DK Bose.Film Trailer Rel

Tuesday, March 05, 2019

   ಡಿಕೆ ಬೋಸ್ ಏನಿದರ ಗಮ್ಮತ್ತು         ಜೋಗಿ ಪ್ರೇಮ್ ನಟನೆಯ  ‘ಡಿಕೆ ಎರಡು ವರ್ಷದ ಹಿಂದೆ  ತೆರೆಕಂಡಿತ್ತು. ಈಗ ‘ಡಿಕೆ ಬೋಸ್’  ಎನ್ನುವ ಚಿತ್ರವೊಂದು ತರೆಗೆ ಬರಲು ಸನ್ನಿಹಿತವಾಗಿದೆ.  ಹಾಗಂತ ಹಿಂದಿನ ಸಿನಿಮಾದ ಮುಂದುವರೆದ ಭಾಗವಾಗಿರುವುದಿಲ್ಲ. ಇಬ್ಬರು ಅನಾಥ ಗೆಳಯರು ಪ್ರಜ್ಘೆಯಿಂದ ವಂಚನೆ ಮಾಡಿ ಬದುಕು ಸಾಗಿಸುತ್ತಿರುತ್ತಾರೆ.  ಒಂದು ಡೀಲ್‌ಗೋಸ್ಕರ ಬೆಂಗಳೂರಿನಿಂದ ಮಂಗಳೂರಿಗೆ ಪಯಣ ಕೈಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿ ಏನೇನು ಅವಾಂತರಗಳು, ಬದಲಾವಣೆ ಎಲ್ಲವು ನಡೆದು  ಕ್ಲೈಮಾಕ್ಸ್‌ದಲ್ಲಿ ಇಬ್ಬರು ಒಳ್ಳೆಯರಾಗುತ್ತಾರಾ? ಎಂಬುದು ಒನ್ ಲೈನ್ ಸ್ಟೋರಿಯಾಗಿದೆ.  ಆಡು ಭಾಷೆಯಲ್ಲಿ ನಾವುಗಳು ....

819

Read More...

Ibbaru B.Tech Students Journey.Film Press Meet.

Monday, March 04, 2019

ಮಕ್ಕಳ  ಪೋಷಕರ ಸಂಬಂದ ಸಾರುವ ಕಥನ         ಪ್ರಚಲಿತ ವಿದ್ಯಾರ್ಥಿಗಳ  ಜೀವನ ಶೈಲಿ, ಪೋಷಕರ ಭಾವನೆಗಳು ಹೇಗಿರುತ್ತದೆ.  ಇಬ್ಬರ ಸಂಬಂದ ಯಾವ ರೀತಿ ಇರುತ್ತದೆ ಎಂಬಂತಹ ಅಂಶಗಳು ‘ಇಬ್ಬರು ಬಿ.ಟೆಕ್  ಸ್ಟೂಡೆಂಟ್ಸ್ ಜರ್ನಿ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.  ಕತೆಯ ಕುರಿತು ಹೇಳುವುದಾದರೆ  ಬಿ.ಟೆಕ್ ವಿದ್ಯಾರ್ಥಿಗಳ ನಿಶ್ಚಿತಾರ್ಥ ಬಳಿಕ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ದೂರದ ಪಯಣ ಕೈಗೊಳ್ಳುತ್ತಾರೆ.   ಜರ್ನಿಯಲ್ಲಿ ಇಬ್ಬರಲ್ಲೂ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳಿಂದ ದೂರವಾಗುತ್ತಾರೆ. ಮುಂದೆ  ಜೋಡಿಗಳಾಗುತ್ತಾರಾ? ಎಂಬುದು ಒಂದು ಏಳೆಯ ಸಾರಾಂಶವಾಗಿದೆ.  ಹೈದರಬಾದ್, ಬೆಂಗಳೂರು ....

284

Read More...

Ond Kathe Hella.Film Press Meet.

