳೂರು ನಗರದಲ್ಲಿ ತನ್ನ ಮೂರನೇ ಮಳಿಗೆಯನ್ನು ಆರಂಭಿಸಿದೆ. ಈಗಾಗಲೇ ಮಲ್ಲೇಶ್ವರಂನಲ್ಲೂ ತನ್ನ ಶಾಖೆಯನ್ನು ಹೊಂದಿರುವ ಈ ಸಿದ್ದ ಉಡುಪುಗಳ ಷೋ ರೂಂ ಈಗ ನಾಗರಭಾವಿಯಲ್ಲಿ ಮತ್ತೊಂದು ಶಾಖೆಗೆ ಚಾಲನೆ ನೀಡಿದೆ. ರೂಪ್ ಸಂಗಮ್ ಮಳಿಗೆಯ ಮಾಲೀಕರಾದ ಕೃಷ್ಣ ಆರ್. ಗೌಡ ಹಾಗೂ ಅವರ ಪುತ್ರರಾದ ರಾಜೇಶ್ ಕೆ.ಗೌಡ ರೂಪ್ ಸಂಗಮ್ ಹೊಸ ಮಳಿಗೆಯ ಉದ್ಘಾಟನೆಯನ್ನು ದೀಪ ಬೆಳಗುವುದರ ಮೂಲಕ ನೆರವೇರಿಸಿದರು. ರಾಕಿಂಗ್‌ಸ್ಟಾರ್ ಯಶ್ ಈ ನೂತನ ಮಳಿಗೆಯ ....

292

Read More...

Nikitha Ramva Sathish.Miss Tourisum International India-2018.

Saturday, December 01, 2018

ಸಮ್ಮೋಹಕ  ಪ್ರತಿಭೆ  ನಿಖಿತಾರಮ್ಯಾಸತೀಶ್        ಬಣ್ಣದ ಲೋಕ ಎನ್ನುವುದು ಎಂತಹವರನ್ನು ಆಕರ್ಷಿಸುತ್ತದೆ. ಇದಕ್ಕೆ ಉದಾಹರಣೆ ೫.೮ ಅಡಿ ಎತ್ತರದ ನೀರೆ ‘ನಿಖಿತಾರಮ್ಯಾಸತೀಶ್’.   ಹತ್ತಿರದ ಸಂಬಂದಿ ರೇಣುಕುಮಾರ್  ಚಿತ್ರ ನಿರ್ದೇಶಕ ಹಾಗೂ ಸ್ಟುಡಿಯೋ ಮಾಲೀಕರು. ಕೆಲವು ಸಿನಿಮಾದ  ಕೆಲಸಕಾರ್ಯಗಳು ಇವರ ಸ್ಟುಡಿಯೋದಲ್ಲಿ ನಡೆಯುತ್ತಿರುವಾಗ  ತಂತ್ರಜ್ಘರು, ಕಲಾವಿದರು  ಬರುವುದು  ಸಹಜ.   ಶಾಲಾ ರಜಾ ದಿನಗಳಲ್ಲಿ  ಇಲ್ಲಿಗೆ ಭೇಟಿ ನೀಡಿದಾಗ, ಬರುವವರನ್ನು  ನೋಡುತ್ತಾ  ತನಗೂ ಕಲಾವಿದೆ ಆಗಬೇಕೆಂಬ  ಸಣ್ಣದೊಂದು ಆಸೆ ಅಂದೇ ಚಿಗುರಿದೆ.  ಧೈರ್ಯ ಮಾಡಿ ಅಮ್ಮ ಲತಾಸತೀಶ್, ಅಪ್ಪ ಸತೀಶ್‌ಗೆ ಮನದ ಆಸೆಯನ್ನು ....

356

Read More...

Mataash.Film Cd Rel.Film Releasing On 7th Dec 18.

