Jark.Film Success Meet.

Saturday, August 10, 2019

ಇಪ್ಪತ್ತೈದನೇ  ದಿನದತ್ತ  ಜರ್ಕ್        ಬಿಗಿನಿಂಗ್ ರಾಕ್, ಎಂಡಿಂಗ್ ಶಾಕ್ ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ ‘ಜರ್ಕ್’ ಚಿತ್ರವು ಇಪ್ಪತ್ತನಾಲ್ಕು ಕೇಂದ್ರಗಳಲ್ಲಿ ಪ್ರದರ್ಶನಗೊಂಡು  ಮೂರನೇ ವಾರಕ್ಕೆ ಕಾಲಿಟ್ಟಿದೆ.  ಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹಾಂತೇಶ್‌ಮದಕರಿಗೆ ಪ್ರಥಮ ಪ್ರಯತ್ನವೇ ನೆಮ್ಮದಿ ತಂದಿದೆ. ಪ್ರತಿಯೊಂದಕ್ಕೂ ಸಂದೇಶವಿರುತ್ತದೆ. ಎಲ್ಲರ ಜೀವನದಲ್ಲಿ ವಿಶ್ವಾಸ, ಅಡತಡೆಗಳು ಇರುತ್ತದೆ. ಅದೇ ನಂಬಿಕೆ ದ್ರೋಹ ಮಾಡಿದಾಗ ಶಾಕ್ ಆಗುತ್ತದೆ. ಒಂದೊಂದು ಪಾತ್ರ, ದೃಶ್ಯಕ್ಕೆ ಜರ್ಕ್ ಆಗುತ್ತದೆ. ಇಂತಹ ಅಂಶಗಳು ಇರುವುದರಿಂದಲೇ ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಪ್ರಾರಂಭ, ವಿರಾಮದ ....

308

Read More...

Bhagya Shree.Film Audio Rel.

Saturday, August 10, 2019

ಬಾಲ್ಯ ವಿವಾಹ ನಿರ್ಮೂಲನ ಮಾಡುವ ಭಾಗ್ಯಶ್ರೀ          ಪಟ್ಟಣದಲ್ಲಿ ಬಾಲ್ಯ ವಿವಾಹ ಕಡಿಮೆಯಾಗಿದೆ. ಆದರೆ ಗ್ರಾಮಾಂತರ ಪ್ರದೇಶ ಅದರಲ್ಲೂ ಹಳ್ಳಿಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ. ಇದನ್ನು ತಡೆಗಟ್ಟಬೇಕೆಂದು ಹೇಳುವ ‘ಭಾಗ್ಯಶ್ರೀ’ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಮೂರು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಅನುಭವ ಪಡೆದುಕೊಂಡಿರುವ ಎಸ್.ಮಲ್ಲೇಶ್ ವಿರಚಿತ ಕಿರು ಕಾದಂಬರಿಯು ಅವರದೇ ಚಿತ್ರಕತೆ, ನಿರ್ದೇಶನ ಇರುವುದು ವಿಶೇಷ. ಪತ್ರಿಕೆಗಳಲ್ಲಿ ಬಂದಂತ ಸುದ್ದಿಗಳನ್ನು ಕಲೆ ಹಾಕಿ ಇದಕ್ಕೊಂದು ರೂಪ ನೀಡಿದ್ದಾರೆ. ಕತೆಯಲ್ಲಿ ಶಾಲೆಗೆ ಹೋಗುತ್ತಿರುವ ಪುಟ್ಟ ಬಾಲಕಿಗೆ ವಿವಾಹ ಮಾಡಲು  ನಿರ್ಣಯ ....

342

Read More...

Rainbow.Film Pooja.

Friday, August 09, 2019

ಇನ್ಸ್‌ಪೆಕ್ಟರ್  ಪಾತ್ರದಲ್ಲಿ  ಕೃಷ್ಣಅಜಯ್‌ರಾವ್         ಲವರ್‌ಬಾಯ್, ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದ ಕೃಷ್ಣಅಜಯ್‌ರಾವ್ ಮೊದಲಬಾರಿ ಪೋಲೀಸ್ ಇನ್ಸ್‌ಪೆಕ್ಟರ್ ಆಗಿ ‘ರೈನ್‌ಬೋ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ  ಸುಂದರವಾದ  ಬಣ್ಣಗಳಲ್ಲಿ  ಕೆಂಪು ಕಲರ್ ಎನ್ನುವ ಅಪರಾಧ ಅಂತ ಬಂದರೆ ಏನಾಗುತ್ತದೆ.  ಇತ್ತೀಚೆಗೆ ಸೈಬರ್ ಕ್ರೈಂದಲ್ಲಿ ಸಾಕಷ್ಟು ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದು, ಇವೆಲ್ಲಾವನ್ನು ಹೊರತುಪಡಿಸಿ ಹೊಸದಾದ ಕ್ರೈಂನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.  ನಾವುಗಳು ಯಾವುದೇ  ಸಂದೇಶವನ್ನು  ಕಳುಹಿಸಿದರೆ, ಅದು ಮೊದಲು  ಸ್ಯಾಟಲೈಟ್ ಸ್ಟೋರ್‌ಗೆ ....

