Bell Bottom.Film Press Meet

Wednesday, January 09, 2019

           ಬೆಲ್ ಬಾಟಂದಲ್ಲಿ ಗುರುರಾಜುಲು ನಾಯ್ಡು ಧ್ವನಿ        ಪ್ರತಿಯೊಂದು ಚಿತ್ರವನ್ನು ಜನರಿಗೆ ತಲುಪಿಸಲು ಚಿತ್ರತಂಡದವರು ವಿನೂತನ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಆ ಪೈಕಿ ಆಡಿಯೋ, ಟೀಸರ್ ಬಿಡುಗಡೆಯು ಮುಖ್ಯವಾಗಿರುತ್ತದೆ. ಇದರಿಂದಲೇ  ಸಾಕಷ್ಟು ಮಾಹಿತಿಗಳು ಎಲ್ಲರಿಗೂ ತಲುಪುತ್ತದೆ. ಅದರಂತೆ ‘ಬೆಲ್ ಬಾಟಂ’ ಚಿತ್ರದ  ತುಣುಕುಗಳನ್ನು ಇತ್ತೀಚೆಗೆ ಮಾದ್ಯಮದವರಿಗೆ ತೋರಿಸಲಾಯಿತು. ಅದರಲ್ಲಿ ಪಂಡಿತ್ ಹರಿಕಥಾ ವಿದ್ವಾನ್ ಗುರುರಾಜುಲು ಜನಾಯ್ಡು ಅವರ  ಧ್ವನಿಯನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ  ಕೆಲವು ಸನ್ನಿವೇಶಗಳಲ್ಲಿ ಇವರ  ಧ್ವನಿಯ ಮೂಲಕ ಕತೆಯು  ಸಾಗುತ್ತದೆ. ....

323

Read More...

Kiss.Film Press Meet

Monday, January 07, 2019

                    ಯುವ ಪ್ರೇಮಿಗಳ ಕಿಸ್          ‘ಕಿಸ್’ ತುಂಟ ತುಟಿಗಳ ಆಟೋಗ್ರಾಫ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ  ಚಿತ್ರವು ಮೂವತ್ತು ತಿಂಗಳ ನಂತರ  ಎಲ್ಲಾ ಕೆಲಸಗಳನ್ನು  ಮುಗಿಸಿ ಈಗ ಬಿಡುಗಡೆ ಹಂತಕ್ಕೆ ಬಂದಿದೆ.   ನಿರ್ದೇಶಕ ಎ.ಪಿ.ಅರ್ಜುನ್  ಹೇಳುವಂತೆ  ಪ್ರತಿ ದೃಶ್ಯಗಳನ್ನು ಹೊಸ ಜಾಗಗಳಲ್ಲಿ ಕ್ಯಾಮಾರ ಇಡಲಾಗಿದೆ. ಬೆಂಗಳೂರು, ಗೋವ, ಮಡಕೇರಿ, ಬಂಗಿಜಂಪ್ ಸಲುವಾಗಿ ಹೃಷಿಕೇಶದಲ್ಲಿ  ಶೂಟ್ ಮಾಡಲಾಗಿದೆ. ‘ನೀನೇ ಮೊದಲು’ ಗೀತೆಯನ್ನು ಏಳು ಪ್ರಸಿದ್ದ ಸ್ಥಳಗಳು ಮತ್ತು ಒಂದು ಹಾಡುನ್ನು ಬ್ಯಾಂಕಾಕ್‌ದಲ್ಲಿ ಚಿತ್ರೀಕರಿಸಲಾಗಿದೆ.  ಶೀರ್ಷಿಕೆಯು ಪೂರ್ಣ ಲವ್‌ಸ್ಟೋರಿ ....

322

Read More...

