Sarvajanikaralli Vinanthi.Film Audio Rel

Friday, December 28, 2018

              ಸಾರ್ವಜನಿಕರಲ್ಲಿ ವಿನಂತಿ ಹಾಡುಗಳ ಸಮಯ  ಹೊಸಬರ ‘ಸಾರ್ವಜನಿಕರಲ್ಲಿ ವಿನಂತಿ’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಭಟ್ರು ಹಾಡುಗಳನ್ನು ರಿಲೀಸ್ ಮಾಡಿ ‘ಸಾಂಗ್‌ಗಳು ಚೆನ್ನಾಗಿ ಬಂದಿವೆ. ಇಂದಿನ ನಿಜವಾದ ಹೀರೋ ಸಂಗೀತ ನಿರ್ದೇಶಕರು. ಒಂದು ಹಾಡು ಸಿದ್ದವಾಗಲು ನೂರಾರು ಕೈಗಳು ಕೆಲಸ ಮಾಡುತ್ತವೆ. ಅವರು ಕಷ್ಟ ಪಟ್ಟಿದ್ದು ಪರದೆ ಮೇಲೆ ಕಾಣುತ್ತಿದೆ. ನಿರ್ದೇಶಕ, ನಿರ್ಮಾಪಕ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು. ಇನ್ನೊಬ್ಬ ಅತಿಥಿಯಾಗಿ ಬಂದಿದ್ದ ನಟ ಲೋಸ್‌ಮಾದ ಯೋಗಿ ‘ಇಂದಿನ ಈ ಕಾರ್ಯಕ್ರಮಕ್ಕೆ ಯೋಗರಾಜ್ ಭಟ್ಟರು ಬರುತ್ತಾರೆ ....

264

Read More...

Badri V/s Madhumathi.Film Trailer Rel

Thursday, December 27, 2018

                    ಬದಿ ಗಿ/S ಮಧುಮತಿ ಟ್ರೈಲರ್ ಲೋಕಾರ್ಪಣೆ         ‘ಬದ್ರಿ ವರ್ಸಸ್ ಮಧುಮತಿ’ ಚಿತ್ರದ ಟ್ರೈಲರ್ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅನಾವರಣಗೊಂಡಿತು. ದೇಶಕ್ಕೆ ಪ್ರಾಣಕೊಡುವ  ವ್ಯಕ್ತಿ , ಕುಟುಂಬದ ಸಲುವಾಗಿ ತನ್ನ ಪ್ರೀತಿಯನ್ನು ಹೇಗೆ  ತ್ಯಾಗ ಮಾಡುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕ್ಲೈಮಾಕ್ಸ್‌ದಲ್ಲಿ ನಾಯಕ ಇಂಡಿಯಾ-ಪಾಕಿಸ್ತಾನ ಯುದ್ದದಲ್ಲಿ ಭಾಗವಹಿಸುವ ಸನ್ನಿವೇಶಗಳನ್ನು   ಸ್ಟಾಕ್ ಶಾಟ್ಸ್  ಮೂಲಕ ಸೃಷ್ಟಿಸಲಾಗಿದೆ.   ಟಾಲಿವುಡ್‌ನ ಶಂಕರ್‌ನಾರಾಯಣ್‌ರೆಡ್ಡಿ ಕನ್ನಡಿಗರು ಇಷ್ಟಪಡುವ ಕತೆಯನ್ನು  ರಚಿಸಿ ....

296

Read More...

