ಇಬ್ಬರು ಹುಡುಗರ ಮುದ್ದು ಕೃಷ್ಣ ಪ್ರಸಕ್ತ ಯುವಜನಾಂಗದ ತುಂಟಾಟ ಅವರಿಗೆ ಸರಿ ಅನಿಸುತ್ತದೆ. ಅದು ಸೋತಾಗ ತಪ್ಪು ಅನಿಸಿ, ಗೆದ್ದಾಗ ನಾವು ಮಾಡಿದ್ದು ಸರಿಯಾಗಿದೆ ಅಂದುಕೊಳ್ಳುತ್ತಾರೆ. ಸಾಲ ಅಂತ ಬಂದಾಗ ಜೀವನವೆಲ್ಲಾ ಹತಾಶೆಗೆ ಒಳಪಡಬೇಕಾಗುತ್ತದೆ. ಕೊನೆಗೆ ಸುಖಕರ, ದುರಂತ ಹೀಗೆ ಎರಡು ಇರುವ ಅಂಶಗಳನ್ನು ಒಳಗೊಂಡ ‘ಮುದ್ದು ಕೃಷ್ಣ’ ಚಿತ್ರವೊಂದು ಬೆಂಗಳೂರು, ಹೈದರಬಾದ್ ಕಡೆಗಳಲ್ಲಿ ಚಿತ್ರೀಕರಣ ನಡೆಸಿ ಕೊನೆಯ ಹಂತದ ಕೆಲಸವನ್ನು ಉಳಿಸಿಕೊಂಡಿದೆ. ನಾಲ್ಕು ಚಿತ್ರಗಳ ನಿರ್ದೇಶನ, ಎರಡು ನಿರ್ಮಾಣ ಮಾಡಿರುವ ಜನಾರ್ಧನ್ ಜವಬ್ದಾರಿಯುತ ಪತ್ರಕರ್ತನ ಪಾತ್ರದಲ್ಲಿ ನಟಿಸುವ ಜೊತೆಗೆ ಬಂಡವಾಳ ಮತ್ತು ಆಕ್ಷನ್ ಕಟ್ ಹೇಳಿದ್ದರೆ. ಫೇಸ್ಬುಕ್ ಜೀವನಸಂಗಾತಿ ....
ವಿಕೆಂಡ್ ಖಾಯಿಲೆಯವರ ಇಂಜೆಕ್ಟ್ ೦.೭ ವಿಕೆಂಡ್ ಎನ್ನುವುದನ್ನು ಹೆಚ್ಚಾಗಿ ಟೆಕ್ಕಿಗಳು ಬಳಸುತ್ತಾರೆ. ವಾರದ ಎರಡು ದಿನ ಶನಿವಾರ,ಭಾನುವಾರವನ್ನು ಕೆಲವರು ವಿಶ್ರಾಂತಿ, ಉನ್ನತ ವ್ಯಾಸಾಂಗ, ಬೇರೆ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳುತ್ತಾರೆ. ಈಗ ನಾವು ಹೇಳುತ್ತಿರುವುದು ಮೂರನೆ ವಿಷಯ. ಅಂದರೆ ಸಾಫ್ಡ್ವೇರ್ ಇಂಜಿನಯರ್ಗಳೇ ಸೇರಿಕೊಂಡು ತಾವು ಕೂಡಿಟ್ಟ ಹಣದಲ್ಲಿ ‘ಇಂಜೆಕ್ಟ್ ೦.೭’ ಚಿತ್ರವನ್ನು ಇಪ್ಪತ್ತೈದು ಲಕ್ಷದಲ್ಲಿ ಮುಗಿಸಿದ್ದಾರೆ. ಕತೆಯ ಕುರಿತು ಹೇಳುವುದಾದರೆ ಒಬ್ಬ ಸಾಧಾರಣ ವ್ಯಕ್ತಿಯು ಸಿಮೆಂಟ್ ವ್ಯಾಪಾರವನ್ನು ವಿಸ್ತರಿಸಲು ಪತ್ನಿಯೊಂದಿಗೆ ಊರಿನ ಹೊರಗಡೆ ಇರುವ ....
