Dia.Film Teaser Rel.

Saturday, October 05, 2019

  ಯುರೋಪಿಯನ್  ನಿರೂಪಣೆ  ದಿಯಾ          ‘೬-೫=೨’ ನಿರ್ದೇಶಕ ಅಶೋಕ್ ಮತ್ತು ‘ಕರ್ವ’ ನಿರ್ಮಾಪಕ ಕೃಷ್ಣಚೈತನ್ಯ  ಜುಗಲ್‌ಬಂದಿಯಲ್ಲಿ ‘ದಿಯಾ’ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ಯುರೋಪಿಯನ್ ಸ್ಟೈಲ್‌ದಲ್ಲಿ ನಿರೂಪಣೆ ಇರುವುದು ವಿಶೇಷ.  ಜೀವನಪೂರ್ತಿ ಸೋಜಿಗಗಳು ಎಂಬ ಇಂಗ್ಲೀಷ್ ಅಡಿಬರಹ ಇರಲಿದೆ.  ಮೂರು ಪಾತ್ರಗಳ ಸುತ್ತ ಕತೆಯು ಸಾಗುತ್ತದೆ. ಮೂವತ್ತಾರು ತಿಂಗಳ ಶ್ರಮ ಹಾಗೂ ಗೆಳಯ ಆಕ್ಷನ್ ಕಟ್ ಹೇಳುತ್ತಿರುವುದರಿಂದ ನಂಬಿಕೆ ಮೇಲೆ ಬಂಡವಾಳ ಹೂಡಿದ್ದಾರಂತೆ. ಮುಂದಾಳತ್ವ ವಹಿಸುವ ಮಹಿಳೆಗೆ ಶೀರ್ಷಿಕೆ ಹೆಸರಿನಲ್ಲಿ ಕರೆಯುತ್ತಾರೆ. ಶೂನ್ಯದಿಂದ  ಹತ್ತರವರೆಗೆ ಪಯಣದಲ್ಲಿ ರೋಮಾಂಟಿಕ್ ಚಿತ್ರವು ಸಾಗುತ್ತದೆ. ಕತೆಯಲ್ಲಿ ....

840

Read More...

Deavaru Beakagiddare.Film Press Meet.

Saturday, October 05, 2019

ಚಿತ್ರಮಂದರದಲ್ಲಿ ದೇವರು ಬೇಕಾಗಿದ್ದಾರೆ        ಪ್ರತಿಯೊಬ್ಬರು ದೇವರ ಅನುಗ್ರಹವನ್ನು ಕೇಳುತ್ತಾರೆ. ಇಲ್ಲೋಂದು ಹೊಸಬರ ತಂಡವೊಂದು ‘ದೇವರು ಬೇಕಾಗಿದ್ದಾರೆ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗು ಅಪ್ಪುವನ್ನು ಊರಿನ ಮುಖ್ಯಸ್ಥ ರಂಗಣ್ಣ ಸಾಕುತ್ತಾರೆ. ಆತನಿಗೆ ಬುದ್ದಿ ಬಂದಾಗ ರಂಗಣ್ಣ ‘ಭಕ್ತಪ್ರಹ್ಲಾದ’ ಚಿತ್ರದ ಡಾ.ರಾಜ್‌ಕುಮಾರ್,ಪುನೀತ್‌ರಾಜ್‌ಕುಮಾರ್  ಡೈಲಾಗ್‌ನ್ನು ತೋರಿಸುತ್ತಾ ರಾಜಣ್ಣ ದೇವರನ್ನು ನೋಡಲು  ಹೋಗಿದ್ದಾರೆಂದು ಹೇಳುತ್ತಾರೆ. ಇದನ್ನು ಅರಿತ ಮುಗ್ದ ಬಾಲಕನು ತನ್ನ  ತಾಯಿ ದೇವರ ಬಳಿ ಇದ್ದಾರೆಂದು ತಿಳಿದು ....