Bell Bottom.Film Trailor Rel

Thursday, December 27, 2018

           ಬೆಲ್ ಬಾಟಂ ಟ್ರೈಲರ್ ಬಿಡುಗಡೆ        ಎಂಬತ್ತರ ಕಾಲಘಟ್ಟದ ಕತೆ,  ಜಯತೀರ್ಥ ನಿರ್ದೇಶನದ ‘ಬೆಲ್‌ಬಾಟಂ’ ಚಿತ್ರದಲ್ಲಿ ಐದು ನಿರ್ದೇಶಕರುಗಳು  ಕೆಲಸ ಮಾಡಿದ್ದಾರೆ.  ಪ್ರಚಾರದ ಮೊದಲ ಹಂತವಾಗಿ ‘ಏತಕೆ’ ವಿಡಿಯೋ ಗೀತೆ ಮತ್ತು ಟ್ರೈಲರ್ ಕಲಾವಿದರ ಸಂಘದಲ್ಲಿ ಅನಾವರಣಗೊಂಡಿತು.      ನಂತರ ಮಾತನಾಡಿದ ನಿರ್ದೇಶಕರು ಒಂದು ವರ್ಷದ ಪಯಣ ಮರೆಯಲಿಕ್ಕೆ ಆಗದು. ನಿರ್ದೇಶಕರುಗಳಾದ ರಿಶಬ್‌ಶೆಟ್ಟಿ, ಯೋಗರಾಜಭಟ್, ಶಿವಮಣಿ  ಅಭಿನಯಿಸಿರುವುದು ಚಿತ್ರಕ್ಕೆ ಮರೆಗು ತಂದಿದೆ. ಏತಕೆ ಹಾಡಿಗೆ ಭೂಷಣ್  ನೃತ್ಯದ ಜವಬ್ದಾರಿಯನ್ನು ಹೊತ್ತುಕೊಂಡಿದ್ದರು. ರಿಶಬ್‌ಶೆಟ್ಟಿ ಪತ್ನಿ ಪ್ರಗತಿ ಜೋಗ್, ....

329

Read More...

Ramesh Arvind.Press Meet

Tuesday, December 25, 2018

              ರಮೇಶ್‌ಅರವಿಂದ್‌ಗೆ ೨೦೧೮ ಪ್ರತಿಫಲ ನೀಡಿದೆ        ತ್ಯಾಗರಾಜ ಬಿರುದಾಂಕಿತ ಹಿರಿಯ ನಟ ರಮೇಶ್‌ಅರವಿಂದ್ ಅವರು ನಿರ್ದೆಶನ ಮಾಡಿರುವ  ‘ಬಟರ್ ಫ್ಲೈ’  ಬಿತ್ರದಲ್ಲಿ ಬ್ಯುಸಿ ಇದ್ದ ಕಾರಣ ಮಾದ್ಯಮದವರಿಗೆ ಭೇಟಿಯಾಗಿರಲಿಲ್ಲ. ಮಂಗಳವಾರದಂದು ಮಾದ್ಯಮದವರನ್ನು ಭೇಟಿ ಮಾಡಿ ಚಿತ್ರರಂಗ,  ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡಿದರು. ಅವರ ಮಾತುಗಳು ನಿಮ್ಮಗಳ ಮುಂದೆ ಸಾದರಪಡಿಸಲಾಗುತ್ತಿದೆ.               ೨೦೧೮ ನನ್ನ ಪಾಲಿಗೆ ಖುಷಿ ನೀಡಿದೆ.  ಎರಡು ಭಾಷೆಯ ಚಿತ್ರ ನಿರ್ದೇಶನ, ಕನ್ನಡದ ಕ್ಯೋಟ್ಯಾದಿಪತಿ,, ....

738

Read More...

Ananthu V/s Nusrat.Film Press Meet

Tuesday, December 25, 2018

              ಬಿಡುಗಡೆಗೆ ಸಿದ್ದ ಅನಂತು ವರ್ಸಸ್ ನುಸ್ರತ್          ‘ಅನಂತು ವರ್ಸಸ್ ನುಸ್ರತ್’ ಕತೆಯುಲ್ಲಿ ಸಂಪ್ರದಾಯಸ್ಥ  ಬ್ರಾಹ್ಮಣ ಹುಡುಗ ವಕೀಲ ವೃತ್ತಿಯಲ್ಲಿದ್ದು, ಕೋರ್ಟ್‌ನಲ್ಲಿ ವಾದ ಮಂಡಿಸುತ್ತಾ, ಮತ್ತೋಂದು ಕಡೆ ಜಡ್ಜ್‌ನ್ನು ಪ್ರೀತಿ ಮಾಡುತ್ತಾನೆ. ಮನೆಯಲ್ಲಿ ಅಪ್ಪ ದಂಪತಿಗಳನ್ನು ಒಂದು ಗೂಡಿಸುವ ಪ್ರಯತ್ನ ಮಾಡುತ್ತಿದ್ದರೆ, ಹೊರಗಡೆ ಮಗ ಅವರನ್ನು ಮನವೊಲಿಸಿ ವಿಚ್ಚೇದನ ಕೊಡಿಸುತ್ತಾನೆ.  ಎರಡು ಧರ್ಮದ ಕತೆಯಾದರೂ ಎಲ್ಲಿಯೂ ಧಕ್ಕೆ ಬಾರದಂತೆ  ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು  ಸುಧೀರ್‌ಶಾನ್‌ಭೋಗ್.  ಪ್ರೀತಿ ಸನ್ನಿವೇಶಗಳು ಇರುವುದರಿಂದ ....

