Mahakavya.Film Press Meet

Tuesday, February 12, 2019

                     ಐತಿಹಾಸಿಕ, ಚರಿತ್ರಾರ್ಹದ  ಮಹಾಕಾವ್ಯ         ಮಯೂರ, ಬಬ್ರುವಾಹನ ಚಿತ್ರಗಳನ್ನು ನೆನಪಿಸುವ ‘ಮಹಾಕಾವ್ಯ’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಚಿತ್ರಕತೆ, ನಿರ್ದೇಶನ ಹಾಗೂ ದುಯೋರ್ಧನ ಪಾತ್ರ ಮಾಡಿರುವ ಶ್ರೀದರ್ಶನ್ ಶೀರ್ಷಿಕೆಯ ಕುರಿತು ಹೇಳಿಕೊಂಡ ಪರಿ ಹೀಗಿತ್ತು:       ಎಸ್‌ಆರ್‌ಕೆ ಪಿಕ್ಚರ‍್ಸ್  ೧೯೯೪ರಲ್ಲಿ ಎದ್ದಿದೆ ಗದ್ದಲ ಚಿತ್ರ ನಿರ್ಮಾಣದ ತರುವಾಯ ಇದೇ ಬ್ಯಾನಡಿನಡಿ ಎರಡನೆ ಪ್ರಯತ್ನ ಮಾಡಲಾಗಿದೆ. ೧೯೬೪ರಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ಶಿವಲಿಂಗ ಮಹಾತ್ಮೆ ಚಿತ್ರಕ್ಕೆ ಕ್ಲಾಪ್ ಬಾಯ್ ಆಗಿ ಸೇರಿಕೊಂಡು ಮುಂದೆ ಗುಬ್ಬಿ ವೀರಣ್ಣ ರಂಗಭೂಮಿಯಲ್ಲಿ ....

1056

Read More...

Dini Cini Creations Company Launch

Monday, February 11, 2019

ನಿನ್ನ  ಗುಂಗಲಿ  ವಿಡಿಯೋ  ಆಲ್ಬಂ           ಡಿನಿ ಸಿನಿ ಕ್ರಿಯೇಶನ್ಸ್  ಅವರ ನೂತನ ಸಂಸ್ಥೆ ‘ಡಿ ಸಿ ರಿಕಾರ್ಡ್ಸ್’ ಸಂಸ್ಥೆಯು ಪ್ರಾರಂಭವಾಗಿದೆ. ಇದರ ಮೂಲಕ ಹಲವು ನೂತನ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಡುತ್ತಿದ್ದಾರೆ.  ಇದರ ಮಾಲೀಕರಾಗಿರುವ ದಿನೇಶ್  ಒಂದು ಕಾಲದಲ್ಲಿ ಚಂದನ್‌ಶೆಟ್ಟಿ ಏನೂ ಇಲ್ಲದ ಸಂದರ್ಭದಲ್ಲಿ ಕರೆದು ಸಹಾಯ ಮಾಡಿದ್ದಾರೆ.    ‘ಹಾಳಗೋದೆ’ ಆಲ್ಬಂ ಚಿತ್ರೀಕರಣ ನಡೆಸಲು  ಹಣದ ಕೊರತೆ ಉಂಟಾಗಿದೆ.  ಇದನ್ನು ಅರಿತು ಲೈಟ್ ಹಾಗೂ ಇತೆರೆ ಉಪಕರಣಗಳನ್ನು ತೆಗೆದುಕೊಳ್ಳಲು ಐವತ್ತು  ಸಾವಿರ ರೂಪಾಯಿ ನೀಡಿದ್ದಾರೆ. ಇದರಿಂದ ಹಾಡನ್ನು  ಮುಗಿಸಿ, ಎಷ್ಟರ ಮಟ್ಟಿಗೆ ಪ್ರಸಿದ್ದಿಯಾಗಿದೆ ....

914

Read More...

