Vajramukhi.Film Audio Rel.

Monday, March 25, 2019

ಹಾರರ್  ಕಥನ  ವಜ್ರಮುಖಿ           ಸಿಗಂದೂರು  ದೇವಿ ಕುರಿತ ದೇವರ ಚಿತ್ರ ನಿರ್ಮಾಣ ಮಾಡಿದ್ದ ಶಶಿಕುಮಾರ್.ಪಿ.ಎಮ್ ಈ ಬಾರಿ ದೆವ್ವದ ಸಿನಿಮಾ ‘ವಜ್ರಮುಖಿ’ಗೆ   ರಚನೆ,ಚಿತ್ರಕತೆ ಬರೆದು ಹಣ ಹೊಡಿದ್ದಾರೆ.  ಪ್ರಚಾರದ ಮೊದಲ  ಹಂತವಾಗಿ ಧ್ವನಿಸಾಂದ್ರಿಕೆ ಅನಾವರಣಗೊಂಡಿತು.  ಹಾರರ್,ಪ್ರೀತಿ ಮತ್ತು ತ್ರಿಕೋನಾತ್ಮಕ ಕತೆಯೆಂದು  ಬಣ್ಣಿಸಿಕೊಂಡ ನಿರ್ಮಾಪಕರು ಗೌಪ್ಯತೆಯನ್ನು ಕಾಪಾಡಿಕೊಂಡರು.  ರೋಡ್‌ರೋಮಿಯೋ ನಂತರ ಎರಡನೆ ಇನ್ನಿಂಗ್ಸ್ ಇದಾಗಿದೆ.  ಹಾರರ್ ಅಂದ ಮಾತ್ರಕ್ಕೆ ಯಾವಾಗಲೂ  ದೆವ್ವ ಕಾಣಿಸಿಕೊಳ್ಳುವುದಿಲ್ಲ. ಎಲ್ಲಿ ಬೇಕೋ ಅಷ್ಟು ಮಾತ್ರ ಬರುತ್ತದೆಂದು ಆಡ್ ಫಿಲಿಂ ಮೇಕರ್ ಪಾತ್ರ ಮಾಡಿರುವ ನಾಯಕ ....

291

Read More...

Hanigalu.Film Press Meet.

Monday, March 25, 2019

ಶಾಲೆಯ  ಹುಡುಗರ  ಹನಿಗಳು         ತರಭೇತಿ ಶಾಲೆಯಿಂದ ಹೊರಬರುವ ವಿದ್ಯಾರ್ಥಿಗಳು  ಪ್ರಯತ್ನ ಎನ್ನುವಂತೆ ಸಿನಿಮಾ ಮಾಡುವುದು ವಾಡಿಕೆಯಾಗಿದೆ.  ಅದರಂತೆ. ವಿಜಯ ಫಿಲಿಂ ಇನ್ಸಿಟ್ಯೂಟ್ ವಿದ್ಯಾರ್ಥಿಗಳಿಂದ ಸಿದ್ದಗೊಂಡಿರುವ ‘ಹನಿಗಳು’ ಚಿತ್ರದ ಅಡಿಬರಹದಲ್ಲಿ ಏನನ್ನು ಹೇಳಲು ಹೊರಟಿರುವೆ ಎಂದು ಹೇಳಿಕೊಂಡಿದೆ.  ತರಭೆತಿ ಪಡೆದುಕೊಂಡಿದ್ದು ಒಂದು,  ಚಿತ್ರದಲ್ಲಿ ಕೆಲಸ ಮಾಡಿದ್ದು ಮತ್ತೋಂದು ಎಂದು ತಂಡವು ಹೇಳಿಕೊಂಡಿದೆ.  ಹಳ್ಳಿ ಹುಡುಗನೊಬ್ಬ  ಬೆಂಗಳೂರಿಗೆ ಓದಲು ಬರುತ್ತಾನೆ.  ಇಲ್ಲಿನ ವಾತವರಣ, ಸಂಪರ್ಕದಿಂದ ಏನು ಆಗುತ್ತಾನೆ ಎಂಬುದನ್ನು ಪ್ರೀತಿ, ಹಾಸ್ಯ ಮೂಲಕ ತೋರಿಸಲಾಗಿದೆ.  ಹುಡುಗ ಹುಡುಗಿಯರನ್ನು ....

300

Read More...

Manaroopa.Film Press Meet.