ಗೋಕಾಕ್ ಚಳುವಳಿ ಹಿನ್ನಲೆಯ ಗೀತಾ ಚಂದನವನದಲ್ಲಿ ಇಲ್ಲಿಯವರೆಗೂ ಯಾರೂ ಟಚ್ ಮಾಡದ ಗೋಕಾಕ್ ಚಳವಳಿ ಘಟನೆಯನ್ನು ‘ಗೀತಾ’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಮಹಿಳಾ ಪ್ರಧಾನ ಕತೆಯು ೮೦ರ ಕಾಲಘಟ್ಟದಿಂದ ಪ್ರಸಕ್ತ ಕಾಲದವರೆಗೂ ಕಾಣಿಸಿಕೊಳ್ಳುತ್ತದೆ. ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗಣೇಶ್ ನಿರ್ದೇಶಕರು ಹೇಳಿದ ಒನ್ ಲೈನ್ ಕತೆ ಮಿಂಚು ಬಂದಂತೆ ಆಯಿತು. ಶಂಕರ್ನಾಗ್ ನಟಿಸಿದ ಚಿತ್ರದ ಹೆಸರು ಇಡಲಾಗಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಸಾರ್ವಭೌಮ. ಯುವಕನಾಗಿದ್ದಾಗ ಕನ್ನಡ ಚಳುವಳಿ ನಾಯಕ. ಮೊದಲಬಾರಿ ಆಂಗ್ರಿ ಯಂಗ್ಮ್ಯಾನ್ ಆಗಿ ಕಾಣಸಿಕೊಂಡಿದ್ದೇನೆ. ಅಂದು ಘಟನೆ ನಡೆದಿದ್ದು ಸತ್ಯ. ಸನ್ನವೇಶವನ್ನು ....
ಪ್ರೀತಿ ಸಂಸ್ಕ್ರತಿ ಸೌಂದರ್ಯ ಸಾರುವ ಲುಂಗಿ ಕರಾವಳಿ ಸೊಗಡಿನ ಕತೆ ಹೊಂದಿರುವ ‘ಲುಂಗಿ’ ಚಿತ್ರದ ಹಾಡನ್ನು ಸಿಂಪಲ್ಸುನಿ ಅನಾವರಣಗೊಳಿಸಿದರು. ಅವರು ಮಾತನಾಡುತ್ತಾ ಹಿನ್ನಲೆ ಶಬ್ದ ಒದಗಿಸುವ ಸಂದರ್ಭದಲ್ಲಿ ಭೇಟಿ ನೀಡಿದಾಗ ‘ಲುಂಗಿ ಎತ್ತಿ ತೋರಿಸೋಣ’ವೆಂದು ಅಡಿಬರಹದಲ್ಲಿ ಹೇಳಿದ್ದರು. ಇದನ್ನು ನೋಡಿ ನಮ್ಮ ನೇಟಿವಿಟಿಗೆ ಹೊಂದಿಕೊಳ್ಳುತ್ತದಾ ಅಂತ ಕೇಳಿದ್ದುಂಟು. ಈಗ ನೋಡಿದರೆ ಅದರ ಜಾಗದಲ್ಲಿ ಪ್ರೀತಿ-ಸಂಸ್ಕ್ರತಿ-ಸೌಂದರ್ಯವೆಂದು ಹೇಳಲಾಗಿದೆ. ಕೇರಳ, ತಮಿಳುನಾಡು ಕಡೆಗಳಲ್ಲಿ ಇದನ್ನು ಹೆಚ್ಚು ಉಪಯೋಗಿಸುತ್ತಾರೆ. ಚಿತ್ರವು ಹಿಟ್ ಆಗಿ ಪ್ರತಿಯೊಬ್ಬರ ಮನೆಯಲ್ಲಿ ಲುಂಗಿ ಇರಲೆಂದು ಆಶಿಸಿದರು. ....
ದುಷ್ಟಶಕ್ತಿ ವರ್ಸಸ್ ದೈವಶಕ್ತಿ ಮುಂದಿನ ದಿನಗಳಲ್ಲಿ ವಿಜಯದಶಮಿ ಹಬ್ಬ ಬರಲಿದೆ. ಇದರಲ್ಲಿ ‘ನವರಾತ್ರಿ’ ಪೂಜೆಯನ್ನು ಆಚರಿಸುತ್ತಾರೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ರಿಯಲ್ ಎಸ್ಟೇಟ್ ಕುರಿತಾದ ಕತೆಯಲ್ಲಿ, ಕಾಶಿ ದೇವಿಯು ವಾಸ ಮಾಡುವ ಸ್ಥಳದಲ್ಲಿ ಮನೆಯನ್ನು ಕಟ್ಟುತ್ತಾರೆ. ಸದರಿ ಮನೆಗೆ ಹೋಗುವವರಿಗೆ ಅವಘಢಗಳು ಸಂಭವಿಸುತ್ತದೆ. ಹೀಗೆ ದುಷ್ಟಶಕ್ತಿ ಮತ್ತು ದೈವಶಕ್ತಿ ನಡುವೆ ಬರುವ ಸನ್ನಿವೇಶಗಳೇ ಸಿನಿಮಾದ ಸಾರಾಂಶವಾಗಿದೆ. ಇದರ ಜೊತೆಗೆ ಭಯ, ದೇವರು ಮತ್ತು ಗ್ರಾಫಿಕ್ಸ್ ಎಲ್ಲವು ಸೇರಿಕೊಂಡಿದೆ. ಹಾಡುಗಳಿಗೆ ಅವಕಾಶ ಇರುವುದಿಲ್ಲ. ಪದ್ಮಾವತಿ ಧಾರವಾಹಿ ಖ್ಯಾತಿಯ ತ್ರಿವಿಕ್ರಮ್ ಹಿರಿತೆರೆಗೆ ....