Film"O".Film Press Meet

Monday, February 11, 2019

‘ಒ’ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ           ಏಕಾಕ್ಷರ ಫಿಲ್ಮ್ಸ್ ಅಡಿಯಲ್ಲಿ ‘ಒ’ ಕನ್ನಡ ಸಿನಿಮಾ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ನೆರವೇರಿದೆ. ಒಂದೇ ಅಕ್ಷರದ ಸಿನಿಮಾ ‘ಒ’ ಚಿತ್ರಕ್ಕೆ ಶುಭ ಹಾರೈಸಿದವರು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್ ಎ ಚಿನ್ನೇ ಗೌಡ ಹಾಗೂ ಕಾರ್ಯದರ್ಶಿ ಬಾ ಮಾ ಹರೀಶ್. ಚಿತ್ರದ ಪೋಸ್ಟರ್ ಅನ್ನು  ಶಿವರಾಜಕುಮಾರ್ ಅವರ ಸ್ವಗೃಹದಲ್ಲಿ ಬಿಡುಗಡೆ ಮಾಡಿದ್ದಾರೆ.         ತಲಕಾಡು ಮೂಲದ ಕಿರಣ್‌ತಲಕಾಡ್ ೧೩ ವರ್ಷಗಳ ಕಾಲ ಭಾರತ ಹಾಗೂ ಚೈನಾ ದೇಶದ ನಡುವೆ ಆಮದು ವ್ಯಾಪಾರಿ ಆಗಿದ್ದವರು.  ಚಿಕ್ಕ ವಯಸ್ಸಿನಲ್ಲಿ ನಟ ಆಗಬೇಕು ....

1006

Read More...

Asura Samhara.Film Press Meet

Monday, February 11, 2019

ನೈಜ ಘಟನೆಯ ಚಿತ್ರ         ಎಂಟು ವರ್ಷಗಳ ಕೆಳಗೆ ವಿಬ್‌ಗಯಾರ್ ಶಾಲೆಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದು ಇಡೀ ದೇಶವೇ ತಲ್ಲಣಿಸಿತ್ತು. ಇದರಿಂದ ಸ್ಪೂರ್ತಿ ಪಡೆದುಕೊಂಡು  ಶಿವಾರ್ಪಣಮಸ್ತು ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ‘ಅಸುರ ಸಂಹಾರ’ ಎನ್ನುವ ಚಿತ್ರಕ್ಕೆ ಕತೆ,ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವುದು ಪ್ರದೀಪ್‌ಅರಸು. ಇವರ ಕುರಿತು ಹೇಳುವುದಾದರೆ  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹತ್ತು ವರ್ಷಗಳಲ್ಲಿ ಹಲವು ವಿಭಾಗಳಲ್ಲಿ ಕೆಲಸ ಮಾಡಿ, ಮುಂದೆ ಅಂಜಲಿ, ವಾರಸ್ದಾರ ಧಾರವಾಹಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಜನಕ್ಕೆ ಮನರಂಜನೆ ಜೊತೆಗೆ ಏನಾದರೂ ತೂಕ ಇರುವ ಚಿತ್ರ ಮಾಡಬೇಕೆಂದು ಯೋಚಿಸಿದ್ದೇ ....

873

Read More...

18 To 25.Film Poster Rel

Monday, February 11, 2019

ಹರೆಯುದವರ  ಸ್ಮಾರ್ಟ್ ಲವ್           ಇಂದಿನ ಯುವ ಜನಾಂಗವು ಸ್ಮಾರ್ಟ್ ಫೋನ್ ಇಷ್ಟಪಡುವಂತೆ,  ಸ್ಮಾರ್ಟ್ ಲವ್ ಕುರಿತಂತ ’೧೮ ರಿಂದ ೨೫’ ಚಿತ್ರವೊಂದು ತೆರಗೆ  ಬರಲು ಸಜ್ಜಾಗಿದೆ.  ನಿರ್ದೇಶಕ ಸ್ಮೈಲ್ ಶ್ರೀನು ಹೇಳುವಂತೆ  ಈ ವಯಸ್ಸಿನಲ್ಲಿವವರು  ಏನೇ ಯೋಚನೆ, ನಿರ್ಣಯ  ತೆಗೆದುಕೊಂಡರೆ ಅದಕ್ಕೆ ಕಿಮ್ಮತ್ತು ಇರುವುದಿಲ್ಲ. ಅದಕ್ಕಾಗಿ ವೈಟ್‌ಲೆಸ್ ಲವ್ ಅಂತ ಅಡಿಬರಹದಲ್ಲಿ ಹೇಳಲಾಗಿದೆ.  ವೈಟ್‌ಲೆಸ್, ಸ್ಮಾರ್ಟ್ ಹಾಗೂ ಹಾರ್ಟ್‌ಲೆಸ್ ಲವ್ ಎನ್ನುವಂತೆ  ಮೂರು ಕತೆಗಳು ಬರುತ್ತವೆ.  ಪ್ರಸಕ್ತ ಹುಡುಗ-ಹುಡುಗಿಯರಿಗಂತಲೇ ಕತೆ ಬರೆಯಲಾಗಿದೆ.  ಪ್ರೀತಿಯನ್ನು ಬಲವಂತದಿಂದ ಮಾಡಬಾರದು. ಅದನ್ನು ಅಭಿಮಾನದಿಂದ ಗಳಿಸಿದರೆ ....