Monday, March 25, 2019

ಮನರೂಪದಲ್ಲಿ  ಗುಮ್ಮಾ  ಏನ್ ಮಾಡ್ತಾನೆ ?        ೧೯೮೧ ರಿಂದ ೨೦೦೦ರ  ಅವಧಿಯಲ್ಲಿ ಹುಟ್ಟಿದ ಮನುಷ್ಯರ ಮನಸ್ಸಿನ ವಿವಿಧ ಛಾಯೆಗಳು ಹೇಗಿರುತ್ತವೆ ಎಂಬುದನ್ನು  ‘ಮನರೂಪ’ ಚಿತ್ರದಲ್ಲಿ ತೋರಿಸುವ  ಪ್ರಯತ್ನ ಮಾಡಿರುವುದು  ನಿರ್ದೇಶಕ, ನಿರ್ಮಾಪಕ ಕಿರಣ್‌ಹೆಗಡೆ. ಇವರು ಸಹ ಇದೇ ಇಸವಿಯಲ್ಲಿ ಜನ್ಮತಾಳಿದ್ದಾರಂತೆ.  ಇದರ ಅನುಭವದಲ್ಲಿ   ಹಾರರ್ ಅಲ್ಲದ, ಸೈಕಲಾಜಿಕಲ್ ಚಿತ್ರಕ್ಕೆ  ಕತೆ, ಸಂಭಾಷಣೆ ಬರೆದಿರುವುದು ವಿಶೇಷ. ಕಾಡಿನ ಹಿನ್ನಲೆಯಲ್ಲಿ ನಡೆಯಲಿರುವುದರಿಂದ ಸಿದ್ದಾಪುರ, ಸಿರ್ಸಿ  ಕಡೆಗಳಲ್ಲಿ ನಲವತ್ತ ಮೂರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.  ಐದು ಸಮಾನ ಮನಸ್ಕರ ಯುವ ತಂಡವೊಂದು ....

309

Read More...

Mooka Vismitha.Film Audio Rel.

Monday, March 25, 2019

ಚಿತ್ರರೂಪದಲ್ಲಿ  ಟಿ.ಪಿ.ಕೈಲಾಸಂ  ನಾಟಕ           ನೈಜ ಘಟನೆ, ಕಾದಂಬರಿಗಳು ಸಿನಿಮಾವಾಗುತ್ತಿರುವುದು ತಿಳಿದಿದೆ. ಅಪರೂಪಕ್ಕೆ ಎನ್ನುವಂತೆ ನಾಟಕಗಳು  ಇದೇ ಹಾದಿಗೆ ಸಾಗುತ್ತಿದೆ. ಇದನ್ನು ಹೇಳಲು ಪೀಠಿಕೆ ಇದೆ. ೧೯೨೦ರಲ್ಲಿ ಟಿ.ಪಿ.ಕೈಲಾಸಂ ಬರೆದಿರುವ ‘ಟೊಳ್ಳುಗಟ್ಟಿ’ ನಾಟಕ ‘ಮೂಕ ವಿಸ್ಮಿತ’ ಚಿತ್ರದ ಹೆಸರಿನೊಂದಿಗೆ ತೆರೆಗೆ ಬರಲು ಸನ್ನಿಹಿತವಾಗಿದೆ.  ಆಗಿನ ಕಾಲದ ಕತೆಗೆ ಪ್ರಸ್ತುತ ಕಾಲಘಟ್ಟದಲ್ಲಿ,  ಮೂರು ತಲೆಮಾರುಗಳು ಹೇಗೆ ತನ್ನ ಪಾತ್ರವನ್ನು ನಿರ್ವಹಿಸುತ್ತೆ. ಒಳ್ಳೆಯದು ಮತ್ತು ಕೆಟ್ಟದ್ದು ಎನ್ನುವ ವ್ಯತ್ಯಾಸಗಳಲ್ಲಿ ಮನುಷ್ಯ ತನ್ನನ್ನು ತಾನು ಹೇಗೆ ....

381

Read More...

Darmasya.Film Audio Rel.

Saturday, March 23, 2019

ಕಲಾವಿದರು  ಸರಿಯಾದ  ಸಮಯದಲ್ಲಿ  ಬಾರದಿದ್ದಲ್ಲಿ  ಬಹಿಷ್ಕರಿಸಿ           ಕಲಾವಿದರು ತಮ್ಮ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲವೆಂದು  ನಿರ್ಮಾಪಕ, ನಿರ್ದೇಶಕರ ಚಿಂತನೆಯಾಗುತ್ತಿದೆ.  ಅದರಂತೆ ‘ಧರ್ಮಸ್ಯ’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಕಾರ್ಯಕ್ರಮಕ್ಕೆ ನಾಯಕರ ಅನುಪಸ್ಥಿತಿ ಇತ್ತು.  ಮಾದ್ಯಮದವರು ಮೂರು ಗೋಷ್ಟಿಗಳಿಗೆ ಹಾಜರಾಗಿ ನಾಲ್ಕನೆಯದಕ್ಕೆ  ಹೈರಣಾಗಿದ್ದರು.  ನಿಗದಿತ ಸಮಯಕ್ಕಿಂತ ೯೦ ನಿಮಿಷಗಳ ತಡವಾಗಿ ಶುರುವಾಗಿದ್ದಕ್ಕೆ  ಮತ್ತೋಂದು ಕಡೆ ಕೋಪ ಬಂದಿತ್ತು.  ವೇದಿಕೆಗೆ ಬಂದವರೇ ಲಹರಿವೇಲು  ಬೇಸರವನ್ನು  ವ್ಯಕ್ತಪಡಿಸುತ್ತಾ, ಇನ್ನು ಮುಂದೆ  ಕಲಾವಿದರು ಸರಿಯಾದ ....