Petta.(Temil) Film Press Meet

Monday, January 07, 2019

           ಪೊಂಗಲ್ ಹಬ್ಬಕ್ಕೆ ಪೆಟ್ಟಾ           ತಮಿಳುನಾಡಿನ ತಲೈವ ನಟನೆಯ  ‘ಪೆಟ್ಟಾ’  ಏಕಕಾಲಕ್ಕೆ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ  ಪೊಂಗಲ್ ಹಬ್ಬದ ಸಲುವಾಗಿ ಇದೇ ೧೦ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.   ಚಿತ್ರವು ಕನ್ನಡಕ್ಕೆ ಡಬ್ಬಿಂಗ್ ಆಗುತ್ತಿದೆ. ರಜನಿಕಾಂತ್ ತಮ್ಮ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆಂದು ಸುದ್ದಿ ಹರಿಡಿತ್ತು.  ಕರ್ನಾಟಕದ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿರುವ ಜಾಕ್‌ಮಂಜು ವಿಷಯವನ್ನು ಖಚಿತ ಪಡಿಸಿದ್ದಾರೆ.  ಸುದ್ದಿಗೋಷ್ಟಿಯಲ್ಲಿ  ಮಾತನಾಡಿ ರಜನಿಕಾಂತ್ ಕನ್ನಡವನ್ನು ಸುಲಲಿತವಾಗಿ ಮಾತನಾಡುವುದರಿಂದ ಅವರಿಂದಲೇ ಡಬ್ ಮಾಡಿಸುವ ....

328

Read More...

NTR Kathanayukudu(Telugu Film)

Monday, January 07, 2019

ಎನ್.ಟಿ.ಆರ್  ಕಥಾನಾಯಕಡು ಮತ್ತು ಮಹಾನಾಯಕುಡು         ನಟ,ರಾಜಕಾರಣಿ ಎನ್.ಟಿ.ರಾಮರಾವ್  ಅವರ ಬಯೋಪಿಕ್ ‘ಎನ್‌ಟಿಆರ್ ಕಥಾನಾಯಕುಡು’ ಚಿತ್ರವು ತೆರೆಗೆ ಬರುವ ಕಾರಣ  ಪ್ರಚಾರದ ಸಲುವಾಗಿ ತಂಡವು ಸಿಲಿಕಾನ್ ಸಿಟಿಗೆ ಭೇಟಿ ನೀಡಿ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು. ಕರ್ನಾಟಕ-ಆಂದ್ರ ಅಣ್ಣ ತಮ್ಮ ಇದ್ದಂತೆ. ಕೆಜಿಎಫ್ ಬಿಡುಗಡೆ ಸಂದರ್ಭದಲ್ಲಿ  ವಿತರಕ ಸಾಯಿಕೊರ್ರಪಾಠಿ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದರು.  ದಿಗ್ಗಜ ಕಲಾವಿದರ ಬಗ್ಗೆ ಹೆಚ್ಚೇನು ತಿಳಿಯದು. ಅಪ್ಪು ಸರ್ ಅವರ ಜೀವನದ ಅನುಭವದ ಬಗ್ಗೆ ಹೇಳಬಹುದಂದು  ಯಶ್  ಮಾತಿಗೆ ವಿರಾಮ ಹಾಕಿದರು. ಇಡೀ ಭಾರತ ....

300

Read More...

Lambodhara.Film Press Meet

Monday, January 07, 2019

                 ದಾರಿ ಬಿಡಿ ಲಂಬೋದರ ಬರುತ್ತಿದ್ದಾನೆ             ‘ಲಂಬೋದರ’ ಚಿತ್ರದ ಕತೆಯು  ಬಸವನಗುಡಿ ಸುತ್ತ ನಡೆಯಲಿದೆ.   ಕಾಲೇಜು ಮುಗಿಸಿದ ಯುವಕನೊಬ್ಬನ ಬದುಕು ಹೇಗಿರುತ್ತೆ, ಏನಾಗುತ್ತೆ.  ಗೆಳೆಯರೊಂದಿಗೆ ತುಂಟತನಗಳನ್ನು ಮಾಡಿಕೊಂಡಿದ್ದ ಇವನ ದಾರಿಗೆ ಒಂದು ಹುಡುಗಿ ಪ್ರವೇಶವಾಗುತ್ತದೆ. ಅವಳಿಂದ ತನ್ನ ಗುಣವನ್ನು ಬದಲಿಸಿಕೊಂಡು, ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳುವುದೇ ಕತೆಯ ತಿರುಳಾಗಿದೆ. ಕತೆಗೆ ಪೂರಕವಾಗಿ ಹಳೆ ಏರಿಯಾ ಬೇಕಾಗಿದ್ದರಿಂದ ಬಸವನಗುಡಿಯನ್ನು  ಉಪಶೀರ್ಷಿಕೆಯಾಗಿ ಬಳಸಲಾಗಿದೆಯಂತೆ. ಅದರಿಂದಲೇ ಅದೇ ಜಾಗದ ಸುತ್ತ ಮುತ್ತ  ಸ್ಥಳಗಳು, ....