ಕಪಟ ನಾಟಕದ ಮಾತುಗಳು ಯಾವುದೇ ಚಿತ್ರದ ಪ್ರಚಾರಕ್ಕೆ ಮುಖ್ಯ ಪಾತ್ರಧಾರಿಗಳು ಬರುವುದು ಅವರ ಜವಬ್ದಾರಿಯಾಗಿರುತ್ತದೆ. ಆದರೆ ಕೆಲವೊಂದು ಸಿನಿಮಾಕ್ಕೆ ಕಲಾವಿದರ ಗೈರು ಹಾಜರಿ ತಂಡಕ್ಕೆ ಬೇಸರ ತರಿಸುತ್ತದೆ. ಅಂತಹುದೇ ಘಟನೆ ‘ಕಪಟ ನಾಟಕ ಪಾತ್ರಧಾರಿ’ ಚಿತ್ರದ ಸುದ್ದಿಗೋಷ್ಟಿಯಲ್ಲಿ ನಡೆಯಿತು. ನಾಯಕ ಬಾಲುಮಹೇಂದ್ರ ವೈಯಕ್ತಿಕ ಸಮಸ್ಯೆ ಇರುವ ಕಾರಣ ಬಂದಿರಲಿಲ್ಲ. ಮೀಟೂ ಖ್ಯಾತಿಯ ಸಂಗೀತಭಟ್ ವಿದೇಶದಲ್ಲಿ ನೆಲಸಿದ್ದಾರೆ. ತಂಡದಲ್ಲಿ ಕೆಲಸ ಮಾಡಿದ್ದು ಖುಷಿ ನೀಡಿದೆ. ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಚಿತ್ರೀಕರಣದಲ್ಲಿ ಭಾಗವಹಿಸಿದ್ದು ಮರೆಯಲಾಗದು. ಪ್ರಯೋಗಾತ್ಮಕ ಚಿತ್ರದಲ್ಲಿ ನಟಿಸಬೇಕನ್ನುವ ಆಸೆ ಇದರ ಮೂಲಕ ನೆರವೇರಿದೆ ಎಂದು ....
ಹಡ್ಸನ್ ನದಿ ಕಾವೇರಿ ನೀರಿಗೆ ಸಮ-ತೇಜಸ್ವಿಸೂರ್ಯ ಅಮೇರಿಕಾದಲ್ಲಿ ಅಲ್ಲಿನ ಕನ್ನಡಿಗರು ಗಣೇಶನನ್ನು ಹಡ್ಸನ್ ನದಿಯಲ್ಲಿ ವಿಸರ್ಜನೆ ಮಾಡುತ್ತಾರೆ. ಇದರಿಂದ ನದಿಯು ನಮ್ಮ ಕಾವೇರಿಗೆ ಸಮನಾಗಿದೆ ಎಂದು ಯುವ ಲೋಕಸಭಾ ಸದಸ್ಯ ತೇಜಸ್ವಿಸೂರ್ಯ ಅಭಿಪ್ರಾಯ ಪಟ್ಟರು. ಅವರು ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಚಿತ್ರರಂಗಕ್ಕೆ ಇಂತಹ ನಿರ್ಮಾಪಕರುಗಳು ಬಂದರೆ ಒಳ್ಳೆ ಸಿನಿಮಾಗಳು ಬರುತ್ತವೆ. ಬೇಜಾರು ಆದಾಗ ಶರಣ್ , ಇತರೆ ಹಾಸ್ಯ ಕಲಾವಿದರ ತುಣುಕುಗಳನ್ನು ನೋಡುತ್ತೇನೆ. ಇವರುಗಳು ಇಲ್ಲದೆ ಕನ್ನಡ ಚಿತ್ರರಂಗ ....
