Best Friends.Film Press Meet

Monday, December 24, 2018

                 ಸಲಿಂಗ ಪ್ರೇಮ ಕಥನ         ೧೫೮ ವರ್ಷಗಳ ಕಾನೂನು ಹೋರಾಟದ ನಂತರ   ಮೂರನೇ ಜಾತಿಯ ಜನರ ಪರವಾಗಿ ಹಾಗೂ   ಕಾಯ್ದೆ ೩೭೭ ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸುಪ್ರಿಂ ಕೋರ್ಟ್ ನೀಡಿದೆ.  ಶೋಷಿತ ವರ್ಗಗಳ ಬದುಕು ಮತ್ತು ಅವರ ಭಾವನೆಗಳ ಬುತ್ತಿಯನ್ನು ‘ಬೆಸ್ಟ್ ಫ್ರೆಂಡ್ಸ್’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.  ಸೆನ್ಸಾರ್‌ನಿಂದ ಯುಎ ಪ್ರಮಾಣ ಪಡೆದುಕೊಂಡು ಜನರಿಗೆ ತೋರಿಸಲು ಸಜ್ಜಾಗಿದೆ. ನಿರ್ದೇಶಕ ಟೇ.ಶೀ.ವೆಂಕಟೇಶ್ ಇದರ ಬಗ್ಗೆ  ಸಂಶೋಧನೆ ನಡೆಸಿ  ಸಂಬಂದಪಟ್ಟವರು, ವಕೀಲರನ್ನು  ಭೇಟಿ ಮಾಡಿ ಹಲವು ವಿಷಯಗಳನ್ನು ಕಲೆಹಾಕಿ ಕತ ಬರೆದು ಆಕ್ಷನ್  ....

829

Read More...

Swrtha Ratna.Film Press Meet

Monday, December 24, 2018

                     ೧೦೦ ಕೇಂದ್ರಗಳಲ್ಲಿ ಸ್ವಾರ್ಥರತ್ನ         ಡಿಸೆಂಬರ್ ಕೊನೆವಾರದಂದು  ‘ಸ್ವಾರ್ಥರತ್ನ’ ಚಿತ್ರವು ಬಿಡುಗಡೆಯಾಗುತ್ತಿರುವುದರಿಂದ ತಂಡವು  ಕೊನೆಬಾರಿ ಮಾದ್ಯಮದ ಮುಂದೆ ಹಾಜರಾಗಿತ್ತು. ರೋಮಾಂಟಿಕ್ ಕಾಮಿಡಿ ನಾಯಕನ ಗುಣವು ಕೆಲವೊಮ್ಮೆ  ಖುಷಿ, ದುಖ: ತಲುಪುವಂತೆ ಮಾಡುತ್ತದೆ.  ಹಾಡಿನಲ್ಲಿ ನಗು ಬರಿಸುವಂತೆ   ಹೊಸ ರೀತಿಯಲ್ಲಿ  ಶೂಟ್ ಮಾಡಲಾಗಿದೆ. ವರ್ಷದ ಕೊನೆ ತಿಂಗಳು ಎನ್ನುವಂತೆ ಸನ್ನಿವೇಶ ಮತ್ತು ಸಾಧುಕೋಕಿಲ ಗೀತೆ  ಕಾಕತಾಳಿಯವಾಗಿ  ಸರಿಹೊಂದುತ್ತದೆ. ಕ್ಲೈಮಾಕ್ಸ್‌ದಲ್ಲಿ ನಿಸ್ವಾರ್ಥಿ ಆಗುವಲ್ಲಿಗೆ ಕೊನೆಗೊಳ್ಳುತ್ತದೆ.  ಮೊದಲ ನಿರ್ದೇಶನದ ....

717

Read More...