Monday, March 04, 2019

ದಕ್ಷಿಣ ಭಾರತದ ಮೊದಲ ಹಾರರ್ ಆಂಥೊಲಜಿ ಚಿತ್ರ          ಕಾಲಿವುಡ್‌ನಲ್ಲಿ ಮೂರು ಕತೆಗಳು ಕುರಿತ ಚಿತ್ರವೊಂದು ನಾಲ್ಕು ವರ್ಷಗಳ ಕೆಳಗೆ ತೆರೆಕಂಡಿತ್ತು. ಈಗ ಒಂದೇ ಸಿನಿಮಾದಲ್ಲಿ ಐದು ಛಾಪ್ಟರ್ ಹಾರರ್ ಆಂಥೊಲಜಿವುಳ್ಳ ‘ಒಂದು ಕಥೆ ಹೇಳ್ಲಾ’ ಚಿತ್ರವು ದಕ್ಷಿಣ ಭಾರತದ ಮೊದಲ ಸಿನಿಮಾವೆಂದು ಖ್ಯಾತಿಗೆ ಸೇರಿಕೊಂಡಿದೆ.  ಐದು ಗೆಳಯರು ದೂರದ ಪ್ರಯಾಣ ಮಾಡುವ ಸಂದರ್ಭದಲ್ಲಿ ಒಬ್ಬೋಬ್ಬರು ಒಂದೊಂದು ಭಯ ಹುಟ್ಟಿಸುವ ಕತೆ ಹೇಳುವುದನ್ನು ಚಿತ್ರರೂಪದಲ್ಲಿ ತೋರಿಸಲಾಗಿದೆ. ಪ್ರತಿ ಕತೆಯು ೨೦ ನಿಮಿಷಗಳು ಇರಲಿದ್ದು, ಹೊಸ ವಿಷಯಗಳು ಬೇರೆ ಇರಲಿದೆ.  ಪ್ರೀತಿ, ಧನಲೋಭಿ, ಸ್ವಾಮ್ಯಸೂಚಕ ಸನ್ನಿವೇಶಗಳು ಬರಲಿದೆ.  ....

263

Read More...

Madve.Film Press Meet.

Saturday, March 02, 2019

             ಹಳ್ಳಿಯ ಮದ್ವೆ ನೋಡಲು ಬನ್ನಿ        ಅಂದು ಒಂದು ಕಾಲವಿತ್ತು. ಹಳ್ಳಿ, ಪಟ್ಟಣದಲ್ಲಿ ಮದುವೆ  ಶುಭ  ಸಮಾರಂಭವನ್ನು ಸಂಭ್ರಮ, ಸಡಗರದಿಂದ ಮಾಡುತ್ತಿದ್ದರು.  ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಮಾರುಹೋಗಿ ಆಚರಣೆಗಳಲ್ಲಿ ಆಸಕ್ತಿ ತೋರಿಸುತ್ತಿಲ್ಲ.  ೪೩ ವರ್ಷಗಳ ಕೆಳಗೆ ಹಳ್ಳಿಯಲ್ಲಿ  ಮೂರು  ದಿನಗಳ  ಕಾಲ  ಯಾವ ರೀತಿ ....

286

Read More...

Girgitle.Film Song Rel

Saturday, March 02, 2019

ರ‍್ಯಾಂಪ್‌ನಲ್ಲಿ  ಮಾದ್ಯಮದವರು  ಗಿರ್‌ಗಿಟ್ಲೆ         ಬ್ರಾಂಡೆಡ್ ಅಲ್ಲ ಲೋಕೆಲ್ ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವ ‘ಗಿರ್‌ಗಿಟ್ಲೆ’  ಚಿತ್ರದ ಟ್ರೈಲರ್ ಕಲಾವಿದರ ಸಂಘದಲ್ಲಿ ಬಿಡುಗಡೆಗೊಂಡಿತು.  ಇದಕ್ಕೂ ಮುನ್ನ  ಕನ್ನಡದ ರ‍್ಯಾಂಪ್ ಗೀತೆಗಳು  ಪ್ರಸಕ್ತ ಯುವ ಜನಾಂಗಕ್ಕೆ ಇಷ್ಟವಾದರೂ, ಅಂದು ಮಾಧ್ಯಮದವರು ಗಿರ್‌ಗಿಟ್ಲೆ ಹೊಡೆದದ್ದು  ಸತ್ಯವಾಗಿತ್ತು.  ನಂತರ ವೇದಿಕೆಗೆ ಆಗಮಿಸಿದ ನಿರ್ದೇಶಕ ರವಿಕಿರಣ್.ಎನ್ ಮಾತನಾಡಿ ಕತೆ,ಚಿತ್ರಕತೆ, ಸಂಭಾಷಣೆ ಬರೆಯಲಾಗಿದೆ.  ಪ್ರತಿಯೊಬ್ಬರು ಜವಬ್ದಾರಿ ಎಂಬುದನ್ನು  ತಲೆ ಮೇಲೆ ....

274

Read More...