ಐ ಫೋನ್ ಮೂಲಕ ಸಿದ್ದಗೊಂಡಿರುವ ಚಿತ್ರ ತಂತ್ರಜ್ಘಾನ ಬೆಳದಂತೆ ಚಿತ್ರರಂಗದಲ್ಲಿ ಹೊಸ ಹೊಸ ಅವಿಷ್ಕಾರಗಳು ಕಂಡು ಬರುತ್ತಿದೆ. ಕಳೆದ ವರ್ಷ ಐ ಫೋನ್ದಲ್ಲಿ ಚಿತ್ರವೊಂದು ಸುದ್ದಿ ಮಾಡಿತ್ತು. ಈಗ ಮೊಬೈಲ್ಗೆ ಅದರದೆ ಲೆನ್ಸ್ಗಳನ್ನು ಬಳಸಿಕೊಂಡು ಸೆರೆಹಿಡಿದಿರುವ ‘ಡಿಂಗ’ ಸಿನಿಮಾವು ಐವತ್ತೈದು ಲಕ್ಷದಲ್ಲಿ ಸಿದ್ದಗೊಂಡಿದ್ದು, ತೆರೆಗೆ ಬರಲು ಸನ್ನಿಹಿತವಾಗಿದೆ. ಉಪ ಶೀರ್ಷಿಕೆಯಲ್ಲಿ ಬಿ ಪಾಸಿಟಿವ್ ಎಂದು ಹೇಳಿಕೊಂಡಿದೆ. ಭಾರತದಲ್ಲಿ ಇದೇ ಮೊದಲು ಎನ್ನುವಂತೆ ವಿದೇಶದಿಂದ ಉಪಕರಣಗಳನ್ನು ಖರೀದಿ ಮಾಡಿ ಮೈಸೂರು, ಬೆಂಗಳೂರು, ಸಕಲೇಶಪುರದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇಂತಹ ಸಾಹಸಕ್ಕೆ ....
ನೈಜತೆಗೆ ಹತ್ತಿರವಿರುವ ಅಮೃತ್ ಅಪಾರ್ಟ್ಮೆಂಟ್ಸ್ ಪ್ರಚಲಿತ ಸಿಲಿಕಾನ್ ಸಿಟಿಯಲ್ಲಿ ಧೋರಣೆ ಬುದ್ದಿಯಿಂದ ಟೆಕ್ಕಿ ದಂಪತಿಗಳ ನಡುವೆ ವೈಮನಸ್ಯ ಉಂಟಾಗುತ್ತಿದೆ. ಇದರಿಂದ ಸಾಕಷ್ಟು ಸಂಸಾರಗಳು ವಿಚ್ಚೇದನ ಹಂತಕ್ಕೆ ಬರುತ್ತಿದೆ. ಇಂತಹುದೆ ಕುರಿತ ಕತೆ ಹೊಂದಿರುವ ‘ಅಮೃತ್ ಅಪಾರ್ಟ್ಮೆಂಟ್ಸ್’ ಚಿತ್ರವು ಕೊನೆಯ ಹಂತದ ಸಂಖಲನ ನಡೆಯುತ್ತಿದೆ. ಸಿನಿಮಾ ಕುರಿತು ಹೇಳುವುದಾದರೆ ಹೊಸ ದಂಪತಿಗಳು ಇದೇ ಅಪಾರ್ಟ್ಮೆಂಟ್ಸ್ಗೆ ಬರುತ್ತಾರೆ. ಪ್ರಾರಂಭದಲ್ಲಿ ಎಲ್ಲವು ಚೆನ್ನಾಗಿರುತ್ತದೆ. ಮೈಸೂರಿನವ ಶುದ್ದ ಸಸ್ಯಹಾರಿ. ಉತ್ತರ ಭಾರತದ ಆಕೆ ಮಾಂಸಹಾರಿ. ಮುಂದೆ ಊಹಿಸಲಾರದಂತ ಘಟನೆ ನಡೆದಾಗ ಇಬ್ಬರು ....
ಬುದ್ದಿಮಾಂದ್ಯರು ದೇವರ ಮಕ್ಕಳು ಪ್ರಯೋಗಾತ್ಮಕ ಚಿತ್ರ ‘ಜ್ಘಾನಂ’ ಚಿತ್ರವು ಈಗಾಗಲೇ ಹನ್ನೊಂದು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಚಿತ್ರವೆಂದು ಪ್ರಶಸ್ತಿಯನ್ನು ಪಡೆದುಕೊಂಡಿದೆ. ವರದರಾಜ್ವೆಂಕಟಸ್ವಾಮಿ ಮನೆಯ ಪಕ್ಕದಲ್ಲಿ ಬುದ್ದಿಮಾಂದ್ಯ ಮಗುವೊಂದರ ಚಲನವಲನಗಳನ್ನು ಕಂಡು ಅದರ ಪ್ರೇರಣೆಯಿಂದ ಕತೆ,ಚಿತ್ರಕತೆ,ಸಾಹಿತ್ಯ, ಸಂಭಾಷಣೆ ಬರೆದು ಸಂಕಲನ, ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ ಒಂದೇ ದಿನದಂದು ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬ ಬುದ್ದಿವಂತ. ಮತ್ತೋಬ್ಬ ಬುದ್ದಿಮಾಂದ್ಯನಾಗಿರುತ್ತಾನೆ. ಇಂತಹ ಖಾಯಿಲೆಗೆ ತುತ್ತಾಗಿರುವ ಮಕ್ಕಳ ಯೋಚನೆ, ಆಲೋಚನೆಗಳು, ಅವರ ಪ್ರಪಂಚ, ....