Lambodhara.Film Audio Rel

Thursday, December 20, 2018

                 ಲಂಬೋದರನ ಹಾಡುಗಳು ಹೊರಬಂತು        ಎರಡು ವರ್ಷದ ನಂತರ ಬಣ್ಣ ಹಚ್ಚಿರುವ ಲೂಸ್‌ಮಾದ ಯೋಗಿ ಅಭಿನಯದ ‘ಲಂಬೋದರ’ ಚಿತ್ರದ ಆಡಿಯೋ ಸಿಡಿ ಅನಾವರಣಗೊಂಡಿತು. ನಿರ್ದೇಶಕ ಕೆ.ಕೃಷ್ಣರಾಜ್ ಮಾತನಾಡಿ  ಕಳೆದ ವರ್ಷ ಇದೇ ತಿಂಗಳು ಮಹೂರ್ತ ಆಚರಿಸಿಕೊಳ್ಳಲಾಗಿತ್ತು. ಈಗ ಆಡಿಯೋ ಸಿಡಿ ಹೊರಬರುತ್ತಿರುವುದು ಖುಷಿಯಾಗಿದೆ. ಸಂಪೂರ್ಣ ಕಾಮಿಡಿಯಾಗಿದ್ದು, ಯೋಗಿ ಅವರಿಗೆ ಅಂತಲೇ ಕತೆ ಬರೆಯಲಾಗಿತ್ತು. ಅಡಿಬರಹದಲ್ಲಿ ಬಸವನಗುಡಿ ಬೆಂಗಳೂರು ಎಂದು ಹೇಳಲಾಗಿದ್ದು, ಸಿನಿಮಾವು  ಇದೇ ಭಾಗದಲ್ಲಿ ನಡೆಯುತ್ತದೆ.  ಎರಡು ಹಾಡುಗಳನ್ನು  ಪುನೀತ್‌ರಾಜ್‌ಕುಮಾರ್, ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ.  ....

845

Read More...

I Love You.Film Press Meet

Wednesday, December 19, 2018

                     ಪ್ರೇಮಿಗಳ ದಿನದಂದು ಐ ಲವ್ ಯು         ‘ಐ ಲವ್ ಯು’ ಸಿನಿಮಾದ ಮಾತಿನ ಭಾಗದ ಚಿತ್ರೀಕರಣವು ಮುಗಿದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್‌ದಲ್ಲಿ  ನಿರತವಾಗಿದೆ.   ‘ನಿನ್ನೆ ಪ್ರೀತಿಸ್ತೇನೆ’ ಗೀತೆಯನ್ನು  ಪ್ರೀತ್ಸೆ,ಪ್ರೀತ್ಸೆ ಮಾದರಿಯಲ್ಲಿ  ದುಬೈ, ಮಸ್ಕಟ್‌ದಲ್ಲಿ ಶೂಟ್ ಮಾಡುವುದು ಬಾಕಿ ಇದೆ. ಬುದುವಾರ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು.  ನಿರ್ದೇಶಕರ ಸೂಚನೆಯಂತೆ ಎಲ್ಲರ ಪಾತ್ರದ  ಗೌಪ್ಯತೆಯನ್ನು ಕಾಪಾಡಿದರು.  ಬಿಸಿ ತುಪ್ಪ ಇದ್ದಂತೆ ರೋಲ್ ಇದೆ. ಉಪ್ಪಿ ಸರ್ ಜೊತೆ ಅಭಿನಯಿಸಿದ್ದು ಖುಷಿ ನೀಡಿತು. ಹೆಚ್ಚಾಗಿ ಅಪ್ಪನೊಂದಿಗೆ ....

749

Read More...

Test

Monday, December 24, 2018

Transportation

210

Read More...

KGF.Film Press Meet

Tuesday, December 18, 2018

               ದಾರಿ ಬಿಡಿ  ಕೆ.ಜಿ.ಎಫ್  ಬರ‍್ತಾ ಇದೆ         ಐದು ಭಾಷೆಗಳಲ್ಲಿ ತೆರೆ ಕಾಣುತ್ತಿರುವ  ಅದ್ದೂರಿ ಚಿತ್ರ  ‘ಕೆ.ಜಿ.ಎಫ್’ ಕೊನೆಗೂ ಜನರಿಗೆ ತೋರಿಸಲು ಸಜ್ಜಾಗಿದೆ. ಬಿಡುಗಡೆ ಮುನ್ನ ಮಾದ್ಯಮದವರನ್ನು ತಂಡವು ಭೇಟಿ ಮಾಡಿತು.  ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳುವಂತೆ ದೇಶದ್ಯಾಂತ ೨೦೦೦ ಕೇಂದ್ರಗಳು,   ಅಮೇರಿಕಾ, ಕೆನಡಾ,ಯುಕೆ ಮತ್ತು   ಕನ್ನಡ ಭಾಷ ಕುರಿತಂತೆ ೩೫೦ ಸೆಂಟರ್,  ಹಿಂದಿ ಭಾಷೆಯಲ್ಲಿ ಭಾರತದ್ಯಂತ ೧೦೦೦ ಕೇಂದ್ರಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ವಿತರಣೆ ಹಕ್ಕುಗಳನ್ನು ....