Virupa.Film Audio Rel

Saturday, March 02, 2019

ಹಂಪಿಯ  ಮಕ್ಕಳ ಕಥನ        ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯನಾಡಿದು, ಕೇಳಿಸದೆ ಕಲ್ಲು ಕಲ್ಲುನಲಿ, ಕರ್ನಾಟಕದ ಇತಿಹಾಸದಲ್ಲಿ ಇನ್ನು ಮುಂತಾದ ಚಿತ್ರದ ಹಾಡುಗಳನ್ನು ಹಂಪಿಯಲ್ಲಿ ಚಿತ್ರೀಕರಿಸಲಾಗಿತ್ತು. ವಿಶೇಷ ಎನ್ನುವಂತೆ ‘ವಿರುಪ’ ಮಕ್ಕಳ ಚಿತ್ರವನ್ನು ಸಂಪೂರ್ಣ ಹಂಪಿ ಸುತ್ತಮುತ್ತ ಸೆರೆಹಿಡಿಯಲಾಗಿದೆ. ವಿನ್ಸೆಂಟ್, ರುಸ್ತುಂ ಮತ್ತು ಪಾಕ್ಷ ಮೂವರ ಚಿಣ್ಣರ ಕತೆಯಾಗಿದ್ದರಿಂದ ಹೆಸರಿನ ಮೊದಲ ಅಕ್ಷರವನ್ನು ಬಳಸಿಕೊಂಡು ಶೀರ್ಷಿಕೆ ಇಡಲಾಗಿದೆ.  ಇದರಲ್ಲಿ ಒಬ್ಬನು ಕುರುಡ,  ಮತ್ತೋಬ್ಬ ಮೂಕನಾಗಿದ್ದು, ಇವರೊಂದಿಗೆ ಪುಟ್ಟ ಹುಡುಗಿ  ಇರುತ್ತಾಳೆ.  ಹಂಪಿಯಲ್ಲಿ ಗೈಡ್ ಆಗಿರುವ ಮಂಜುವಿಗೆ  ತಮ್ಮ ಮೂಕನನ್ನು ಚೆನ್ನಾಗಿ ....

254

Read More...

Badri V/s Madhumathi.Film Teaser Rel

Thursday, February 28, 2019

                    ಬದಿ ಗಿ/S ಮಧುಮತಿ ಹಾಡುಗಳ ಸಮಯ         ‘ಬದ್ರಿ ವರ್ಸಸ್ ಮಧುಮತಿ’ ಚಿತ್ರದ ಹಾಡುಗಳು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಲೋಕಾರ್ಪಣೆಗೊಂಡಿತು. ಕತೆಯಲ್ಲಿ ದೇಶಕ್ಕೆ ಪ್ರಾಣಕೊಡುವ  ವ್ಯಕ್ತಿ , ಕುಟುಂಬದ ಸಲುವಾಗಿ ತನ್ನ ಪ್ರೀತಿಯನ್ನು ಹೇಗೆ  ತ್ಯಾಗ ಮಾಡುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕ್ಲೈಮಾಕ್ಸ್‌ದಲ್ಲಿ ನಾಯಕ ಇಂಡಿಯಾ-ಪಾಕಿಸ್ತಾನ ಯುದ್ದ ಮತ್ತು ಸರ್ಜಿಕಲ್ ಸ್ಟ್ರೈಕ್‌ದಲ್ಲಿ ಭಾಗವಹಿಸುವ ಸನ್ನಿವೇಶಗಳನ್ನು   ಸ್ಟಾಕ್ ಶಾಟ್ಸ್  ಮೂಲಕ ಸೃಷ್ಟಿಸಲಾಗಿದೆ.   ಟಾಲಿವುಡ್‌ನ ಶಂಕರ್‌ನಾರಾಯಣ್‌ರೆಡ್ಡಿ ....

275

Read More...

Panchamuki.Film Audio Rel.

Thursday, February 28, 2019

ಪಂಚಮುಖಿ ಎನ್ನುವುದು  ಒಂದು ಮನೆ         ರಾಂಗ್‌ಕಾಲ್ ಚಿತ್ರದ ಮೂಲಕ ನಟನಾಗಿ ಗುರುತಿಸಿಕೊಂಡಿದ್ದ  ಚಂದ್ರು ಹೆಸರಿನ ಪಕ್ಕ ರಾಂಗ್‌ಕಾಲ್ ಸೇರಿಸಿಕೊಂಡು ‘ಪಂಚಮುಖಿ’ ಎನ್ನುವ ಸಿನಿಮಾಕ್ಕೆ ನಿರ್ದೇಶನ ಜೊತೆಗೆ ನಾಯಕನಾಗಿ ನಟಿಸಿದ್ದಾರೆ. ಬೆಂಗಳೂರು, ಶಿವಮೊಗ್ಗ, ಕುಂದಾಪುರ, ಮಡಕೇರಿ  ಕಡೆಗಳಲ್ಲಿ ಚಿತ್ರೀಕರಣ ನಡೆಸಿ, ಒಂದು ಹಾಡು, ಫೈಟು ಮತ್ತು  ಕಡಿಮೆ ಪ್ರಮಾಣದ ಮಾತಿನ ಭಾಗವನ್ನು  ಸೆರೆಹಿಡಿಯಬೇಕಾಗಿದೆ.  ಪ್ರಚಾರದ ಮೊದಲ ಹಂತವಾಗಿ ಹಸಿರು ಮನೆಯಲ್ಲಿ ಸಿನಿಮಾದ ಧ್ವನಿಸಾಂದ್ರಿಕೆಯು ಸರಳವಾಗಿ ಲೋಕಾರ್ಪಣೆಗೊಂಡಿತು.         ನಿರ್ದೇಶಕರು ಹೇಳುವಂತೆ ಅಚಾನಕ್ ಆಗಿ ಕತೆ ಹೊಳೆಯಿತು, ಅದೇ ....

