Bharaate.Film Song Release.

Wednesday, September 25, 2019

ಹೊರಬಂತು  ಭರಾಟೆ  ಇಂಟ್ರಡಕ್ಷನ್  ಸಾಂಗ್         ಒಂದು ವರ್ಷದಿಂದ ಸದ್ದು ಮಾಡುತ್ತಿರುವ ‘ಭರಾಟೆ’ ಚಿತ್ರದ ಎರಡು ಹಾಡುಗಳು ವೈರಲ್ ಆಗಿದೆ. ಚಿತ್ರವು ಅಕ್ಟೋಬರ್ ೧೮ರಂದು ತೆರೆ ಕಾಣುತ್ತಿರುವುದರಿಂದ ತಂಡವು ಮೂರನೇ ಗೀತೆ ನಾಯಕನ ಪರಿಚಯದ ವಿಡಿಯೋ ಸಾಂಗ್‌ನ್ನು ಬುಧುವಾರ ಬಿಡುಗಡೆಮಾಡಿದೆ. ಯುವ ಸ್ಟಾರ್ ನಿರ್ದೇಶಕರುಗಳಾದ ಅಯೋಗ್ಯದ ಮಹೇಶ್‌ಕುಮಾರ್, ಮಫ್ತಿಯ ನರ್ತನ್, ಮತ್ತು ರಾಬರ್ಟ್‌ನ ತರುಣ್‌ಸುದೀರ್ ವಿಡಿಯೋ ಹಾಡಿಗೆ ಚಾಲನೆ ನೀಡಿದರು.  ಅರ್ಜುನ್‌ಜನ್ಯಾ ಸಂಗೀತ ಮತ್ತು ಮುರಳಿ ನೃತ್ಯ ಇರಲಿದೆ.  ‘ಹೀ ಇಸ್ ಎ ಗೈಡೋ, ರಾಜಸ್ಥಾನ್ ಪೈಡೋ’ ಹಾಡಿಗೆ ಚಂದನ್‌ಶೆಟ್ಟಿ ಧ್ವನಿಯಾಗಿದ್ದಾರೆ. ದೃಶ್ಯದಲ್ಲಿ ....

920

Read More...

Kiss.Film Audio Hit Function.

Tuesday, September 24, 2019

ಅರ್ಜುನ್  ಹರಿಕೃಷ್ಣ  ಜೋಡಿ  ಹಾಡುಗಳ  ಮೋಡಿ         ನಿರ್ದೇಶಕ ಎ.ಪಿ.ಅರ್ಜುನ್ ಮತ್ತು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಜೋಡಿಯಲ್ಲಿ ಬಂದಿರುವ ಸಾಂಗ್ಸ್  ಹಿಟ್ ಆಗಿದೆ. ಆ ಸಾಲಿಗೆ ‘ಕಿಸ್’ ಚಿತ್ರ ಸೇರಿಕೊಂಡಿದೆ. ಇದರಲ್ಲಿರುವ ಆರು ಹಾಡುಗಳು ವೈರಲ್ ಆಗಿದ್ದು ಇಲ್ಲಿಯವರೆವಿಗೂ ಎರಡೂವರೆ ಕೋಟಿ ಜನರು ವೀಕ್ಷಿಸಿದ್ದಾರೆ. ಆಡಿಯೋ ಎಲ್ಲರಿಗೂ ತಲುಪಿದ್ದರಿಂದ  ನಿರ್ಮಾಪಕ ಅರ್ಜುನ್ ಸಣ್ಣದೊಂದು ಸಂತೋಷಕೂಟವನ್ನು ದೊಡ್ಡ ಹೋಟೆಲ್‌ದಲ್ಲಿ  ಏರ್ಪಾಟು ಮಾಡಿದ್ದರು. ನಂತರ ಮಾತನಾಡಿದ ನಿರ್ದೇಶಕರು  ಉತ್ತರ ಕರ್ನಾಟಕದ ಕಡೆ ಹೋದಾಗ ‘ನೀನೇ ಮೊದಲು’ ಗೀತೆಯನ್ನು ರಾಷ್ಟ್ರಗೀತೆಯಂತೆ ಹಾಡುತ್ತಾರೆ. ಈ ....

982

Read More...

Muddu Krishna.Film Press Meet.