245

Read More...

Run-2.Film Press Meet.

Saturday, March 23, 2019

ಸಾಗರಿ ನಿರ್ಮಾಪಕರ ರನ್ ೨         ಮೆಂಟಲ್ ಖ್ಯಾತಿಯ ಅರ್ಜುನ್ ಅಭಿನಯದ ‘ರನ್’ ಚಿತ್ರವು ೨೦೧೧ರಲ್ಲಿ ಸಿದ್ದಗೊಂಡು, ಕಾರಣಾಂತರದಿಂದ ಬಿಡುಗಡೆ ಆಗಿರುವುದಿಲ್ಲ. ಈಗ ಅದೇ ಚಿತ್ರದ ನಿರ್ಮಾಪಕ,ನಿರ್ದೇಶಕ ಬಿ.ಎಸ್.ಸಂಜಯ್  ಸದ್ದಿಲ್ಲದೆ ‘ರನ್ ೨’ ಚಿತ್ರವನ್ನು ಮುಗಿಸಿ ಸೆನ್ಸಾರ್ ಮಾಡಿಸಲು  ಅರ್ಜಿ ಸಲ್ಲಿಸಿದ್ದಾರೆ. ಅಡಿಬರಹದಲ್ಲಿ ಬಾರ್ನ್ ಟಫ್ ಎಂದು ಹೇಳಿಕೊಂಡಿದ್ದಾರೆ.  ಸಾಗರಿಯಿಂದ ಬ್ಯಾಡಗಿಮಿರ್ಚಿ ವರೆಗೆ ಹನ್ನೋಂದು  ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ, ಹಣ ಹೊಡಿದ್ದ ನಿರ್ಮಾಪಕರಿಗೆ ಸಾಹಸ ಪ್ರಧಾನ ಸಿನಿಮಾ ಮಾಡುವ ಬಯಕೆ ಇದರ ಮೂಲಕ ಈಡೇರಿದೆಯಂತೆ.  ಕತೆಯ ಕುರಿತು ಹೇಳುವುದಾದರೆ ಕಾಲೇಜು  ದಿನಗಳನ್ನು ....

239

Read More...

Rathnamanjari.Film Press Meet

Saturday, March 23, 2019

                  ಅಲ್ಲೇ ಪೂಜೆ, ಕುಂಬಳಕಾಯಿ         ‘ರತ್ನ ಮಂಜರಿ’ ಹಾರರ್, ಥ್ರಿಲ್ಲರ್ ಸಿನಿಮಾದ ಚಿತ್ರೀಕರಣವು ಕೊಡಗು ಸಮೀಪ ಇರುವ ಇಗ್ಗುತಪ್ಪು ದೇವಿ ಸನ್ನಿದಿಯಲ್ಲಿ ಪ್ರಾರಂಭವಾಗಿದೆ. ನಂತರ ಅಮೇರಿಕಾ, ಮಲೇಶಿಯಾ ಕಡೆಗಳಲ್ಲಿ ಚಿತ್ರೀಕರಣ ನಡೆಸಿ, ಕೊನೆಗೆ ಶುರು ಮಾಡಿದ ಜಾಗದಲ್ಲೆ ಕುಂಬಳಕಾಯಿ ಒಡೆಯಲಾಗಿದ್ದು ವಿಶೇಷವಾಗಿದೆ. ಅದರಿಂದಲೇ ಮಳೆಗಾಲದಲ್ಲೂ ಯಾವುದೇ ಅಡಚಣೆ ಇಲ್ಲದೆ ಸುಗಮವಾಗಿ ಕೆಲಸ ಮಾಡಲಾಗಿದೆ ಎಂದು ತಂಡವು ಹೇಳಿಕೊಂಡಿದೆ.  ಮೊದಲಬಾರಿ ನಿರ್ದೇಶನ ಮಾಡಿರುವ ಪ್ರಸಿದ್ದ್ ಹೇಳುವಂತೆ  ಕತೆಯು ಅಮೇರಿಕಾದಿಂದ ಶುರುವಾಗಿ ಕೊಡಗುದಲ್ಲಿ  ಕ್ಲೈಮಾಕ್ಸ್ ಬರುತ್ತದೆ. ೯೦ರಲ್ಲಿ ....

241

Read More...