741

Read More...

Nathicharami.Film Press Meet

Tuesday, December 25, 2018

               ಚಿತ್ರಮಂದಿರದಲ್ಲಿ  ನಾತಿಚರಾಮಿ       ಅರಿವು ನಿರ್ದೇಶನ ಮಾಡಿರುವ ಮಂಸೋರೆ ಅವರ ಎರಡನೆ ಚಿತ್ರ ‘ನಾತಿಚರಾಮಿ’ ಕತೆಯಲ್ಲಿ  ಮಹಿಳೆಯು ಮನೆಯಲ್ಲಿ  ಕುಟುಂಬವನ್ನು ಸಂಭಾಳಿಸಬೇಕಾಗುತ್ತದೆ. ಕಚೇರಿಯಲ್ಲಿ ಸಹದ್ಯೋಗಿಗಳ ಜೊತೆ ಬೆರೆಯ ಬೇಕಾಗುತ್ತದೆ.  ಇಂತಹ ಭಾವನಲೋಕದ ಪ್ರಪಂಚದಲ್ಲಿ ಆದರ್ಶನಾರಿಯಾಗಿ ಹೇಗಿರುತ್ತಾಳೆ. ಮದುವೆ-ದೈಹಿಕ ಸಂಬಂದಕ್ಕೆ ನಿಜವಾದ ಅರ್ಥ ಏನು. ಪ್ರಸಕ್ತ ಸೊಸೈಟಿಯಲ್ಲಿ ನಡೆಯುತ್ತಿರುವುದೇನು ಎಂಬಂತಹ ಅಂಶಗಳನ್ನು  ತೋರಿಸಲಾಗಿದೆ. ಗೌರಿ ಹೆಸರಿನಲ್ಲಿ ಕಾಣಿಸಿಕೊಂಡಿರುವ ನಾಯಕಿ ಶೃತಿಹರಿಹರನ್  ಐದು ನಿಮಿಷದಲ್ಲಿ ಸಾರಾಂಶವನ್ನು ಹೇಳಿ ಮುಗಿಸಬೇಕೆಂದು  ನಿರ್ದೇಶಕರಿಗೆ ....

843

Read More...

Best Friends.Film Press Meet

Monday, December 24, 2018

                 ಸಲಿಂಗ ಪ್ರೇಮ ಕಥನ         ೧೫೮ ವರ್ಷಗಳ ಕಾನೂನು ಹೋರಾಟದ ನಂತರ   ಮೂರನೇ ಜಾತಿಯ ಜನರ ಪರವಾಗಿ ಹಾಗೂ   ಕಾಯ್ದೆ ೩೭೭ ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸುಪ್ರಿಂ ಕೋರ್ಟ್ ನೀಡಿದೆ.  ಶೋಷಿತ ವರ್ಗಗಳ ಬದುಕು ಮತ್ತು ಅವರ ಭಾವನೆಗಳ ಬುತ್ತಿಯನ್ನು ‘ಬೆಸ್ಟ್ ಫ್ರೆಂಡ್ಸ್’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.  ಸೆನ್ಸಾರ್‌ನಿಂದ ಯುಎ ಪ್ರಮಾಣ ಪಡೆದುಕೊಂಡು ಜನರಿಗೆ ತೋರಿಸಲು ಸಜ್ಜಾಗಿದೆ. ನಿರ್ದೇಶಕ ಟೇ.ಶೀ.ವೆಂಕಟೇಶ್ ಇದರ ಬಗ್ಗೆ  ಸಂಶೋಧನೆ ನಡೆಸಿ  ಸಂಬಂದಪಟ್ಟವರು, ವಕೀಲರನ್ನು  ಭೇಟಿ ಮಾಡಿ ಹಲವು ವಿಷಯಗಳನ್ನು ಕಲೆಹಾಕಿ ಕತ ಬರೆದು ಆಕ್ಷನ್  ....

858

Read More...