312

Read More...

Gini Helida Kathe.Film Press Meet

Monday, January 07, 2019

               ಬಿಡುಗಡೆಗೆ ಸಿದ್ದ ಗಿಣಿ ಹೇಳಿದ  ಕತೆ        ಹೊಸಬರ  ‘ಗಿಣಿ ಹೇಳಿದ  ಕಥೆ’ ಸಿನಿಮಾವು  ಪ್ರಯಾಣದ ಕತೆಯಾಗಿದೆ. ನಾಯಕ  ಚಾಲಕನಾಗಿದ್ದು, ಒಮ್ಮೆ ಗ್ರಾಹಕರನ್ನು ಕರೆದುಕೊಂಡು  ದಾರಿಯಲ್ಲಿ ತನ್ನ  ಪ್ರೀತಿಯ ಕತೆಯನ್ನು  ಹೇಳುತ್ತಿರುವಾಗ, ಕಾಕತಾಳೀಯ ಎನ್ನುವಂತೆ ಅವರದು ಅದೇ ರೀತಿ ಇರುತ್ತದೆ.  ಕತೆಯಲ್ಲಿ ರಿಯಲ್  ಗಿಣಿಯೊಂದು ಪಾತ್ರ ನಿರ್ವಹಿಸಿದೆ. ಅದು ಏನು ಹೇಳುತ್ತೆ. ಯಾವ ವಿಷಯವನ್ನು ಹೇಳಹೊರಟಿದೆ ಅದರ ಮುಖಾಂತರ ಚಿತ್ರ ತಿರುವು ಪಡೆದುಕೊಳ್ಳುತ್ತದೆ. ಹುಡುಗಿ ಪಾರಿವಾಳ ಲುಕ್ ಇದ್ದರೆ, ಹುಡುಗ ತೆರೆದ ಪುಸ್ತಕದಂತೆ ಇರುತ್ತಾನೆ. ಮನಸಿನ ಭಾವನೆಗಳನ್ನು ....

356

Read More...

Sri Mouneshwara Mahathme.Film Press Meet

Monday, January 07, 2019

                                          ತೆರೆಗೆ ಸಿದ್ದ ಶ್ರೀ ಮೌನೇಶ್ವರ ಮಹಾತ್ಮೆ            ಉತ್ತರ ಕರ್ನಾಟಕದಲ್ಲಿ ಪವಾಡ, ಮಹಿಮೆಗಳನ್ನು  ನಡೆಸಿದವರು ಹಲವರು ಇದ್ದಾರೆ. ಅದರ ಸಾಲಿಗೆ ಶ್ರೀ ಮೌನೇಶ್ವರ ಸ್ವಾಮೀಜಿ ಕೂಡ ಒಬ್ಬರಾಗಿದ್ದಾರೆ.  ಜನತೆಗೆ ಇವರ ಬದುಕು, ಪವಾಡಗಳನ್ನು ತಿಳಿಸಲು ‘ ಶ್ರೀ ಮೌನೇಶ್ವರ ಮಹಾತ್ಮೆ’ ಎನ್ನುವ ಚಿತ್ರವೊಂದು  ತೆರೆಗೆ ಬರುತ್ತಿದೆ.  ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಭೀಮರಾಜ್.ಎಸ್.ವಜ್ರದ್ ಪ್ರಕಾರ ಭಕ್ತಿ ಗಳಿಸಲು ಆನಂದ ಇರಬೇಕು. ಅದು ಪ್ರೀತಿಯ ಮತ್ತೊಂದು ಮುಖ. ಇದು ಬದುಕಿಗೆ ಬೇಕಾದ ....

325

Read More...