340

Read More...

Ramesha Suresha.Film Press Meet.

Wednesday, August 07, 2019

ರಮೇಶ ಸುರೇಶ ಎಡಬಿಡಂಗಿಗಳು        ಶೇಕಡ ಎಂಬತ್ತರಷ್ಟು ಹಾಸ್ಯ, ಇಪ್ಪತ್ತರಷ್ಟು ಕುತೂಹಲ ಮೂಡಿಸುವ ‘ರಮೇಶ ಸುರೇಶ’ ಅಡಿಬರಹದಲ್ಲಿ ಕತ್ತಲೆಗುಡ್ಡದ ಗೂಢಾಚಾರಿಗಳು ಎಂದು ಹೇಳಿಕೊಂಡಿರುವ ಹೊಸಬರ ಸಿನಿಮಾವೊಂದು ಹೊನ್ನಾವರ, ತುಮಕೂರು ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ.  ಇಬ್ಬರು ನಿರ್ದೇಶಕರು,ನಾಯಕರು,ನಿರ್ಮಾಪಕರು, ವಿಲನ್ ಹಾಗೂ ಸಾಹಿತಿಗಳು ಇರುವುದು ವಿಶೇಷ. ಕತೆ ಬರೆದು ನಿರ್ದೇಶನ ಮಾಡುತ್ತಿರುವುದು ನಾಗರಾಜಮಲ್ಲಿಗೇನಹಳ್ಳಿ-ರಘುರಾಜ್‌ಗೌಡ. ಶೀರ್ಷಿಕೆ ಹೇಳುವಂತೆ ಇಬ್ಬರು ಎಡಬಿಡಂಗಿಗಳು ಹೇಗೆ ಬದಲಾಗುತ್ತಾರೆ. ಒಂದು ನಿಗೂಢತೆ ಸುತ್ತ ಹಾಸ್ಯ ಮಾಡಲು ಹೋಗಿ ಸಮಸ್ಯೆಗಳು ....

735

Read More...

Naanu Nan Jaanu.Film Press Meet.

Tuesday, August 06, 2019

ಪ್ರೀತಿ ಕಥನ ನಾನು ನನ್  ಜಾನು         ಬದುಕೇ ಚೆಂದ  ಇನ್ನು  ಅಂತ ಅಡಿಬರಹದಲ್ಲಿ ಹೇಳಿಕೊಂಡಿರುವ  ‘ನಾನು ನನ್ ಜಾನು’ ಚಿತ್ರದ ಕತೆಯು ಶೀರ್ಷಿಕೆ ಹೇಳುವಂತೆ ಸುಂದರ ಪ್ರೇಮ ಕತೆ ಜೊತೆಗೆ ತೆಳು ಹಾಸ್ಯ ಇರಲಿದೆ. ಒಬ್ಬನು ಸಾಧನೆ ಮಾಡಲು ಹೋಗುವಾಗ ಅವನಿಗೆ ಉತ್ತೇಜನ ಕೊಡುವ ಬದಲು  ನಿಂದನೆ ಮಾಡುತ್ತಾರೆ. ಆಡೋ ಜನರು ಕಡೆಗಣಿಸಿದರೂ ಕೊನೆಗೂ ತಾನು ಅಂದುಕೊಂಡಿದ್ದನ್ನು ಸಾಧಿಸುವ ಹೊತ್ತಿಗೆ ಎಲ್ಲವನ್ನು ಕಳೆದುಕೊಂಡಿರುತ್ತಾನೆ. ಪ್ರಚಲಿತ ವಾಸ್ತವ ಜಗತ್ತನ್ನು ತೋರಿಸಲಾಗಿದೆ. ಇದರ ಜೊತೆಗೆ ಪ್ರೀತಿಯ ಭಾವನೆಗಳ ಸನ್ನಿವೇಶಗಳು ಬರಲಿದೆ. ಹಲವು ನಿರ್ದೇಶಕರ ಬಳಿ ಅನುಭವ ಪಡೆದುಕೊಂಡಿರುವ ಶ್ರೀಹರಿ ರಚನೆ, ....

591

Read More...

Kannad Gottilla.Film Teaser Rel.