452

Read More...

Sanmanya.Film Press Meet

Thursday, February 28, 2019

ಸಾಮಾನ್ಯರಲ್ಲಿ  ಸನ್ಮಾನ್ಯ          ಸ್ಟೈಲ್‌ರಾಜ ಚಿತ್ರದ ನಿರ್ದೇಶಕ ಹರೀಶ್ ಪ್ರಥಮ ಅನುಭವದಲ್ಲಿ,  ಧೈರ್ಯದಿಂದ ಹೊಸಬರಿಗೆ ಅವಕಾಶ ಒದಗಿಸಿದ್ದರು. ಅದನ್ನು ಎರಡನೆ ಪ್ರಯತ್ನದಲ್ಲಿ ಮುಂದುವರೆಸಿದ್ದಾರೆ.  ಅವರು ‘ಸನ್ಮಾನ್ಯ’ ಚಿತ್ರಕ್ಕೆ ಕತೆ ಬರೆದು ಸಾಹಿತ್ಯ ರಚಿಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.  ಹಳ್ಳಿಯಲ್ಲಿ ನಡೆಯುವ ಕತೆಯಾಗಿದ್ದು, ಅಲ್ಲಿನ ಯುವಕನೊಬ್ಬ ತನ್ನದೆ ಹವಾ  ಸೃಷ್ವಸಿಕೊಂಡು ಎಲ್ಲರನ್ನು ಹತೋಟಿಯಲ್ಲಿ ಇಟ್ಟುಕೊಂಡಿರುತ್ತಾನೆ. ಜನರು ಇವನಿಗೆ ಮುಂದೆ ಗೌರವ ತೋರಿಸಿ, ಹೊಗಳುತ್ತಾರೆ. ಹಿಂದಗಡೆ ಇವ ಯಾತಕ್ಕಾದರೂ ನಮ್ಮೂರಲ್ಲಿ ಇದ್ದಾನೆಂದು ಬೈದು ಕೊಳ್ಳುತ್ತಾರೆ. ನಂತರ ಮೂರನೇ ವ್ಯಕ್ತಿಯಿಂದ  ಜನರ ಬಣ್ಣ ....

271

Read More...

World Record Drama-Nannolagina Naanu.Press Meet.

Wednesday, February 27, 2019

ವಿಶ್ವ  ಮಹಿಳಾ  ದಿನಚರಣೆಯಂದು  ನನ್ನೊಳಗಿನ  ನಾನು  ನಾಟಕ         ಪ್ರಪಂಚದಲ್ಲಿ ಮಹಿಳೆಯರನ್ನು ಪುರುಷರು ನೋಡುವ  ದೃಷ್ಟಕೋನ  ಬೇರೆಯದು ಆಗಿದೆ.  ಅವರ ಶೋಷಣೆ, ಚಿಂತನೆ ಇಂದಿಗೂ ಕಡಿಮೆ ಆಗಿಲ್ಲ.   ಬುದ್ದಿಮಾಂದ್ಯ ಹೆಣ್ಣು ಮಕ್ಕಳಿಗೆ ಅತ್ಯಂತ ಬೇಡಿಕೆ ಇದೆ ಎಂಬುದಾಗಿ ಸಚಿವರಿಂದ ಮಾಹಿತಿ ಸಿಕ್ಕಿದೆ.  ಇದೆಲ್ಲಾವನ್ನು ಅರಿತ ರಂಗಕರ್ಮಿ ಡಾ.ಎಸ್.ಎಲ್.ಎನ್.ಸ್ವಾಮಿ  ಸಾಮಾಜಿಕ ಚಳವಳಿಯ ಪ್ರಭಾವದಿಂದ ‘ನನ್ನೊಳಗಿನ ನಾನು’ ಅಡಿಬರಹದಲ್ಲಿ ವಾಸ್ತವಕ್ಕೆ ಕರುಳ ಕನ್ನಡಿ ಎಂದು ಹೇಳಿಕೊಂಡಿರುವ ವೇಶ್ಯೆಯ ಕುರಿತ ನಾಟಕವನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ.        ಅವರು ....

373

Read More...

Chemistry Of Kariyappa.Film Success Meet.