Karantaka Film Dir Ass New Office Pooja

Sunday, January 06, 2019

                      ನಿರ್ದೇಶಕರ  ಸಂಘದ ಕಚೇರಿ ಸ್ಥಾಪನೆ          ಪುಟ್ಟಣ್ಣಕಣಗಾಲ್ ಕನಸಿನ ‘ಕರ್ನಾಟಕ ಚಲನಚಿತ್ರ  ನಿರ್ದೇಶಕರ ಸಂಘ’ದಲ್ಲಿ ಸದ್ಯ ಅಧ್ಯಕ್ಷರಾಗಿರುವ  ಸಾಹಿತಿ ಡಾ.ನಾಗೇಂದ್ರಪ್ರಸಾದ್  ಅಧೀನದಲ್ಲಿ ನಾಗರಬಾವಿಯಲ್ಲಿ ಕಚೇರಿಯೊಂದು  ಸ್ಥಾಪನೆಗೊಂಡಿದೆ. ಕಚೇರಿ ಉದ್ಗಾಟನೆ ಸಂದರ್ಭದಲ್ಲಿ  ಸಂಘದ ವೆಬ್‌ಸೈಟ್‌ನ್ನು  ಹಿರಿಯ ನಿರ್ದೇಶಕ ರೇಣುಕಾಶರ್ಮ ಅನಾವರಣಗೊಳಿಸಿದರೆ, ಕ್ಯಾಲೆಂಡರ್‌ನ್ನು ರಮೇಶ್‌ಅರವಿಂದ್ ಹಾಗೂ  ಡೈರಿಯನ್ನು  ಕ್ರಮವಾಗಿ ಭಗವಾನ್, ಸುದೀಪ್ ಬಿಡುಗಡೆ ಮಾಡಿದರು.  ನಿರ್ದೇಶಕನಾದವನು  ಚಿತ್ರೀಕರಣದಲ್ಲಿ ಒಮ್ಮೆ ....

310

Read More...

Ishq.Film Pooja and Press Meet

Sunday, January 06, 2019

                  ಇಷ್ಕ್ ಅಂದರೆ ಪ್ರೀತಿ, ಪ್ರೇಮ        ‘ಇಷ್ಕ್’ ಚಿತ್ರದ ಮಹೂರ್ತವು ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು.  ಸಂಕಲನಕಾರ, ಎರಡು ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿದ ಅನುಭವ  ಇರುವ ನಿರ್ದೇಶಕ ನವೀನ್.ಆರ್.ಮಂಡ್ಯಾ ಕತೆ, ಚಿತ್ರಕತೆ ಬರೆದು ಮೊದಲಬಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅವರು ಮಾತನಾಡಿ  ನವಿರಾದ ಪ್ರೇಮಕತೆಯಲ್ಲಿ  ಕಮರ್ಷಿಯಲ್ ಅಂಶಗಳು, ಕುಟಂಬ, ಗೆಳತನ ಇರುತ್ತದೆ. ನೋಡಿಗನಿಗೆ ರಿಯಾಲಿಟಿ ಕಂಡಂತೆ  ಭಾವನೆಗಳು  ತುಂಬಿರುತ್ತದೆ. ಸಂಪೂರ್ಣ ಚಿತ್ರೀಕರಣ ಬೆಂಗಳೂರು,  ಹಾಡಿಗೆ ತಾಜಮಹಲ್‌ಗೆ ಹೋಗುವ ಇರಾದೆ ಇದೆ.  ತೂಕ ಇರುವ ಮಹತ್ವದ ....

307

Read More...

Rana Bhoomi.Film Press Meet

Saturday, January 05, 2019

                 ರಣಭೂಮಿ ಯುದ್ದದ ಕತೆಯಲ್ಲ          ಜೋಕಾಲಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಚಿರಂಜೀವಿ  ದೀಪಕ್ ಗ್ಯಾಪ್ ನಂತರ ‘ರಣಭೂಮಿ’ ಸಿನಿಮಾಕ್ಕೆ  ಕತೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ. ಮಾಹಿತಿ ಹಂಚಿಕೊಳ್ಳಲು ಕಲಾವಿದರು ಹೂರತುಪಡಿಸಿ ತಂತ್ರಜ್ಘರೊಂದಿಗೆ ಮಾದ್ಯಮದ ಮುಂದೆ ಹಾಜರಿದ್ದರು. ಸೆಸ್ಪನ್ಸ್, ಹಾರರ್, ಥ್ರಿಲ್ಲರ್  ಹಾಗೂ ಆಕ್ಷನ್‌ದಿಂದ ಕೂಡಿದೆ.  ಶೀರ್ಷಿಕೆ ಆಕರ್ಷಣೆ ಇರಬೇಕು ಎನ್ನುವ ಕಾರಣದಿಂದ ರಗಡ್ ಟೈಟಲ್ ಇಡಲಾಗಿದೆ.  ರಣಭೂಮಿ ಅಂದರೆ ಯುದ್ದಭೂಮಿ ಎನ್ನುತ್ತಾರೆ. ಹಾಗಂತ ಇದರ ಕತೆಯಾಗಿರುವುದಿಲ್ಲ. ಸೇಡಿನ ಚಿತ್ರ ....