Tuesday, August 06, 2019

ಕನ್ನಡ ಕಲಿಸಿರಿ, ಕನ್ನಡ ಕಲೀರಿ ಎಂದು  ಸಂದೇಶ  ಸಾರುವ  ಚಿತ್ರ           ಸಿಲಿಕಾನ್ ಸಿಟಿಯಲ್ಲಿ ಪ್ರಸಕ್ತ  ಹೆಚ್ಚಾಗಿ ಕನ್ನಡೇತರರು ಇದ್ದಾರೆ. ಅವರುಗಳು ನಮ್ಮ ಭಾಷೆ ಬಾರದಿದ್ದರೂ ಕನ್ನಡ್ ಗೊತ್ತಿಲ್ಲವೆಂದು ಹೇಳಿದಾಗ ಇಲ್ಲಿನವರಿಗೆ ಕೆಂಡದಂತ ಕೋಪ ಬರುತ್ತದೆ.  ಇಂತಹ ಅಂಶಗಳನ್ನು ಹೆಕ್ಕಿಕೊಂಡು ‘ಕನ್ನಡ್ ಗೊತ್ತಿಲ್ಲ’ ಎನ್ನುವ ಚಿತ್ರವೊಂದು ಸಿದ್ದಗೊಂಡಿದೆ. ರಾಜಕುಮಾರ ಖ್ಯಾತಿಯ ನಿರ್ದೇಶಕ ಸಂತೋಷ್‌ಆನಂದರಾಮ್ ಟೀಸರ್ ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ ಸಿನಿಮಾದಲ್ಲಿ ಕನ್ನಡವನ್ನು ಹೇಗೆ ತೋರಿಸಿದ್ದಾರೆಂದು ಕುತೂಹಲವಿದೆ. ....

387

Read More...

Shaibya.Film Audio Rel.

Monday, August 05, 2019

ಮಹಿಳೆಯ ಒಳ್ಳೆಯ ಗುಣಗಳಿಗೆ  ಮತ್ತೋಂದು ಪದ  ಶೈಬ್ಯ          ಮಹಾಭಾರತದಲ್ಲಿ ಬರುವ ಕೃಷ್ಣನ ಮೂರನೇ ಹೆಂಡತಿ ಮತ್ತು  ರಥದ ಬಲಭಾಗದ ಕುದರೆ ಹೆಸರು ‘ಶ್ಯೆಬ್ಯ’ ಆಗಿರುತ್ತದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಹಾಗಂತ ಕತೆಯು ಅದೇ ರೀತಿ ಇರುವುದಿಲ್ಲ. ಬ್ಲಾಕ್ ಮ್ಯಾಜಿಕ್ ಪಾಯಿಂಟ್ ಕುರಿತ ಸೆಸ್ಪನ್ಸ್, ಥ್ರಿಲ್ಲರ್ ಚಿತ್ರ ಇರಲಿದೆ. ನಾವುಗಳು ನಮ್ಮ ಬುದ್ದಿಶಕ್ತಿಯಿಂದ ಬೆಳೆದಿರೋದು ಹೂರತು ಮೂಡನಂಬಿಕೆಯಿಂದ ಅಲ್ಲವೆಂದು ಹೇಳುವ ಪ್ರಯತ್ನ ಮಾಡಲಾಗಿದೆ. ಒಳ್ಳೆಯ ಹೆಂಡತಿ, ಉತ್ತಮ ಗುಣ ಇರುವವಳನ್ನು ಶೀರ್ಷಕೆಗೆ ಹೋಲಿಸುತ್ತಾರೆ.  ಅದು ಯಾವ ರೀತಿ ಎಂಬುದನ್ನು ಚಿತ್ರ ....

542

Read More...

Ninna Sanihake.Film Poster Rel.

Monday, August 05, 2019

ಚಂದನವನಕ್ಕೆ  ಡಾ.ರಾಜ್  ಮೊಮ್ಮಗಳು          ಡಾ.ರಾಜ್‌ಕುಮಾರ್ ಎರಡನೇ  ಪುತ್ರಿ  ಪೂರ್ಣಿಮಾರಾಮ್‌ಕುಮಾರ್  ಮಗಳು ಧನ್ಯಾರಾಮ್‌ಕುಮಾರ್ ‘ನಿನ್ನ  ಸನಿಹಕೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೆಸರೇ ಹೇಳುವಂತೆ ಇಬ್ಬರು ಯುವ ಪ್ರೇಮಿಗಳ ನಡುವಿನ ನವಿರಾದ ಪ್ರೇಮ ಪಯಣ ಇರಲಿದೆ.  ಪ್ರಸಕ್ತ ಯುವಜನಾಂಗಕ್ಕೆ ಹೊಂದಿಕೊಳ್ಳುವಂತೆ ಆದಿತ್ಯ-ಅಮೃತ ಆಸಕ್ತಿ ಪ್ರೀತಿ ಆಗಿರುತ್ತದೆ. ಇವರುಗಳ  ಖುಷಿ, ನೋವು,  ಕನಸುಗಳನ್ನು ಕಾಣುವಾಗ, ಪರಿಸ್ಥಿತಿ ಒದಗಿಬಂದು ಕಂಟಕಗಳು ಬರುತ್ತವೆ. ಅದನ್ನೆಲ್ಲಾವನ್ನು ಎದುರಿಸಿ ಹೇಗೆ ಒಂದಾಗುತ್ತಾರೆ ಎಂಬುದು ಒಂದು ಏಳೆಯ ....

375

Read More...