763

Read More...

Kannad Gottilla.Film Press Meet

Tuesday, December 18, 2018

                   

ಮುಕ್ತಾಯದ ಹಂತದಲ್ಲಿ  ಕನ್ನಡ್ ಗೊತ್ತಿಲ್ಲ

        ಆರ್‌ಜೆ ಆಗಿದ್ದ ಮಯೂರರಾಘವೇಂದ್ರ ಚೂಚ್ಚಲಬಾರಿ  ‘ಕನ್ನಡ್ ಗೊತ್ತಿಲ್ಲ’ ಚಿತ್ರಕ್ಕೆ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣಕ್ಕೆ  ಮಾದ್ಯಮದವರನ್ನು ಆಹ್ವಾನಿಸಲಾಗಿತ್ತು.  ಧಗ ಧಗ ಬಿಸಿಲಿನಲ್ಲಿ ಹರಿಪ್ರಿಯ  ಜೆಸಿಬಿ ವಾಹನದ ಪಕ್ಕ  ಟೀ ಶರ್ಟ್ ಕಾಲರ್ ಪೀಸ್‌ನ್ನು ತೆಗೆದುಕೊಂಡು  ಇದು ಒಂದು  ಸಾಕ್ಷಿಯಾಗಿದೆ ಅಂತ ಕ್ಯಾಮಾರ ಕಡೆ ನೋಡಿದಾಗ ಕಟ್ ಎನ್ನುವಲ್ಲಿಗೆ ಕೆಲsಸಕ್ಕೆ ಬ್ರೇಕ್ ನೀಡಲಾಗಿ ತಂಡವು ಮಾತಿಗೆ ಕುಳಿತುಕೊಂಡಿತು.

810

Read More...

Bharaate.Film Teaser Madagaja Poster Rel

Monday, December 17, 2018

               ಶ್ರೀಮುರಳಿ ಹುಟ್ಟು ಹಬ್ಬಕ್ಕೆ ಡಬ್ಬಲ್ ಧಮಾಕ       ಶ್ರೀಮುರಳಿ ೩೭ನೇ ಹುಟ್ಟುಹಬ್ಬಕ್ಕೆ  ಅವರ ಅಭಿನಯದ ಎರಡು ಚಿತ್ರಗಳ ಸುದ್ದಿ ಹೊತಬಂತು.   ಮೊದಲಿಗೆ ‘ಭರಾಟೆ’ ಚಿತ್ರದ ಟೀಸರ್, ತರುವಾಯ ‘ಮದಗಜ’ ಸಿನಿಮಾದ ಟೈಟಲ್ ಅನಾವರಣವನ್ನು ದರ್ಶನ್ ಲೋಕಾರ್ಪಣೆ ಮಾಡಿದರು.  ನಂತರ ಮಾತನಾಡಿದ ಬಾಕ್ಸ್  ಆಫೀಸ್ ಸುಲ್ತನ್  ಭರಾಟೆ ನಿರ್ದೇಶಕ ಚೇತನ್‌ಕುಮಾರ್ ಚಿತ್ರಾನ್ನ ತಿಂದು ಈ ಲೆವಲ್‌ಗೆ ಸಿನಿಮಾ ನೀಡುತ್ತಾರೆ. ಇನ್ನೆನಾದರೂ ಚಿಕನ್  ಸೇವಿಸಿದರೆ ಎಂತಹ ಚಿತ್ರ ನೀಡಬಹುದು. ಅವರದು ಮಾತು ಕಡಿಮೆ ಕೆಲಸ ಜಾಸ್ತಿ ಎಂದು ಹೇಳಿದ್ದಾರೆ. ಉಗ್ರಂ ಚಿತ್ರ ಬಿಡುಗಡೆಯಾದಾಗ ....

877

Read More...