861

Read More...

Navaratna.Movie Teaser Launch.

Thursday, October 03, 2019

  ಕಾಡಿನ  ಹಿನ್ನಲೆಯ  ನವರತ್ನ        ಸೆಸ್ಪನ್ಸ್, ಥ್ರಿಲ್ಲರ್ ಮತ್ತು ಐತಿಹಾಸಿಕ ಹಿನ್ನಲೆಯ ‘ನವರತ್ನ’ ಚಿತ್ರದ ಕತೆಯು ಶೇಕಡ  ಎಪ್ಪತ್ತರಷ್ಟು ಕಾಡಿನಲ್ಲಿ ನಡೆಯುತ್ತದೆ. ಅದಕ್ಕಾಗಿ ಗರಿಷ್ಟ ಚಿತ್ರೀಕರಣವನ್ನು ಶೃಂಗೇರಿ ಬಳಿ ಇರುವ ಕಿಗ್ಗ ಅರಣ್ಯ ಪ್ರದೇಶ, ಉಳಿದಂತೆ ಇಂಡೋನೇಶಿಯಾ, ಲಡಾಕ್, ಬೆಂಗಳೂರು ಸುತ್ತಮುತ್ತ ಇರುವ ಸುಂದರ ತಾಣಗಳಲ್ಲಿ ಐವತ್ತು ದಿನಗಳ ಕಾಲ ಸೆರೆ ಹಿಡಿಯಲಾಗಿದೆ. ಎರಡು ಸಿನಿಮಾಗಳಲ್ಲಿ ನಟಿಸಿದ ಸಂವೇದನೆಯಿಂದ ನಾಯಕ ಜೊತೆಗೆ ನಿರ್ದೇಶನದ ಜವಬ್ದಾರಿಯನ್ನು ಪ್ರತಾಪ್‌ರಾಜ್ ಹೊತ್ತುಕೊಂಡಿದ್ದಾರೆ. ಚಿತ್ರಕತೆ, ಚಿತ್ರೀಕರಣೋತ್ತರ ಕೆಲಸ ಮತ್ತು ಯುಎ ಪ್ರಮಾಣ ಪಡೆಯಲು ಒಟ್ಟು ಮೂರು ವರ್ಷ ಸಮಯ ತೆಗೆದುಕೊಂಡಿದೆ. ವೈಲ್ಡ್ ಲೈಫ್ ....

400

Read More...

Kamsale.Film Pooja and Press Meet.

Thursday, October 03, 2019

ಕಂಸಾಳೆಯಲ್ಲಿ  ಪ್ರೇಮ ನಾದ         ಜನುಮದ ಜೋಡಿಯ ‘ಕೋಲುಮಂಡೆ ಜಂಗಮದೇವ’ ಹಾಡಿನಲ್ಲಿ ‘ಕಂಸಾಳೆ’ಯನ್ನು ಶಿವರಾಜ್‌ಕುಮಾರ್ ಉಪಯೋಗಿಸಿದ್ದರು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ಮೈಸೂರು ಮತ್ತು ಚಾಮರಾಜನಗರದಲ್ಲಿ ಹೆಚ್ಚಾಗಿ ಇದನ್ನು ಬಳಸುತ್ತಾರೆ. ಕತೆಯು ಹೆಚ್ಚಾಗಿ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ನಡೆಯುತ್ತದೆ. ನಾಯಕನ ಪಾತ್ರವು ಎಲ್ಲರಿಗೂ ಇಷ್ಟವಾಗುತ್ತಾ ಹೋದರೆ,  ದುರಳ ವ್ಯಕ್ತಿಗಳಿಗೆ  ಈತನು ಕಷ್ಟಕಾರಿಯಾಗಿರುತ್ತಾನೆ. ಇದರ ಮಧ್ಯ ನವಿರಾದ ಪ್ರೀತಿ, ಹಾಗೂ ಅರಣ್ಯಕ್ಕೆ ಸಂಬಂದಿಸಿದ ಕಾನೂನುಬಾಹಿರ ಚಟುವಟಿಕೆಗಳನ್ನು ಆತನು ಹೇಗೆ ಬಗೆಹರಿಸುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಮೂಡಿಗೆರೆ, ....

500

Read More...

Kamsale.Film Pooja and Press Meet.

Thursday, October 03, 2019

ಕಂಸಾಳೆಯಲ್ಲಿ  ಪ್ರೇಮ ನಾದ         ಜನುಮದ ಜೋಡಿಯ ‘ಕೋಲುಮಂಡೆ ಜಂಗಮದೇವ’ ಹಾಡಿನಲ್ಲಿ ‘ಕಂಸಾಳೆ’ಯನ್ನು ಶಿವರಾಜ್‌ಕುಮಾರ್ ಉಪಯೋಗಿಸಿದ್ದರು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ಮೈಸೂರು ಮತ್ತು ಚಾಮರಾಜನಗರದಲ್ಲಿ ಹೆಚ್ಚಾಗಿ ಇದನ್ನು ಬಳಸುತ್ತಾರೆ. ಕತೆಯು ಹೆಚ್ಚಾಗಿ ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ನಡೆಯುತ್ತದೆ. ನಾಯಕನ ಪಾತ್ರವು ಎಲ್ಲರಿಗೂ ಇಷ್ಟವಾಗುತ್ತಾ ಹೋದರೆ,  ದುರಳ ವ್ಯಕ್ತಿಗಳಿಗೆ  ಈತನು ಕಷ್ಟಕಾರಿಯಾಗಿರುತ್ತಾನೆ. ಇದರ ಮಧ್ಯ ನವಿರಾದ ಪ್ರೀತಿ, ಹಾಗೂ ಅರಣ್ಯಕ್ಕೆ ಸಂಬಂದಿಸಿದ ಕಾನೂನುಬಾಹಿರ ಚಟುವಟಿಕೆಗಳನ್ನು ಆತನು ಹೇಗೆ ಬಗೆಹರಿಸುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಮೂಡಿಗೆರೆ, ....

304

Read More...

Sree.Film Muhurth Press Meet.

Wednesday, October 02, 2019

ಡಾ.ರಾಜ್‌ಕುಮಾರ್  ಆದರ್ಶಗಳನ್ನು   ತೋರಿಸುವ  ಚಿತ್ರ         ಡಾ.ರಾಜ್‌ಕುಮಾರ್ ಚಿತ್ರಗಳು ಹಲವರನ್ನು ಬದಲಾವಣೆ ಮಾಡಿತ್ತು. ಹಾಗೆಯೇ ಅವರ ಆದರ್ಶಗಳು ಇತರರಿಗೆ ಮಾದರಿಯಾಗಿದೆ. ಹೊಸಬರ ‘ಶ್ರೀ’ ಎನ್ನುವ ಚಿತ್ರದಲ್ಲಿ ಅಪ್ಪ ಮಗನ ಬಾಂದವ್ಯವನ್ನು ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ತಂದೆಯಾಗಿ ರಾಘವೇಂದ್ರರಾಜ್‌ಕುಮಾರ್, ಮಗನಾಗಿ ಚಂದೂಗೌಡ ನಾಯಕ. ರಾಘಣ್ಣ ಹೇಳುವಂತೆ ಅಪ್ಪಾಜಿ ನಡೆದು ಬಂದ ದಾರಿ, ರೀತಿ, ನೀತಿ.  ಅವರ ತಿಳುವಳಿಕೆ, ನಡವಳಿಕೆ  ಜನರ ಮೇಲೆ ಹೇಗೆ ಪರಿಣಾಮ ಬೀರಿತು. ಕಿರಿ ಮಗನ ಹೆಸರು ಗುರು, ಸೊಸೆ ಶ್ರೀದೇವಿ. ಎರಡು ಹೆಸರುಗಳು ಚಿತ್ರದಲ್ಲಿ ಇರುವುದರಿಂದ ಮನಸ್ಸಿಗೆ ಹತ್ತಿರವಾದ ....