Ninna Sanihake.Film Press Meet.

Monday, August 05, 2019

ಚಂದನವನಕ್ಕೆ  ಡಾ.ರಾಜ್  ಮೊಮ್ಮಗಳು          ಡಾ.ರಾಜ್‌ಕುಮಾರ್ ಎರಡನೇ  ಪುತ್ರಿ  ಪೂರ್ಣಿಮಾರಾಮ್‌ಕುಮಾರ್  ಮಗಳು ಧನ್ಯಾರಾಮ್‌ಕುಮಾರ್ ‘ನಿನ್ನ  ಸನಿಹಕೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೆಸರೇ ಹೇಳುವಂತೆ ಇಬ್ಬರು ಯುವ ಪ್ರೇಮಿಗಳ ನಡುವಿನ ನವಿರಾದ ಪ್ರೇಮ ಪಯಣ ಇರಲಿದೆ.  ಪ್ರಸಕ್ತ ಯುವಜನಾಂಗಕ್ಕೆ ಹೊಂದಿಕೊಳ್ಳುವಂತೆ ಆದಿತ್ಯ-ಅಮೃತ ಆಸಕ್ತಿ ಪ್ರೀತಿ ಆಗಿರುತ್ತದೆ. ಇವರುಗಳ  ಖುಷಿ, ನೋವು,  ಕನಸುಗಳನ್ನು ಕಾಣುವಾಗ, ಪರಿಸ್ಥಿತಿ ಒದಗಿಬಂದು ಕಂಟಕಗಳು ಬರುತ್ತವೆ. ಅದನ್ನೆಲ್ಲಾವನ್ನು ಎದುರಿಸಿ ಹೇಗೆ ಒಂದಾಗುತ್ತಾರೆ ಎಂಬುದು ಒಂದು ಏಳೆಯ ....

192

Read More...

Ninna Sanihake.Film Press Meet.

Monday, August 05, 2019

ಚಂದನವನಕ್ಕೆ  ಡಾ.ರಾಜ್  ಮೊಮ್ಮಗಳು          ಡಾ.ರಾಜ್‌ಕುಮಾರ್ ಎರಡನೇ  ಪುತ್ರಿ  ಪೂರ್ಣಿಮಾರಾಮ್‌ಕುಮಾರ್  ಮಗಳು ಧನ್ಯಾರಾಮ್‌ಕುಮಾರ್ ‘ನಿನ್ನ  ಸನಿಹಕೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೆಸರೇ ಹೇಳುವಂತೆ ಇಬ್ಬರು ಯುವ ಪ್ರೇಮಿಗಳ ನಡುವಿನ ನವಿರಾದ ಪ್ರೇಮ ಪಯಣ ಇರಲಿದೆ.  ಪ್ರಸಕ್ತ ಯುವಜನಾಂಗಕ್ಕೆ ಹೊಂದಿಕೊಳ್ಳುವಂತೆ ಆದಿತ್ಯ-ಅಮೃತ ಆಸಕ್ತಿ ಪ್ರೀತಿ ಆಗಿರುತ್ತದೆ. ಇವರುಗಳ  ಖುಷಿ, ನೋವು,  ಕನಸುಗಳನ್ನು ಕಾಣುವಾಗ, ಪರಿಸ್ಥಿತಿ ಒದಗಿಬಂದು ಕಂಟಕಗಳು ಬರುತ್ತವೆ. ಅದನ್ನೆಲ್ಲಾವನ್ನು ಎದುರಿಸಿ ಹೇಗೆ ಒಂದಾಗುತ್ತಾರೆ ಎಂಬುದು ಒಂದು ಏಳೆಯ ....

193

Read More...

Shardoola.Film Teaser Rel.

Saturday, August 03, 2019

ಗೊತ್ತಿಲ್ಲದಯೇ  ನಡೆಯುವ  ಘಟನೆಗಳ  ಶಾರ್ದೂಲ         ಒಂದು ಕಾರು  ರಾತ್ರಿ  ಕಾಡಿನೊಳಗೆ ಹೋಗುವಾಗ ‘ಶಾರ್ದೂಲ’ ಎನ್ನುವ ಬೋರ್ಡ್ ನೋಡಿ ನಿಂತುಕೊಳ್ಳುತ್ತದೆ.  ಕೆಲವು ಸೆಕೆಂಡ್‌ಗಳ ನಂತರ  ಕೈತುಂಡು ಮೇಲಿನಿಂದ ಬೀಳುತ್ತದೆ. ಇಷ್ಟು ಇರುವ ಟ್ರೈಲರ್ ನೋಡಿದಾಗ ಇದೊಂದು ಥ್ರಿಲ್ಲರ್ ಸಿನಿಮಾವೆಂದು ಸುಲಭವಾಗಿ ಹೇಳಬಹುದು. ಹಾಗಂತ ಇದರಲ್ಲಿ ಬಿಳಿ ಸೀರೆ ತೊಟ್ಟ ಹೆಂಗಸು, ರಾಕ್ಷಸ ಇರುವುದಿಲ್ಲ. ದಿನನಿತ್ಯದ ದೈನಂದಿನ ಕೆಲಸಗಳು ನಮಗೆ ತಿಳಿದಿರುತ್ತದೆ. ಅದರಂತೆ ನಾವುಗಳು  ಗೊತ್ತಿಲ್ಲದ ಜಾಗಕ್ಕೆ ಹೋದಾಗ ಅಲ್ಲಿನ ಅನುಭವ, ಜನ, ಸ್ಥಳ  ಅಗೋಚರವಾಗಿ ಕಾಣಿಸುತ್ತದೆ. ಅವೆಲ್ಲವು ಅತೀಂದ್ರಿಯ ಶಕ್ತಿಗಳು ಅಂತ ಅನ್ನಿಸೋಕೆ ಶುರುವಾಗುತ್ತದೆ. ಅಂತಹ ....