Tuesday, February 26, 2019

ಕರಿಯಪ್ಪನ  ಕೆಮಿಸ್ಟ್ರೀಗೆ  ಫಲ  ಸಿಕ್ಕಿತು        ಹಾಸ್ಯ ಚಿತ್ರ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’  ಬಿಡುಗಡೆ ದಿನದಂದು ವೀರಯೋಧರ  ಮರಣದಿಂದ ತಂಡಕ್ಕೆ ಆತಂಕ ತಂದುಕೊಟ್ಟಿತ್ತು. ನಂತರದ ದಿನಗಳಿಂದ ಗಳಿಕೆಯಲ್ಲಿ ಚೇತರಿಕೆ ಕಂಡು ಬಂತು ಎಂದು ನಿರ್ಮಾಪಕ ಡಾ.ಮಂಜುನಾಥ್.ಡಿ.ಎಸ್ ಸಂತೋಷಕೂಟದಲ್ಲಿ ಹೇಳುತ್ತಿದ್ದರು.  ಭಾನುವಾರ ದಿನದ ಕಲೆಕ್ಷನ್ ಮೊತ್ತವನ್ನು ಯೋಧರ ಕುಟುಂಬಕ್ಕೆ ನೀಡಲಾಗಿದೆ.  ಇಲ್ಲಿಯವರೆಗೂ ಮಲ್ಟಿಫ್ಲೆಕ್ಸ್‌ಗಳಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆ ಬಂದ ಕಾರಣ ಜನರು  ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇದಕ್ಕಾಗಿ ಮಾದ್ಯಮದವರಿಗೆ ಥ್ಯಾಂಕ್ಸ್  ....

383

Read More...

Garnal.Film Audio Rel.

Tuesday, February 26, 2019

ತುಳು ಪದ ಕನ್ನಡ ಚಿತ್ರದ ಶ್ರೀರ್ಷಿಕೆ         ಚಂದನವನದಲ್ಲಿ ವಿನೂತನ ಶೀರ್ಷಿಕೆಗಳು ಬರುತ್ತಿರುವಂತೆ  ತುಳು ಪದ ‘ಗರ್ನಲ್’ ಸಿನಿಮಾದ ಟೈಟಲ್ ಆಗಿ ಬಳಸಿಕೊಂಡಿದ್ದಾರೆ. ಕನ್ನಡದಲ್ಲಿ ಆಡುಭಾಷೆಯಾಗಿದ್ದು, ಸಿಡಿಮದ್ದುಗೆ  ಮತ್ತೋಂದು ಹೆಸರು ಇದಾಗಿದೆ. ಸೌಂಡ್ ಚೆನ್ನಾಗಿರುವುದರಿಂದ ಇದನ್ನೆ ಇಡಲಾಗಿದೆ  ಎಂದು ತಂಡವು ಸಮರ್ಥಿಸಿಕೊಂಡಿದೆ.  ಮರ್ಡರ್ ಮಿಸ್ಟ್ರೀ ಕತೆಯಲ್ಲಿ  ಒಬ್ಬಳು ಹುಡುಗಿ ಸೇರಿದಂತೆ ಐದು ಜನರಿಗೆ  ಸುಫಾರಿ ನೀಡುತ್ತಾರೆ. ಅದರಂತೆ ಇವರುಗಳು ಬೆಂಗಳೂರಿನಿಂದ ಮಡಕೇರಿಗೆ ಪ್ರಯಾಣ ಬೆಳಸಿ, ಅಂದುಕೊಂಡ ಕೆಲಸ ಮುಗಿಸುತ್ತಾರಾ? ಇಲ್ಲಾವಾ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕೊನೆವರೆಗೂ ....

617

Read More...

Padde Huli.Film Teaser Rel.

Tuesday, February 26, 2019

ಹುಲಿ  ಟೈಟಲ್ ನಮಗೊಂದು  ಬಿಡ್ರಪ್ಪ - ದರ್ಶನ್          ‘ಪಡ್ಡೆ ಹುಲಿ’  ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ದರ್ಶನ್ ಆಗಮಿಸಿದ್ದರು.  ಅವರು ಮಾತನಾಡುತ್ತಾ  ಶ್ರೇಯಸ್ ಹಾಗೇ ಹೀಗೆ ಬಂದಿಲ್ಲ.  ಎಲ್ಲವನ್ನು ಕಲಿತು ಕ್ಯಾಮಾರ ಮುಂದೆ ನಿಂತಿದ್ದಾರೆ.  ತುಣುಕುಗಳನ್ನು  ನೋಡಿದಾಗ ಖುಷಿ ಆಯಿತು. ಅವರ ಕಣ್ಣಲ್ಲಿ ಒಂದು ಮಿಂಚು ಇದೆ. ಮೊದಲ ಸಿನಿಮಾದಲ್ಲೆ ಮೂರು ಗೆಟಪ್‌ಗಳನ್ನು ಅವತರಿಸಿದ್ದಾರೆ.  ಎಲ್ಲಾ ಹುಲಿಗಳನ್ನು ನೀವೆ ತೆಗೆದುಕೊಂಡಿದ್ದೀರಾ. ನಮಗೊಂದು ಹುಲಿ ಕೊಡ್ರಪ್ಪ ಎಂದು ನಿರ್ದೇಶಕರನ್ನು  ಕಿಚಾಯಿಸಿದರು. ಇದಕ್ಕೂ ಮುನ್ನ ತಂಡವು ಮಾತುಗಳನ್ನು  ಹಂಚಿಕೊಂಡಿತು. ....