ದೋಸೆ ಸವಿಯಲಿರುವ ಶುಭಪೂಂಜಾ ಹರಿಪ್ರಿಯಾ ನೀರ್ದೋಸೆ ತಿಂದರೆ, ಈಗ ಶುಭಪೂಂಜಾ ಖಾಲಿ ದೋಸೆ ಸವಿಯಲು ಸಿದ್ದರಿದ್ದಾರೆ. ಅಂದರೆ ‘ಖಾಲೆ ದೋಸೆ ಕಲ್ಪನ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೀಲ್ದಲ್ಲಿಯೂ ನಟಿಯಾಗಿಯೇ ಅಭಿನಯಿಸುತ್ತಿರುವುದು ವಿಶೇಷ. ಪ್ರೀತಿಯ ಸನ್ನಿವೇಶಗಳು ಇರದ ಕಾರಣ ಜೋಡಿ ಇರುವುದಿಲ್ಲವಂತೆ. ಶಿವಮೊಗ್ಗ ಜಿಲ್ಲೆ ಹೊನ್ನಾಳಿದಲ್ಲಿ ನೂರು ವರ್ಷಗಳ ಕೆಳಗೆ ನಡೆದಂತ ಘಟನೆಯು ಚಿತ್ರರೂಪದಲ್ಲಿ ಬರುತ್ತಿದೆ. ಆಗ ದೊಡ್ಡ ಮನತನದ ಕುಟುಂಬವೊಂದು ತಮಗೆ ಒಳ್ಳೆಯದಾಗಬೇಕೆಂದು ಜ್ಯೋತಿಷ ಹೇಳಿದ್ದನ್ನು ನಂಬುತ್ತಾರೆ. ಉತ್ತರ ಕರ್ನಾಟಕದಿಂದ ವಲಸೆ ಬಂದ ಹುಡುಗಿಯೊಬ್ಬಳು ರಸ್ತೆ ....
ಮಚ್ಚು ಹಿಡಿದ ಧರ್ಮಕೀರ್ತಿರಾಜ್ ಚಾಕಲೋಟ್ ಬಾಯ್, ಲವರ್ ಹುಡುಗನಾಗಿ ಗುರುತಿಸಿಕೊಂಡಿದ್ದ ಧರ್ಮಕೀರ್ತಿರಾಜ್ ಅವರನ್ನು ಇನ್ಮುಂದೆ ‘ತಲ್ವಾರ್’ ಎಂದು ಕರೆಯಬಹುದು. ಅಂದರೆ ಇದೇ ಹೆಸರಿನ ಚಿತ್ರವೊಂದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶೀರ್ಷಿಕೆಯಂತೆ ಮಾಸ್ ಕತೆಯಾಗಿರುವುದರಿಂದ ಅದಕ್ಕೆತಕ್ಕಂತೆ ಮೊದಲಬಾರಿ ಮಚ್ಚು ಹಿಡಿಯುತ್ತಿರುವುದು ವಿಶೇಷ. ಎಲ್ಲಾ ಸಿನಿಮಾದಂತೆ ಮುಗ್ದನಾಗಿ ನಂತರ ರೌಡಿಸಂಗೆ ಹೋಗುವ ಸನ್ನಿವೇಶಗಳು ಇರುವುದಿಲ್ಲ. ಪ್ರಾರಂಭದಿಂದಲೇ ರೌಡಿ ಡಾನ್ ಆಗಿ ಎಂಟ್ರಿ ಕೊಡುತ್ತಾರೆ. ಆರು ವರ್ಷದ ಕೆಳಗೆ ಬೆಂಗಳೂರಿನಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು ತೆಗೆದುಕೊಂಡಿದ್ದರೂ, ....
ನಿರ್ದೇಶಕನ ಸತ್ಯ ಘಟನೆ ಹತ್ತು ವರ್ಷದ ಕೆಳಗೆ ‘ರಾಂಚಿ’ಯಲ್ಲಿ ನಡೆದ ನೈಜ ಘಟನೆಯಾಗಿದೆ. ಅದಕ್ಕಾಗಿ ಚಿತ್ರಕ್ಕೆ ಇದೇ ಹಸರನ್ನು ಇಡಲಾಗಿ, ಆ ಭಾಗದಲ್ಲಿಯೇ ಚಿತ್ರೀಕರಣ ನಡಸಲಾಗಿದೆ. ಭಾರತದ ಮಾಜಿ ಕ್ರಿಕೆಟ್ ನಾಯಕ ಎಂ.ಎಸ್.ಧೋನಿ ಊರು ಇದಾಗಿದೆ. ೨೦೦೯ರಲ್ಲಿ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಕರ್ನಾಟಕದ ಒಂದಷ್ಟು ಮಂದಿ ತಂತ್ರಜ್ಘರನ್ನು ಕರೆಸಿಕೊಂಡು ಕೊಲ್ಲಲಾಗಿತ್ತು. ಇಂತಹದೇ ಅಪರಾಧವನ್ನು ಅಲ್ಲಿನ ಡಕಾಯಿರು ಮಾಡುತ್ತಿದ್ದರೂ ಎಂಟು ವರ್ಷದಿಂದ ಅವರನ್ನು ಸೆರೆಹಿಡಿಯುವ ಪ್ರಯತ್ನ ವಿಪಲವಾಗಿತ್ತು. ಕೊನೆಗೆ ಚಂದನವನದ ನಿರ್ದೇಶಕ ಅಪರಾಧಿಗಳನ್ನು ಹಿಡಿಯಲು ಚಿತ್ರಕತೆಯನ್ನು ರೂಪಿಸಿಕೊಟ್ಟಿದ್ದಾರೆ. ಇದರಿಂದ ಒಂದೇ ....