377

Read More...

Test

Saturday, January 05, 2019

Description

242

Read More...

Bazaar.Film Trailer Rel

Thursday, January 03, 2019

              ಬಜಾರ್‌ದಲ್ಲಿ ಪಾರಿವಾಳಗಳ ರೇಸ್           ‘ಬಜಾರ್’ ಚಿತ್ರದ ಕತೆ ಪಾರಿವಾಳಗಳ ಸುತ್ತ ಸಾಗುತ್ತದೆ.  ನಿರ್ದೇಶಕ ಸಿಂಪಲ್‌ಸುನಿ ಹೇಳುವಂತೆ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಪಾರಿವಾಳದ ರೇಸ್ ಇಟ್ಟುಕೊಂಡು ಯಾವ ಸಿನಿಮಾವು ಬಂದಿಲ್ಲ. ಅಂತಹದ್ದೊಂದು ಪ್ರಯತ್ನ  ಮಾಡಲಾಗಿದೆ. ಕುದರೆ ಓಡಿಸುವವನಿಗೆ ಜಾಕಿ ಎಂದು ಕರೆಯುತ್ತಾರೆ. ಪಾರಿವಾಳ ಸಾಕುವವನನ್ನು ಶೋಕ್ದಾರ್ ಎನ್ನುವುದುಂಟು. ಸಿನಿಮಾದಲ್ಲಿ ಪಕ್ಷಿಗಳ  ಸ್ಪರ್ಧೆ ಜೊತೆಗೆ ಭೂಗತಲೋಕ, ಪ್ರೀತಿ ಎಲ್ಲವು ಇದೆ. ಪಾರಿ ಮತ್ತು  ಹುಡುಗಿ ಪಾರಿಜಾತ ಈತನ ಬದುಕಿನಲ್ಲಿ ಬಂದಾಗ ಏನೇನು ಆಗುತ್ತದೆ ಎಂಬುದು ಒಂದು ಏಳೆಯ ....

322

Read More...

Fourtuner.Film Press Meet

Wednesday, January 02, 2019

                 

ತೆರೆಗೆ ಸಿದ್ದ  ಫಾರ್ಚುನರ್

       ದಿಗಂತ್ ಮದುವೆ ನಂತರ ಬಿಡುಗಡೆಯಾಗುತ್ತಿರುವ ‘ಫಾರ್ಚುನರ್’ ಸಿನಿಮಾದ ಕತೆಯು  ಒಬ್ಬ ವ್ಯಕ್ತಿಯು ಹಣ, ಅಂತಸ್ತು, ದೌಲತ್ತುನಿಂದ ಪ್ರೀತಿಯನ್ನು ಪಡೆಯುವುದಕ್ಕೆ ಆಗುವುದಿಲ್ಲ. ಅವನ ಗುಣ, ನಿಯತ್ತು, ಶ್ರಮದಿಂದ ಮಾತ್ರ ಇದನ್ನು ಗೆಲ್ಲಲ್ಲು ಸಾಧ್ಯ. ಮೋಜುಗಾಗಿ ಮಾಡುವುದನ್ನು ಮೋಜು ಅಂತಲೂ, ಹಸುವಿನ ಹಾಲು ಕುಡಿದಾಗ ಸುಖ ಆಗುತ್ತದೆ. ಅದೃಷ್ಟ ನಾಯಕನ ಬದುಕಿಗೆ ಕೈಕೊಡುತ್ತಾ, ಕೈಹಿಡಿಯುತ್ತಾ ? ಎಂಬುದು ಸಿನಿಮಾದ ಒಂದು ಏಳೆಯ  ಸಾರಾಂಶವಾಗಿದೆ.  