Gowdru Cycle.Film Audio Rel

Saturday, March 23, 2019

ಗೌಡ್ರು   ಸೈಕಲ್  ಕಥನ          ಕಾರ್, ಬಸ್ ಆಯ್ತು.  ಈಗ ಸೈಕಲ್ ಕುರಿತ ‘ಗೌಡ್ರು  ಸೈಕಲ್’ ಎನ್ನುವ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗಿದೆ.  ಹತ್ತು ವರ್ಷಗಳ ಹಿಂದೆ ಸೆಟ್ ಬಾಯ್ ಆಗಿದ್ದ, ಪ್ರಶಾಂತ್.ಕೆ.ಎಳ್ಳಂಪಳ್ಳಿ  ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡು ಸಿನಿಮಾಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು  ಸ್ವತಂತ್ರವಾಗಿ ಆಕ್ಷನ್ ಕಟ್ ಹೇಳಿದ್ದಾರೆ.  ಊರ ಗೌಡರ ಬಳಿ ವಿನೂತನ  ಸೈಕಲ್‌ವೊಂದು ಇರುತ್ತದೆ. ಅದನ್ನು ಗತಕಾಲದಿಂದಲೂ ಅದೇ ರೀತಿಯಲ್ಲಿ  ಉಳಿಸಿಕೊಂಡು ಬಂದಿರುತ್ತಾರೆ.  ಇದನ್ನು ನವೀಕರಿಸಲು ಗೆಳೆಯ  ಹೇಳಿದಾಗ ಅಮ್ಮನಿಗೆ ವಯಸ್ಸು ಆಯ್ತು ಅಂತ  ಬದಲಾವಣೆ ಮಾಡುವುದಕ್ಕೆ ಆಗೋದಿಲ್ಲ. ಅದೇ  ....

241

Read More...

Traya.Film Audio Rel

Tuesday, March 19, 2019

ಮೂವರು  ಹುಡುಗರ  ತುಂಟಾಟಗಳು            ಒಬ್ಬನಿಗೆ  ಅಪ್ಪ ಮಾಡಿದ ದುಡ್ಡು ಸಾಕಷ್ಟು ಇರುತ್ತದೆ. ಅದನ್ನು ಹೇಗೆ ಖರ್ಚು ಮಾಡುವುದೆಂದು ತಿಳಿದಿರುವುದಿಲ್ಲ. ಅದಕ್ಕಾಗಿ ಗೆಳಯರೊಂದಿಗೆ ಪುಂಡಾಟಗಳನ್ನು ಮಾಡಿಕೊಂಡಿರುತ್ತಾನೆ.  ಎರಡನೆಯವನು  ಅದೇ ತರಹ ಗುಣವುಳ್ಳವನು. ಕೊನೆಯವ ಆರ್‌ಡಿ ಕಾರು ಮಾಲೀಕ. ಮೂವರು  ಸುತ್ತಾಡುತ್ತಾ,  ಮಜಾ ಮಾಡುವುದೇ ಬದುಕು ಅಂದುಕೊಂಡಿರುತ್ತಾರೆ.  ಈ ಪೈಕಿ ಒಬ್ಬನಿಗೆ ಹುಡುಗಿ ಸಿಗುತ್ತಾಳೆ. ಇಲ್ಲಿಂದ ದಾರಿ ಎಲ್ಲಿಗೊ ಕರೆದುಕೊಂಡು ಹೋಗುತ್ತದೆ. ಇದನ್ನೆ ‘ತ್ರಯ’ ಎನ್ನುವ ಮರ್ಡರ್ ಮಿಸ್ಟರ್ ಚಿತ್ರದ ಕತೆಯಲ್ಲಿ  ಸನ್ನಿವೇಶಗಳ ಮೂಲಕ ತೋರಿಸಲಾಗಿದೆ. ತಮಿಳಿನಲ್ಲಿ  ಮೂರು ಸಿನಿಮಾಗಳನ್ನು ....

770

Read More...

Chanaksha.Film Press Meet

Tuesday, March 19, 2019

                  ಲಾಕಪ್‌ಡೆತ್ ನೆನಪಿಸುವ ಚಾಣಾಕ್ಷ          ೧೯೯೪ರಲ್ಲಿ ಅದ್ದೂರಿ ‘ಲಾಕಪ್‌ಡೆತ್’ ಚಿತ್ರದಲ್ಲಿ ಭರ್ಜರಿ ಆಕ್ಷನ್ ದೃಶ್ಯವನ್ನು ಎಂಜಿ.ರಸ್ತೆಯಲ್ಲಿ ಚಿತ್ರೀಕರಿಸುವಾಗ ಅನಾಹುತ ಉಂಟಾಗಿತ್ತು. ಆದರೂ ಸದರಿ ದೃಶ್ಯದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿದ್ದವು. ಅಂತಹುದೇ ಸಾಹಸ ‘ಚಾಣಾಕ್ಷ’ ಸಿನಿಮಾದಲ್ಲಿ ಮೂಡಿಬಂದಿದೆ. ಹಿಂದಿನ ಚಿತ್ರದಲ್ಲಿ ಕೆಲಸ ಮಾಡಿದ ಥ್ರಿಲ್ಲರ್‌ಮಂಜು ಸಾರಥ್ಯದಲ್ಲಿ ಶೂಟ್ ಮಾಡಲಾಗಿದೆ. ನಾಯಕನನ್ನು ಪರಿಚಯಿಸುವಾಗ ಎಂಟು ನಿಮಿಷದ ದೃಶ್ಯಗಳಲ್ಲಿ ಬೈಕ್, ರೋಪ್ ಎಲ್ಲವು ಕಾಣಿಸಿಕೊಳ್ಳುತ್ತದಂತೆ. ನವಗ್ರಹ ಚಿತ್ರದಲ್ಲಿ ....