ದಮಯಂತಿ ಟೀಸರ್ ಬಿಡುಗಡೆ ಟಾಲಿವುಡ್ದಲ್ಲಿ ಅನುಷ್ಕಾ, ಪಂಚಾಕ್ಷರಿ ಚಿತ್ರಗಳು ದೊಡ್ದದಾಗಿ ಸದ್ದು ಮಾಡಿತ್ತು. ಈಗ ಅಂತಹುದೆ ‘ದಮಯಂತಿ’ ಸಿನಿಮಾವು ಚಂದನವನದಲ್ಲಿ ತೆರೆಗೆ ಬರಲು ಸಜ್ಜಾಗಿದೆ. ‘ವೈರಾ’ ಚಿತ್ರಕ್ಕೆ ನಿರ್ದೇಶನ, ನಾಯಕನಾಗಿ ನಟಿಸಿರುವ ವಿತರಕ ನವರಸನ್ ಕತೆ ಬರೆದು ಆಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣ ಮಾಡಿದ್ದಾರೆ. ಟೀಸರ್ ಅನಾವರಣ ಸಂದರ್ಭದಲ್ಲಿ ಮಾತನಾಡುತ್ತಾ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಸಮಯದಲ್ಲಿ ಒನ್ ಲೈನ್ ಹುಟ್ಟಿಕೊಂಡಿತು. ತಕ್ಷಣ ನೊಂದಣಿ ಮಾಡಿಸಿ, ಹಿರಿಯ ಸಿನಿಮಾ ಸಂಪರ್ಕಾಧಿಕಾರಿ ಸುದೀಂದ್ರವೆಂಕಟೇಶ್ ಮೂಲಕ ರಾಧಿಕಾಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಾಯಿತು. ಏಳು ಗಂಟೆಗಳ ಕಾಲ ....
ಅಭಿಮಾನಿಗಳಿಂದ ರಾಂಧವ ಸಂಭ್ರಮ ಒಂದು ಚಿತ್ರ ಯಶಸ್ವಿಯಾದರೆ ನಿರ್ಮಾಪಕ, ನಿರ್ದೇಶಕ, ಕಲಾವಿದರು ಸಂಭ್ರಮ ಆಚರಿಸಿಕೊಳ್ಳುತ್ತಾರೆ. ವಿನೂತನ ಎನ್ನುವಂತೆ ‘ರಾಂಧವ’ ಚಿತ್ರವು ೨೫ ದಿನ ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ ಬೆಂಗಳೂರು,ಕೊಪ್ಪಳ, ರಾಮನಗರ, ತುಮಕೂರು, ಹಾಸನ ಮತ್ತು ದೊಡ್ಡಬಳ್ಳಾಪುರದ ಅಭಿಮಾನಿಗಳು ನಾಯಕನಿಂದ ಕೇಕ್ನ್ನು ಕತ್ತರಿಸಿ ಖುಷಿಯನ್ನು ಹಂಚಿಕೊಂಡರು. ಇದರಿಂದ ಸಂತಸಗೊಂಡ ನಾಯಕ ಭುವನ್ ಮಾತನಾಡಿ ಸಿನಿಮಾ ಮಾಡೋದು,ಬಿಡುಗಡೆ ಸುಲಭ ಅಂದುಕೊಂಡಿದ್ದೆ. ಆದರೆ ನಂತರ ಎಲ್ಲವು ಗೊತ್ತಾಯಿತು. ಪ್ರಚಾರದ ಸಲುವಾಗಿ ವಿದೇಶಕ್ಕೆ ಹೋಗಲು ಆಗಲಿಲ್ಲ. ನಿರೀಕ್ಷಿಸಿದ ಕಡೆ ಚೆನ್ನಾಗಿ ಗಳಿಕೆ ....