Ee Pattinakke Yenagidhey.Film Teaser Rel

Monday, December 17, 2018

            ಹೊಸಬರ ಈ ಪಟ್ಟಣಕ್ಕೆ ಏನಾಗಿದೆ       ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ  ‘ಈ ಪಟ್ಟಣಕ್ಕೆ ಏನಾಗಿದೆ’ ಚಿತ್ರದ ಕತೆಯಲ್ಲಿ   ಇದರಲ್ಲಿ ಕ್ರಿಕೆಟ್ ಬೆಟ್ಟಿಂಗ್, ಗ್ಯಾಮ್ಲಿಂಗ್ ಇವುಗಳ ಮೇಲೆ ಕತೆ ಸಾಗುತ್ತದೆ. ಎಲ್ಲಾ  ಪಟ್ಟಣಗಳಲ್ಲಿ  ಇರುವಂತೆ ಯುವಕರು  ಹೇಗೆ ತಪ್ಪುದಾರಿಗೆ ಹೋಗಿ ಹಾಳಾಗ್ತಾ  ಇರುವುದು, ಅದನ್ನು ತಡೆದು ಅವರನ್ನು ಸರಿದಾರಿಗೆ ತರುವ ಅಂಶವನ್ನು  ರಾ ಫೀಲ್‌ನಂತೆ ಸಿನಿಮಾದಲ್ಲಿ ತೋರಿಸಲಾಗಿದೆ.  ಬೆಂಗಳೂರು ಸುತ್ತಮುತ್ತ ೭೦  ದಿನಗಳ ಕಾಲ ಚಿತ್ರೀಕರಣ ನಡೆಸಿ, ಕ್ಲೈಮಾಕ್ಸ್ ಭಾಗವನ್ನು ಮಂಗಳೂರು  ಭಾಗದಲ್ಲಿ ಮುಂದಿನ ತಿಂಗಳು ಸೆರೆಹಿಡಿಯಲು ತಂಡವು ಯೋಜನೆ ....

763

Read More...

Supplementary.Film Audio Rel

Monday, December 17, 2018

              ಸಪ್ಲಿಮೆಂಟರಿ ಹಾಡುಗಳು ಹೊರಬಂತು          ‘ಸಪ್ಲೆಮೆಂಟರಿ’ ಚಿತ್ರದ ಹಾಡುಗಳು ಇತ್ತೀಚೆಗೆ ಭಗವಾನ್ ಬಿಡುಗಡೆ ಮಾಡಿ ಶುಭಹಾರೈಸಿದರು. ಅವರು ಮಾತನಾಡಿ  ಇದೇ ವಯಸ್ಸಿನಲ್ಲಿ ನಾನು ಸಹ ಚಿತ್ರರಂಗಕ್ಕೆ ಬಂದು ೬೫ ವರ್ಷಗಳ ಕಾಲ ಸಿನಿಮಾರಂಗದಲ್ಲಿ ಸೇವೆ ಸಲ್ಲಿಸಲಾಗಿದೆ. ಇದರಲ್ಲಿ ೩೬ ಡಾ.ರಾಜ್‌ಕುಮಾರ್, ೯ ಅನಂತ್‌ನಾಗ್ ಚಿತ್ರಗಳಿಗೆ ನಿರ್ದೇಶನ ಮಾಡುವ ಸೌಭಾಗ್ಯ ಲಭಿಸಿತು. ನಂತರ ೨೬ ವರ್ಷಗಳ ಕಾಲ ಆಕ್ಷನ್ ಕಟ್ ಹೇಳಲು ಕಾಲ ಕೂಡಿ ಬಂದಿರಲಿಲ್ಲ.  ಹಾಗಂತ ಸುಮ್ಮನೆ ಇರದೆ ಫಿಲಿಂ ತರಭೇತಿ ಶಾಲೆಯಲ್ಲಿ ಸತತ ೧೮ ವರ್ಷಗಳ ಕಾಲ ಪ್ರಿನ್ಸಿಪಾಲ್ ಹುದ್ದೆಯನ್ನು ಅಲಂಕರಿಸಿ ನೂರಾರು  ....

763

Read More...

Madve.Film Press Meet

Monday, December 17, 2018

             ಹಳ್ಳಿಯ ಜನರೇ ನಾಯಕ, ನಾಯಕಿಯರು        ಅಂದು ಒಂದು ಕಾಲವಿತ್ತು. ಹಳ್ಳಿ, ಪಟ್ಟಣದಲ್ಲಿ ಮದುವೆ  ಶುಭ  ಸಮಾರಂಭವನ್ನು ಸಂಭ್ರಮ, ಸಡಗರದಿಂದ ಮಾಡುತ್ತಿದ್ದರು.  ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಮಾರುಹೋಗಿ ಆಚರಣೆಗಳಲ್ಲಿ ಆಸಕ್ತಿ ತೋರಿಸುತ್ತಿಲ್ಲ.  ೪೩ ವರ್ಷಗಳ ಕೆಳಗೆ ಹಳ್ಳಿಯಲ್ಲಿ  ಮೂರು  ದಿನಗಳ  ಕಾಲ  ಯಾವ ....