730

Read More...

Panchatantra.Film Trailer Rel.

Tuesday, March 19, 2019

ವಿಕಟಕವಿ ಯೋಗರಾಜಭಟ್           ‘ಪಂಚತಂತ್ರ’ ಚಿತ್ರದ ಪೋಸ್ಟರ್‌ನ್ನು ರವಿಚಂದ್ರನ್,  ಫಸ್ಟ್ ಲುಕ್‌ನ್ನು  ಶಿವರಾಜ್‌ಕುಮಾರ್ ಬಿಡುಗಡೆ ಮಾಡಿದ್ದರು. ಸಿನಿಮಾವು ಬಿಡುಗಡೆ  ಸನಿಹದಲ್ಲಿರುವುದರಿಂದ  ಕೊನೆ  ಅಧಿಕೃತ ಟ್ರೈಲರ್ ಮತ್ತು  ಚಿತ್ರದ ಆಟವನ್ನು  ಯಶ್ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡುತ್ತಾ ಭಟ್ಟರು ಯಾವುದೇ ಹಾಡು ಬರದಾಗ ನನಗೆ  ಕೇಳಿಸ್ತಾರೆ.  ಸರಿಯಿಲ್ಲದಿದ್ದರೆ ನೇರವಾಗಿ ಹೇಳುತ್ತೇನೆ. ವಿಕಟಕವಿಯಾಗಿ ಎಲ್ಲಾ  ಕೋನಗಳಲ್ಲಿ ಶಕ್ತಿಶಾಲಿಯಾಗಿದ್ದಾರೆ.  ಅವರ ಬರವಣಿಗೆ, ನಟರನ್ನು  ಮೋಲ್ಡ್ ಮಾಡುವುದು  ಹೀಗೆ ಹಲವು ವಿಭಾಗಗಳಲ್ಲಿ ಪರಿಣಿತರು.  ಸಮಾಜಸೇವೆ ಕಡಿಮೆ ಮಾಡಿ ಚಿತ್ರರಂಗದ ಕಡೆಗೆ ಗಮನ ....

764

Read More...

Manasina Aata.Film Press Meet.

Tuesday, March 19, 2019

ಅಪಾಯದ  ಆಟಗಳನ್ನು  ನಿರ್ಮೂಲನ  ಮಾಡುವ ಚಿತ್ರ         ಮೊಬೈಲ್‌ನಿಂದ ಉಪಯೋಗವಾಗುವಂತೆ ದುರುಪಯೋಗ ಕೂಡ ಆಗುತ್ತಿದೆ. ಇದರಿಂದ ಪ್ರಸಕ್ತ ಯುವ ಜನಾಂಗವು  ಇದರಲ್ಲಿ ಆಟ ಆಡಲು ಹೋಗುವುದು,  ಎಚ್ಚರಿಕೆಯ ಅರಿವಿಲ್ಲದೆ  ಸೆಲ್ಫಿ ತೆಗೆದುಕೊಳ್ಳುವಾಗ ಸಾವಿಗೆ ತುತ್ತಾಗುವುದು. ಇಂತಹುದೆ ಘೋರ ಘಟನೆಗಳಿಂದ  ಅವಘಡಗಳು ಸಂಭವಿಸುತ್ತಿದೆ.  ಇಂತಹ ವಿಷಯಗಳ ಕುರಿತಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಲು ಏನಾದರೂ ಕ್ರಮ ತೆಗೆದುಕೊಳ್ಳಬಹುದೆಂದು ಸವೋಚ್ಚ  ನ್ಯಾಯಲಯವು  ಆದೇಶ ಹೊರಡಿಸಿತ್ತು.  ಇದರ ಆಧಾರದ ಮೇಲೆ  ಭಾರತದಲ್ಲಿ ಮೊಟ್ಟ ಮೊದಲಬಾರಿ  ‘ಮನಸ್ಸಿನಾಟ’ ಎನ್ನುವ ಚಿತ್ರವು ಸಿದ್ದಗೊಂಡಿದೆ.  ....

927

Read More...

Londonalli Lambodara.Film Press Meet.