ಮಿಸ್ ಮಾಡದೆ ಕಿಸ್ ನೋಡಿ ಮೂವತ್ತು ತಿಂಗಳ ಶ್ರಮ ಈಗ ‘ಕಿಸ್’ ಚಿತ್ರವು ತೆರೆಗೆ ಬರಲು ಸಜ್ಜಾಗಿದೆ ಎಂದು ನಿರ್ದೇಶಕ,ನಿರ್ಮಾಪಕ ಎ.ಪಿ.ಅರ್ಜುನ್ ಹೇಳುವಾಗ ಅವರ ಆನನದಲ್ಲಿ ಸಂತೋಷ, ದುಗುಡ ಎದ್ದು ಕಾಣುತ್ತಿತ್ತು. ಕೀಪ್ ಇಟ್ ಶಾರ್ಟ್ ಅಂಡ್ ಸ್ವೀಟ್ ಎಂಬುದು ಶೀರ್ಷಿಕಗೆ ಅರ್ಥ ಕೊಡುತ್ತದೆ. ಋಷಿಕೇಶದಲ್ಲಿ ತೆಗೆದ ಒಂದು ದೃಶ್ಯಕ್ಕೆ ಹದಿನಾಲ್ಕು ಲಕ್ಷ ಖರ್ಚು ಆಗಿದೆ. ಆರ್ಧ ಭಾರತದ ಸುಂದರ ತಾಣಗಳಾದ ಬೆಂಗಳೂರು, ಕೇರಳ, ಮಡಕೇರಿ, ಊಟಿ, ಜೈಸಲ್ಮರ್, ಜೋಧ್ಪುರ್, ಕುದರೆಮುಖ, ಆಂಧ್ರ ಒಂದು ಹಾಡನ್ನು ಬ್ಯಾಂಕಾಂಕ್ದಲ್ಲಿ ಚಿತ್ರೀಕರಣ ನಡೆಸಲಾಗಿದೆ. ‘ನೀನೆ ಮೊದಲು ನೀನೇ ಕೊನೆ’ ಸಾಂಗ್ನ್ನು ಎಲ್ಲೇ ಹೋದರೂ ....
ಮತ್ತೋಂದು ಯು ಟರ್ನ್ ಯಾವುದೇ ಒಂದು ಚಿತ್ರವು ಜನರನ್ನು ಮನಸೆಳೆದರೆ ಅದೇ ಹೆಸರಿನ ಪಕ್ಕ, ಕೊನೆಯಲ್ಲಿ ಹೊಸ ಪದ ಸೇರಿಸಿಕೊಂಡು ಸಿನಿಮಾಗಳು ಬರುತ್ತಿರುವುದು ವಾಡಿಕೆಯಾಗಿದೆ. ಪವನ್ಕುಮಾರ್ ನಿರ್ದೇಶನದ ಯು ಟರ್ನ್ ಚಿತ್ರವು ಹಿಟ್ ಆಗಿತ್ತು. ಕಟ್ ಮಾಡಿದರೆ ಈಗ ‘ಯು ಟರ್ನ್ ೨’ ಚಿತ್ರವೊಂದು ಸೆಟ್ಟೇರಿದೆ. ಹಾಗಂತ ಹಿಂದಿನ ಸಿನಿಮಾದ ಮುಂದುವರೆದ ಭಾಗವಾಗಿರುವುದಿಲ್ಲ. ಹಾರರ್ ಕತೆಯಲ್ಲಿ ಸಿನಿಮಾದ ಮುಖ್ಯ ಪಾತ್ರಧಾರಿ ಪಿಜ್ಜಾ ಸ್ಟೋರ್ದಲ್ಲಿ ಬಿಲ್ ನೀಡಿ ಡಿಲವರಿ ಮಾಡುವ ಕೆಲಸ ಮಾಡುತ್ತಿರುತ್ತಾನೆ. ಇದ್ದಕ್ಕಿದ್ದ ಹಾಗೆ ದೆವ್ವ ಕಾಡಲು ಶುರುವಾಗುತ್ತದೆ. ಪಾತ್ರಗಳು ಹಾಗೆಯೇ ಆವರಿಸಿಕೊಳ್ಳುತ್ತದೆ. ....