Friday, November 30, 2018

               ಡಿಸೆಂಬರ್ ೭ಕ್ಕೆ ಮಟಾಶ್ ಬಿಡುಗಡೆ         ಮಾಡ್ತಾ ಇರ‍್ತೇವೆ, ನೋಡ್ತಾ ಇರಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ‘ಮಟಾಶ್’ ಚಿತ್ರವು ನೋಟು ಅಮಾನ್ಯಕರಣ ಸಂದರ್ಭದಲ್ಲಿ ನಡೆದ ಕತೆಯಾಗಿದೆ ಜೊತೆಗೆ ಮೈಸೂರು, ಬಿಜಾಪುರ ಕಡೆಯಿಂದ ಯುವಕರ ತಂಡ, ಬೆಂಗಳೂರಿನಿಂದ ಗ್ಯಾಂಗ್‌ಸ್ಟರ‍್ಸ್ ತಂಡ ಇರುತ್ತದೆ.  ಮೈಸೂರಿನ ಯುವಕರು ಸಕಲೇಶಪುರದ ರೆಸಾರ್ಟ್‌ಗೆ ಮಸ್ತಿ ಮಾಡಲು ಹೋಗುತ್ತಾರೆ. ಅಲ್ಲಿ ಬಿಜಾಪುರ ಯುವಕರು ಸೇರಿಕೊಂಡು ಪಾರ್ಟಿ ಮಾಡುವಾಗ ಬೆಂಗಳೂರಿನ ಇಬ್ಬರು ಹುಡುಗಿಯರು  ನಿರ್ಧಿಷ್ಟ ಕಾರಣಕ್ಕೆ ಬರುತ್ತಾರೆ. ಎಲ್ಲವು ಚೆನ್ನಾಗಿರುವಾಗ ಒಂದು ಘಟನೆಯಿಂದ ಎಲ್ಲವು ಉಲ್ಟಾಪಲ್ಟಾ ....

317

Read More...

Dr.56.Film Press Meet

Friday, November 30, 2018

               ಸಿಬಿಐ ಅಧಿಕಾರಿಯಾಗಿ ಪ್ರಿಯಾಮಣಿ         ಮದುವೆ ನಂತರ ನಟಿ ಪ್ರಿಯಾಮಣಿ ಎರಡನೆ ಸಿನಿಮಾ ‘ಡಾ.೫೬’ದಲ್ಲಿ ಸಿಬಿಐ ಅಧಿಕಾರಿಯಾಗಿ ಕಾಣಿಸುಕೊಳ್ಳುತ್ತಿದ್ದಾರೆ. ೩೬೦ ಡಿಗ್ರಿ ಎನ್ನುವಂತೆ ಮುಂದೆ ಸಂಭವಿಸುವ  ಅಪರಾಧಗಳನ್ನು  ತಡೆಗಟ್ಟಲು ಕ್ರಮ ತೆಗೆದುಕೊಳ್ಳುವ ತೂಕದ  ಪಾತ್ರವಾಗಿದೆ.  ಸೈನ್ಸ್ ಫಿಕ್ಷನ್ ಮರ್ಡರ್ ಮಿಸ್ಟರಿ ಕತೆಗೆ    ಮೊದಲಬಾರಿ  ನಿರ್ದೇಶನದ ಚುಕ್ಕಾಣಿ ಹಿಡಿಯಲಿರುವ  ರಾಜಿಆನಂದ್‌ಲೀಲಾ ಹೇಳುವಂತೆ  ೧೯೫೬ ರಿಂದ ೨೦೧೯ರ ವರೆಗೂ  ಮನುಷ್ಯನಾದವನು ತನಗೆ ಅರಿವಿಲ್ಲದಂತೆ ಯಾವುದಾದರೂ ತಪ್ಪನ್ನು ಮಾಡುತ್ತಾನೆ.  ಇದನ್ನು ಮಾಡಬೇಡಿ ಎಂದು ಅರಿವು ಮೂಡಿಸುವ ....

310

Read More...

Dr.Ambarish Shraddanjali

Friday, November 30, 2018

                      ತೆಲುಗು ರೆಬಲ್‌ನ್ನು ಕನ್ನಡದಲ್ಲಿ ಮಾಡಬೇಕಾಗಿತ್ತು -  ಮುಖ್ಯಮಂತ್ರಿ         ಇತ್ತೀಚೆಗೆ ನಿಧನರಾದ ಅಂಬರೀಷ್‌ಗೆ ಶ್ರದ್ದಾಂಜಲಿ ಅಂಬಿ ನಮನ ಕಾರ್ಯಕ್ರಮನ್ನು ಕರ್ನಾಟಕ ವಾಣಿಜ್ಯ ಮಂಡಯು ಡಾ.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿತ್ತು.  ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  ಮಾತನಾಡಿ  ಮೈಸೂರಿನಲ್ಲಿ  ಈಗಾಗಲೇ  ಸಿದ್ದರಾಮಯ್ಯ ಕ್ಷೇತ್ರದಲ್ಲಿ ನೂರು ಎಕರೆ ಜಾಗವನ್ನು ಇದಕ್ಕೆ ಅಂತಲೇ ಮೀಸಲಿಡಲಾಗಿದೆ. ಇದರಲ್ಲಿ ಫಿಲಿಂ ಸಿಟಿಯನ್ನು ತೆರೆಯಲಾಗುವುದು. ಅದರಂತೆ ಮುಂದಿನ  ಪೀಳಿಗೆಗೆ  ....