766

Read More...

Amrutha Galige.Film Press Meet

Monday, December 17, 2018

               ತೆರೆ ಮೇಲೆ  ಅಮೃತ ಘಳಿಗೆ         ೩೪ ವರ್ಷಗಳ ಹಿಂದೆ ತೆರೆ ಕಂಡ ‘ಅಮೃತ ಘಳಿಗೆ’ ಚಿತ್ರವು ಈಗ  ಇದೇ ಹೆಸರಿನಲ್ಲಿ  ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಹಳೆಯ ಚಿತ್ರದ ಕತೆಯಾಗಿರುವುದಿಲ್ಲ.  ಕಲಾತ್ಮಕ ಕಥನವಾಗಿದ್ದು ಮಲೆನಾಡಿನ ಅಪರೂಪದ ದೃಶ್ಯ ಕಾವ್ಯವಾಗಿದೆ.  ಪರಿಸ್ಥಿತಿಯು ಬದಲಾದಾಗ ಸಂಬಂದಗಳ ತಕ್ಕಡಿ ಯಾವರೀತಿ ಬದಲಾಗುತ್ತೆ. ಇಂದು ನಾವು ಬೇಕು ಎನ್ನುವುದು ನಾಳೆ ಬೇಡ ಅನಿಸುತ್ತೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ತಂದೆಯ ವಿರೋಧಕಟ್ಟಿಕೊಂಡು ಮದುವೆಯಾಗಿ,  ನಂತರ ಏನೇನು ಕಷ್ಟಗಳನ್ನು ಅನುಭವಿಸುತ್ತಾನೆ. ಹೆಣ್ಣು ತವರು ಮನೆ ಬಿಟ್ಟುಗಂಡನ ಮನೆಗೆ ಬಂದಾಗ, ಆಕೆ  ....

307

Read More...

Birbal.Film Trailer Rel

Saturday, December 15, 2018

                  ಬೀರ್‌ಬಲ್ ಟೀಸರ್,ಟ್ರೈಲರ್ ಬಿಡುಗಡೆ       ಟೋಪಿವಾಲ ನಿರ್ದೇಶಕ ಮತ್ತು ಶ್ರೀನಿವಾಸ ಕಲ್ಯಾಣ ಚಿತ್ರದ ನಾಯಕ ಶ್ರೀನಿ ಅವರು ರಚಿಸಿ, ನಿದೇಶಿಸಿ ಹಾಗೂ ನಾಯಕನಾಗಿ ನಟಿಸಿರುವ ಕ್ರೈಮ್ ಥ್ರಿಲ್ಲರ್ ಕತೆ ಹೊಂದಿರುವ  ‘ಬೀರಬಲ್’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ.  ಶ್ರೀನಿ ೩೦ ಸೆಕೆಂಡ್ ಸಂಭಾಷಣೆಯನ್ನು  ಒಂದೇ ಗುಕ್ಕಿಗೆ ಹೇಳಿ ಪ್ರತಿಭೆಯನ್ನು ತೋರಿಸಿದರು.  ನಂತರ ಮಾತು ಮುಂದುವರೆಸುತ್ತಾ  ಚಿತ್ರದಲ್ಲಿ ಹಲವು ವಿಶೇಷಗಳು ಇರಲಿದೆ ಎಂದು ಹೇಳುತ್ತಾ ಹೋದರು. ಮೂರು ಭಾಗಗಳಲ್ಲಿ ಬರಲಿದ್ದು, ಮೊದಲನೆಯದರಲ್ಲಿ ಫೈಂಡಿಂಗ್ ....

762

Read More...