Tuesday, September 24, 2019

ಇಬ್ಬರು ಹುಡುಗರ ಮುದ್ದು ಕೃಷ್ಣ          ಪ್ರಸಕ್ತ ಯುವಜನಾಂಗದ ತುಂಟಾಟ ಅವರಿಗೆ ಸರಿ ಅನಿಸುತ್ತದೆ. ಅದು ಸೋತಾಗ ತಪ್ಪು ಅನಿಸಿ, ಗೆದ್ದಾಗ ನಾವು ಮಾಡಿದ್ದು ಸರಿಯಾಗಿದೆ ಅಂದುಕೊಳ್ಳುತ್ತಾರೆ. ಸಾಲ ಅಂತ ಬಂದಾಗ ಜೀವನವೆಲ್ಲಾ ಹತಾಶೆಗೆ ಒಳಪಡಬೇಕಾಗುತ್ತದೆ. ಕೊನೆಗೆ ಸುಖಕರ, ದುರಂತ ಹೀಗೆ ಎರಡು ಇರುವ   ಅಂಶಗಳನ್ನು ಒಳಗೊಂಡ ‘ಮುದ್ದು ಕೃಷ್ಣ’ ಚಿತ್ರವೊಂದು ಬೆಂಗಳೂರು, ಹೈದರಬಾದ್ ಕಡೆಗಳಲ್ಲಿ ಚಿತ್ರೀಕರಣ ನಡೆಸಿ ಕೊನೆಯ ಹಂತದ ಕೆಲಸವನ್ನು ಉಳಿಸಿಕೊಂಡಿದೆ. ನಾಲ್ಕು ಚಿತ್ರಗಳ ನಿರ್ದೇಶನ, ಎರಡು ನಿರ್ಮಾಣ ಮಾಡಿರುವ ಜನಾರ್ಧನ್ ಜವಬ್ದಾರಿಯುತ ಪತ್ರಕರ್ತನ ಪಾತ್ರದಲ್ಲಿ ನಟಿಸುವ ಜೊತೆಗೆ ಬಂಡವಾಳ ಮತ್ತು ಆಕ್ಷನ್ ಕಟ್ ಹೇಳಿದ್ದರೆ. ಫೇಸ್‌ಬುಕ್ ಜೀವನಸಂಗಾತಿ ....

997

Read More...

Inject 0.7.Film Press Meet.

Tuesday, September 24, 2019

ವಿಕೆಂಡ್  ಖಾಯಿಲೆಯವರ   ಇಂಜೆಕ್ಟ್  ೦.೭          ವಿಕೆಂಡ್ ಎನ್ನುವುದನ್ನು ಹೆಚ್ಚಾಗಿ ಟೆಕ್ಕಿಗಳು ಬಳಸುತ್ತಾರೆ. ವಾರದ ಎರಡು ದಿನ ಶನಿವಾರ,ಭಾನುವಾರವನ್ನು ಕೆಲವರು ವಿಶ್ರಾಂತಿ, ಉನ್ನತ ವ್ಯಾಸಾಂಗ, ಬೇರೆ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುತ್ತಾರೆ. ಈಗ ನಾವು ಹೇಳುತ್ತಿರುವುದು ಮೂರನೆ ವಿಷಯ.  ಅಂದರೆ ಸಾಫ್ಡ್‌ವೇರ್ ಇಂಜಿನಯರ್‌ಗಳೇ  ಸೇರಿಕೊಂಡು ತಾವು  ಕೂಡಿಟ್ಟ ಹಣದಲ್ಲಿ ‘ಇಂಜೆಕ್ಟ್ ೦.೭’ ಚಿತ್ರವನ್ನು ಇಪ್ಪತ್ತೈದು  ಲಕ್ಷದಲ್ಲಿ ಮುಗಿಸಿದ್ದಾರೆ. ಕತೆಯ ಕುರಿತು ಹೇಳುವುದಾದರೆ ಒಬ್ಬ ಸಾಧಾರಣ ವ್ಯಕ್ತಿಯು ಸಿಮೆಂಟ್ ವ್ಯಾಪಾರವನ್ನು   ವಿಸ್ತರಿಸಲು ಪತ್ನಿಯೊಂದಿಗೆ ಊರಿನ ಹೊರಗಡೆ ಇರುವ ....

1282

Read More...

Geetha.Film Press Meet.

Monday, September 23, 2019

ಗೋಕಾಕ್ ಚಳುವಳಿ ಹಿನ್ನಲೆಯ  ಗೀತಾ        ಚಂದನವನದಲ್ಲಿ ಇಲ್ಲಿಯವರೆಗೂ ಯಾರೂ ಟಚ್ ಮಾಡದ ಗೋಕಾಕ್ ಚಳವಳಿ ಘಟನೆಯನ್ನು ‘ಗೀತಾ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಮಹಿಳಾ ಪ್ರಧಾನ ಕತೆಯು ೮೦ರ ಕಾಲಘಟ್ಟದಿಂದ ಪ್ರಸಕ್ತ ಕಾಲದವರೆಗೂ ಕಾಣಿಸಿಕೊಳ್ಳುತ್ತದೆ. ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗಣೇಶ್ ನಿರ್ದೇಶಕರು ಹೇಳಿದ ಒನ್ ಲೈನ್ ಕತೆ ಮಿಂಚು ಬಂದಂತೆ ಆಯಿತು. ಶಂಕರ್‌ನಾಗ್ ನಟಿಸಿದ ಚಿತ್ರದ ಹೆಸರು ಇಡಲಾಗಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಸಾರ್ವಭೌಮ. ಯುವಕನಾಗಿದ್ದಾಗ ಕನ್ನಡ ಚಳುವಳಿ ನಾಯಕ.  ಮೊದಲಬಾರಿ ಆಂಗ್ರಿ ಯಂಗ್‌ಮ್ಯಾನ್ ಆಗಿ ಕಾಣಸಿಕೊಂಡಿದ್ದೇನೆ. ಅಂದು ಘಟನೆ ನಡೆದಿದ್ದು ಸತ್ಯ. ಸನ್ನವೇಶವನ್ನು ....