531

Read More...

Bhinna.Film Show Press Meet.

Tuesday, October 01, 2019

ಡಿಜಿಟಲ್ ಮೂಲಕ ನೇರವಾಗಿ ಬಿಡುಗಡೆಯಾದ ಚಿತ್ರ        ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ರೀಲ್ ಕಾಲದಿಂದ,  ಈಗ ಡಿಜಿಟಲ್ ಯುಗ ಬಂದಿರುವುದರಿಂದ ಎಲ್ಲವು ಅಂಗೈನಲ್ಲೆ ಸಿಗುತ್ತದೆ. ಬೇರೆ ಭಾಷೆಯ ಚಿತ್ರಗಳನ್ನು ಅಮೆಜಾನ್, ನೆಟ್‌ಫ್ಲಿಕ್ಸ್‌ನವರು ಖರೀದಿಸುತ್ತರುವಂತೆ, ಕನ್ನಡ ಸಿನಿಮಾಗಳು ಸೇರ್ಪಡೆಯಾಗುತ್ತಾ ಬಂದಿರುವುದು ಆರೋಗ್ಯಕರ  ಬೆಳವಣಿಗೆಯಾಗಿದೆ.  ಹೆಸರಾಂತ ಜೀ ವಾಹಿನಿ ಅವರ ಜಿ ೫ ಆನ್‌ಲೈನ್ ಸಂಸ್ಥೆಯು ೧೯೦ ದೇಶಗಳಲ್ಲಿ ತಮ್ಮದೆ ಆದ ವೀಕ್ಷಕರನ್ನು  ಸೆಳದುಕೊಂಡಿದೆ. ಅದರಿಂದಲೇ  ಹಿಂದಿ, ತಮಿಳು, ಮರಾಠಿ ತೆಲುಗು ಸೇರಿದಂತೆ ಹಲವು ಭಾಷೆಯ ಚಿತ್ರಗಳನ್ನು ಪ್ರಸಾರ ....

374

Read More...

Gantu Moote.Film Press Meet.

Tuesday, October 01, 2019

ಗಂಟುಮೂಟೆಗೆ ಪ್ರಶಸ್ತಿಗಳ ಸುರಿಮಳೆ            ಎಸ್‌ಎಸ್‌ಎಲ್‌ಸಿ ಓದುತ್ತಿರುವ ಹದಿನಾರರ ಹುಡುಗಿಯ ದೃಷ್ಟಿಕೋನದಲ್ಲಿ ಹೆಣೆದ ನವಿರಾದ, ನೈಜ ಹಾಗೇ ಅಷ್ಟೇ ತೀವ್ರತೆಯಿಂದ ಕೂಡಿದ ಭಾವದ ತುಡಿಗಳ ಸಮ್ಮಿಲದಿಂದ ಕೂಡಿದ ಚಿತ್ರ ‘ಗಂಟುಮೂಟೆ’  ಪ್ರದರ್ಶನವಾದ ಕಡೆಗಳಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದೆ. ೨೦೧೯ರ ನ್ಯೂಯಾರ್ಕ್ ಇಂಡಿಯನ್ ಫಿಲಿಂ ಫಿಸ್ಟಿವಲ್‌ದಲ್ಲಿ ಉತ್ತಮ ಚಿತ್ರಕತೆ ಪಡೆದುಕೊಂಡ ಮೊದಲ ಕನ್ನಡ ಸಿನಿಮಾವಾಗಿದೆ. ಕೆನಡಾ, ಆಸ್ಟ್ರೇಲಿಯಾ, ಯುಎಸ್ ಇಟಲಿ ಮುಂತಾದ ದೇಶದ ಹಲವಾರು ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.  ೧೯೯೦ರ ಕಾಲಘಟ್ಟದಲ್ಲಿ ನಡೆಯುವ ಕತೆಯಲ್ಲಿ  ವಿದ್ಯಾಭ್ಯಾಸದ ಒತ್ತಡ, ....