Monday, March 18, 2019

ಚಿತ್ರವು  ಜನರಿಗೆ ತಲುಪಲು  ಪ್ರಚಾರ  ಮುಖ್ಯವಾಗಿರುತ್ತದೆ           ಯಾವುದೇ ಒಳ್ಳೆ ಚಿತ್ರ ಮಾಡಿದರೂ  ಪ್ರಚಾರದ  ಕೊರತೆಯಿಂದ ಜನರಿಗೆ ತಲುಪುವುದಿಲ್ಲ. ಇದರಿಂದ ನಿರ್ಮಾಪಕರಿಗೆ ಲುಕ್ಸಾನು ಆಗುತ್ತದೆಂದು  ಬೆಲ್‌ಬಾಟಂ ಖ್ಯಾತಿಯ ನಟ,ನಿರ್ದೇಶಕ ರಿಶಬ್‌ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.  ಅವರು ‘ಲಂಡನ್‌ನಲ್ಲಿ  ಲಂಬೋದರ’ ಸಿನಿಮಾದ ಧ್ವನಿಸಾಂದ್ರಿಕೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.  ಮಾತು ಮುಂದುವರೆಸುತ್ತಾ  ಪಬ್ಲಿಸಿಟಿ ವಿಷಯದಲ್ಲಿ ನಾವುಗಳು ಹಿಂದೆ ಇದ್ದೇವೆ. ಜನರು ಟಾಕೀಸ್‌ಗೆ ಬರುವುದರೊಳಗೆ ಚಿತ್ರ ಇರುವುದಿಲ್ಲ.  ಅದರಿಂದ ಹೀಗಿನಿಂದಲೇ  ಗರಿಷ್ಟ  ....

724

Read More...

Sadhguna Sampanna Madavau 100%.Film Press Meet.

Monday, March 18, 2019

ಕನ್ನಡದ ರಾಜ್‌ಕುಮಾರ್‌ಹಿರಾಣಿ          ಮುನ್ನಬಾಯ್ ಎಂಬಿಬಿಎಸ್, ೩ ಈಡಿಯೆಟ್ಸ್,ಪಿಕೆ ಚಿತ್ರಗಳ ನಿರ್ದೇಶಕ ರಾಜ್‌ಕುಮಾರ್‌ಹಿರಾಣಿ ಕತೆಯ ಜನರಿಗೆ ಹತ್ತಿರವಾಗಿರುವಂತೆ ಎಲ್ಲರಿಗೂ ಇಷ್ಟವಾಗಿದೆ. ಅಂತಹುದೇ ಕತೆ ‘ಸದ್ಗುಣ ಸಂಪನ್ನ ಮಾದವ್ ೧೦೦%’ ಚಿತ್ರದಲ್ಲಿ ನೋಡಬಹುದೆಂದು ನಾಯಕ ರವಿಶಂಕರ್ ಬಣ್ಣನೆ ಮಾಡುತ್ತಾರೆ. ಅವರು ಹೇಳುವಂತೆ ಪ್ರಾರಂಭದಲ್ಲಿ ಸನ್ನಿವೇಶಗಳು ಆಕರ್ಷಣೆ ಬರಲಿದ್ದು, ನಂತರ ಬೇರೆಯದೆ ರೀತಿಯಲ್ಲಿ ಸಾಗುತ್ತದೆ. ಸಕರಾತ್ಮಕ, ನಕರಾತ್ಮಕ ಎನ್ನುವುದು ಇರುವುದಿಲ್ಲ.  ಬಾಲ್ಯದಿಂದ ಇಬ್ಬರು ಗೆಳೆಯ ಬದುಕಿನ  ಪಯಣ ಯಾವ ರೀತಿ ಇರುತ್ತದೆ. ಒಬ್ಬಾತ ಶೂನ್ಯ, ಮತ್ತೋಬ್ಬ ಶೇಕಡ ನೂರು ....

754

Read More...

Punyathgitheeru.Film Audio Rel

Monday, March 18, 2019

             ಇವರೇ  ನಮ್ಮ  ಪುಣ್ಯಾತ್‌ಗಿತ್ತೀರು          ವುಮೆನ್ಸ್‌ಡೇ ಚಿತ್ರದಲ್ಲಿ ಐವರು ನಾಯಕಿಯರು ಮಿಂಚಿದ್ದರು. ಹೆಣ್ ಮಕ್ಕಳೇ ಸ್ಟ್ರಾಂಗ್ ಗುರು ಎನ್ನುವಂತೆ ‘ಪುಣ್ಯಾತ್‌ಗಿತ್ತೀರು’ ಸಿನಿಮಾದಲ್ಲಿ ನಾಯಕರಹಿತ, ನಾಲ್ವರು ಹುಡುಗಿಯರು ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೆಲ ಡೊಂಕಿದ್ರು ಕುಣಿತೀವಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವಂತೆ, ಸಿನಿಮಾದ ಪುಣ್ಯಾತ್‌ಗಿತ್ತೀರ ಅವತಾರಗಳು ಅನಾವರಣಗೊಂಡಿತು.  ಕತೆ ಬರೆದು ನಿರ್ದೇಶನ ಮಾಡಿರುವುದು ರಾಜ್.ಬಿ.ಎನ್.  ಕತೆಯ ಕುರಿತು ಹೇಳುವುದಾದರೆ  ಪಿಜಿದಲ್ಲಿ ಉಳಿದುಕೊಂಡಿದ್ದ ನಾಲ್ವರು ಅನಾಥ ....

732

Read More...