855

Read More...

Lungi.Film Press Meet.

Monday, September 23, 2019

ಪ್ರೀತಿ ಸಂಸ್ಕ್ರತಿ ಸೌಂದರ್ಯ ಸಾರುವ ಲುಂಗಿ         ಕರಾವಳಿ ಸೊಗಡಿನ ಕತೆ ಹೊಂದಿರುವ ‘ಲುಂಗಿ’ ಚಿತ್ರದ ಹಾಡನ್ನು ಸಿಂಪಲ್‌ಸುನಿ ಅನಾವರಣಗೊಳಿಸಿದರು. ಅವರು ಮಾತನಾಡುತ್ತಾ  ಹಿನ್ನಲೆ ಶಬ್ದ ಒದಗಿಸುವ ಸಂದರ್ಭದಲ್ಲಿ ಭೇಟಿ ನೀಡಿದಾಗ ‘ಲುಂಗಿ  ಎತ್ತಿ ತೋರಿಸೋಣ’ವೆಂದು ಅಡಿಬರಹದಲ್ಲಿ ಹೇಳಿದ್ದರು. ಇದನ್ನು ನೋಡಿ ನಮ್ಮ ನೇಟಿವಿಟಿಗೆ ಹೊಂದಿಕೊಳ್ಳುತ್ತದಾ ಅಂತ ಕೇಳಿದ್ದುಂಟು. ಈಗ ನೋಡಿದರೆ ಅದರ ಜಾಗದಲ್ಲಿ ಪ್ರೀತಿ-ಸಂಸ್ಕ್ರತಿ-ಸೌಂದರ್ಯವೆಂದು ಹೇಳಲಾಗಿದೆ.  ಕೇರಳ, ತಮಿಳುನಾಡು ಕಡೆಗಳಲ್ಲಿ ಇದನ್ನು ಹೆಚ್ಚು ಉಪಯೋಗಿಸುತ್ತಾರೆ. ಚಿತ್ರವು ಹಿಟ್ ಆಗಿ ಪ್ರತಿಯೊಬ್ಬರ ಮನೆಯಲ್ಲಿ ಲುಂಗಿ ಇರಲೆಂದು ಆಶಿಸಿದರು. ....

980

Read More...

Navaraathri.Film Press Meet.

Monday, September 23, 2019

ದುಷ್ಟಶಕ್ತಿ  ವರ್ಸಸ್  ದೈವಶಕ್ತಿ             ಮುಂದಿನ ದಿನಗಳಲ್ಲಿ ವಿಜಯದಶಮಿ ಹಬ್ಬ ಬರಲಿದೆ. ಇದರಲ್ಲಿ ‘ನವರಾತ್ರಿ’ ಪೂಜೆಯನ್ನು ಆಚರಿಸುತ್ತಾರೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ರಿಯಲ್ ಎಸ್ಟೇಟ್ ಕುರಿತಾದ ಕತೆಯಲ್ಲಿ, ಕಾಶಿ ದೇವಿಯು ವಾಸ ಮಾಡುವ ಸ್ಥಳದಲ್ಲಿ ಮನೆಯನ್ನು ಕಟ್ಟುತ್ತಾರೆ. ಸದರಿ ಮನೆಗೆ ಹೋಗುವವರಿಗೆ ಅವಘಢಗಳು ಸಂಭವಿಸುತ್ತದೆ. ಹೀಗೆ ದುಷ್ಟಶಕ್ತಿ ಮತ್ತು ದೈವಶಕ್ತಿ ನಡುವೆ ಬರುವ ಸನ್ನಿವೇಶಗಳೇ ಸಿನಿಮಾದ ಸಾರಾಂಶವಾಗಿದೆ. ಇದರ ಜೊತೆಗೆ ಭಯ, ದೇವರು ಮತ್ತು ಗ್ರಾಫಿಕ್ಸ್ ಎಲ್ಲವು ಸೇರಿಕೊಂಡಿದೆ. ಹಾಡುಗಳಿಗೆ ಅವಕಾಶ ಇರುವುದಿಲ್ಲ.  ಪದ್ಮಾವತಿ ಧಾರವಾಹಿ ಖ್ಯಾತಿಯ ತ್ರಿವಿಕ್ರಮ್ ಹಿರಿತೆರೆಗೆ ....

860

Read More...

Kapata Nataka Patradhari.Film Trailer Rel.