433

Read More...

Savarnadeerga Sandhi..Film Audio Rel.

Tuesday, October 01, 2019

ಬ್ದಕ್ಕೆ ಅದರದೇ ಆದ ಸಂಗೀತ ಇರುತ್ತದೆ – ಜಯಂತ್ ಕಾಯ್ಕಣಿ        ಸದಭಿರುಚಿಯ ಸಾಹಿತಿ ಜಯಂತ್ ಕಾಯ್ಕಣಿ ಅವರ ಮಾತುಗಳನ್ನು ಕೇಳುವುದೇ ಚೆಂದ.  ‘ಸವರ್ಣ ಧೀರ್ಘ ಸಂದಿ’ ಚಿತ್ರದ ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಲು ಅವರು ಆಗಮಿಸಿದ್ದರು. ನಂತರ ಮಾತನಾಡುತ್ತಾ  ಇದೊಂದು  ಸುಂದರ ಆವರಣ. ನಾವು ಮೊದಲ ಹಾಡು ಬರೆದಾಗ ಹುಟ್ಟಿದಂತ ಏಳೆ ಚೇತನಗಳು ಈಗ ವಯಸ್ಕರಾದ ಮೇಲೆ ಚಿತ್ರ ಮಾಡಿದ್ದಾರೆ.  ನಾವು ಅಲ್ಲೆ ಈಜುತ್ತಾ ಇದ್ದೇವೆ. ನಾನು ಯಾವತ್ತು ಹಾಡು ಬರೆದಿರಲಿಲ್ಲ. ಗೀತೆ ಬರೆಯುವ ಕಾಯಕಕ್ಕೆ ತಳ್ಳಿದವರು ಯೋಗರಾಜಭಟ್ಟರು. ನನ್ನ ಜೀವನದಲ್ಲಿ ಹೊಸ ಅಧ್ಯಾಯ, ಮಗ್ಗಲು, ಕಲೆ, ಕೌಶಲವನ್ನು  ಕಲಿಯುವಂತ ....

390

Read More...

Garuda.Film Trailer Rel.

Monday, September 30, 2019

ಅದ್ದೂರಿ  ತಾರಗಣದ  ಗರುಡ         ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ಉಗ್ರಗಾಮಿಗಳನ್ನು ಸೆದೆ ಬಡಿಯುವಾಗ  ‘ಗರುಡ’ ಹೆಸರಿನ  ಅಸ್ತ್ರವನ್ನು  ಬಳಸಲಾಗಿತ್ತು. ಈಗ ಇದೇ ಹಸೆರಿನ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾದಲ್ಲಿ ಇದಕ್ಕೆ ಸಣ್ಣದೊಂದು ಲಿಂಕ್ ಇದೆಯಂತೆ. ನೂರಕ್ಕೂ ಹೆಚ್ಚು ಚಿತ್ರಗಳಿಗೆ ಕಲಾವಿದರುಗಳನ್ನು  ಕುಣಿಸಿದ್ದ ಕೆ.ಧನಕುಮಾರ್ ಇದೆಲ್ಲಾ ಸಂವೇದನೆಯಿಂದ ಚೂಚ್ಚಲಬಾರಿ ನಿರ್ದೇಶಕನ ಸೀಟನ್ನು ಅಲಂಕರಿಸಿದ್ದಾರೆ.  ಕುಟುಂಬದ ಜವಬ್ದಾರಿಯನ್ನು ಹೊತ್ತುಕೊಂಡಿರುವ ಹುಡುಗ ಅವರಿಗಾಗಿ ಏನು ಮಾಡ್ತಾನೆ, ಯಾವ ರೀತಿಯ ತ್ಯಾಗಕ್ಕೆ ಮುಂದಾಗುತ್ತಾನೆ.  ಸುಂದರ  ಕುಟುಂಬದಲ್ಲಿ  ಎಲ್ಲವು  ....