Udgarsha.Film Press Meet

Monday, March 18, 2019

                    ಉದ್ಘರ್ಷ ಕುತೂಹಲಕ್ಕೆ ಶುಕ್ರವಾರ ತೆರೆ ಬೀಳಲಿದೆ          ಸುನಿಲ್‌ಕುಮಾರ್‌ದೇಸಾಯಿ ನಿರ್ದೇಶನದ ‘ಉದ್ಗರ್ಷ’ ಚಿತ್ರದ ಕತೆಯು ಸಸ್ಪೆನ್ಸ್ನ, ಥ್ರಿಲ್ಲರ್ ಮಾದರಿಯಲ್ಲಿರುವುದು ವಿಶೇಷ. ವರ್ಷದ ಕೊನೆ ದಿನದ ರಾತ್ರಿ ನಾಯಕ-ನಾಯಕಿ ರೆಸಾರ್ಟ್ ಹೋಗುತ್ತಾರೆ. ಹತ್ತು ನಿಮಿಷದಲ್ಲಿ ಮೂರು ಪಾತ್ರಗಳು ಮೂರು ಹಂತಗಳಲ್ಲಿ ಸಾಗುತ್ತದೆ.  ಹೀಗಿತ್ತು, ಹೀಗಾಗಿದೆ ಅಂತ  ನೋಡುಗನಿಗೆ ದಾರಿ ತಪ್ಪಿಸಿ, ಕ್ಲೈಮಾಕ್ಸ್‌ನಲ್ಲಿ ಸರಿದಾರಿಗೆ ತೆಗೆದುಕೊಂಡು ಹೋಗುತ್ತದೆ. ಅಂದುಕೊಂಡಿದಕ್ಕಿಂತ ವ್ಯತಿರಿಕ್ತವಾಗಿರುತ್ತದೆ. ಪ್ರತಿ ಹತ್ತು ನಿಮಿಷಕ್ಕೆ ಥ್ರಿಲ್ ....

730

Read More...

Badri V/s Madhumathi.Film

Monday, March 18, 2019

              ಬದ್ರಿ, ಮಧುಮತಿ ಬಿಡುಗಡೆಗೆ ದಿನಗಣನೆ        ವಿನೂತನ ಶೀರ್ಷಿಕೆಯ ‘ಬದ್ರಿ ವರ್ಸಸ್ ಮಧುಮತಿ’ ಚಿತ್ರದ ಕತೆಯಲ್ಲಿ ದೇಶಕ್ಕೆ ಪ್ರಾಣ ಕೊಡುವ  ವ್ಯಕ್ತಿ , ಕುಟುಂಬದ ಸಲುವಾಗಿ ತನ್ನ ಪ್ರೀತಿಯನ್ನು ಹೇಗೆ  ತ್ಯಾಗ ಮಾಡುತ್ತಾನೆ  ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕ್ಲೈಮಾಕ್ಸ್‌ದಲ್ಲಿ ನಾಯಕ ಇಂಡಿಯಾ-ಪಾಕಿಸ್ತಾನ ಯುದ್ದದಲ್ಲಿ ಭಾಗವಹಿಸುವ ಸನ್ನಿವೇಶಗಳನ್ನು   ಸ್ಟಾಕ್ ಶಾಟ್ಸ್  ಮೂಲಕ ಸೃಷ್ಟಿಸಲಾಗಿದೆ.   ಟಾಲಿವುಡ್‌ನ ಶಂಕರ್‌ನಾರಾಯಣ್‌ರೆಡ್ಡಿ ಕನ್ನಡಿಗರು ಇಷ್ಟಪಡುವ ಕತೆಯನ್ನು  ರಚಿಸಿ ನಿರ್ದೇಶನ ಮಾಡಿದ್ದಾರೆ.  ತೀರ್ಥಹಳ್ಳಿ, ಆಗುಂಬೆ, ಸಾಗರ, ....

255

Read More...

Rugged.Film Audio Rel.

Saturday, March 16, 2019

ಅಪ್ಪನಂತೆ  ಡೈಲಾಗ್  ಹೇಳಿ ರಂಜಿಸಿದ ಮಗ           ‘ಹೊಡೆದಾಡಕ್ಕೆ ನಿನ್ನ ತರ ಅಡ್ಡಾದಿಡ್ಡಿ ತಿಂದುಕೊಂಡು ಬೀದಿ ನಾಯಿ ಸುತ್ತೋ ಪೋಲಿ ನಾಯಿ ಅಲ್ವೋ’ ಎಂದು  ‘ರಗಡ್’  ಚಿತ್ರದ ಕ್ಲೈಮಾಕ್ಸ್ ದೃಶ್ಯದಲ್ಲಿ ನಾಯಕ ವಿನೋಧ್‌ಪ್ರಭಾಕರ್  ಖಳನಾಯಕನಿಗೆ ಹೇಳುತ್ತಾರೆ.  ಅದನ್ನು  ತಂದೆ ಟೈಗರ್‌ಪ್ರಭಾಕರ್  ಸ್ಟೈಲ್‌ನಲ್ಲಿ ಹೇಳಿ ಅಭಿಮಾನಿಗಳನ್ನು ರಂಜಿಸಿದರು.    ಆಡಿಯೋ ಸಿಡಿ ಹಕ್ಕುಗಳನ್ನು  ಪಡೆದುಕೊಂಡಿರುವ  ಲಹರಿವೇಲು ಮಾತನಾಡಿ  ಟೈಗರ್ ಚಿತ್ರದ ಎಲ್ಲಾ ಹಾಡುಗಳು ನಮ್ಮ  ಸಂಸ್ಥೆಯಿಂದಲೇ  ಹೊರಬಂದಿದೆ.  ನಿಮ್ಮ ಸರಳತನ ಎತ್ತರಕ್ಕೆ ಬೆಳಸುತ್ತದೆಂದು  ನಾಯಕನ ಗುಣವನ್ನು ....