Monday, September 23, 2019

ಕಪಟ  ನಾಟಕದ  ಮಾತುಗಳು           ಯಾವುದೇ ಚಿತ್ರದ ಪ್ರಚಾರಕ್ಕೆ ಮುಖ್ಯ ಪಾತ್ರಧಾರಿಗಳು ಬರುವುದು ಅವರ ಜವಬ್ದಾರಿಯಾಗಿರುತ್ತದೆ.  ಆದರೆ ಕೆಲವೊಂದು ಸಿನಿಮಾಕ್ಕೆ ಕಲಾವಿದರ ಗೈರು ಹಾಜರಿ ತಂಡಕ್ಕೆ ಬೇಸರ ತರಿಸುತ್ತದೆ. ಅಂತಹುದೇ ಘಟನೆ ‘ಕಪಟ ನಾಟಕ ಪಾತ್ರಧಾರಿ’ ಚಿತ್ರದ ಸುದ್ದಿಗೋಷ್ಟಿಯಲ್ಲಿ  ನಡೆಯಿತು. ನಾಯಕ ಬಾಲುಮಹೇಂದ್ರ ವೈಯಕ್ತಿಕ ಸಮಸ್ಯೆ ಇರುವ ಕಾರಣ ಬಂದಿರಲಿಲ್ಲ. ಮೀಟೂ ಖ್ಯಾತಿಯ  ಸಂಗೀತಭಟ್ ವಿದೇಶದಲ್ಲಿ ನೆಲಸಿದ್ದಾರೆ. ತಂಡದಲ್ಲಿ ಕೆಲಸ ಮಾಡಿದ್ದು ಖುಷಿ ನೀಡಿದೆ. ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಚಿತ್ರೀಕರಣದಲ್ಲಿ ಭಾಗವಹಿಸಿದ್ದು ಮರೆಯಲಾಗದು. ಪ್ರಯೋಗಾತ್ಮಕ ಚಿತ್ರದಲ್ಲಿ ನಟಿಸಬೇಕನ್ನುವ ಆಸೆ ಇದರ ಮೂಲಕ ನೆರವೇರಿದೆ ಎಂದು ....

471

Read More...

Adhyaksha in America.Film Audio Rel.

Saturday, September 21, 2019

ಹಡ್ಸನ್ ನದಿ ಕಾವೇರಿ ನೀರಿಗೆ ಸಮ-ತೇಜಸ್ವಿಸೂರ್ಯ         ಅಮೇರಿಕಾದಲ್ಲಿ ಅಲ್ಲಿನ ಕನ್ನಡಿಗರು ಗಣೇಶನನ್ನು ಹಡ್ಸನ್ ನದಿಯಲ್ಲಿ ವಿಸರ್ಜನೆ ಮಾಡುತ್ತಾರೆ. ಇದರಿಂದ ನದಿಯು ನಮ್ಮ ಕಾವೇರಿಗೆ ಸಮನಾಗಿದೆ ಎಂದು ಯುವ ಲೋಕಸಭಾ ಸದಸ್ಯ ತೇಜಸ್ವಿಸೂರ್ಯ ಅಭಿಪ್ರಾಯ ಪಟ್ಟರು. ಅವರು  ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಚಿತ್ರರಂಗಕ್ಕೆ ಇಂತಹ ನಿರ್ಮಾಪಕರುಗಳು ಬಂದರೆ ಒಳ್ಳೆ ಸಿನಿಮಾಗಳು ಬರುತ್ತವೆ. ಬೇಜಾರು ಆದಾಗ ಶರಣ್ , ಇತರೆ ಹಾಸ್ಯ ಕಲಾವಿದರ ತುಣುಕುಗಳನ್ನು ನೋಡುತ್ತೇನೆ. ಇವರುಗಳು ಇಲ್ಲದೆ ಕನ್ನಡ ಚಿತ್ರರಂಗ ....

442

Read More...

Dinga.Film Press Meet.

Saturday, September 21, 2019

ಐ ಫೋನ್ ಮೂಲಕ ಸಿದ್ದಗೊಂಡಿರುವ ಚಿತ್ರ           ತಂತ್ರಜ್ಘಾನ ಬೆಳದಂತೆ ಚಿತ್ರರಂಗದಲ್ಲಿ ಹೊಸ ಹೊಸ ಅವಿಷ್ಕಾರಗಳು ಕಂಡು ಬರುತ್ತಿದೆ. ಕಳೆದ ವರ್ಷ ಐ ಫೋನ್‌ದಲ್ಲಿ ಚಿತ್ರವೊಂದು ಸುದ್ದಿ ಮಾಡಿತ್ತು. ಈಗ ಮೊಬೈಲ್‌ಗೆ ಅದರದೆ ಲೆನ್ಸ್‌ಗಳನ್ನು ಬಳಸಿಕೊಂಡು  ಸೆರೆಹಿಡಿದಿರುವ ‘ಡಿಂಗ’  ಸಿನಿಮಾವು ಐವತ್ತೈದು ಲಕ್ಷದಲ್ಲಿ ಸಿದ್ದಗೊಂಡಿದ್ದು, ತೆರೆಗೆ ಬರಲು ಸನ್ನಿಹಿತವಾಗಿದೆ. ಉಪ ಶೀರ್ಷಿಕೆಯಲ್ಲಿ ಬಿ ಪಾಸಿಟಿವ್ ಎಂದು ಹೇಳಿಕೊಂಡಿದೆ. ಭಾರತದಲ್ಲಿ ಇದೇ ಮೊದಲು ಎನ್ನುವಂತೆ ವಿದೇಶದಿಂದ ಉಪಕರಣಗಳನ್ನು ಖರೀದಿ ಮಾಡಿ ಮೈಸೂರು, ಬೆಂಗಳೂರು, ಸಕಲೇಶಪುರದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇಂತಹ ಸಾಹಸಕ್ಕೆ ....