325

Read More...

Swartha Ratna.Film Success Meet

Tuesday, January 01, 2019

               ನಿಸ್ವಾರ್ಥದ ಗೆಲುವು          ‘ಸ್ವಾರ್ಥರತ್ನ’ ಸಿನಿಮಾವು ಎಲ್ಲರಿಗೂ ತಲುಪುತ್ತಿರುವುದರಿಂದ  ಜನರಿಗೆ  ಮಾದ್ಯಮದ ಮೂಲಕ ಥ್ಯಾಂಕ್ಸ್ ಹೇಳಲು ಹಾಗೂ ಸಂತೋಷಕೂಟವನ್ನು ನಿರ್ಮಾಪಕರು  ಏರ್ಪಾಟು ಮಾಡಿದ್ದರು.  ನಿರ್ದೇಶಕ ಅಶ್ವಿನ್‌ಕೊಡಂಗಿ ಮಾತನಾಡಿ ಮಾದ್ಯಮ ನೀಡುವ ಶ್ರೇಣಿಗಿಂತ    ಪ್ರೇಕ್ಷಕರ  ವಿಮರ್ಶೆ ಉತ್ತಮವಾಗಿದೆ. ಅವರೊಂದಿಗೆ ಸಿನಿಮಾ ನೋಡುವಾಗ, ಪ್ರತಿ ದೃಶ್ಯವನ್ನು  ಎಂಜಾಯ್ ಮಾಡುತ್ತಿದ್ದುದನ್ನು ಮರೆಯಲಿಕ್ಕೆ ಆಗುವುದಿಲ್ಲ.  ಹೊಸ ವರ್ಷವನ್ನು  ಸವಿಯಲು ನಮ್ಮ ಚಿತ್ರವನ್ನು ನೋಡುತ್ತಿದ್ದಾರೆ. ಇಶಿತಾವರ್ಷ  ಬಣ್ಣ ಹಚ್ಚದೆ, ಆಭರಣ ಧರಿಸಲು ಅವಕಾಶ ನೀಡಿಲ್ಲವೆಂದು ....

301

Read More...

Missed Call.Film Press Meet

Tuesday, January 01, 2019

               ಹೊಸಬರ ಮಿಸ್ಡ್ ಕಾಲ್         ‘ಮಿಸ್ಡ್  ಕಾಲ್’  ಎನ್ನುವ ಚಿತ್ರವೊಂದು ೨೦೧೩ರಲ್ಲಿ ಶುರುವಾಗಿ ಈಗ ಬಿಡುಗಡೆ ಹಂತಕ್ಕೆ ಬಂದಿದೆ.  ವಿಟಮಿನ್ ಎಂ ಕೊರತೆ ಮತ್ತು  ಸನ್ಸಾರ್‌ದಲ್ಲಿ  ಕ್ಯೂ ಪದ್ದತಿ ಇರುವುದರಿಂದ ತಡವಾಗಿದೆಯಂತೆ.  ನಿರ್ದೇಶಕ ತಿಮ್ಮಂಪಲ್ಲಿ ಚಂದ್ರ ಈ ಹಿಂದೆ ‘ಸವಾರಿ ೨೦೦೦ ಎಡಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಅದು ಶೇಕಡ ೬೦ ರಷ್ಟು ಕೆಲಸ ಮುಗಿದು, ಇದರಿಂದ ಕೆಟ್ಟ ಅನುಭವವಾಗಿದೆಯಂತೆ.  ಅದನ್ನೆಲ್ಲಾವನ್ನು  ಮರೆತು ಈ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಬೆಂಗಳೂರು ಮತ್ತು ....

416

Read More...