381

Read More...

Premier Padmini.Film Audio Rel.

Monday, February 25, 2019

    ಸಾರ್ಥಕ  ಕಾರ್ಯಕ್ರಮದಲ್ಲಿ  ಪ್ರೀಮಿಯರ್ ಪದ್ಮಿನಿ  ಹಾಡುಗಳು            ಸಾಮಾನ್ಯವಾಗಿ ಆಡಿಯೋ ಸಿಡಿ ಲೋಕಾರ್ಪಣೆಯಲ್ಲಿ ಕಲಾವಿದರು, ಗಣ್ಯರುಗಳು ಮಾತನಾಡುವುದು ವಾಡಿಕೆಯಾಗಿದೆ.  ಹೊಸ ಪ್ರಯತ್ನ ಎನ್ನುವಂತೆ ‘ಪ್ರೀಮಿಯರ್ ಪದ್ಮಿನಿ’ ಧ್ವನಿಸಾಂದ್ರಿಕೆ ಕಾರ್ಯಕ್ರಮದಲ್ಲಿ ಎರಡು  ಸಾರ್ಥಕತೆ ಮಾಡುವುದರೊಂದಿಗೆ ಇತರರಿಗೂ ನಾಂದಿಯಾಗಿದೆ.  ಅದು ಏನು ಎಂಬುದನ್ನು ಮುಂದೆ ಓದುವುದು.       ಪೋಷಕನಟಿ ಆಶಾರಾಣಿ ಪುತ್ರ ಚೆಲುವಿನ ಚಿತ್ತಾರದಲ್ಲಿ ಪೆಪ್ಸಿ ಹೆಸರಿನಲ್ಲಿ ಗುರುತಿಸಿಕೊಂಡು ಹೆಸರು ಮಾಡಿದ್ದ. ನಂತರ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿ, ಹದಿನೆಂಟು ತುಂಬುವ ....

307

Read More...

Huli Haida.Film Audio Rel.

Monday, February 25, 2019

ಮತ್ತೋಬ್ಬ  ಹುಲಿಹೈದ         ಚಂದನವನದಲ್ಲಿ ಹುಲಿಗಳ ಶೀರ್ಷಿಕೆ ಸಂತತಿಗೆ ‘ಹುಲಿಹೈದ’  ಅಡಿಬರಹದಲ್ಲಿ ಫ್ಯಾನ್ ಆಫ್ ಟೈಗರ್ ಸಿನಿಮಾವು ಸೇರ್ಪಡೆಯಾಗಿದೆ.  ಬಹುತೇಕ ಯುವಕರುಗಳೇ ಸೇರಿಕೊಂಡು ಚಿತ್ರವನ್ನು ನಿರ್ಮಿಸಿರುವುದು ವಿಶೇಷ.  ಕತೆಯಲ್ಲಿ ಕಥನಾಯಕ ಟೈಗರ್ ಪ್ರಭಾಕರ್ ಕಟ್ಟಾ ಅಭಿಮಾನಿ. ಅವರ ಚಿತ್ರಗಳ ಪ್ರೇರಣೆಯಿಂದಲೇ  ಸಾಧನೆ ಮಾಡಿ ಹೇಗೆ ಗುರಿಯನ್ನು ಮುಟ್ಟುತ್ತಾನೆ ಮತ್ತು ನವಿರಾದ  ತ್ರಿಕೋನ ಪ್ರೇಮಕತೆ ಇರುವುದು  ಒಂದು ಏಳೆಯ ಸಾರಾಂಶವಾಗಿದೆ.  ತುಮಕೂರು, ಶಿವಮೊಗ್ಗ, ಬಳ್ಳಾರಿ, ಹರಪ್ಪನಹಳ್ಳಿ, ಬೆಂಗಳೂರು ಮತ್ತು ಹೊಸಪೇಟೆಗಳಲ್ಲಿ ಇಪ್ಪತ್ತೇರಡು ದಿನಗಳ ಕಾಲ ಚಿತ್ರೀಕರಣ ನೆಡಸಲಾಗಿದ್ದು, ಸದ್ಯ ಚಿತ್ರೀಕರಣೋತ್ತರ ....

804

Read More...

Ambi Namana.Press Meet.