405

Read More...

Kurukshetra 3D.Film Press Meet.

Saturday, August 03, 2019

ಮುನಿರತ್ನ  ಕುರುಕ್ಷೇತ್ರ  ಮಾತುಗಳು         ಸತತ ಎರಡು ವರ್ಷಗಳಿಂದ ಸುದ್ದಿಯಾಗಿದ್ದ ‘ಮುನಿರತ್ನ ಕುರುಕ್ಷೇತ್ರ’ ಕೊನೆಗೆ ತೆರೆಗೆ ಬರಲು ಸಿದ್ದವಾಗಿದೆ. ಅದರಂತೆ ಕೊನೆಬಾರಿ ತಂಡವು  ಸಿನಿಮಾ ಹಿಂದಿನ ಶ್ರಮದ ಸಣ್ಣ ತುಣುಕುಗಳನ್ನು ತೋರಿಸಿ ಒಂದಷ್ಟು ಮಾಹಿತಿಗಳನ್ನು ತೆರೆದಿಟ್ಟರು.  ಮುನಿರತ್ನ, ನಿರ್ಮಾಪಕ; ಎರಡನೇ ತಾರೀಖು ಬರಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ವರಮಹಾಲಕ್ಷೀ ಹಬ್ಬ ಶುಭದಿನವೆಂದು ಹಿತೈಷಿಗಳು ಸಲಹೆ ನೀಡಿದ್ದರಿಂದ ಒಂದು ವಾರ ಮುಂದಕ್ಕೆ ಹೋಗಲಾಗಿದೆ. ವಿತರಣೆಯನ್ನು ರಾಕ್‌ಲೈನ್ ಸಂಸ್ಥೆಯು ವಹಿಸಿಕೊಂಡಿದೆ. ೨ಡಿ,೩ಡಿಯಲ್ಲಿ ಎರಡು ಸಲ ಚಿತ್ರೀಕರಣ ನಡೆಸಿ, ಡಬ್ಬಿಂಗ್ ....

353

Read More...

Swecha.Film Press Meet.

Saturday, August 03, 2019

ಹೊಸಬರ  ಸ್ವೇಚ್ಛಾ         ದಕ್ಷಿಣ ಕನ್ನಡ ಜಿಲ್ಲೆಯಿಂದ ಹೆಚ್ಚು  ನಿರ್ಮಾಪಕರು ಬರುತ್ತಿರುವಂತೆ, ಈಗ ಬಳ್ಳಾರಿ ಕಡೆಯಿಂದ ಅನ್ನದಾತರ ಆಗಮನವಾಗುತ್ತಿದೆ. ಇದರ ಸಾಲಿಗೆ ‘ಸ್ವೇಚ್ಛಾ’ ಚಿತ್ರವೊಂದು ಸೇರಿದೆ. ಸಿರಗುಪ್ಪ ತಾಲ್ಲೋಕಿನ ಕೆ.ಆರ್.ಮುರಹರಿರೆಡ್ಡಿ ನಿರ್ಮಾಣ ಮಾಡಿದ್ದಾರೆ.  ತೆಲುಗು ಚಿತ್ರಗಳನ್ನು ವಿತರಣೆ ಮಾಡಿ ಕೈ ಸುಟ್ಟುಕೊಂಡಿದ್ದ ಸ್ಟಾರ್‌ಮಸ್ತಾನ್ ಅವರಿಗೆ ಶಿವರಾಜ್‌ಕುಮಾರ್ ಅಭಿನಯದ ಕಿಲ್ಲಿಂಗ್ ವೀರಪ್ಪನ್ ಡಬ್ಬಿಂಗ್ ಚಿತ್ರವು ಲಾಭ ತಂದುಕೊಟ್ಟಿದೆ. ಅದರಿಂದ ಕನ್ನಡ ಚಿತ್ರರಂಗದ ಬಗ್ಗೆ ಒಲವು ಬಂದು ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ.  ಸೂಕ್ಷ ವಿಷಯಗಳ ಕುರಿತಾದ ಎರಡು ಸಮಾನಾಂತರದ ಕತೆಗಳು ಇರಲಿದೆ. ಹಳ್ಳಿಯಲ್ಲಿ ....