Swrtha Ratna.Film Press Meet

Monday, December 24, 2018

                     ೧೦೦ ಕೇಂದ್ರಗಳಲ್ಲಿ ಸ್ವಾರ್ಥರತ್ನ         ಡಿಸೆಂಬರ್ ಕೊನೆವಾರದಂದು  ‘ಸ್ವಾರ್ಥರತ್ನ’ ಚಿತ್ರವು ಬಿಡುಗಡೆಯಾಗುತ್ತಿರುವುದರಿಂದ ತಂಡವು  ಕೊನೆಬಾರಿ ಮಾದ್ಯಮದ ಮುಂದೆ ಹಾಜರಾಗಿತ್ತು. ರೋಮಾಂಟಿಕ್ ಕಾಮಿಡಿ ನಾಯಕನ ಗುಣವು ಕೆಲವೊಮ್ಮೆ  ಖುಷಿ, ದುಖ: ತಲುಪುವಂತೆ ಮಾಡುತ್ತದೆ.  ಹಾಡಿನಲ್ಲಿ ನಗು ಬರಿಸುವಂತೆ   ಹೊಸ ರೀತಿಯಲ್ಲಿ  ಶೂಟ್ ಮಾಡಲಾಗಿದೆ. ವರ್ಷದ ಕೊನೆ ತಿಂಗಳು ಎನ್ನುವಂತೆ ಸನ್ನಿವೇಶ ಮತ್ತು ಸಾಧುಕೋಕಿಲ ಗೀತೆ  ಕಾಕತಾಳಿಯವಾಗಿ  ಸರಿಹೊಂದುತ್ತದೆ. ಕ್ಲೈಮಾಕ್ಸ್‌ದಲ್ಲಿ ನಿಸ್ವಾರ್ಥಿ ಆಗುವಲ್ಲಿಗೆ ಕೊನೆಗೊಳ್ಳುತ್ತದೆ.  ಮೊದಲ ನಿರ್ದೇಶನದ ....

741

Read More...

Lambodhara.Film Audio Rel

Thursday, December 20, 2018

                 ಲಂಬೋದರನ ಹಾಡುಗಳು ಹೊರಬಂತು        ಎರಡು ವರ್ಷದ ನಂತರ ಬಣ್ಣ ಹಚ್ಚಿರುವ ಲೂಸ್‌ಮಾದ ಯೋಗಿ ಅಭಿನಯದ ‘ಲಂಬೋದರ’ ಚಿತ್ರದ ಆಡಿಯೋ ಸಿಡಿ ಅನಾವರಣಗೊಂಡಿತು. ನಿರ್ದೇಶಕ ಕೆ.ಕೃಷ್ಣರಾಜ್ ಮಾತನಾಡಿ  ಕಳೆದ ವರ್ಷ ಇದೇ ತಿಂಗಳು ಮಹೂರ್ತ ಆಚರಿಸಿಕೊಳ್ಳಲಾಗಿತ್ತು. ಈಗ ಆಡಿಯೋ ಸಿಡಿ ಹೊರಬರುತ್ತಿರುವುದು ಖುಷಿಯಾಗಿದೆ. ಸಂಪೂರ್ಣ ಕಾಮಿಡಿಯಾಗಿದ್ದು, ಯೋಗಿ ಅವರಿಗೆ ಅಂತಲೇ ಕತೆ ಬರೆಯಲಾಗಿತ್ತು. ಅಡಿಬರಹದಲ್ಲಿ ಬಸವನಗುಡಿ ಬೆಂಗಳೂರು ಎಂದು ಹೇಳಲಾಗಿದ್ದು, ಸಿನಿಮಾವು  ಇದೇ ಭಾಗದಲ್ಲಿ ನಡೆಯುತ್ತದೆ.  ಎರಡು ಹಾಡುಗಳನ್ನು  ಪುನೀತ್‌ರಾಜ್‌ಕುಮಾರ್, ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ.  ....

883

Read More...