Reveal.Film Audio Rel

Saturday, December 15, 2018

ರಿವೀಲ್  ಗೀತಮಾಧುರಿ         ಹೊಸಬರ  ‘ರಿವೀಲ್’  ಚಿತ್ರದ ಧ್ವನಿಸಾಂದ್ರಿಕೆಯು ಅನಾವರಣಗೊಂಡಿತು.   ನಾಯಕ ಅದ್ವೈತ್ ಮಾತನಾಡಿ  ಮಡಕೇರಿಯ ನಲವತ್ತು  ಕಿ.ಮೀ ದೂರದಲ್ಲಿರುವ   ಅರಮನೆ ಸಂಬಂದಪಟ್ಟ ಕತೆಯಾಗಿದೆ ಎಂದಷ್ಟೇ ಹೇಳಿ ವೈಯಕ್ತಿಕ ವಿಷಯಗಳನ್ನು ಹೆಚ್ಚು  ಹೇಳಿಕೊಂಡರು.  ಅದರಂತೆ ನಾಯಕಿ ಆದ್ಯಆರಾಧ್ಯ  ಪಾತ್ರದ ಗುಟ್ಟನ್ನು ಕಾಪಾಡಿಕೊಂಡು  ಅವಕಾಶ ನೀಡಿದ ನಿರ್ಮಾಪಕ, ನಿರ್ದೇಶಕರಿಗೆ ಮತ್ತು ಇತರರಿಗೆ  ಥ್ಯಾಂಕ್ಸ್  ಎಂದು ಸಮಯವನ್ನು ಕೊಂದು ಹಾಕಿದರು. ಎರಡು ಹಾಡುಗಳಿಗೆ ಸಂಗೀತ ನೀಡಿರುವ ವಿಜಯ್‌ಯಾರ್ಡ್ಲಿ  ಕಡಿಮೆ ಮಾತನಾಡಿದರು.  ಇವತ್ತು ಕಲರ್‌ಫುಲ್ ಡೇ ಎನ್ನಬಹುದು. ನಾನು ಸೇರಿದಂತೆ ಬಹುತೇಕ ....

287

Read More...

Kaniyagiddaare Huduki Kottavarige Bahumana.Film

Saturday, December 15, 2018

                 ಐಎಎಸ್ ಆಗುವಳ ಸಿನಿಮಾ               ‘ಕಾಣೆಯಾಗಿದ್ದಾಳೆ’ ಚಿತ್ರಕ್ಕೆ ಕತೆ, ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿರುವುದು ರಾಜುಹಲಗೂರು. ಸಿನಿಮಾ ಕುರಿತು ಹೇಳುವುದಾದರೆ   ಮಳವಳ್ಳಿ ಪಟ್ಟಣದ ಕಾವೇರಿ ಎನ್ನುವ ಹುಡುಗಿಗೆ ಶಿವನ ಜೊತೆ ಪ್ರೀತಿ ಅರಳುತ್ತದೆ. ಬಡತನ ಸಾಕಾಗಿ, ಪ್ರೀತಿಗೆ ಹೊಟ್ಟೆ ತುಂಬಿಸಿಕೊಳ್ಳಲು ಸಮಾಜದಲ್ಲಿ ದುಡಿಮೆ ಮಾಡಿದರೂ  ಸಾಕಾಗುವುದಿಲ್ಲ. ತನ್ನ ವ್ಯಕ್ತಿತ್ವವನ್ನು ಉಳಿಸಿಕೊಳ್ಳಲು   ಓದಲು  ಬೆಂಗಳೂರಿಗೆ ಬರುತ್ತಾಳೆ.  ಹೊರಡುವ ಮುನ್ನ  ತಾನು ಐಎಎಸ್  ಆಗಬೇಕೆಂಬ  ಧ್ಯೇಯ ಇದೆ. ಎರಡು ವರ್ಷ ಯಾವುದೇ ಕಾರಣಕ್ಕೂ ಇಲ್ಲಿಗೆ ಬರಬಾರದು,  ....

270

Read More...

Chambal.Film Press Meet

Friday, December 14, 2018

                    ಚಂಬಲ್ ಡಕಾಯಿತರ ಕತೆಯಲ್ಲ         ಸವಾರಿ, ಪೃಥ್ವಿ ಚಿತ್ರದ ನಿರ್ದೇಶಕ ಜೇಕಬ್‌ವರ್ಗಿಸ್ ಕತೆ ಬರದು ನಿರ್ದೇಶನ ಮಾಡಿರುವ ‘ಚಂಬಲ್’ ಥ್ರಿಲ್ಲರ್ ಜಾನರ್ ಚಿತ್ರವಾಗಿದೆ. ಸಿನಿಮಾ ಚೆನ್ನಾಗಿ ಬಂದಿರುವ ಕಾರಣ ನೆಟ್‌ಫ್ಲಿಕ್ಸ್‌ನವರು ಖರೀದಿ ಮಾಡಲು  ಆಸಕ್ತಿ ತೋರಿಸಿದ್ದಾರೆ.  ಕನ್ನಡ ಪ್ರೇಕ್ಷಕರು ಇದರಲ್ಲಿ ನೋಡುವುದು ತುಂಬಾ ಕಡಿಮೆ. ಅಲ್ಲದೆ ಕಲಾವಿದರು, ತಂತ್ರಜ್ಘರ ಪರಿಚಯ ಆಗುವುದಿಲ್ಲ. ಅದಕ್ಕಾಗಿ ನೇರವಾಗಿ ಚಿತ್ರಮಂದಿರದಲ್ಲಿ  ಜನರಿಗೆ ತೋರಿಸಲು ಯೋಜನೆ ಹಾಕಲಾಗಿದೆಯಂತೆ.  ನಾಯಕ ನೀನಾಸಂಸತೀಶ್‌ಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಈ ಚಿತ್ರದಲ್ಲಿ  ....