Kapata Nataka Patradhari.Film Press Meet

Monday, December 31, 2018

                  ಭೂಮಿ ಮೇಲೆ ನಾವೆಲ್ಲರೂ ಪಾತ್ರಧಾರಿಗಳು        ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ  ‘ಕಪಟ ನಾಟಕ ಪಾತ್ರಧಾರಿ’ ಎನ್ನುವ ಸಿನಿಮಾಕ್ಕೆ   ಕ್ರಿಷ್ ಎನ್ನುವರು  ಕತೆ, ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳುವ ಜೊತೆಗೆ ನಿರ್ಮಾಣದಲ್ಲಿ ಪಾಲುದಾರರು.  ಇವರು ಹೇಳುವಂತೆ ಪ್ರಪಂಚದಲ್ಲಿ ಎಲ್ಲರದು ನಾಟಕವಾಗಿರುತ್ತದೆ.  ಅವರ ಜೀವನದಲ್ಲಿ  ಬರುವವರು ಪಾತ್ರಧಾರಿಗಳು ಆಗಿರುತ್ತಾರೆ. ಇದರಲ್ಲಿ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ, ಗೆಳಯ, ಪೋಲೀಸ್, ವಿಲನ್ ಆಗಿರಬಹುದು.  ಪಾತ್ರಧಾರಿಗಳನ್ನು  ಯಾವ ರೀತಿ ರಕ್ಷಿಸಬಹುದು, ನಾವು ಅಂದುಕೊಂಡಿದ್ದು ಕೆಲವೊಂದು ಸಲ ....

317

Read More...

Argyam.Film Pooja

Monday, December 31, 2018

               ಸಂಸ್ಕ್ರತ ಪದ ಶೀರ್ಷಿಕೆ            ನೀರಿನ ಬೆಲೆ ಸಾರುವ ‘ಅರ್ಘ್ಯಂ’  ಚಿತ್ರದಲ್ಲಿ  ಮನರಂಜನೆಯ ಮೂಲಕ ಸಂದೇಶದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ.  ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ.   ಕನ್ನಡದಲ್ಲಿ ಅರ್ಘ್ಯ ಎಂದರೆ ನಾವು ಕೊಡುವುದು.  ದೇವರು  ನೀಡುವುದನ್ನು  ಟೈಟಲ್‌ಗೆ ಹೇಳಲಾಗುತ್ತದೆ. ಆಗಸನಿಂದ ಬೀಳುವ ನೀರಿನ ಬೆಲೆ  ತಿಳಿಯದೆ,  ಯತೇಚ್ಚವಾಗಿ ಉಪಯೋಗಿಸುತ್ತಿರುವದರಿಂದ ಮುಂದೊಂದು ದಿನ ಕಷ್ಟಪಡಬೇಕಾಗುತ್ತದೆ. ನಾವು ಬಳಸುವುದನ್ನು ಮರುಬಳಕೆ ಮಾಡಿದಲ್ಲಿ  ತೊಂದರೆ  ಕಡಿಮೆಯಾಗಬಹುದು. ಇದರ ಜೊತೆಗೆ ಸಮಸ್ಯೆಗಳು  ಮತ್ತು ಕುಟುಂಬದ ಕಥನವನ್ನು  ....

302

Read More...

I Love You.Film Trailer Rel

Sunday, December 30, 2018

ಐ ಲವ್ ಯು ಎರಡು ಭಾಷೆಯ ಟ್ರೈಲರ್         ಭಾನುವಾರ ಅಶೋಕ ಹೋಟೆಲ್‌ದಲ್ಲಿ ಚಳಿಯನ್ನು ಲೆಕ್ಕಿಸದೆ ಎರಡು ಭಾಷೆಯ ಟ್ರೈಲರ್‌ನ್ನು  ಶಿವರಾಜ್‌ಕುಮಾರ್ ಮತ್ತು  ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಬಿಡುಗಡೆ ಮಾಡಿದರು.  ಶಿವಣ್ಣ ಮಾತನಾಡಿ  ಪಾತ್ರದಲ್ಲಿ ಎರಡು ಬಾರಿ ಐ ಲವ್ ಯು ಎಂದು ವಿಭಿನ್ನವಾಗಿ ಹೇಳಿದ್ದೇನೆ. ಅದರಲ್ಲೂ  ಓಂ ಚಿತ್ರದಲ್ಲಿ ಹೇಳಿದ್ದು ಮರೆಯಲಾಗದು. ಉಪೇಂದ್ರ ಅವರು ಭೂಗತಲೋಕ, ಭಾವನೆಗಳನ್ನು ಅಂದೇ ಚಿತ್ರದಲ್ಲಿ ಚೆನ್ನಾಗಿ ತೋರಿಸಿದ್ದರು. ಇದಕ್ಕಿಂತ ಉದಾಹರಣೆ ಬೇಕಾಗಿಲ್ಲ.  ಇಷ್ಟದ ನಿರ್ದೇಶಕ ಅವರೇ ಆಗಿರುತ್ತಾರೆ.  ರಚಿತಾರಾಂ ಕನ್ನಡ ಚಿತ್ರರಂಗದ ಉತ್ತಮ ನಾಯಕಿ. ಐದು ....