I Love You.Film Press Meet

Wednesday, December 19, 2018

                     ಪ್ರೇಮಿಗಳ ದಿನದಂದು ಐ ಲವ್ ಯು         ‘ಐ ಲವ್ ಯು’ ಸಿನಿಮಾದ ಮಾತಿನ ಭಾಗದ ಚಿತ್ರೀಕರಣವು ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್‌ದಲ್ಲಿ  ನಿರತವಾಗಿದೆ.   ‘ನಿನ್ನೆ ಪ್ರೀತಿಸ್ತೇನೆ’ ಗೀತೆಯನ್ನು  ಪ್ರೀತ್ಸೆ,ಪ್ರೀತ್ಸೆ ಮಾದರಿಯಲ್ಲಿ  ದುಬೈ, ಮಸ್ಕಟ್‌ದಲ್ಲಿ ಶೂಟ್ ಮಾಡುವುದು ಬಾಕಿ ಇದೆ. ಬುದುವಾರ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು.  ನಿರ್ದೇಶಕರ ಸೂಚನೆಯಂತೆ ಎಲ್ಲರ ಪಾತ್ರದ  ಗೌಪ್ಯತೆಯನ್ನು ಕಾಪಾಡಿದರು.  ಬಿಸಿ ತುಪ್ಪ ಇದ್ದಂತೆ ರೋಲ್ ಇದೆ. ಉಪ್ಪಿ ಸರ್ ಜೊತೆ ಅಭಿನಯಿಸಿದ್ದು ಖುಷಿ ನೀಡಿತು. ಹೆಚ್ಚಾಗಿ ಅಪ್ಪನೊಂದಿಗೆ ....

779

Read More...

Test

Monday, December 24, 2018

Transportation

239

Read More...

KGF.Film Press Meet

Tuesday, December 18, 2018

               ದಾರಿ ಬಿಡಿ  ಕೆ.ಜಿ.ಎಫ್  ಬರ‍್ತಾ ಇದೆ         ಐದು ಭಾಷೆಗಳಲ್ಲಿ ತೆರೆ ಕಾಣುತ್ತಿರುವ  ಅದ್ದೂರಿ ಚಿತ್ರ  ‘ಕೆ.ಜಿ.ಎಫ್’ ಕೊನೆಗೂ ಜನರಿಗೆ ತೋರಿಸಲು ಸಜ್ಜಾಗಿದೆ. ಬಿಡುಗಡೆ ಮುನ್ನ ಮಾದ್ಯಮದವರನ್ನು ತಂಡವು ಭೇಟಿ ಮಾಡಿತು.  ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳುವಂತೆ ದೇಶದ್ಯಾಂತ ೨೦೦೦ ಕೇಂದ್ರಗಳು,   ಅಮೇರಿಕಾ, ಕೆನಡಾ,ಯುಕೆ ಮತ್ತು   ಕನ್ನಡ ಭಾಷ ಕುರಿತಂತೆ ೩೫೦ ಸೆಂಟರ್,  ಹಿಂದಿ ಭಾಷೆಯಲ್ಲಿ ಭಾರತದ್ಯಂತ ೧೦೦೦ ಕೇಂದ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ವಿತರಣೆ ಹಕ್ಕುಗಳನ್ನು ....

793

Read More...

Kannad Gottilla.Film Press Meet

Tuesday, December 18, 2018

                   

ಮುಕ್ತಾಯದ ಹಂತದಲ್ಲಿ  ಕನ್ನಡ್ ಗೊತ್ತಿಲ್ಲ

        ಆರ್‌ಜೆ ಆಗಿದ್ದ ಮಯೂರರಾಘವೇಂದ್ರ ಚೂಚ್ಚಲಬಾರಿ  ‘ಕನ್ನಡ್ ಗೊತ್ತಿಲ್ಲ’ ಚಿತ್ರಕ್ಕೆ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣಕ್ಕೆ  ಮಾದ್ಯಮದವರನ್ನು ಆಹ್ವಾನಿಸಲಾಗಿತ್ತು.  ಧಗ ಧಗ ಬಿಸಿಲಿನಲ್ಲಿ ಹರಿಪ್ರಿಯ  ಜೆಸಿಬಿ ವಾಹನದ ಪಕ್ಕ  ಟೀ ಶರ್ಟ್ ಕಾಲರ್ ಪೀಸ್‌ನ್ನು ತೆಗೆದುಕೊಂಡು  ಇದು ಒಂದು  ಸಾಕ್ಷಿಯಾಗಿದೆ ಅಂತ ಕ್ಯಾಮಾರ ಕಡೆ ನೋಡಿದಾಗ ಕಟ್ ಎನ್ನುವಲ್ಲಿಗೆ ಕೆಲsಸಕ್ಕೆ ಬ್ರೇಕ್ ನೀಡಲಾಗಿ ತಂಡವು ಮಾತಿಗೆ ಕುಳಿತುಕೊಂಡಿತು.