270

Read More...

RD Rajdoot.Film Press Meet

Friday, December 14, 2018

                    ಹೊಸಬರ ಆರ್‌ಡಿ ಅಂದರೆ ರಾಜ್‌ದೂತ್         ‘ಆರ್‌ಡಿ’  ಅಡಿಬರಹದಲ್ಲಿ ರಾಜದೂತ್ ಎನ್ನುವ ಸಿನಿಮಾದಲ್ಲಿ ಇದರ ಮೇಲೆ ಕತೆಯು ಸಾಗುತ್ತದೆ.  ಇಬ್ಬರು ವಾಂಚಲ್ಯ ತುಂಬಿರುವ  ಗೆಳಯರ ಮಧ್ಯೆ   ವಾಹನ ಬರುತ್ತದೆ. ತಾತನೊಬ್ಬ ಆರ್‌ಡಿ ವಾಹನ ಮಾಲೀಕನಾಗಿದ್ದು, ಅದನ್ನು ಪಡೆದುಕೊಳ್ಳಲು ಇವರು ಶತಾಯಗತಾಯ ಪ್ರಯತ್ನ ಪಡುತ್ತಾರೆ. ಇದರಿಂದ ಇಬ್ಬರಲ್ಲೂ ಭಿನ್ನಾಭಿಪ್ರಾಯ ಶುರುವಾಗಿ ವೈಮನಸ್ಯಕ್ಕೆ ದಾರಿಯಾಗುತ್ತದೆ.  ಅಂತಿಮವಾಗಿ ತಾತ ಬೈಕ್‌ನ್ನು ಕೊಡ್ತನಾ ಅಥವಾ ಸ್ನೇಹ ಏನಾಗುತ್ತದೆ ಎಂಬುದು ಒಂದು ಏಳೆಯ ....

489

Read More...

Nathuram.Film Pooja

Wednesday, December 12, 2018

                     ಗಾಂದಿ ಅಭಿಮಾನಿ ನಾಥೂರಾಮ್       ನಟ, ನಿರ್ದೇಶಕ ರಿಶಬ್‌ಶೆಟ್ಟಿ ‘ನಾಥೂರಾಮ್’ ಚಿತ್ರಕ್ಕೆ ನಾಯಕ ಎಂಬ ಸುದ್ದಿ ಹರಡಿತ್ತು. ಅದು ನಿಜವಾಗಿ ಬುದುವಾರ ಮಹೂರ್ತ ಆಚರಿಸಿಕೊಂಡಿದೆ.  ಚಿತ್ರದ ಕುರಿತು ಹೇಳುವುದಾದರೆ  ಗಾಂಧೀಜಿ ಆತ್ಮಕತೆಯನ್ನು ಓದಿ ಇಷ್ಟಪಟ್ಟವರಲ್ಲಿ  ಶೀರ್ಷಿಕೆ  ಹೆಸರಿನವನು  ಒಬ್ಬನಾಗಿರುತ್ತಾನೆ. ಅವರ ಅಭಿಮಾನಿಯಾಗಿ, ಇವತ್ತಿವ ಮನೋಭಾವದಲ್ಲಿ ಯಾವ ರೀತಿ ಇರುತ್ತಾನೆಂದು ತೋರಿಸವ ಪ್ರಯತ್ನ ಮಾಡಲಾಗುತ್ತಿದೆ.  ಮಿಕ್ಕಿದ್ದನ್ನು ಸಿನಿಮಾ ನೋಡಬೇಕೆಂದು ತಂಡವು ಹೇಳಿಕೊಂಡಿದೆ. ೬೦ ದಿನಗಳ ಕಾಲ ಶ್ರೀರಂಗಪಟ್ಟಣ, ಮೈಸೂರು, ಕಾರ್ಕಳ ಸಮೀಪದಲ್ಲಿರುವ ....