348

Read More...

Weekend.Shooting Press Meet

Thursday, November 29, 2018

             ಟೆಕ್ಕಿಗಳ ವೀಕೆಂಡ್ ಕಥನ               ಟೆಕ್ಕಿಗಳು ಸೋಮವಾರದಿಂದ ಶುಕ್ರವಾರದವರೆಗೆ ಬ್ಯುಸಿಯಾಗಿದ್ದು, ಶುಕ್ರವಾರ ಸಾಯಂಕಾಲದಿಂದ ಭಾನುವಾರ ರಾತ್ರಿವರೆಗೆ ಏನು ಮಾಡುತ್ತಾರೆ ಎಂಬುದನ್ನು ‘ವೀಕೆಂಡ್’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಚಿತ್ರದ ಕ್ಲೈಮಾಕ್ಸ್ ಭಾಗವು ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ಮಾದ್ಯಮದವರು ಸೆಟ್‌ಗೆ ಭೇಟಿ ನೀಡಿದಾಗ ತಂಡವು ಸಿನಿಮಾದ ಕುರಿತು ಮಾಹಿತಿಗಳನ್ನು ಹಂಚಿಕೊಂಡಿತು.  ನಿರ್ದೇಶಕ ಸುರೇಶ್  ಮಾತನಾಡಿ  ಪ್ರಸ್ತುತ ಸಾಫ್ಟ್‌ವೇರ್ ಜಗತ್ತಿನವರು ಯಾವ ರೀತಿಯಲ್ಲಿ ಇದ್ದಾರೆ.   ನಿರ್ಮಾಪಕರು ಹೇಳಿದ ಒಂದು ಏಳೆಯನ್ನು ಅನಂತ್‌ಸರ್ ....

316

Read More...

Dr.Ambarish Cremated

Monday, November 26, 2018

                

ಸರ್ಕಾರಿ ಗೌರವಗಳೊಂದಿಗೆ ಅಂಬರೀಷ್ಗೆ ವಿದಾಯ

307

Read More...

Best Friends.Film Audio Rel

Saturday, November 24, 2018

                  ಬೆಸ್ಟ್ ಫ್ರೆಂಡ್ಸ್ ಕಾರ್ಯಕ್ರಮದಲ್ಲಿ ಹೊಸ ಯೋಜನೆ          ಮೂರನೇ ಜಾತಿಯ ಜನರ ಪರವಾಗಿ ಹಾಗೂ   ಕಾಯ್ದೆ ೩೭೭ ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸರ್ವೊಚ್ಚ ನ್ಯಾಯಲವರು ತೀರ್ಪು ನೀಡಿದೆ. ಅದರಂತೆ ‘ಬೆಸ್ಟ್ ಫ್ರೆಂಡ್ಸ್’ ಚಿತ್ರದಲ್ಲಿ  ೨೦೧೨, ಹಾಸನದಲ್ಲಿ ಇಬ್ಬರು ಹೆಣ್ಣು ಮಕ್ಕಳ ಸಲಿಂಗಿ ಜೀವಿಗಳ ಬದುಕಿನಲ್ಲಿ ನಡೆದಿರುವ ಸತ್ಯ ಘಟನೆ, ಉಳಿದಂತೆ ಕಾಲ್ಪನಿಕ ಕತೆಯನ್ನು ಸೃಷ್ಟಿಸಲಾಗಿದೆ. ತಾಯಿ-ತಂದೆಯರಿಂದ ಜನ್ಮ ಪಡೆದಿರುವ ಮೂರನೇ ಜಾತಿಯ ಸಮುದಾಯದವರನ್ನು ಪ್ರೀತಿಸಿ ಗೌರವಿಸವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಈ ....

809

Read More...