287

Read More...

Aaduva Gombe.Film Press Meet

Saturday, December 29, 2018

                  ಬಿಡುಗಡೆಗೆ ಸಿದ್ದ ಆಡುವ ಗೊಂಬೆ        ಹದಿನಾರು ವರ್ಷಗಳ ನಂತರ ಭಗವಾನ್ ಕತೆ,ಸಂಭಾಷಣೆ, ಸಾಹಿತ್ಯ, ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ  ‘ಆಡುವ ಗೊಂಬೆ’ ಸಿನಿಮಾ ತಂಡವು ಕೊನೆಬಾರಿಉ ಮಾದ್ಯದಮುದ ಹಾಜರಾಗಿತ್ತು.  ನಿರ್ದೇಶಕರು  ಮಾತನಾಡಿ ಈಗಿನ ತಲೆಮಾರಿಗೆ ಹೇಳಿಕೊಳ್ಳುವಂತ ಕತೆ ಇದೆ.  ಹಣೆಬರಹ ನಮ್ಮ ಜೀವನದಲ್ಲಿ ಹೇಗೆ ಆಟ ಆಡಿಸುತ್ತದೆ ಎಂಬುದನ್ನು ಹೇಳಲಾಗಿದೆ. ಈಗಿನವರಿಗೆ ಡ್ಯಾನ್ಸ್, ಫೈಟ್, ಕುಡಿತ ಎಲ್ಲವು ಬೇಕಾಗಿದೆ.ಆದರೆ ನಮ್ಮ ಸಿನಿಮಾದಲ್ಲಿ ಇದೆಲ್ಲಾ ಇರುವುದಿಲ್ಲ. ೨.೧೦ ಗಂಟೆ ಚಿತ್ರದಲ್ಲಿ ಸಾಕಷ್ಟು ತಿರುವುಗಳು ಕೂಡಿದೆ. ಗಿಮಿಕ್ ಮಾಡದೆ  ....

284

Read More...

Neerina Bindigi.Music Video Rel

Saturday, December 29, 2018

                     ನೀರಿನ ಬಿಂದಿಗಿ ಹೊತ್ತು ಬಂದ ಗಾಯಕಿ          ಇತ್ತೀಚೆಗೆ ಗಾಯಕಿಯರು ತಮ್ಮ ಕೆಲಸದ ಜೊತೆಗೆ ಪ್ರತಿಭೆಯನ್ನು ತೋರಿಸಲು ಏನಾದರೂ ಸಾಧನೆ ಮಾಡುತ್ತಿರುತ್ತಾರೆ. ಅದರ ಸಾಲಿಗೆ ಗಾಯಕಿ ಸುಪ್ರಿಯಾಲೋಹಿತ್ ಸೇರ್ಪಡೆಯಾಗಿದ್ದಾರೆ. ಇವರ ಕುರಿತು ಹೇಳುವುದಾದರೆ ೨೦೦ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿರುವ ಇವರು ಸಂತೋಷ್‌ನಾಯ್ಕ್ ಸಾಹಿತ್ಯ, ಜ್ಯೂಡೋಸ್ಯಾಂಡಿ ನಿರ್ದೇಶನದ  ‘ನೀರಿನ ಬಿಂದಿಗಿ’  ವಿಡಿಯೋ ಆಲ್ಬಂ ಗೀತೆಗೆ ಹಾಡಿದ್ದು ಅಲ್ಲದೆ ಹೆಜ್ಜೆ  ನಿರ್ಮಾಣ ಮಾಡಿದ್ದಾರೆ. ೨೦೦೭ರಲ್ಲಿ ‘ಮುರಳಿ ಮೀಟ್ಸ್ ಮೀರಾ’ ಚಿತ್ರಕ್ಕೆ  ನೀನಾದೆನಾ ಗೀತೆಯನ್ನು ಹಾಡುವುದರ ....

254

Read More...
Copyright@2018 Chitralahari | All Rights Reserved. Photo Journalist K.S. Mokshendra,