326

Read More...

Arjun Gowda.Film Teaser Rel.

Friday, August 02, 2019

ಆಕ್ಷನ್   ಅರ್ಜುನ್‌ಗೌಡ        ಕಳೆದ ವರ್ಷ ಟಾಲಿವುಡ್‌ನಲ್ಲಿ ಅರ್ಜುನ್‌ರೆಡ್ಡಿ ಚಿತ್ರವೊಂದು ಹಿಟ್ ಆಗಿ ಎಲ್ಲರಿಗೂ ಹೆಸರು ತಂದುಕೊಟ್ಟತ್ತು. ಈಗ ಚಂದನವನದಲ್ಲಿ ‘ಅರ್ಜುನ್‌ಗೌಡ’ ಸಿನಿಮಾವೊಂದು ಕೊನೆ ಹಂತದ ಚಿತ್ರೀಕರಣವನ್ನು ಬಾಕಿ ಉಳಿಸಿಕೊಂಡಿದೆ. ಆ ಚಿತ್ರಕ್ಕೂ ಇದಕ್ಕೂ ಸಂಬಂದವಿಲ್ಲವೆಂದು ಹೇಳಿಕೊಳ್ಳುವುದಕ್ಕೆ  ಟೀಸರ್ ಬಿಡುಗಡೆ ನೆಪ ಮಾಡಿಕೊಂಡು ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ಮೊದಲಬಾರಿ ಆಕ್ಷನ್ ಚಿತ್ರಕ್ಕೆ ನಿರ್ದೇಶನ ಮಾಡಿರುವ ಶಂಕರ್ ಹೇಳುವಂತೆ ೬೫ ದಿನಗಳ ಕಾಲ ಬೆಂಗಳೂರು, ಮಂಗಳೂರು, ಊಟಿ, ಚಿಕ್ಕಮಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹಾಡನ್ನು ಸಿಂಗಪೂರ್, ಮೆಲೇಶಿಯಾ, ಥೈಲ್ಯಾಂಡ್ ಶೂಟ್ ....

378

Read More...

Gubbi Mele Brahmastra.Film Press Meet.

Friday, August 02, 2019

ಗಾದೆ  ಮಾತು  ಚಿತ್ರದ  ಶೀರ್ಷಿಕೆ             ಚಿತ್ರದ ಶೀರ್ಷಿಕೆಗಳಿಂದ ಜನರು ಚಿತ್ರಮಂದಿರಕ್ಕೆ ಬರುತ್ತಾರೆಂಬ ನಂಬಿಕೆ ಅನಾದಿ ಕಾಲದಿಂದಲೂ ಬಂದಿದೆ. ಇದು ಮುಂದುವರೆಯುತ್ತಲೆ ಇದೆ. ಇದಕ್ಕೆ  ಸಾಕ್ಷಿಯಾಗಿ ಗಾದೆ ಮಾತು   ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’  ಹಾಸ್ಯ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗಿದೆ. ಬೆಲ್‌ಬಾಟಂದಲ್ಲಿ ನಟಿಸಿದ್ದ ಸುಜಯ್‌ಶಾಸ್ತ್ರೀ ಕತೆ ಬರೆದು ಮೊದಲಬಾರಿ ನಿರ್ದೇಶನ ಮಾಡಿದ್ದಾರೆ. ಒಬ್ಬ ವ್ಯಕ್ತಿ ತಾನು ಮಾಡಿಲ್ಲದ ತಪ್ಪಿಗೆ ಹೇಗೆ ಸಿಕ್ಕಿಹಾಕಿಕೊಳ್ತಾನೆ. ಒಂದು ಘಟನೆಯಲ್ಲಿ ಗೊಂದಲಗಳು ಸೃಷ್ಟಿಯಾಗುತ್ತದೆ. ಅದು ಯಾರಿಂದ, ಯಾತಕ್ಕೆ, ಎಲ್ಲಿ, ಹೇಗೆ.  ಸಾಮಾನ್ಯ ....

294

Read More...

I Love You.Film 50 Days Success Meet.