1307

Read More...

test

Monday, February 11, 2019

created_datetime

206

Read More...

Jugaari Cross.Film Pooja and Press Meet

Sunday, February 10, 2019

ಪುನೀತ್,ಯಶ್‌ರಿಂದ ಜುಗಾರಿ ಕ್ರಾಸ್‌ಗೆ ಚಾಲನೆ           ಕೆ.ಪಿ,ಪೂರ್ಣಚಂದ್ರತೇಜಸ್ವಿ ವಿರಚಿತ ‘ಜುಗಾರಿ ಕ್ರಾಸ್’ ಕಾದಂಬರಿಯು ೧೯೯೪ರಲ್ಲಿ ಪ್ರಕಟಗೊಂಡಿತ್ತು. ಹಲವರು ಇದನ್ನು ಸಿನಿಮಾ ಮಾಡಲು ಸಿದ್ದರಿದ್ದರೂ ಕಾರಣಾಂತರದಿಂದ  ನಿಂತುಹೋಗಿತ್ತು. ಕೊನೆಗೂ ಕಡ್ಡಿಪುಡಿಚಂದ್ರು ಹಕ್ಕುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ನಿರ್ದೇಶನದ ಜವಬ್ದಾರಿಯನ್ನು ಹಿರಿಯ ನಿರ್ದೇಶಕ ನಾಗಭರಣ ಅವರಿಗೆ ವಹಿಸಿದ್ದಾರೆ. ಕಂತುಗಳಲ್ಲಿ ಪ್ರಕಟಗೊಂಡು, ಪ್ರತಿ ವಾರವು ಸೆಸ್ಪೆನ್ಸ್‌ನೊಂದಿಗೆ ಕೊನೆಗೊಳ್ಳುವ ಗುಣ ಕಾದಂಬರಿಗೆ ಇತ್ತು. ನಿರ್ದೇಶಕರು ....

775

Read More...

Mahira.Film Audio Rel

Saturday, February 09, 2019

ದರ್ಶನ್ ಅಮೃತಹಸ್ತದಿಂದ ಬಿಡುಗಡೆಗೊಂಡ ಮಹಿರ ಹಾಡುಗಳು          ಸದಾ ಹೊಸಬರನ್ನು ಪ್ರೋತ್ಸಾಹಿಸುತ್ತಿರುವ  ದರ್ಶನ್  ‘ಮಹಿರ’ ಚಿತ್ರದ ಆಡಿಯೋ ಸಿಡಿಯನ್ನು ಲೋಕಾರ್ಪಣೆ ಮಾಡಲು ಕಲಾವಿದರ ಸಂಘಕ್ಕೆ ಆಗಮಿಸಿದ್ದರು.  ಬದಲಾವಣೆ ಎನ್ನುವಂತೆ ಪ್ರಾರಂಭದಲ್ಲಿ  ಶ್ರೇಯಾಆಚಾರ್  ತಿರುಗುನಿಂದ ಬಿಡಿಸಿದ ಅಂಬರೀಷ್ ಭಾವಚಿತ್ರದ ಮೂಲಕ  ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ತರುವಾಯ ಎರಡು ಲಿರಿಕಲ್ ಹಾಡುಗಳು ಮತ್ತು ಟ್ರೈಲರ್ ದೊಡ್ಡ ಪರದೆ ಮೇಲೆ ಪ್ರದರ್ಶನಗೊಂಡಿತು.  ಮೈಕ್ ತೆಗೆದುಕೊಂಡ ನಿರ್ಮಾಪಕ ವಿವೇಕ್‌ಕೋಡಪ್ಪ  ಮಾತನಾಡಿ ದರ್ಶನ್ ಸರ್ ಅವರನ್ನು  ನೋಡುವುದು ನಿಲುಕದ ನಕ್ಷತ್ರ ಅಂದುಕೊಂಡಿದ್ದೆ. ....

297

Read More...