ಉಪ್ಪಿ-ಚಂದ್ರು ಜುಗಲ್ಬಂದಿಯಲ್ಲಿ ಕಬ್ಜ ಉಪೇಂದ್ರ, ನಿರ್ದೇಶಕ ಆರ್.ಚಂದ್ರು ಕಾಂಬಿನೇಶನ್ದಲ್ಲಿ ‘ಬ್ರಹ್ಮ, ಮತ್ತು ಐ ಲವ್ ಯು’ ತೆರೆಕಂಡಿತ್ತು. ಮೂರನೆ ಬಾರಿ ಇವರಿಬ್ಬರ ಜುಗಲ್ಬಂದಿಯಲ್ಲಿ ‘ಕಬ್ಜ’ ಚಿತ್ರವು ಬರಲಿದೆ. ಎಂದಿನಂತೆ ಚಂದ್ರು ನಿರ್ದೇಶನ, ನಿರ್ಮಾಣ ಮಾಡುತ್ತಿದ್ದಾರೆ. ಕೆಜಿಎಫ್, ಮುನಿರತ್ನ ಕುರುಕ್ಷೇತ್ರ, ಪೈಲ್ವಾನ್ ಚಿತ್ರಗಳು ೩-೪ ಭಾಷೆಗಳಲ್ಲಿ ಬಿಡುಗಡೆಗೊಂಡಿತ್ತು. ವಿನೂತನ ಸಾಹಸ ಎನ್ನುವಂತೆ ಈ ಬಾರಿ ಏಳು ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಪೋಸ್ಟರ್ದಲ್ಲಿ ಉಪ್ಪಿರವರು ....
ಹೆತ್ತವರ ಹೆಸರು ಚಿತ್ರದ ಶೀರ್ಷಿಕೆ ನಿರ್ಮಾಪಕ ಎಸ್.ಕೆ.ಮೋಹನ್ಕುಮಾರ್ ಅವರ ತಂದೆ ರಾಜ, ತಾಯಿ ಲಕ್ಷೀ ಇವರಿಬ್ಬರ ಹೆಸರನ್ನು ತೆಗೆದುಕೊಂಡು ‘ರಾಜಲಕ್ಷೀ’ ಸಿನಿಮಾಗೆ ಶೀರ್ಷಿಕೆಯನ್ನು ಇಡಲಾಗಿದೆ. ಚಿತ್ರದಲ್ಲಿ ನಾಯಕ, ನಾಯಕಿ ಇದೇ ಹೆಸರಿನ ಪಾತ್ರದಲ್ಲಿ ಗುರುತಸಿಕೊಂಡಿದ್ದಾರೆ. ಕೆರಗೂಡು ಸಮೀಪ ಸಿದ್ದಗೌಡನ ಹೋಬ್ಲಿಯಲ್ಲಿ ನಡೆದಂತ ಘಟನೆಗಳನ್ನು ಹೆಕ್ಕಿಕೊಳ್ಳಲಾಗಿದೆ. ವೃತ್ತಿಯಲ್ಲಿ ವಕೀಲ, ಅಂಶಕಾಲಿಕವಾಗಿ ಸಹಾಯಕ ನಿರ್ದೇಶನ, ಸಾಹಿತ್ಯ, ಕತೆ ಬರೆಯುವ ಹವ್ಯಾಸ ರೂಡಿಸಿಕೊಂಡಿರುವ ಕಾಂತರಾಜ್ಗೌಡ ಅವಕಾಶಕ್ಕಾಗಿ ಹದಿನೇಳು ಕತೆಗಳನ್ನು ನಿರ್ಮಾಪಕರಿಗೆ ಹೇಳಿದಾಗ ಎಲ್ಲವನ್ನು ....
ಹೇಗಿದ್ದ ಹೇಗಾದ ಗೊತ್ತಾ ನಮ್ ಗಣಿ ಬಣ್ಣದ ಲೋಕಕ್ಕೆ ಬಂದರೆ ಅದು ಅಷ್ಟು ಸುಲಭವಾಗಿ ಹೊರಗೆ ಹೋಗಲು ಬಿಡುವುದಿಲ್ಲ. ಸೆಕೆಂಡ್ ಆಫ್ ಸಿನಿಮಾ ನಿರ್ಮಾಣ ಮಾಡಿದ್ದ ಯು.ಎಸ್.ನಾಗೇಶ್ಕುಮಾರ್ಗೆ ಲುಕ್ಸಾನು ಆಗಿತ್ತು. ಬೇಸತ್ತು ಇದರ ಸಹವಾಸವೇ ಬೇಡವೆಂದು ದೂರವಿದ್ದರು. ಆದರೆ ನಿರ್ದೆಶಕರು ಹೇಳಿದ ಕತೆ ಕೇಳಿ ಎರಡನೇ ಬಾರಿ ಅದೃಷ್ಟ ಒಲಿಯಬಹುದೆಂಬ ಆಶಾಭಾವನೆಯಿಂದ ‘ನಮ್ ಗಣಿ ಬಿ.ಕಾಂ ಪಾಸ್’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹೆಸರೇ ಹೇಳುವಂತೆ ಬಳ್ಳಾರಿ ಗಣಿಧಣಿಗಳ ಕತೆ ಆಗಿರುವುದಿಲ್ಲ. ಬಿ.ಕಾಂ ಮುಗಿಸಿರುವ ಗಣಿ ನಿರುದ್ಯೋಗಿಯಾಗಿ ಮೂರು ವರ್ಷ ಉಡಾಳತನದಿಂದ ಇರುತ್ತಾನೆ. ಇದರಿಂದ ಎಲ್ಲಾ ....