744

Read More...

Amruth Apartment.Film Press Meet.

Saturday, September 21, 2019

ನೈಜತೆಗೆ ಹತ್ತಿರವಿರುವ ಅಮೃತ್ ಅಪಾರ್ಟ್ಮೆಂಟ್ಸ್        ಪ್ರಚಲಿತ ಸಿಲಿಕಾನ್ ಸಿಟಿಯಲ್ಲಿ ಧೋರಣೆ ಬುದ್ದಿಯಿಂದ  ಟೆಕ್ಕಿ ದಂಪತಿಗಳ ನಡುವೆ ವೈಮನಸ್ಯ ಉಂಟಾಗುತ್ತಿದೆ. ಇದರಿಂದ ಸಾಕಷ್ಟು ಸಂಸಾರಗಳು ವಿಚ್ಚೇದನ ಹಂತಕ್ಕೆ ಬರುತ್ತಿದೆ. ಇಂತಹುದೆ ಕುರಿತ ಕತೆ ಹೊಂದಿರುವ ‘ಅಮೃತ್ ಅಪಾರ್ಟ್ಮೆಂಟ್ಸ್’ ಚಿತ್ರವು ಕೊನೆಯ ಹಂತದ ಸಂಖಲನ ನಡೆಯುತ್ತಿದೆ. ಸಿನಿಮಾ ಕುರಿತು ಹೇಳುವುದಾದರೆ ಹೊಸ ದಂಪತಿಗಳು ಇದೇ ಅಪಾರ್ಟ್ಮೆಂಟ್ಸ್‌ಗೆ ಬರುತ್ತಾರೆ. ಪ್ರಾರಂಭದಲ್ಲಿ ಎಲ್ಲವು  ಚೆನ್ನಾಗಿರುತ್ತದೆ.  ಮೈಸೂರಿನವ ಶುದ್ದ ಸಸ್ಯಹಾರಿ. ಉತ್ತರ ಭಾರತದ ಆಕೆ ಮಾಂಸಹಾರಿ. ಮುಂದೆ ಊಹಿಸಲಾರದಂತ  ಘಟನೆ  ನಡೆದಾಗ  ಇಬ್ಬರು ....

401

Read More...

Gnanam.Film Press Meet.

Saturday, September 21, 2019

ಬುದ್ದಿಮಾಂದ್ಯರು  ದೇವರ ಮಕ್ಕಳು         ಪ್ರಯೋಗಾತ್ಮಕ ಚಿತ್ರ  ‘ಜ್ಘಾನಂ’ ಚಿತ್ರವು  ಈಗಾಗಲೇ ಹನ್ನೊಂದು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಚಿತ್ರವೆಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ. ವರದರಾಜ್‌ವೆಂಕಟಸ್ವಾಮಿ ಮನೆಯ ಪಕ್ಕದಲ್ಲಿ ಬುದ್ದಿಮಾಂದ್ಯ ಮಗುವೊಂದರ ಚಲನವಲನಗಳನ್ನು ಕಂಡು ಅದರ ಪ್ರೇರಣೆಯಿಂದ ಕತೆ,ಚಿತ್ರಕತೆ,ಸಾಹಿತ್ಯ,  ಸಂಭಾಷಣೆ ಬರೆದು ಸಂಕಲನ, ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ ಒಂದೇ ದಿನದಂದು ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬ ಬುದ್ದಿವಂತ. ಮತ್ತೋಬ್ಬ ಬುದ್ದಿಮಾಂದ್ಯನಾಗಿರುತ್ತಾನೆ. ಇಂತಹ ಖಾಯಿಲೆಗೆ ತುತ್ತಾಗಿರುವ ಮಕ್ಕಳ ಯೋಚನೆ, ಆಲೋಚನೆಗಳು, ಅವರ ಪ್ರಪಂಚ, ....

455

Read More...

Kaalidoose kalpana.Film Press Meet.