Chemistry Of Kariyappa.Film Press Meet

Saturday, February 09, 2019

ಲಾಭದಲ್ಲಿ ಕೆಮಿಸ್ಟ್ರೀ ಆಫ್ ಕರಿಯಪ್ಪ      ಸಾಮಾನ್ಯವಾಗಿ ನಿರ್ಮಾಪಕರು ಬಿಡುಗಡೆ ಸಂದರ್ಭದಲ್ಲಿ  ದುಗುಡದಲ್ಲಿ ಇರುತ್ತಾರೆ. ಆದರೆ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಹಾಸ್ಯ  ಚಿತ್ರದ ನಿರ್ಮಾಪಕ ಡಾ.ಮಂಜುನಾಥ್.ಡಿಎಸ್ ಬಿಡುಗಡೆ ಮುಂಚೆ ಲಾಭದಲ್ಲಿದ್ದೇನೆಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಅವರು ಹೇಳುವಂತೆ ಮಂಡ್ಯಾ ಜಿಲ್ಲೆಯಲ್ಲಿ ನಡೆದ ನೈಜ ಘಟನೆ ಆಧಾರಿತ  ಕತೆಯಲ್ಲಿ  ಅಪ್ಪ, ಅಮ್ಮ, ಮಗ, ಸೊಸೆ ನಾಲ್ಕು ಜನರ ಸುತ್ತ ಕತೆ ಸಾಗುತ್ತದೆ.  ಎರಡನೆ ಬಾರಿ ನಿರ್ಮಾಣಮಾಡಿ ವಕೀಲ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಖುಷಿ ತಂದಿದೆ. ಸಿನಿಮಾವು ಕಾಮಿಡಿ, ಭಾವನೆಗಳು, ವಿಚಾರ ಇರಲಿದೆ.  ಯಾವುದೇ ದೃಶ್ಯಕ್ಕೆ ಕತ್ತರಿ ಹಾಕದೆ ಯುಎ ....

287

Read More...

Vijayaratha.Film Press Meet

Friday, February 08, 2019

ಪೌರಾಣಿಕ  ಜಾನಪದ  ಹಿನ್ನಲೆಯ  ವಿಜಯರಥ           ಚಂದನವನಕ್ಕೆ   ಆ ಸಾಲಿಗೆ ‘ವಿಜಯರಥ’ ಚಿತ್ರವು  ಸೇರಿಕೊಳ್ಳುತ್ತದೆ.  ಸಿನಿಮಾ ವಿಷಯಕ್ಕೆ  ಬರುವುದಾದರೆ ಪ್ರಪಂಚದಲ್ಲಿ ಒಂದು ಒಳ್ಳೆ ಕೆಲಸ ಮಾಡಬೇಕು ಅಂದರೆ  ಬೆಕ್ಕಿಗಿಂತ ಜನರು ಅಡ್ಡ ಬರ‍್ತಾರೆ. ನಾವು  ಎರಡು ಸಿದ್ದಾಂತದಲ್ಲಿ ಬದುಕುತ್ತಿದ್ದೇವೆ.  ಅದು ಧರ್ಮ ಮತ್ತು ಕರ್ಮ.  ಗುರಿ ಮುಟ್ಟುವ ಪ್ರಯತ್ನದಲ್ಲಿ ಕೆಳಗಡೆ ಬೀಳುತ್ತಾನೆ. ಅದು ಕರ್ಮ. ಇನ್ನೋಬ್ಬ ಗಮ್ಯ ತಲುಪುತ್ತಾನೆ. ಅದುವೇ ಧರ್ಮ. ಕೆಳಗಡೆ ಬಿದ್ದವನನ್ನು ಕೂಡ ತನ್ನ ಜೊತೆ ಗುರಿಯನ್ನು ಮುಟ್ಟಿಸಲು  ಪ್ರಯತ್ನ ಮಾಡುವ  ಕಥಾನಾಯಕನಿಗೆ ಮೂರನೇ ರೂಪ ಕಾಣಿಸುತ್ತದೆ.  ಯಾರಿಗೂ ಕಾಣಲಾರದ ....

539

Read More...

Ambi Namana.Press Meet

Thursday, February 07, 2019

ರೆಬಲ್ ಸ್ಟಾರ್  ನೆನಪಿಸುವ ಅಂಬಿ ನಮನ

        ಸಮರ್ಥನಂ ಅಂಗವಿಕಲರ ಸಂಸ್ಥೆಯು ಲಾಭದಾಯಕವಲ್ಲದ ಸೇವಾ ಸಂಸ್ಥೆಯಾಗಿ ೧೯೯೭ರಲ್ಲಿ   ಬೆಂಗಳೂರಿನ ಜೆ.ಪಿ.ನಗರ ಮತ್ತು ಕರ್ನಾಟಕದ ಇತರೆ ಜಿಲ್ಲೆಗಳು ಅಲ್ಲದೆ ರಾಜ್ಯ, ವಿದೇಶಗಳಲ್ಲಿ ಶಾಖೆಗಳನ್ನು  ಹೊಂದಿದೆ. ಸಂಸ್ಥೆಯಲ್ಲಿ ವಿಕಲ ಚೇತನರ ಪುನವರ್ಸತಿ, ವಿಶೇಷ ಶಾಲೆ, ಶಿಕ್ಷಣ, ಊಟ ವಸತಿ, ಅಂಧರ ಕ್ರಿಕೆಟ್, ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸುತ್ತಾ ಅವರುಗಳು ಜೀವನದಲ್ಲಿ ಸ್ವಾವಲಂಬಿಯಾಗಲು ವಿವಿಧ ತರಭೇತಿಗಳನ್ನು ನೀಡಿ ವಿಕಲಚೇತನರ ಉನ್ನತಿಗೆ ಸಹಾಯಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದನ್ನು ಹೇಳಲು ಪೀಠಿಕೆ ಇದೆ.