840

Read More...

Bharaate.Film Teaser Madagaja Poster Rel

Monday, December 17, 2018

               ಶ್ರೀಮುರಳಿ ಹುಟ್ಟು ಹಬ್ಬಕ್ಕೆ ಡಬ್ಬಲ್ ಧಮಾಕ       ಶ್ರೀಮುರಳಿ ೩೭ನೇ ಹುಟ್ಟುಹಬ್ಬಕ್ಕೆ  ಅವರ ಅಭಿನಯದ ಎರಡು ಚಿತ್ರಗಳ ಸುದ್ದಿ ಹೊತಬಂತು.   ಮೊದಲಿಗೆ ‘ಭರಾಟೆ’ ಚಿತ್ರದ ಟೀಸರ್, ತರುವಾಯ ‘ಮದಗಜ’ ಸಿನಿಮಾದ ಟೈಟಲ್ ಅನಾವರಣವನ್ನು ದರ್ಶನ್ ಲೋಕಾರ್ಪಣೆ ಮಾಡಿದರು.  ನಂತರ ಮಾತನಾಡಿದ ಬಾಕ್ಸ್  ಆಫೀಸ್ ಸುಲ್ತನ್  ಭರಾಟೆ ನಿರ್ದೇಶಕ ಚೇತನ್‌ಕುಮಾರ್ ಚಿತ್ರಾನ್ನ ತಿಂದು ಈ ಲೆವಲ್‌ಗೆ ಸಿನಿಮಾ ನೀಡುತ್ತಾರೆ. ಇನ್ನೆನಾದರೂ ಚಿಕನ್  ಸೇವಿಸಿದರೆ ಎಂತಹ ಚಿತ್ರ ನೀಡಬಹುದು. ಅವರದು ಮಾತು ಕಡಿಮೆ ಕೆಲಸ ಜಾಸ್ತಿ ಎಂದು ಹೇಳಿದ್ದಾರೆ. ಉಗ್ರಂ ಚಿತ್ರ ಬಿಡುಗಡೆಯಾದಾಗ ....

907

Read More...

Ee Pattinakke Yenagidhey.Film Teaser Rel

Monday, December 17, 2018

            ಹೊಸಬರ ಈ ಪಟ್ಟಣಕ್ಕೆ ಏನಾಗಿದೆ       ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ  ‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರದ ಕತೆಯಲ್ಲಿ   ಇದರಲ್ಲಿ ಕ್ರಿಕೆಟ್ ಬೆಟ್ಟಿಂಗ್, ಗ್ಯಾಮ್ಲಿಂಗ್ ಇವುಗಳ ಮೇಲೆ ಕತೆ ಸಾಗುತ್ತದೆ. ಎಲ್ಲಾ  ಪಟ್ಟಣಗಳಲ್ಲಿ  ಇರುವಂತೆ ಯುವಕರು  ಹೇಗೆ ತಪ್ಪುದಾರಿಗೆ ಹೋಗಿ ಹಾಳಾಗ್ತಾ  ಇರುವುದು, ಅದನ್ನು ತಡೆದು ಅವರನ್ನು ಸರಿದಾರಿಗೆ ತರುವ ಅಂಶವನ್ನು  ರಾ ಫೀಲ್‌ನಂತೆ ಸಿನಿಮಾದಲ್ಲಿ ತೋರಿಸಲಾಗಿದೆ.  ಬೆಂಗಳೂರು ಸುತ್ತಮುತ್ತ ೭೦  ದಿನಗಳ ಕಾಲ ಚಿತ್ರೀಕರಣ ನಡೆಸಿ, ಕ್ಲೈಮಾಕ್ಸ್ ಭಾಗವನ್ನು ಮಂಗಳೂರು  ಭಾಗದಲ್ಲಿ ಮುಂದಿನ ತಿಂಗಳು ಸೆರೆಹಿಡಿಯಲು ತಂಡವು ಯೋಜನೆ ....

796

Read More...