Ruff.Film Press Meet

Saturday, November 24, 2018

ರಫ್ ಅಂಡ್ ಟಫ್       ಹೊಸಬರ  ‘ರಫ್’ ಚಿತ್ರದ ಶೀರ್ಷಿಕೆ  ಕೇಳಿದಾಕ್ಷಣ ಇದೊಂದು ಮಾಸ್ ಚಿತ್ರವೆಂದು ಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಸಿನಿಮಾದಲ್ಲಿ  ಅಣ್ಣ-ತಂಗಿ ಬಾಂದವ್ಯ, ಭೂಗತ ಚಟುವಟಿಕೆಗಳು ಮತ್ತು ಮಾದ್ಯಮ  ಮೂರು ಅಂಶಗಳು ಇರಲಿದೆ.    ರಾಮ್‌ಸಂತೋಷ್  ಇಂಜಿನಿಯರಿಂಗ್ ಮುಗಿಸಿ, ಅಮೇರಿಕಾ, ಜರ್ಮನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ.  ಚಿತ್ರರಂಗ ಮೇಲಿನ ಪಸೆಯಿಂದ, ಕಂಪೆನಿಗೆ ಬೆನ್ನು ತೋರಿಸಿ ರಂಗಭೂಮಿಯಲ್ಲಿ ತೊಡಗಿಕೊಂಡು , ಶೌರ್ಯ ಚಿತ್ರದ ಮೂಲಕ ಸಾಧುಕೋಕಿಲ ಅವರಿಗೆ ಸಹಾಯಕ, ತಾರಕಾಸುರ ಚಿತ್ರಕ್ಕೆ ಸಹನಿರ್ದೇಶನದಲ್ಲಿ ಭಾಗಿಯಾಗಿದ್ದಾರೆ.  ಚಿತ್ರದಲ್ಲಿ ಹೊಸತನದ  ದೃಶ್ಯಗಳು, ತಾಂತ್ರಿಕತೆಯನ್ನು  ....

769

Read More...

Rudhira.Film Pooja

Saturday, November 24, 2018

                  ಮತ್ತೆ ಪರದೆ ಮೇಲೆ ಅಪ್ಪ-ಮಗ          ಮಿ.ಡೂಪ್ಲಿಕೇಟ್ ಮತ್ತು ಅರ್ಜುನ್ ಚಿತ್ರದಲ್ಲಿ ದೇವರಾಜ್, ಪ್ರಜ್ವಲ್‌ದೇವರಾಜ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಗ್ಯಾಪ್ ನಂತರ ಹೊಸ ಚಿತ್ರ ‘ರುಧಿರ’ ದಲ್ಲಿ ಸೇರಿಕೊಂಡಿದ್ದಾರೆ. ಮಗ ನಾಯಕ, ಸಿಪಿಆರ್‌ಎಫ್ ಅಧಿಕಾರಿಯಾಗಿ ದೇವರಾಜ್ ನಟಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ  ಹೆಸರಿಡದ ಎರಡನೆ ಚಿತ್ರಕ್ಕೆ ವಸಿಷ್ಟಸಿಂಹ ನಾಯಕ. ಗಾಯಕ ವಿಜಯಪ್ರಕಾಶ್ ಚೂಚ್ಚಲಬಾರಿ ಸಂಗೀತ ನಿರ್ದಶನ ಮಾಡುತ್ತಿದ್ದು  ಹಾಡುಗಳ ಧ್ವನಿಮುದ್ರಣ ಕಾರ್ಯಕ್ರಮವು ಸಣ್ಣದಾಗಿ ನಡೆದಿತ್ತು.  ಆ ನಂತರ ಸಿನಿಮಾ ಏನಾಯಿತು ಎಂಬುದರ ....

782

Read More...

QWEWQ

Wednesday, November 28, 2018

WAD

238

Read More...