290

Read More...

Natasaarvabhouma.Film Press Meet

Thursday, February 07, 2019

ನಟಸಾರ್ವಭೌಮ  ಬಹುಪರಾಕ್         ಬುದುವಾರ ರಾತ್ರಿ ೧೦ ಗಂಟೆಯಿಂದಲೇ ‘ನಟಸಾರ್ವಭೌಮ’ ಕೆಲವೊಂದು ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದೆ. ಗುರುವಾರ ಮುಂಜಾನೆಯಿಂದ ರಾತ್ರಿ ಶೋವರೆಗೆ ಹೌಸ್‌ಫುಲ್ ಆಗಿದೆ ಎಂದು ಸುದ್ದಿ ಬಂದಿದೆ. ಬಿಡುಗಡೆ ಮೊದಲ ಪ್ರದರ್ಶನದ ನಂತರ ನಾಯಕಿಯರ ಅನುಪಸ್ಥಿತಿಯಲ್ಲಿ ತಂಡವು ಮಾದ್ಯಮದ ಎದುರು  ಹಾಜರಾಗಿತ್ತು.  ಎಲ್ಲರೂ ಸಂತಸವನ್ನು ಹಂಚಿಕೊಂಡ ಪರಿ ಹೀಗಿತ್ತು: ನಿರ್ದೇಶಕ, ಪವನ್‌ಒಡೆಯರ್:  ಚಿತ್ರವನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಕ್ಕೆ  ಪ್ರೇಕ್ಷಕರಿಗೆ ಥ್ಯಾಂಕ್ಸ್. ಅವಕಾಶ ನೀಡಿದ್ದಕ್ಕೆ ನಿರ್ಮಾಪಕರಿಗೆ ಧನ್ಯವಾದಗಳು. ಕಾಲೇಜು ದಿನಗಳಲ್ಲಿ ಅವರ ....

268

Read More...

Bazaar.Film Success Meet

Tuesday, February 05, 2019

ಬಜಾರ್‌ಗೆ  ಪೈರಸಿಯಿಂದ  ಉಪಟಳಗಳು         ಒಂದು ಚಿತ್ರ ಚೆನ್ನಾಗಿದೆ ಅಂತ ದುರಳರಿಗೆ ಗೊತ್ತಾದಲ್ಲಿ ಅದು ಪೈರಸಿಯಾಗುತ್ತದೆ. ಇದರಿಂದ ನಿರ್ಮಾಪಕರು ಕಷ್ಟ ಅನುಭವಿಸಬೇಕಾಗುತ್ತದೆ. ಅದೇ ರೀತಿ ‘ಬಜಾರ್’ ಸಿನಿಮಾಕ್ಕೆ ಪೈರಸಿ ಎನ್ನುವ ಭೂತದಿಂದ ಗಳಿಕೆಯಲ್ಲಿ ಕುಸಿತ ಕಂಡುಬಂದಿದೆ ಎಂದು ನಿರ್ದೇಶಕ ಸುನಿ ಸಂತೋಷಕೂಟದಲ್ಲಿ ಬೇಸರದಿಂದ ಹೇಳುತ್ತಾ ಹೋದರು. ವಿಳಾಸವಿಲ್ಲದ ಟೆಲೆಗ್ರಾಂ ಆಪ್  ಹಾಗೆಯೇ ಮತ್ತೋಂದು ವೆಬ್‌ಸೈಟ್‌ದಲ್ಲಿ  ಸಿನಿಮಾ ಹೊರಬಂದಿದೆ.  ಇಲ್ಲಿಯವರೆಗೂ ಸುಮಾರು ೧.೮೦ ಲಕ್ಷ ಜನರು  ಜನರು ನೋಡಿದ್ದಾರೆ. ಅಲ್ಲದೆ ಕನ್ನಡ ಚಿತ್ರಮಂದಿರದಲ್ಲೆ ರೆಕಾರ್ಡ್ ಆಗಿರುವುದು  ಖೇದ ತಂದಿದೆ. ....

352

Read More...