Supplementary.Film Audio Rel

Monday, December 17, 2018

              ಸಪ್ಲಿಮೆಂಟರಿ ಹಾಡುಗಳು ಹೊರಬಂತು          ‘ಸಪ್ಲೆಮೆಂಟರಿ’ ಚಿತ್ರದ ಹಾಡುಗಳು ಇತ್ತೀಚೆಗೆ ಭಗವಾನ್ ಬಿಡುಗಡೆ ಮಾಡಿ ಶುಭಹಾರೈಸಿದರು. ಅವರು ಮಾತನಾಡಿ  ಇದೇ ವಯಸ್ಸಿನಲ್ಲಿ ನಾನು ಸಹ ಚಿತ್ರರಂಗಕ್ಕೆ ಬಂದು ೬೫ ವರ್ಷಗಳ ಕಾಲ ಸಿನಿಮಾರಂಗದಲ್ಲಿ ಸೇವೆ ಸಲ್ಲಿಸಲಾಗಿದೆ. ಇದರಲ್ಲಿ ೩೬ ಡಾ.ರಾಜ್‌ಕುಮಾರ್, ೯ ಅನಂತ್‌ನಾಗ್ ಚಿತ್ರಗಳಿಗೆ ನಿರ್ದೇಶನ ಮಾಡುವ ಸೌಭಾಗ್ಯ ಲಭಿಸಿತು. ನಂತರ ೨೬ ವರ್ಷಗಳ ಕಾಲ ಆಕ್ಷನ್ ಕಟ್ ಹೇಳಲು ಕಾಲ ಕೂಡಿ ಬಂದಿರಲಿಲ್ಲ.  ಹಾಗಂತ ಸುಮ್ಮನೆ ಇರದೆ ಫಿಲಿಂ ತರಭೇತಿ ಶಾಲೆಯಲ್ಲಿ ಸತತ ೧೮ ವರ್ಷಗಳ ಕಾಲ ಪ್ರಿನ್ಸಿಪಾಲ್ ಹುದ್ದೆಯನ್ನು ಅಲಂಕರಿಸಿ ನೂರಾರು  ....

789

Read More...

Madve.Film Press Meet

Monday, December 17, 2018

             ಹಳ್ಳಿಯ ಜನರೇ ನಾಯಕ, ನಾಯಕಿಯರು        ಅಂದು ಒಂದು ಕಾಲವಿತ್ತು. ಹಳ್ಳಿ, ಪಟ್ಟಣದಲ್ಲಿ ಮದುವೆ  ಶುಭ  ಸಮಾರಂಭವನ್ನು ಸಂಭ್ರಮ, ಸಡಗರದಿಂದ ಮಾಡುತ್ತಿದ್ದರು.  ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಮಾರುಹೋಗಿ ಆಚರಣೆಗಳಲ್ಲಿ ಆಸಕ್ತಿ ತೋರಿಸುತ್ತಿಲ್ಲ.  ೪೩ ವರ್ಷಗಳ ಕೆಳಗೆ ಹಳ್ಳಿಯಲ್ಲಿ  ಮೂರು  ದಿನಗಳ  ಕಾಲ  ಯಾವ ....

801

Read More...

Amrutha Galige.Film Press Meet

Monday, December 17, 2018

               ತೆರೆ ಮೇಲೆ  ಅಮೃತ ಘಳಿಗೆ         ೩೪ ವರ್ಷಗಳ ಹಿಂದೆ ತೆರೆ ಕಂಡ ‘ಅಮೃತ ಘಳಿಗೆ’ ಚಿತ್ರವು ಈಗ  ಇದೇ ಹೆಸರಿನಲ್ಲಿ  ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಹಳೆಯ ಚಿತ್ರದ ಕತೆಯಾಗಿರುವುದಿಲ್ಲ.  ಕಲಾತ್ಮಕ ಕಥನವಾಗಿದ್ದು ಮಲೆನಾಡಿನ ಅಪರೂಪದ ದೃಶ್ಯ ಕಾವ್ಯವಾಗಿದೆ.  ಪರಿಸ್ಥಿತಿಯು ಬದಲಾದಾಗ ಸಂಬಂದಗಳ ತಕ್ಕಡಿ ಯಾವರೀತಿ ಬದಲಾಗುತ್ತೆ. ಇಂದು ನಾವು ಬೇಕು ಎನ್ನುವುದು ನಾಳೆ ಬೇಡ ಅನಿಸುತ್ತೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ತಂದೆಯ ವಿರೋಧಕಟ್ಟಿಕೊಂಡು ಮದುವೆಯಾಗಿ,  ನಂತರ ಏನೇನು ಕಷ್ಟಗಳನ್ನು ಅನುಭವಿಸುತ್ತಾನೆ. ಹೆಣ್ಣು ತವರು ಮನೆ ಬಿಟ್ಟುಗಂಡನ ಮನೆಗೆ ಬಂದಾಗ, ಆಕೆ  ....