Thursday, August 01, 2019

ಖಾಕಿ ಖಾದಿ ಕಾವಿ ಲವ್ ಯು ಅಂದರು         ವರ್ಷದ ಮೊದಲ ಹಿಟ್ ಚಿತ್ರ ‘ಐ ಲವ್ ಯು’ ೫೦ನೇ ದಿನದ ಸಮಾರಂಭಕ್ಕೆ  ಐಡಿಜಿಪಿ ಭಾಸ್ಕರರಾವ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮತ್ತು  ಜ್ಯೋತಿಷ ಆನಂದ್‌ಗುರೂಜಿ  ಆಗಮಿಸಿ ಕಲಾವಿದರು, ತಂತ್ರಜ್ಘರು  ಮತ್ತು ಮಾದ್ಯಮದವರಿಗೆ ಫಲಕಗಳನ್ನು ವಿತರಣೆ ಮಾಡಿದರು. ಉಪೇಂದ್ರ ಮಾತನಾಡಿ ಜನಗಳು ಲವ್ ಯು ಅಂತ ಸಿನಿಮಾವನ್ನು ಇಲ್ಲಿಯವರೆಗೂ ತೆಗೆದುಕೊಂಡು ಹೋಗಿದ್ದಾರೆ. ಆಗಿನ ಕಾಲದಲ್ಲಿ ಹೆಚ್ಚೆಂದರೆ ೩೦ ಕೇಂದ್ರಗಳಲ್ಲಿ ಚಿತ್ರವು ಬಿಡುಗಡೆಯಾಗುತ್ತಿತ್ತು. ಈಗ ಏಕಕಾಲಕ್ಕೆ  ೩೦೦ ಕೇಂದ್ರಗಳಲ್ಲಿ  ತೆರೆಗೆ ಬರುತ್ತಿರುವುದರಿಂದ ಎರಡು ವಾರ ಪ್ರದರ್ಶನ ಕಂಡರೆ ಗಳಿಕೆ ....

306

Read More...

Randhava.Film Press Meet.

Tuesday, July 30, 2019

ಸ್ವಾತಂತ್ರ  ದಿನಾಚರಣೆಗೆ  ರಾಂಧವ             ಮೂರು ಕಾಲಘಟ್ಟದಲ್ಲಿ ಕತೆ ಹೇಳುವ ‘ರಾಂಧವ’ ಚಿತ್ರಕ್ಕೆ ಬಿಗ್‌ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ಅಭಿನಯಿಸಿದ್ದಾರೆ. ಮೊದಲನೆ ಶೇಡ್‌ದಲ್ಲಿ ರಾಬರ್ಟ್ ಹೆಸರಿನಲ್ಲಿ ಮಿತಭಾಷಿಯಾಗಿ ಪಕ್ಷಿತಜ್ಘ. ಎರಡನೆಯದರಲ್ಲಿ  ಎಲ್ಲರೊಂದಿಗೆ ಬಾಂದವ್ಯ ಬೆಳಸಿಕೊಂಡಿರುವ ರಾಂಧವದ ಯುವರಾಜ. ಕೊನೆಯದರಲ್ಲಿ ಸಾಮಾನ್ಯ ಮನುಷ್ಯನಾಗಿ ಲವರ್‌ಬಾಯ್.  ನಾಯಕಿಯರಾಗಿ ಅಪೂರ್ವಶ್ರೀನಿವಾಸನ್ ಮತ್ತು ರಾಶಿ ನಟನೆ ಇದೆ.  ಭಾಗ-೨ರಲ್ಲಿ  ಮೂರನೆ ನಾಯಕಿಯ ಹೆಸರನ್ನು ಹೇಳುತ್ತಾರಂತೆ. ಯಾರ ಬಳಿ ಕೆಲಸ ಮಾಡದೆ, ಸುಮಾರು ೨೮೦ಕ್ಕೂ ಹೆಚ್ಚು ಚಿತ್ರಗಳನ್ನು ವೀಕ್ಷಿಸಿ, ಅಲ್ಲಿರುವ ....

384

Read More...

Savarnadheerga Sandhi.Film Press Meet.

Tuesday, July 30, 2019

ಕನ್ನಡ  ವ್ಯಾಕರಣ  ಪಂಡಿತ         ರೌಡಿಸಂ ಚಿತ್ರಗಳು ಸಾಕಷ್ಟು ಬಂದಿವೆ. ಬದಲಾವಣೆ ಎನ್ನುವಂತೆ ಹಾಸ್ಯ ರೌಡಿ ಕುರಿತ ‘ಸವರ್ಣ ದೀರ್ಘ ಸಂಧಿ’ ಚಿತ್ರವೊಂದು ಸದ್ದಿಲ್ಲದೆ ಆನೇಕಲ್. ಜಗಣಿ, ದೇವರಾಯದುರ್ಗದ ಇನ್ನೂರು ವರ್ಷದ ಮನೆಯಲ್ಲಿ ಚಿತ್ರೀಕರಣ ನಡೆಸಿ ಸುದ್ದಿ ಮಾಡಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ತುಳು ಚಿತ್ರ ಚಾಲಿಪೋಲಿಲು ನಿರ್ದೇಶನ ಮಾಡಿರುವ ವೀರೇಂದ್ರಶೆಟ್ಟಿ ಚಿತ್ರಕ್ಕೆ ರಚನೆ,ಸಾಹಿತ್ಯ, ಪಾಲದಾರ  ಮತ್ತು ಆಕ್ಷನ್ ಕಟ್ ಹೇಳಿದ್ದಾರೆ. ಅವರು ಮಾತನಾಡಿ ಹಲವು ನಾಯಕ ನಟರನ್ನು ಸಂಪರ್ಕಿಸಲಾಗಿ, ಸೂಕ್ತ ಸ್ಪಂದನೆ ಸಿಗಲಿಲ್ಲ. ಅನಿವಾರ್ಯವಾಗಿ ನಾಯಕನಾಗಬೇಕಾಯಿತು. ಅವಿದ್ಯಾವಂತ, ರೌಡಿ ತಂಡದ ಮುಖ್ಯಸ್ಥ. ಆದರೆ ಕನ್ನಡ ....