Kal Bettada Darodekooraru.Film Press Meet

Tuesday, February 05, 2019

               ಹನಗೂಡು ಪ್ರದೇಶದ ದರೋಡೆಕೋರರು          ಚಂದನವನದಲ್ಲಿ ರಿಮೇಕ್, ಕಲ್ಪಿತ ಕತೆಗಳು ಹೆಚ್ಚಾಗಿ ಬರುತ್ತಿರುವ ಸಂದರ್ಭದಲ್ಲಿ  ಮರಳುಗಾಡಿನಲ್ಲಿ ನೀರು ಸಿಕ್ಕಂತೆ ಕಾದಂಬರಿ ಆಧಾರಿತ ‘ಕಳ್ಬೆಟ್ಟದ ದರೋಡೆಕೋರರು’ ಎನ್ನುವ ಸಿನಿಮಾವು ಸದ್ದಿಲ್ಲದೆ ಮಂಡ್ಯಾ, ಮದ್ದೂರು  ಭಾಗಗಳಲ್ಲಿ ಚಿತ್ರೀಕರಣ ನಡೆಸಿದೆ. ನಿರ್ದೇಶಕ ದೀಪಕ್‌ಮದುವನಹಳ್ಳಿ  ಹೇಳುವಂತೆ ಕಾದಂಬರಿ ಓದಿ ಸಿನಿಮಾ ಮಾಡಲು ಆಸಕ್ತಿ ಬಂತು. ಮುಂದೆ ಅನುಮತಿ ಪಡೆದುಕೊಂಡು ಚಿತ್ರ  ಮುಗಿಸಲಾಗಿದೆ. ಹಳ್ಳಿಯ ಆನೆ ಸಾಲು-ಕೋಟೆ ಬೀದಿಯಲ್ಲಿರುವ ಎರಡು ಓಣಿಯ  ಹುಡುಗರು ಯಾವಗಲೂ ದ್ವೇಷವನ್ನು  ಸಾಧಿಸುತ್ತಾರೆ. ಅಲ್ಲೋಂದು ಬೆಟ್ಟ ....

272

Read More...

Attayya Vs Handi Kaayolu.Film Press Meet

Tuesday, February 05, 2019

ಅಂತರಾಷ್ಟ್ರೀಯ  ಚಿತ್ರೋತ್ಸವದಲ್ಲಿ  ಅಟ್ಟಯ್ಯ  ಆಯ್ಕೆ         ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’ ಚಿತ್ರದ ಕತೆಯು ಒಂದು ಹಳ್ಳಿಯ ವಾತಾವರಣದಲ್ಲಿ ನಡೆಯುವ ಸನ್ನಿವೇಶಗಳೇ  ಸಿನಿಮಾದ ಜೀವಾಳವಾಗಿದೆ.  ಹಳ್ಳಿಯಲ್ಲಿರುವ ಹೊಲದ ಮಾಲೀಕ ಹಂದಿ ಕಾಯೋಳಿಗೆ ಸಂಸ್ಕ್ರತ ಪದದಲ್ಲಿ ಬೈದು ಕಳುಹಿಸಿರುತ್ತಾನೆ. ಬೆಳಿಗ್ಗೆ   ಮನೆಗೆ ಬೆಂಕಿ ಬಿದ್ದು, ಹಂದಿಗಳು ಸುಟ್ಟು ಕರಕಲಾಗುವುದಲ್ಲದೆ, ಅವಳು  ಸುಟ್ಟು ಆಸ್ಪತ್ರೆಯಲ್ಲಿ  ಸಾಯುವ ಮುನ್ನ ಪೋಲೀಸರ ಎದುರು ಅಟ್ಟಯ್ಯ ಎಂಬ ಹೆಸರನ್ನಷ್ಟೆ ಹೇಳಿ ಸಾಯುತ್ತಾಳೆ. ಅಲ್ಲಿಗೆ ಆತ ಯಾರು ಎಂಬುದನ್ನು ಚಿತ್ರದಲ್ಲಿ ಪತ್ತೆ ಹಚ್ಚಿ  ಶಿಕ್ಷೆ ....

272

Read More...