Friday, September 20, 2019

ದೋಸೆ  ಸವಿಯಲಿರುವ  ಶುಭಪೂಂಜಾ        ಹರಿಪ್ರಿಯಾ ನೀರ್‌ದೋಸೆ ತಿಂದರೆ, ಈಗ ಶುಭಪೂಂಜಾ ಖಾಲಿ ದೋಸೆ ಸವಿಯಲು ಸಿದ್ದರಿದ್ದಾರೆ. ಅಂದರೆ ‘ಖಾಲೆ ದೋಸೆ ಕಲ್ಪನ’ ಚಿತ್ರದಲ್ಲಿ  ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೀಲ್‌ದಲ್ಲಿಯೂ  ನಟಿಯಾಗಿಯೇ ಅಭಿನಯಿಸುತ್ತಿರುವುದು ವಿಶೇಷ.  ಪ್ರೀತಿಯ ಸನ್ನಿವೇಶಗಳು ಇರದ ಕಾರಣ ಜೋಡಿ ಇರುವುದಿಲ್ಲವಂತೆ. ಶಿವಮೊಗ್ಗ ಜಿಲ್ಲೆ ಹೊನ್ನಾಳಿದಲ್ಲಿ  ನೂರು ವರ್ಷಗಳ ಕೆಳಗೆ ನಡೆದಂತ ಘಟನೆಯು ಚಿತ್ರರೂಪದಲ್ಲಿ ಬರುತ್ತಿದೆ. ಆಗ ದೊಡ್ಡ ಮನತನದ ಕುಟುಂಬವೊಂದು ತಮಗೆ ಒಳ್ಳೆಯದಾಗಬೇಕೆಂದು ಜ್ಯೋತಿಷ ಹೇಳಿದ್ದನ್ನು ನಂಬುತ್ತಾರೆ. ಉತ್ತರ ಕರ್ನಾಟಕದಿಂದ ವಲಸೆ ಬಂದ ಹುಡುಗಿಯೊಬ್ಬಳು ರಸ್ತೆ ....

445

Read More...

Talwar.Film Pooja.

Friday, September 20, 2019

ಮಚ್ಚು  ಹಿಡಿದ  ಧರ್ಮಕೀರ್ತಿರಾಜ್        ಚಾಕಲೋಟ್ ಬಾಯ್, ಲವರ್ ಹುಡುಗನಾಗಿ  ಗುರುತಿಸಿಕೊಂಡಿದ್ದ  ಧರ್ಮಕೀರ್ತಿರಾಜ್ ಅವರನ್ನು   ಇನ್ಮುಂದೆ ‘ತಲ್ವಾರ್’ ಎಂದು ಕರೆಯಬಹುದು. ಅಂದರೆ ಇದೇ ಹೆಸರಿನ ಚಿತ್ರವೊಂದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶೀರ್ಷಿಕೆಯಂತೆ ಮಾಸ್ ಕತೆಯಾಗಿರುವುದರಿಂದ ಅದಕ್ಕೆತಕ್ಕಂತೆ  ಮೊದಲಬಾರಿ ಮಚ್ಚು  ಹಿಡಿಯುತ್ತಿರುವುದು ವಿಶೇಷ. ಎಲ್ಲಾ ಸಿನಿಮಾದಂತೆ ಮುಗ್ದನಾಗಿ ನಂತರ ರೌಡಿಸಂಗೆ ಹೋಗುವ ಸನ್ನಿವೇಶಗಳು ಇರುವುದಿಲ್ಲ.  ಪ್ರಾರಂಭದಿಂದಲೇ  ರೌಡಿ ಡಾನ್ ಆಗಿ ಎಂಟ್ರಿ ಕೊಡುತ್ತಾರೆ. ಆರು ವರ್ಷದ ಕೆಳಗೆ ಬೆಂಗಳೂರಿನಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ತೆಗೆದುಕೊಂಡಿದ್ದರೂ, ....

586

Read More...

Ranchi.Film Teaser Rel.

Thursday, September 19, 2019

ನಿರ್ದೇಶಕನ  ಸತ್ಯ  ಘಟನೆ          ಹತ್ತು ವರ್ಷದ ಕೆಳಗೆ ‘ರಾಂಚಿ’ಯಲ್ಲಿ ನಡೆದ ನೈಜ ಘಟನೆಯಾಗಿದೆ. ಅದಕ್ಕಾಗಿ ಚಿತ್ರಕ್ಕೆ ಇದೇ ಹಸರನ್ನು ಇಡಲಾಗಿ, ಆ ಭಾಗದಲ್ಲಿಯೇ ಚಿತ್ರೀಕರಣ ನಡಸಲಾಗಿದೆ. ಭಾರತದ ಮಾಜಿ ಕ್ರಿಕೆಟ್ ನಾಯಕ ಎಂ.ಎಸ್.ಧೋನಿ ಊರು ಇದಾಗಿದೆ. ೨೦೦೯ರಲ್ಲಿ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಕರ್ನಾಟಕದ ಒಂದಷ್ಟು ಮಂದಿ ತಂತ್ರಜ್ಘರನ್ನು ಕರೆಸಿಕೊಂಡು ಕೊಲ್ಲಲಾಗಿತ್ತು. ಇಂತಹದೇ ಅಪರಾಧವನ್ನು ಅಲ್ಲಿನ ಡಕಾಯಿರು ಮಾಡುತ್ತಿದ್ದರೂ ಎಂಟು ವರ್ಷದಿಂದ ಅವರನ್ನು ಸೆರೆಹಿಡಿಯುವ ಪ್ರಯತ್ನ ವಿಪಲವಾಗಿತ್ತು. ಕೊನೆಗೆ ಚಂದನವನದ ನಿರ್ದೇಶಕ ಅಪರಾಧಿಗಳನ್ನು ಹಿಡಿಯಲು ಚಿತ್ರಕತೆಯನ್ನು ರೂಪಿಸಿಕೊಟ್ಟಿದ್ದಾರೆ. ಇದರಿಂದ ಒಂದೇ ....