396

Read More...

Mahira.Film Success Meet.

Tuesday, July 30, 2019

ಮಹಿರಾಗೆ  ಮೆಚ್ಚುಗೆಯ  ಮಾತುಗಳು         ‘ಮಹಿರಾ’ ಚಿತ್ರದ ಬಹುತೇಕ ಕಲಾವಿದರು, ನಿರ್ದೇಶಕ, ನಿರ್ಮಾಪಕ, ಸಾಹಸ, ಸಂಕಲನ,  ಸಾಹಿತ್ಯ  ಇವರೆಲ್ಲರಿಗೂ ಹೊಸ ಅನುಭವ.  ಇಂಗ್ಲೀಷ್ ಸಿನಿಮಾವನ್ನು ಕನ್ನಡದಲ್ಲಿ ನೋಡಲಾಗಿದೆ ಎಂಬ ಪ್ರಶಂಸೆಗಳು ಬಂದಿದೆ. ನಿರ್ದೇಶನ ಮಾಡಿರುವ ಮಹೇಶ್‌ಗೌಡ ಹೇಳುವಂತೆ ತಂಡವು  ಶ್ರಮದಿಂದ ಕೆಲಸ ಮಾಡಿದ್ದು ಪರದೆ ಮೇಲೆ ನೋಡಿದಾಗ ಖುಷಿಕೊಟ್ಟಿದೆ. ಅದೇ ರೀತಿ  ಪ್ರೇಕ್ಷಕರು ಇದನ್ನೆ ಹೇಳುತ್ತಿದ್ದಾರೆ. ಚಿತ್ರಮಂದಿರಕ್ಕೆ  ಭೇಟಿ ನೀಡಿದಾಗ  ಎಷ್ಟು ಸಿನಿಮಾ ಮಾಡಿದ್ದಾರೆಂದು ಕೇಳುತ್ತಾರೆ. ಶನಿವಾರ ಶೇಕಡ ೭೦ರಷ್ಟು ಗಳಿಕೆ ಕಂಡರೆ, ಭಾನುವಾರ ಮಾಲ್‌ಗಳಲ್ಲಿ ಏಳು ಪ್ರದರ್ಶನಗಳು ಹೌಸ್‌ಫುಲ್ ಆಗಿದೆ. ....

254

Read More...

M R P.Film Press Meet.

Tuesday, July 30, 2019

ಹಿರಿಯ  ತಂತ್ರಜ್ಘರ ಎಂ ಆರ್ ಪಿ         ಕೆರೆಯ ನೀರನ್ನು ಕೆರೆಗೆ ಚೆಲ್ಲು ಎನ್ನುವ ನಾಣ್ಣುಡಿ ಚಿತ್ರರಂಗದಲ್ಲಿ  ಅನ್ವಯವಾಗುತ್ತಿದೆ. ಸ್ಯಾಂಡಲ್‌ವುಡ್‌ನ  ವಿವಿಧ ವಿಭಾಗಗಳಲ್ಲಿ ತಮ್ಮದೆ ಛಾಪನ್ನು  ಉಳಿಸಿಕೊಂಡಿರುವ  ಹಿರಿಯರುಗಳಾದ ನಿರ್ದೇಶಕ ಎಂ.ಡಿ.ಶ್ರೀಧರ್, ಛಾಯಾಗ್ರಾಹಕ ಎ.ವಿ.ಕೃಷ್ಣಕುಮಾರ್(ಕೆಕೆ), ಕಾರ್ಯಕಾರಿ ನಿರ್ಮಾಪಕ ರಂಗಸ್ವಾಮಿ.ಕೆ.ಆರ್ ಇವರುಗಳು ದುಡಿದ ಹಣದಲ್ಲಿ ‘ಎಂ.ಆರ್.ಪಿ’ ಹಾಸ್ಯ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವರೊಂದಿಗೆ ನನ್ ಮಗಳೇ ಹೀರೋಯಿನ್‌ಗೆ ಪಾಲುದಾರರಾಗಿದ್ದ ಎನ್.ಜಿ.ಮೋಹನ್‌ಕುಮಾರ್ ಕೈ ಜೋಡಿಸಿದ್ದಾರೆ. ಶೀರ್ಷಿಕೆ ಕೇಳಿದರೆ ವೈನ್ ಸ್ಟೋರ್ ಕತೆ ಅಂತ ....

456

Read More...
Copyright@2018 Chitralahari | All Rights Reserved. Photo Journalist K.S. Mokshendra,