Majjige Huli.Film Audio Rel

Tuesday, February 05, 2019

ಮಜ್ಜಿಗೆ  ಹುಳಿ  ತಿನ್ನುವುದಲ್ಲ  ನೋಡುವುದು ‘ಮಜ್ಜಿಗೆ ಹುಳಿ’          ಇದು ಚಿತ್ರವೊಂದರ ಹೆಸರಾಗಿದ್ದು, ಒಳ್ಳೆ ಬಾಡೂಟ ಗುರು ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ. ಶೀರ್ಷಿಕೆ ಹೀಗಿದೆ. ಸಿನಿಮಾ ಹೇಗಿದೆಯೋ  ಎಂಬ  ಪ್ರಶ್ನೆ ಕಾಡುವುದು ಸಹಜ.  ನಮ್ಮ ಚಿತ್ರವು ಹಿಂಗೇ ಇರುತ್ತೆ ಅನ್ನುವುದಕ್ಕೊಂದು  ಸ್ಯಾಂಪಲ್ ಎನ್ನುವಂತೆ  ಹಾಡು, ಟ್ರೈಲರ್ ನೋಡಿದಾಗ ಇದರಲ್ಲಿ ಏನೋ ಇದೆ ಎನ್ನುವಷ್ಟರ ಮಟ್ಟಿಗೆ ತಂಡದ ಕೆಲಸ ಕಾಣಿಸುತ್ತದೆ. ಮೊದಲ ಸಲ ಸಿನಿಮಾದ ಬಗ್ಗೆ ಹೇಳಿಕೊಳ್ಳಲೆಂದೇ ಆಡಿಯೋ ಬಿಡುಗಡೆ ನೆಪ ಮಾಡಿಕೊಂಡು ತಂಡವು ಮಾದ್ಯಮದ ಮುಂದೆ  ಹಾಜರಾಗಿತ್ತು.        ರಚನೆ, ....

851

Read More...

Yaarige Yaaruntu.Film Press Meet

Monday, February 04, 2019

                    ಬಿಡುಗಡೆ ಸಮೀಪದಲ್ಲಿ ಯಾರಿಗೆ ಯಾರುಂಟು       ಎಲ್ಲರ ಜೀವನದಲ್ಲಿ ಯಾರಿಗಾದರೂ ಯಾರುಂಟು ಇರುತ್ತಾರೆ. ಅದರಂತೆ ‘ಯಾರಿಗೆ ಯಾರುಂಟು’ ಸಿನಿಮಾದ ಕತೆಯು ಆರೋಗ್ಯಧಾಮದಲ್ಲಿ ನಡೆಯುತ್ತದೆ. ಕಥಾನಾಯಕನ ಜೀವನದಲ್ಲಿ ಮೂವರು ಹುಡುಗಿಯರು ಪ್ರವೇಶ ಮಾಡಿದಾಗ ಏನೆಲ್ಲಾ ತಿರುವುಗಳು ಪಡೆದುಕೊಳ್ಳುತ್ತವೆ ಎಂಬುದು ಒನ್ ಲೈನ್ ಸ್ಟೋರಿಯಾಗಿದೆ. ವಿನೂತನ ಎನ್ನುವಂತೆ ಚಿತ್ರದಲ್ಲಿ ರಂಗಣ್ಣ ಪಾತ್ರದ ಪರಿಚಯ ಮಾಡಿಕೊಡುವುದು ಅಲ್ಲದೆ, ಹದಿನೈದು  ಸನ್ನಿವೇಶಗಳಲ್ಲಿ ಕಾಣಿಸಿಕೊಂಡು ಅದಕ್ಕೊಂದು  ಟಾಂಗ್ ಕೊಡುತ್ತಾನೆ.  ಈ ರಂಗಣ್ಣ ಬೇರೆ ಯಾರು ಅಲ್ಲ.  ಇವನೊಬ್ಬ  ನಿರ್ದೇಶಕರ ....

978

Read More...

Sahishnu.Film Press Meet

Monday, February 04, 2019

ದಾಖಲೆ  ಚಿತ್ರಕ್ಕೆ  ರಜನಿಕಾಂತ್  ಪ್ರಶಂಸೆ          ವಿಶ್ವದಲ್ಲೆ ಮೊಟ್ಟ ಮೊದಲಬಾರಿಗೆ  ಐ-ಫೋನ್‌ದಲ್ಲಿ ೨.೦೧ ಗಂಟೆ ಹದಿನೆಂಟು ಸೆಕಂಡ್‌ಗಳಲ್ಲಿ ಚಿತ್ರಿತಗೊಂಡ ಸಿಂಗಲ್ ಶಾಟ್ ಚಿತ್ರ ‘ಸಹಿಷ್ಣು’ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಹಿತೆಯಂತೆ ದಾಖಲೆಗೆ ಪಾತ್ರವಾಗಿದೆ. ಪ್ರಸ್ತುತ ಭಾರತದಲ್ಲಿ ಏನು ನಡೆಯುತ್ತಿದೆ. ಮನುಷ್ಯನನ್ನು ಪ್ರೀತಿಸಿ.      ಮನುಜ ಮತ ವಿಶ್ವಪಥ ಎಂಬ ಕಲ್ಪನೆಯನ್ನು ತೆಗೆದುಕೊಳ್ಳಲಾಗಿದೆ. ಕತೆಯಲ್ಲಿ ನಕರಾತ್ಮಕ ಗುಣವುಳ್ಳವರು ಒಬ್ಬ ವಿಚಾರವಾದಿಯನ್ನು ಅಪಹರಿಸುತ್ತಾರೆ.  ಅಲ್ಲಿಗೆ ಸಮಾಜಮುಖಿಯೊಬ್ಬರು  ಭೇಟಿ ಮಾಡಿ ಪೆನ್ನು-ಗನ್ನು ನಡುವಿನ  ವ್ಯತ್ಯಾಸ.  ....