Omme Nishabda Omme Yuddha.Film Audio Rel

Thursday, November 22, 2018

                    ನಿಶ್ಯಬ್ದ, ಯುದ್ದದ ಥ್ರಿಲ್ಲರ್ ಕಥನ          ಲವ್, ಥ್ರಿಲ್ಲರ್ ಇರುವ  ‘’ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ದ’  ಚಿತ್ರವು ಟಾಲಿವುಡ್ ತಂಡದವರಿಮದ ಸಿದ್ದಗೊಂಡಿದೆ. ಆಹ್ಲಾದಕರ ಉತ್ತಮ ಸಂಗೀತಮಯ ಪ್ರೇಮಕತೆಯೊಂದಿರುವ ಕತೆಯಲ್ಲಿ  ಯಾವುದಾದರೊಂದು  ಸಂಭವಿಸಿದಾಗ ತಿರುವುಗಳು ಪಡೆದುಕೊಳ್ಳುತ್ತವೆ. ಅದರಿಂದ ಬದುಕಿ  ಹೇಗೆ ಹೊರಗೆ ಬರುತ್ತಾರೆ. ನಾಯಕಿಯು ನಿಶ್ವಬ್ದವಾಗಿರುವುದನ್ನು  ದುರುಪಯೋಗಿ ಪಡಿಸಿಕೊಳ್ಳುವ ದುರಳ ವ್ಯಕ್ತಿಯನ್ನು  ಎದುರಿಸಲು ಅವಳು ಹೇಗೆ ಯುದ್ದ ಮಾಡುತ್ತಾಳೆ ಎಂಬುದು ಒಂದು  ಏಳೆಯ  ಸಾರಾಂಶವಾಗಿದೆ. ಬೆಂಗಳೂರು, ....

1054

Read More...

Neevu Kare Maadida Chandadaararu.Film Rel On 23th Nove 18.

Tuesday, November 20, 2018

                     ತೆರೆ ಮೇಲೆ ಕರೆ ಮಾಡಿದ ಚಂದದಾರರು          ‘ನೀವು ಕರೆ ಮಾಡಿದ ಚಂದದಾರರು’  ಸಿನಿಮಾದ ಕತೆಯು ಉತ್ತರ ಕರ್ನಾಟಕದ ಭಾಗದಲ್ಲಿ  ನಡೆದ ಘಟನೆ ಮತ್ತು ಸಂಚಾರಿವಾಣಿ(ಮೊಬೈಲ್) ಬಳಕೆಯಿಂದ  ಪಾಸಿಟೀವ್, ನೆಗಟೀವ್ ಅಂಶಗಳನ್ನು ಹೆಕ್ಕಿಕೊಂಡು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ.   ಚೂಚ್ಚಲಬಾರಿ ನಿರ್ದೇಶನ ಮಾಡಿರುವ ಸಿ.ಮೋನಿಶ್ ಹೇಳುವಂತೆ ಸೆಸ್ಪನ್ಸ್, ಥ್ರಿಲ್ಲರ್ ಅಲ್ಲದೆ ಸಾಮಾಜಿಕ ಸಂದೇಶವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಕತೆಯ ಒಂದು ಏಳೆ ಬಿಟ್ಟುಕೊಟ್ಟರೂ ಸಿನಿಮಾದ ಸುಳಿವು ಗೊತ್ತಾಗುತ್ತದೆ.  ಈಗಿನ ಯುವ ಜನಾಂಗವು ಫೋನ್ ವ್ಯಾಮೋಹಕ್ಕೆ ....

782

Read More...

Ajja.Film Press Meet

Wednesday, November 21, 2018

                     ದತ್ತಣ್ಣ ಅಭಿನಯಕ್ಕೆ ಪ್ರಶಸ್ತಿ?         ‘ಅಜ್ಜ’ ಚಿತ್ರದಲ್ಲಿ ತಾತನಾಗಿ ಅಭಿನಯಿಸಿರುವ ಹಿರಿಯ ನಟ ದತ್ತಣ್ಣರಿಗೆ ೨೦೧೮ ಸಾಲಿನ ಪ್ರಶಸ್ತಿ ಬರುತ್ತದೆಂದು ತಂಡವು ಆಶಾಭಾವನೆಯಲ್ಲಿದೆ. ಹಾರರ್, ಥ್ರಿಲ್ಲರ್ ಚಿತ್ರದ ಕತೆಯಲ್ಲಿ  ವೈದ್ಯಕೀಯ ವಿದ್ಯಾರ್ಥಿಗಳು  ಕನಿಷ್ಟ  ಒಂದು ಅವಧಿಗಾದರೂ ಹಳ್ಳಿಯಲ್ಲಿ ಸೇವೆ ಸಲ್ಲಿಸಬೇಕೆಂದು  ಸರ್ಕಾರವು ಆದೇಶ ಹೊರಡಿಸಿದೆ. ನಾಲ್ಕು  ವೈದ್ಯರು  ಮೂಲಭೂತ ಸೌಕರ್ಯವಿಲ್ಲದ ಸ್ಥಳಕ್ಕೆ  ಶುಶ್ರೂಷೆ ಮಾಡಲು ಹೋದಾಗ ದುರಂತಕ್ಕೆ ಸಿಕ್ಕಿಹಾಕಿ ಕೊಳ್ತಾರೆ. ಅಲ್ಲಿ ಅಜ್ಜ, ಮೊಮ್ಮಗಳು ಸಿಗುತ್ತಾರೆ.  ಮುಂದೇನು ಎನ್ನುವುದನ್ನು ....