588

Read More...

Virupa.Film Press Meet.

Saturday, March 16, 2019

ವಿರುಪದಲ್ಲಿ ಎರಡು ಗೀತೆಗಳು ಇರಲಿದೆ        ವಿನೂತನ ‘ವಿರುಪ’ ಮಕ್ಕಳ ಚಿತ್ರವನ್ನು ಸಂಪೂರ್ಣ ಹಂಪಿ ಸುತ್ತಮುತ್ತ ಸೆರೆಹಿಡಿಯಲಾಗಿದೆ. ವಿನ್ಸೆಂಟ್, ರುಸ್ತುಂ ಮತ್ತು ಪಾಕ್ಷ ಮೂವರ ಚಿಣ್ಣರ ಕತೆಯಾಗಿದ್ದರಿಂದ ಹೆಸರಿನ ಮೊದಲ ಅಕ್ಷರವನ್ನು ಬಳಸಿಕೊಂಡು ಶೀರ್ಷಿಕೆ ಇಡಲಾಗಿದೆ.  ಇದರಲ್ಲಿ ಒಬ್ಬನು ಕುರುಡ,  ಮತ್ತೋಬ್ಬ ಮೂಕನಾಗಿದ್ದು, ಇವರೊಂದಿಗೆ ಪುಟ್ಟ ಹುಡುಗಿ  ಇರುತ್ತಾಳೆ.  ಹಂಪಿಯಲ್ಲಿ ಗೈಡ್ ಆಗಿರುವ ಮಂಜುವಿಗೆ  ತಮ್ಮ ಮೂಕನನ್ನು ಚೆನ್ನಾಗಿ ಓದಿಸಬೇಕೆಂದು ಸಿಟಿಗೆ ಕಳುಹಿಸುತ್ತಾನೆ. ಅಲ್ಲಿನ  ವಾತವರಣ, ಒತ್ತಡಗಳು  ಸರಿಹೊಂದದೆ  ತಪ್ಪಿಸಿಕೊಂಡು ಬರುವಾಗ ದಾರಿಯಲ್ಲಿ ಕುರುಡನ ಪರಿಚಯವಾಗಿ ಅವನೊಂದಿಗೆ ....

271

Read More...

Ranangana.Film Pooja and Press Meet.

Thursday, March 14, 2019

ಎರಡು ಛಾಪ್ಟರ್, ನಾಲ್ಕು  ಭಾಷೆಗಳಲ್ಲಿ  ರಣಾಂಗಣ         ಉರಿ ಹಿಂದಿ ಚಿತ್ರದಲ್ಲಿ ಭಾರತೀಯ ಯೋಧರು ಉಗ್ರಗಾಮಿಗಳ ವಿರುದ್ದ ಸೆಣಸಾಡಿ ಜಯಗಳಿಸುವುದನ್ನು ತೋರಿಸಲಾಗಿತ್ತು. ಹದಿನೈದು ದಿನದ ಕೆಳಗೆ ಪುಲ್ವಾಮದಲ್ಲಿ ನಡೆದ ಹತ್ಯೆಗೆ ಪ್ರತಿಕಾರವಾಗಿ ಪಾಕಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳನ್ನು ಸೈನಿಕರು ಧ್ವಂಸಗೊಳಿಸಿದ್ದರು.  ಇದನ್ನು ಹೇಳಲು ಪೀಠಿಕೆ ಇದೆ.  ಹೊಸಬರ ‘ರಣಾಂಗಣ’ ಎನ್ನುವ ಸಿನಿಮಾವು ಭಾರತೀಯ ಯೋಧರ ನೈಜ ಘಟನೆ ಕುರಿತಾಗಿದೆ. ಎರಡು  ಛಾಪ್ಟರ್‌ಗಳಲ್ಲಿ  ಬರಲಿದ್ದು, ಮೊದಲನೆಯದು ನಿಜ ಜೀವನದ ಅಂಶಗಳಿಗೆ ಅಂತ್ಯ ಹೇಳಲಾಗುವುದು. ಹದಿನೇಳು, ಇಪ್ಪತ್ತು ಮತ್ತು ಭವಿಷ್ಯದ ೩೦ನೇ ....

803

Read More...
Copyright@2018 Chitralahari | All Rights Reserved. Photo Journalist K.S. Mokshendra,