386

Read More...

Damayanti.Film Teaser Rel.

Wednesday, September 18, 2019

ದಮಯಂತಿ ಟೀಸರ್ ಬಿಡುಗಡೆ         ಟಾಲಿವುಡ್‌ದಲ್ಲಿ  ಅನುಷ್ಕಾ, ಪಂಚಾಕ್ಷರಿ ಚಿತ್ರಗಳು ದೊಡ್ದದಾಗಿ ಸದ್ದು ಮಾಡಿತ್ತು. ಈಗ ಅಂತಹುದೆ  ‘ದಮಯಂತಿ’ ಸಿನಿಮಾವು ಚಂದನವನದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ‘ವೈರಾ’ ಚಿತ್ರಕ್ಕೆ ನಿರ್ದೇಶನ, ನಾಯಕನಾಗಿ ನಟಿಸಿರುವ  ವಿತರಕ ನವರಸನ್ ಕತೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣ ಮಾಡಿದ್ದಾರೆ. ಟೀಸರ್ ಅನಾವರಣ ಸಂದರ್ಭದಲ್ಲಿ ಮಾತನಾಡುತ್ತಾ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಸಮಯದಲ್ಲಿ ಒನ್ ಲೈನ್ ಹುಟ್ಟಿಕೊಂಡಿತು. ತಕ್ಷಣ ನೊಂದಣಿ ಮಾಡಿಸಿ, ಹಿರಿಯ ಸಿನಿಮಾ ಸಂಪರ್ಕಾಧಿಕಾರಿ ಸುದೀಂದ್ರವೆಂಕಟೇಶ್ ಮೂಲಕ ರಾಧಿಕಾಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಾಯಿತು. ಏಳು ಗಂಟೆಗಳ ಕಾಲ ....

397

Read More...

Raandhava.Film 25 Days.

Tuesday, September 17, 2019

ಅಭಿಮಾನಿಗಳಿಂದ  ರಾಂಧವ  ಸಂಭ್ರಮ           ಒಂದು ಚಿತ್ರ ಯಶಸ್ವಿಯಾದರೆ ನಿರ್ಮಾಪಕ, ನಿರ್ದೇಶಕ, ಕಲಾವಿದರು ಸಂಭ್ರಮ ಆಚರಿಸಿಕೊಳ್ಳುತ್ತಾರೆ. ವಿನೂತನ ಎನ್ನುವಂತೆ ‘ರಾಂಧವ’ ಚಿತ್ರವು ೨೫ ದಿನ ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ ಬೆಂಗಳೂರು,ಕೊಪ್ಪಳ, ರಾಮನಗರ, ತುಮಕೂರು, ಹಾಸನ ಮತ್ತು  ದೊಡ್ಡಬಳ್ಳಾಪುರದ ಅಭಿಮಾನಿಗಳು ನಾಯಕನಿಂದ ಕೇಕ್‌ನ್ನು ಕತ್ತರಿಸಿ ಖುಷಿಯನ್ನು ಹಂಚಿಕೊಂಡರು.  ಇದರಿಂದ ಸಂತಸಗೊಂಡ ನಾಯಕ ಭುವನ್ ಮಾತನಾಡಿ  ಸಿನಿಮಾ  ಮಾಡೋದು,ಬಿಡುಗಡೆ  ಸುಲಭ ಅಂದುಕೊಂಡಿದ್ದೆ. ಆದರೆ ನಂತರ ಎಲ್ಲವು ಗೊತ್ತಾಯಿತು.  ಪ್ರಚಾರದ ಸಲುವಾಗಿ ವಿದೇಶಕ್ಕೆ ಹೋಗಲು ಆಗಲಿಲ್ಲ. ನಿರೀಕ್ಷಿಸಿದ ಕಡೆ ಚೆನ್ನಾಗಿ ಗಳಿಕೆ ....

379

Read More...

Kiss.Film Press Meet.

Monday, September 16, 2019

ಮಿಸ್  ಮಾಡದೆ  ಕಿಸ್ ನೋಡಿ        ಮೂವತ್ತು ತಿಂಗಳ ಶ್ರಮ ಈಗ ‘ಕಿಸ್’ ಚಿತ್ರವು ತೆರೆಗೆ ಬರಲು ಸಜ್ಜಾಗಿದೆ ಎಂದು ನಿರ್ದೇಶಕ,ನಿರ್ಮಾಪಕ ಎ.ಪಿ.ಅರ್ಜುನ್ ಹೇಳುವಾಗ ಅವರ ಆನನದಲ್ಲಿ ಸಂತೋಷ, ದುಗುಡ ಎದ್ದು ಕಾಣುತ್ತಿತ್ತು.  ಕೀಪ್ ಇಟ್ ಶಾರ್ಟ್ ಅಂಡ್ ಸ್ವೀಟ್ ಎಂಬುದು ಶೀರ್ಷಿಕಗೆ ಅರ್ಥ ಕೊಡುತ್ತದೆ. ಋಷಿಕೇಶದಲ್ಲಿ ತೆಗೆದ ಒಂದು ದೃಶ್ಯಕ್ಕೆ ಹದಿನಾಲ್ಕು ಲಕ್ಷ ಖರ್ಚು ಆಗಿದೆ. ಆರ್ಧ ಭಾರತದ ಸುಂದರ ತಾಣಗಳಾದ ಬೆಂಗಳೂರು, ಕೇರಳ, ಮಡಕೇರಿ, ಊಟಿ, ಜೈಸಲ್‌ಮರ್, ಜೋಧ್‌ಪುರ್, ಕುದರೆಮುಖ, ಆಂಧ್ರ ಒಂದು ಹಾಡನ್ನು ಬ್ಯಾಂಕಾಂಕ್‌ದಲ್ಲಿ ಚಿತ್ರೀಕರಣ ನಡೆಸಲಾಗಿದೆ.   ‘ನೀನೆ ಮೊದಲು ನೀನೇ ಕೊನೆ’  ಸಾಂಗ್‌ನ್ನು ಎಲ್ಲೇ ಹೋದರೂ ....