794

Read More...

Tarakasura.Film Rel On 23th Nove 18.

Tuesday, November 20, 2018

ಅಬ್ಬರಿಸಲು ಬರುತ್ತಿದ್ದಾನೆ  ತಾರಕಾಸುರ           ‘ತಾರಕಾಸುರ’ ಚಿತ್ರದ ಖಳನಟ ಡ್ಯಾನಿಸಫಾನಿಗೆ ಇದೇ ಹೆಸರಿನಿಂದ ಗುರುತಿಸಲಾಗಿದೆಯಂತೆ.   ಬುಡ್‌ಬುಡ್‌ಕೆ ಜಾನಪದ ಕಲೆಯು ಅಳಿವಿನ ಅಂಚಿನಲ್ಲಿದೆ. ಅವರು  ರಾತ್ರಿ ಹೊತ್ತು ಆಲಕ್ಕಿ ಹೇಳುತೈತೆ ಎಂದು ರಸ್ತೆಯಲ್ಲಿ  ಹೋಗುತ್ತಿರುತ್ತಾರೆ. ಆಲಕ್ಕಿ ಎಂದರೆ ಲಕ್ಷೀ ಎನ್ನುವುದುಂಟು.  ಖಳನಟ ತನ್ನ ಒಳತಿಗಾಗಿ ಇವರುಗಳನ್ನು ಹೇಗೆ ಬಳಸಿಕೊಳ್ತಾನೆ ಎಂಬುದನ್ನು ಕಮರ್ಷಿಯಲ್ ಅಂಶಗಳಲ್ಲಿ ತೋರಿಸಲಾಗಿದೆ. ಭಾರತದಲ್ಲಿ ಸುಮಾರು ಒಂದೂವರೆ ಕೋಟಿ ಅಲೆಮಾರಿ ಜನಾಂಗದವರು ಇರುವುದು ತಿಳಿದುಬಂದಿದೆ. ಎಂ.ಕೆ.ಮಠ ಜನಾಂಗದ ನಾಯಕ, ಕರಿಸುಬ್ಬು, ನಾಯಕನೊಂದಿಗೆ ಇರುವ ಸಾಧುಕೋಕಿಲ ಅವರು ....

785

Read More...

Friendly Baby.Film Rel On 23th Nove 18.

Tuesday, November 20, 2018

                  ಜನರ ಎದುರು   ಫ್ರೆಂಡ್ಲಿ ಬೇಬಿ         ‘ಫ್ರ್ರೆಂಡ್ಲಿ ಬೇಬಿ’ ಕತೆಯು  ೨೦೧೬ರಲ್ಲಿ ನೋಟು ಅಮಾನ್ಯಕರಣ ಸಂದರ್ಭದಲ್ಲಿ ಉಂಟಾದ ಸಂಚಲನ, ಇದನ್ನು ರಾಜಕೀಯ ಧುರೀಣರು ಹೇಗೆ ಬಳಸಿಕೊಂಡರು. ಮತ್ತೋಂದು ಏಳೆಯಲ್ಲಿ ಪತ್ರಕರ್ತೆಯೊಬ್ಬರ ದಾರುಣ ಕೊಲೆ. ಇವೆರಡು ವಾಸ್ತವದ ಕತೆಯಲ್ಲಿ  ಸಿಲುಕಿದ ನಾಯಕ, ನಾಯಕಿ ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು  ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ.  ಅಕ್ಕಾ ಎಲ್ಲಿದ್ದೀಯಾ? ಎಂದು ಟೀಸರ್‌ನಲ್ಲಿ ಕಂಡು ಬಂದ ದೃಶ್ಯವು ಹೈಲೈಟ್ ಆಗಿದೆಯಂತೆ.  ಮುಖ್ಯ ಪಾತ್ರದಲ್ಲಿ ಅರ್ಜುನ್‌ಸುಂದರಂ,  ಜ್ಯೋತಿ ಇಬ್ಬರಿಗೂ ನಟನೆ ಹೊಸ ....

774

Read More...
Copyright@2018 Chitralahari | All Rights Reserved. Photo Journalist K.S. Mokshendra,