Monday, February 25, 2019

 ಅಂಬಿ ನಮನಕ್ಕೆ ವೇದಿಕೆ ಸಜ್ಜು

        ಸಮರ್ಥನಂ ಅಂಗವಿಕಲರ ಸಂಸ್ಥೆಯು ಲಾಭದಾಯಕವಲ್ಲದ ಸೇವಾ ಸಂಸ್ಥೆಯಾಗಿ ೧೯೯೭ರಲ್ಲಿ   ಬೆಂಗಳೂರಿನ ಜೆ.ಪಿ.ನಗರ ಮತ್ತು ಕರ್ನಾಟಕದ ಇತರೆ ಜಿಲ್ಲೆಗಳು ಅಲ್ಲದೆ ರಾಜ್ಯ, ವಿದೇಶಗಳಲ್ಲಿ ಶಾಖೆಗಳನ್ನು  ಹೊಂದಿದೆ. ಸಂಸ್ಥೆಯಲ್ಲಿ ವಿಕಲ ಚೇತನರ ಪುನವರ್ಸತಿ, ವಿಶೇಷ ಶಾಲೆ, ಶಿಕ್ಷಣ, ಊಟ ವಸತಿ, ಅಂಧರ ಕ್ರಿಕೆಟ್, ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸುತ್ತಾ ಅವರುಗಳು ಜೀವನದಲ್ಲಿ ಸ್ವಾವಲಂಬಿಯಾಗಲು ವಿವಿಧ ತರಭೇತಿಗಳನ್ನು ನೀಡಿ ವಿಕಲಚೇತನರ ಉನ್ನತಿಗೆ ಸಹಾಯಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದನ್ನು ಹೇಳಲು ಪೀಠಿಕೆ ಇದೆ.

291

Read More...

Inthi Nimma Baira.Film Audio Rel.

Monday, February 25, 2019

ಹಿರಿಯ  ರೈತಾಪಿ  ವರ್ಗದ ಬದುಕು ಬವಣೆಗಳು         ತಂದೆ-ತಾಯಿ  ನಮ್ಮನ್ನು ಅಗಲುವ ಮುನ್ನ ಮಕ್ಕಳಾದವರು ಅವರು ಇಷ್ಟಪಡುವ ಆಸೆ-ಆಕಾಂಕ್ಷೆಗಳನ್ನು  ಈಡೇರಿಸಬೇಕು.  ಬದುಕಿದ್ದಾಗ ನೋಯಿಸಿ, ನಂತರ ತಪ್ಪದೆ ಪ್ರತಿ ವರ್ಷ ತಿಥಿ ಮಾಡುತ್ತಾ,  ಪೋಷಕರು ಬಯಸುವ ತಿಂಡಿ, ವಸ್ತುಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಹಾಗೆಯೇ ರೈತಾಪಿ ವರ್ಗದ ಬದುಕು, ಬವಣೆಗಳು, ಹಳ್ಳಿಯಲ್ಲಿ ನಡೆಯವಂತ ನೈಜ ಘಟನೆಗಳ ಸಣ್ಣ ಸಣ್ಣ ವಿಷಯಗಳನ್ನು ಭಾವನಾತ್ಮಕವಾಗಿ ತೋರಿಸಲಾಗಿದೆ. ಜೊತೆಗೆ ಹಿರಿಕರು-ಶಾಲೆಗಳಲ್ಲಿ ನಡೆಯುವ ಒಂದಷ್ಟು ಅಂಶಗಳನ್ನು ಸೇರಿಸಿಕೊಂಡಿರುವ  ‘ಇಂತಿ ನಿಮ್ಮ ಬೈರಾ’ ಎನ್ನುವ ಸಿನಿಮಾದಲ್ಲಿ  ತೋರಿಸುವ  ....

299

Read More...

Strikar.Film Success Meet.

Monday, February 25, 2019

ಮಹಾನಟಿ  ನಿರ್ದೇಶಕರಿಂದ  ಸ್ಟ್ರೈಕರ್  ಡಬ್ಬಿಂಗ್         ಹಿರಿಯ ನಟಿ ಸಾವಿತ್ರಿ ಆತ್ಮಚರಿತ್ರೆ ಕುರಿತ  ‘ಮಹಾನಟಿ’ ಚಿತ್ರವು ಕಳೆದ ವರ್ಷ ಬಿಡುಗಡೆಗೊಂಡು ಹಿಟ್ ಅನಿಸಿಕೊಂಡಿತ್ತು. ಇದರ ನಿರ್ದೇಶಕ ನಾಗ್‌ಅಶ್ವಿನ್ ಮತ್ತು  ಈ ವಾರ ಬಿಡುಗಡೆಯಾಗಿರುವ  ‘ಸ್ಟ್ರೈಕರ್’ ಚಿತ್ರದ ಛಾಯಾಗ್ರಾಹಕ ರಾಕೇಶ್‌ಎರಕುಲ್ಲ  ಇಬ್ಬರು ಸ್ನೇಹಿತರು. ಸದ್ಯ ಸಿನಿಮಾವು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ.  ದಾವಣೆಗೆರೆ, ಹುಬ್ಬಳ್ಳಿ ಪ್ರಾಂತ್ರಗಳಲ್ಲಿ ಥ್ರಿಲ್ಲರ್ ಅಂಶಗಳನ್ನು ಇಷ್ಟಪಟ್ಟರೆ, ಬೆಂಗಳೂರು ಕೇಂದ್ರಗಳಲ್ಲಿ ನಾಯಕ ಪ್ರವೀಣ್‌ತೇಜ್ ಹಾಗೂ ಇನ್ಸೆಪೆಕ್ಟರ್ ಪಾತ್ರ ಮಾಡಿರುವ ಲೋಕೇಶ್ ....