355

Read More...

U Turn-2.Film Press Meet.

Monday, September 16, 2019

ಮತ್ತೋಂದು  ಯು  ಟರ್ನ್         ಯಾವುದೇ ಒಂದು ಚಿತ್ರವು  ಜನರನ್ನು ಮನಸೆಳೆದರೆ  ಅದೇ ಹೆಸರಿನ ಪಕ್ಕ, ಕೊನೆಯಲ್ಲಿ ಹೊಸ ಪದ ಸೇರಿಸಿಕೊಂಡು ಸಿನಿಮಾಗಳು ಬರುತ್ತಿರುವುದು ವಾಡಿಕೆಯಾಗಿದೆ. ಪವನ್‌ಕುಮಾರ್ ನಿರ್ದೇಶನದ ಯು ಟರ್ನ್ ಚಿತ್ರವು ಹಿಟ್ ಆಗಿತ್ತು. ಕಟ್ ಮಾಡಿದರೆ ಈಗ ‘ಯು ಟರ್ನ್ ೨’ ಚಿತ್ರವೊಂದು ಸೆಟ್ಟೇರಿದೆ.  ಹಾಗಂತ ಹಿಂದಿನ ಸಿನಿಮಾದ ಮುಂದುವರೆದ ಭಾಗವಾಗಿರುವುದಿಲ್ಲ. ಹಾರರ್ ಕತೆಯಲ್ಲಿ ಸಿನಿಮಾದ ಮುಖ್ಯ ಪಾತ್ರಧಾರಿ ಪಿಜ್ಜಾ ಸ್ಟೋರ್‌ದಲ್ಲಿ  ಬಿಲ್ ನೀಡಿ ಡಿಲವರಿ ಮಾಡುವ ಕೆಲಸ ಮಾಡುತ್ತಿರುತ್ತಾನೆ.  ಇದ್ದಕ್ಕಿದ್ದ ಹಾಗೆ ದೆವ್ವ ಕಾಡಲು ಶುರುವಾಗುತ್ತದೆ. ಪಾತ್ರಗಳು ಹಾಗೆಯೇ ಆವರಿಸಿಕೊಳ್ಳುತ್ತದೆ.  ....

641

Read More...

I Love You.Film 100 Days and Kabja.Film Poster Rel.

Saturday, September 14, 2019

ಉಪ್ಪಿ-ಚಂದ್ರು ಜುಗಲ್‌ಬಂದಿಯಲ್ಲಿ ಕಬ್ಜ          ಉಪೇಂದ್ರ, ನಿರ್ದೇಶಕ ಆರ್.ಚಂದ್ರು ಕಾಂಬಿನೇಶನ್‌ದಲ್ಲಿ ‘ಬ್ರಹ್ಮ,  ಮತ್ತು ಐ ಲವ್ ಯು’   ತೆರೆಕಂಡಿತ್ತು. ಮೂರನೆ ಬಾರಿ ಇವರಿಬ್ಬರ ಜುಗಲ್‌ಬಂದಿಯಲ್ಲಿ ‘ಕಬ್ಜ’ ಚಿತ್ರವು ಬರಲಿದೆ. ಎಂದಿನಂತೆ ಚಂದ್ರು ನಿರ್ದೇಶನ, ನಿರ್ಮಾಣ ಮಾಡುತ್ತಿದ್ದಾರೆ. ಕೆಜಿಎಫ್, ಮುನಿರತ್ನ ಕುರುಕ್ಷೇತ್ರ, ಪೈಲ್ವಾನ್ ಚಿತ್ರಗಳು ೩-೪ ಭಾಷೆಗಳಲ್ಲಿ ಬಿಡುಗಡೆಗೊಂಡಿತ್ತು. ವಿನೂತನ ಸಾಹಸ ಎನ್ನುವಂತೆ  ಈ ಬಾರಿ  ಏಳು ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಪೋಸ್ಟರ್‌ದಲ್ಲಿ  ಉಪ್ಪಿರವರು ....

419

Read More...
Copyright@2018 Chitralahari | All Rights Reserved. Photo Journalist K.S. Mokshendra,