334

Read More...

Birbal.Film Trailer Rel

Saturday, December 15, 2018

                  ಬೀರ್‌ಬಲ್ ಟೀಸರ್,ಟ್ರೈಲರ್ ಬಿಡುಗಡೆ       ಟೋಪಿವಾಲ ನಿರ್ದೇಶಕ ಮತ್ತು ಶ್ರೀನಿವಾಸ ಕಲ್ಯಾಣ ಚಿತ್ರದ ನಾಯಕ ಶ್ರೀನಿ ಅವರು ರಚಿಸಿ, ನಿದೇಶಿಸಿ ಹಾಗೂ ನಾಯಕನಾಗಿ ನಟಿಸಿರುವ ಕ್ರೈಮ್ ಥ್ರಿಲ್ಲರ್ ಕತೆ ಹೊಂದಿರುವ  ‘ಬೀರಬಲ್’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ.  ಶ್ರೀನಿ ೩೦ ಸೆಕೆಂಡ್ ಸಂಭಾಷಣೆಯನ್ನು  ಒಂದೇ ಗುಕ್ಕಿಗೆ ಹೇಳಿ ಪ್ರತಿಭೆಯನ್ನು ತೋರಿಸಿದರು.  ನಂತರ ಮಾತು ಮುಂದುವರೆಸುತ್ತಾ  ಚಿತ್ರದಲ್ಲಿ ಹಲವು ವಿಶೇಷಗಳು ಇರಲಿದೆ ಎಂದು ಹೇಳುತ್ತಾ ಹೋದರು. ಮೂರು ಭಾಗಗಳಲ್ಲಿ ಬರಲಿದ್ದು, ಮೊದಲನೆಯದರಲ್ಲಿ ಫೈಂಡಿಂಗ್ ....

795

Read More...

Reveal.Film Audio Rel

Saturday, December 15, 2018

ರಿವೀಲ್  ಗೀತಮಾಧುರಿ         ಹೊಸಬರ  ‘ರಿವೀಲ್’  ಚಿತ್ರದ ಧ್ವನಿಸಾಂದ್ರಿಕೆಯು ಅನಾವರಣಗೊಂಡಿತು.   ನಾಯಕ ಅದ್ವೈತ್ ಮಾತನಾಡಿ  ಮಡಕೇರಿಯ ನಲವತ್ತು  ಕಿ.ಮೀ ದೂರದಲ್ಲಿರುವ   ಅರಮನೆ ಸಂಬಂದಪಟ್ಟ ಕತೆಯಾಗಿದೆ ಎಂದಷ್ಟೇ ಹೇಳಿ ವೈಯಕ್ತಿಕ ವಿಷಯಗಳನ್ನು ಹೆಚ್ಚು  ಹೇಳಿಕೊಂಡರು.  ಅದರಂತೆ ನಾಯಕಿ ಆದ್ಯಆರಾಧ್ಯ  ಪಾತ್ರದ ಗುಟ್ಟನ್ನು ಕಾಪಾಡಿಕೊಂಡು  ಅವಕಾಶ ನೀಡಿದ ನಿರ್ಮಾಪಕ, ನಿರ್ದೇಶಕರಿಗೆ ಮತ್ತು ಇತರರಿಗೆ  ಥ್ಯಾಂಕ್ಸ್  ಎಂದು ಸಮಯವನ್ನು ಕೊಂದು ಹಾಕಿದರು. ಎರಡು ಹಾಡುಗಳಿಗೆ ಸಂಗೀತ ನೀಡಿರುವ ವಿಜಯ್‌ಯಾರ್ಡ್ಲಿ  ಕಡಿಮೆ ಮಾತನಾಡಿದರು.  ಇವತ್ತು ಕಲರ್‌ಫುಲ್ ಡೇ ಎನ್ನಬಹುದು. ನಾನು ಸೇರಿದಂತೆ ಬಹುತೇಕ ....

314

Read More...
Copyright@2018 Chitralahari | All Rights Reserved. Photo Journalist K.S. Mokshendra,