988

Read More...

I Love You.Film Audio Rel.At Davangere

Sunday, February 03, 2019

ಬೆಣ್ಣೆ ನಗರಿಯಲ್ಲಿ ಐ ಲವ್ ಯು ಕಲರವ          ಹೆಬ್ಬುಲಿ ನಂತರ ‘ಐ ಲವ್ ಯು’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭಕ್ಕೆ  ಮಾದ್ಯಮದವರು ದಾವಣಗೆರೆಗೆ ಭೇಟಿ ನೀಡಿದ್ದರು. ಒಂಬತ್ತು ಚಿತ್ರಗಳ ನಿರ್ದೇಶನ, ಮೂರು ನಿರ್ಮಾಣ ಮಾಡಿರುವ  ಆರ್.ಚಂದ್ರು  ಮಾತನಾಡಿ ಉಪ್ಪಿ ಸರ್ ಮೆದುಳು, ನನ್ನ ಕತೆ ಸೇರಿಕೊಂಡು ಚಿತ್ರವಾಗಿದೆ. ಹಿಂದಿನ ಚಿತ್ರಗಳನ್ನು ಹುಬ್ಬಳ್ಳಿ,ಬೆಂಗಳೂರು,ಮೈಸೂರು,ಚಿಕ್ಕಾಬಳ್ಳಾಪುರ ಕಡೆಗಳಲ್ಲಿ  ಕಾರ್ಯಕ್ರಮಗಳನ್ನು  ನಡೆಸಲಾಗಿತ್ತು. ಈ ಬಾರಿ ನಿಮ್ಮಗಳ ಮುಂದೆ ಬಂದಿದ್ದೇವೆ. ಒಂದಾನೊಂದು ಕಾಲದಲ್ಲಿ ಹಾಡು ವಿಶೇಷವಾಗಿದ್ದು, ನೋಡಲು ಮರೆಯದಿರಿ ಎಂದಷ್ಟೇ  ಹೇಳಿದರು. ....

871

Read More...

Flytripnow.Com

Saturday, February 02, 2019

ಸಾಮಾನ್ಯ  ಜನರು  ವಿಮಾನದಲ್ಲಿ  ಪ್ರಯಾಣ  ಮಾಡುವ ಅವಕಾಶ          ಶ್ರೀಮಂತರು ಮಾತ್ರ ವಿಮಾನದಲ್ಲಿ ಪ್ರಯಾಣ ಮಾಡಬಹುದೆಂಬ ಪ್ರತೀತಿ ಇದೆ. ನಿಜ ಎನ್ನುವಂತೆ  ಸಾಮಾನ್ಯರು ಇದರಲ್ಲಿ ಪ್ರಯಾಣಿಸಬಹುದು. ೨೦೦೭ರಲ್ಲಿ ೧೦ ಕಾರುಗಳೊಂದಿಗೆ ಪ್ರಾರಂಭವಾದ ಎಲ್.ವಿ.ಟ್ರಾವಲ್ಸ್ ಇಂದು ೪೦ ಟೆಕ್ಕಿ ಕಂಪೆನಿಗಳಿಗೆ ಕಾರುಗಳನ್ನು ಸರಬರಾಜು ಮಾಡುತ್ತಾ ೧೮೦೦ ವಾಹನಗಳನ್ನು ಹೊಂದಿದೆ.  ಇದರ ಮಾಲೀಕರಾದ ಪರಮಶಿವಯ್ಯ ಒಮ್ಮೆ ವಿಮಾನ ನಿಲ್ದಾಣದಿಂದ ಮನೆಗೆ ಬರುವ ಸಂದರ್ಭದಲ್ಲಿ  ಚಾಲಕನೊಂದಿಗೆ  ಹಾಗೇ ಸುಮ್ಮನೆ ಚರ್ಚೆ ಮಾಡಿದ್ದಾರೆ. ಆತ ನಮ್ಮಂತವರಿಗೆ  ಏರೋಪ್ಲೇನ್‌ನಲ್ಲಿ ಹೋಗುವುದು ಆಗದ ಕೆಲಸವೆಂದು ಖೇದ ....

851

Read More...
Copyright@2018 Chitralahari | All Rights Reserved. Photo Journalist K.S. Mokshendra,