290

Read More...

Flamingo Film Awards 2018.Celebrity Function

Thursday, December 13, 2018

               ಸಿನಿಮಾಸಕ್ತರಿಗೆ ಫ್ಲ್ಲೆಮಿಂಗೋ ಸೆಲಬ್ರಿಟಿಸ್ ಶಾಲೆ         ಸಿನಿಮಾ ಮೋಹಿಗಳಿಗೆ ಡ್ಯಾನ್ಸ್, ನಟನೆ, ನಿರ್ದೇಶನ ಮತ್ತು ಮಾಡಲಿಂಗ್ ಕಲಿಯಲು ‘ಫ್ಲೆಮಿಂಗೋ ಸೆಲಬ್ರಿಟಿಸ್ ವರ್ಡ್ ಪ್ರೈ. ಲಿಮಿಟೆಡ್’ ತರಭೇತಿ  ಸಂಸ್ಥೆಯು ಧವನ್‌ಸೋಹ ಸಾರಥ್ಯದಲ್ಲಿ   ೨೦೧೩ರಲ್ಲಿ ಪ್ರಾರಂಭಮಾಡಿದ್ದಾರೆ. ಉತ್ತಮ ವಿದ್ಯಾರ್ಥಿಗಳನ್ನು  ಅಡಿಷನ್ ಮಾಡಿ ಕಿರುತೆರೆ, ಹಿರಿತೆರೆಗೆ ಶಿಪಾರಸ್ಸು ಮಾಡಲಾಗುತ್ತಿದೆ. ಈಗಾಗಲೇ ಹಲವು ಪ್ರತಿಭೆಗಳು ಚಿತ್ರರಂಗ ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ಬ್ಯುಸಿ ಇದ್ದಾರೆ.  ಕಳೆದ ನಾಲ್ಕು ವರ್ಷಗಳಿಂದ  ಫ್ಯಾಷನ್ ವೀಕ್, ಮಾಡಲಿಂಗ್, ಫಿಲಿಂ ....

358

Read More...

Goori.Film Pooja

Thursday, December 13, 2018

           ನಿರೂಪಕ ಈಗ ನಾಯಕ        ಕಿರುತೆರೆ, ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವವರು ಕಲಾವಿದ, ತಂತ್ರಜ್ಘ ಆಗುತ್ತಿರುವುದು ವಾಡಿಕೆಯಾಗಿದೆ.  ಇದರ  ಸಾಲಿಗೆ ಉತ್ತರ ಕರ್ನಾಟಕದ ಪ್ರತಿಭೆಗಳು ಸೇರಿಕೊಂಡು   ‘ಗೋರಿ’ ಸಿನಿಮಾ ಮಾಡುತ್ತಿದ್ದಾರೆ.  ಜಾತಿ ಧರ್ಮ ಮೀರಿದ್ದು ಪ್ರೀತಿ-ಸ್ನೇಹ. ಅದರಂತೆ ಎರಡಕ್ಕೂ ಮೀರಿದ್ದು ಮಾನವಿಯತೆ. ಮನುಷ್ಯ  ಯಾವುದೇ ಜಾತಿಯಾಗಿದ್ದರೂ  ಪರವಾಗಿಲ್ಲ. ಆದರೆ ಮೊದಲು  ನೀನು ಭಾರತೀಯ ಎಂಬುದನ್ನು ಮರೆಯಬೇಡ ಅಂತ  ಸಂದೇಶದಲ್ಲಿ ಹೇಳಲಾಗಿದೆ.  ಪ್ರೀತಿಗಿಂತ ಸ್ನೇಹ ಜಾಸ್ತಿ. ಇದರ ಮಧ್ಯೆ ಪ್ರೀತಿ ಬಂದಾಗ ಸ್ನೇಹ ಎಷ್ಟು ಗಟ್ಟಿಯಾಗುತ್ತದೆ ಎಂಬುದು ಒಂದು ಏಳೆಯ ಕತೆಯಾಗಿದೆ. ....

274

Read More...
Copyright@2018 Chitralahari | All Rights Reserved. Photo Journalist K.S. Mokshendra,