457

Read More...

Bekkigomdu Mooguthi.Film Audio Rel.

Sunday, February 24, 2019

ಲಹರಿ  ಸಂಸ್ಥೆಗೆ  ಐವತ್ತು ಲಕ್ಷ ಚಂದದಾರರು          ಪ್ರತಿಷ್ಟಿತ ಸಂಸ್ಥೆ ಲಹರಿ ಕಂಪೆನಿಯಲ್ಲಿ ಭಾವಗೀತೆ, ಚಿತ್ರಗೀತೆ, ಜನಪದ ಗೀತೆಗಳು ಲಭ್ಯವಿದೆ.  ಸದ್ಯ ಐವತ್ತು ಲಕ್ಷ ಚಂದದಾರರು  ಆಗ್ತಾ ಇದ್ದಾರೆಂದು  ಲಹರಿವೇಲು  ಸಂತಸವನ್ನು ಹಂಚಿಕೊಂಡರು.  ‘ಬೆಕ್ಕಿಗೊಂದು ಮೂಗುತಿ’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಸಂದರ್ಭದಲ್ಲಿ ಸದರಿ  ವಿಷಯವನ್ನು  ಮಾದ್ಯಮದವರಿಗೆ ತಿಳಿಸಿದರು. ಮಾತು ಮುಂದುವರೆಸುತ್ತಾ  ಮೂರು ದಶಕಗಳಿಂದ ಗಂದದ ಪೆಟ್ಟಿಗೆಯಲ್ಲಿ  ಕ್ಯಾಸೆಟ್, ಸಿಡಿಯನ್ನು ಬಿಡುಗಡೆ ಮಾಡಲಾಗುತ್ತಿತ್ತು.  ಡಾ.ಭೀಮಸೇನ್‌ಜೋಷಿ, ಡಾ.ರಾಜ್‌ಕುಮಾರ್, ಇಳಯರಾಜ ಮುಂತಾದವರು ಮುಟ್ಟಿದ ....

734

Read More...

Malgudi Days.Film Pooja and Press Meet.

Sunday, February 24, 2019

ಮಾಲ್ಗುಡಿ  ಡೇಸ್  ಧಾರವಾಹಿ  ಚಿತ್ರವಾಗುತ್ತಿದೆ         ಆರ್.ಕೆ.ನಾರಾಯಣ್ ವಿರಚಿತ ‘ಮಾಲ್ಗುಡಿ ಡೇಸ್’ ಕತೆಯನ್ನು  ಕರಾಟೆ ಕಿಂಗ್ ಶಂಕರ್‌ನಾಗ್ ೮೦ರ ದಶಕದಲ್ಲಿ ಧಾರವಾಹಿಗಳ ಮೂಲಕ ಜನರಿಗೆ ತೋರಿಸಿದ್ದರು.  ಅದನ್ನು ಹೇಳಲು ಪೀಠಿಕೆ ಇದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು  ಭಾನುವಾರ ರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ಮಹೂರ್ತ ಅಚರಿಸಿಕೊಂಡಿತು.  ಕಡಲ ತೀರದ ತಂಡದವರು ಸೇರಿಕೊಂಡಿರುವುದು  ವಿಶೇಷ.        ಕತೆ,ಚಿತ್ರಕತೆ, ಸಂಭಾಷಣೆ ಬರೆದು ಚೂಚ್ಚಲಬಾರಿ ನಿರ್ದೇಶನ ಮಾಡುತ್ತಿರುವ ಕಿಶೋರ್ ಮೂಡಬಿದ್ರೆ  ಚಿತ್ರವನ್ನು ಬಣ್ಣಿಸಿದ ಪರಿ ಹೀಗಿತ್ತು:        ಹಳೇ ಮಾಲ್ಕುಡಿ ಡೇಸ್ ....

834

Read More...
Copyright@2018 Chitralahari | All Rights Reserved. Photo Journalist K.S. Mokshendra,