363

Read More...

Raaja Patha.Film Audio Rel.

Monday, September 30, 2019

ರಾಜಪಥ  ಹಾಡುಗಳ  ಪರ್ವ        ಕಳೆದ ವರ್ಷ ರಾಜರಥ ಎನ್ನುವ ಚಿತ್ರವೊಂದು ಬಿಡುಗಡೆಗೊಂಡಿತ್ತು. ಈಗ ‘ರಾಜಪಥ’ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ಹಾಗಂತ ಅದಕ್ಕೂ ಇದಕ್ಕೂ ಸಂಬಂದವಿರುವುದಿಲ್ಲ. ನಿಜವಾದ ದಾರಿ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ.  ಹೊಸಬರೇ ಸೇರಿಕೊಂಡು ಸಿದ್ದಪಡಿಸಿದ್ದಾರೆ. ಹಿರಿಯ ನಿರ್ದೇಶಕರುಗಳಾದ ಕೆ.ವಿ.ಜಯರಾಂ, ರಾಮದಾಸನಾಯ್ಡು ಬಳಿ ಕೆಲಸ ಕಲಿತಿರುವ ಸಿದ್ದುಮೂಗೂರು ಚಿತ್ರಕ್ಕೆ ರಚನೆ ಮತ್ತು ನಿರ್ದೇಶನದ ಜವಬ್ದಾರಿ ಹೊತ್ತುಕೊಂಡಿದ್ದಾರೆ. ಕತೆಯ ಕುರಿತು ಹೇಳುವುದಾದರೆ ಪ್ರತಿಯೊಬ್ಬರ ಜೀವನದಲ್ಲಿ ಪುಟ್ಟ ಪುಟ್ಟ ಕನಸುಗಳು ಇರುತ್ತವೆ.  ಅದನ್ನು ನನಸು ಮಾಡಿಕೊಳ್ಳಬೇಕಾದರೆ ತಾಳ್ಮೆ, ನಂಬಿಕೆ  ....

336

Read More...

Lighthaagi Lovehagidhe.Film Audio Rel.

Monday, September 30, 2019

ಉತ್ತರ  ಕರ್ನಾಟಕದವರ  ಲೈಟಾಗಿ  ಲವ್ವಾಗಿದೆ        ಇತ್ತೀಚಗೆ ಉತ್ತರ ಕರ್ನಾಟಕ ಭಾಗದಿಂದ ಸಾಕಷ್ಟು  ಪ್ರತಿಭೆಗಳು ಹೊರಬರುತ್ತಿದ್ದಾರೆ.  ಈಗ ‘ಲೈಟಾಗಿ ಲವ್ವಾಗಿದೆ’ ಚಿತ್ರವು  ಸಂಪೂರ್ಣ ಆ ಭಾಗದವರಿಂದ ಸಿದ್ದಗೊಂಡಿದೆ.  ಕ್ಯಾಸೆಟ್ ಇರುವ ಕಾಲದಲ್ಲಿ ಜನಪದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದ ಗುರುರಾಜ ಗದಾಡಿ ಬದುಕಿಗಾಗಿ ಕಿರುಚಿತ್ರ ನಿರ್ದೇಶನ ಮಾಡಿದ್ದರು. ಈಗ ಸಿನಿಮಾಕ್ಕೆ ಕತೆ,ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ ಮತ್ತು ಪಾಲುದಾರರು.  ಹಾಡುಗಳಿಗೆ ತಾನು ಸಾಹಿತ್ಯ ರಚಿಸದೆ ಇತರೆ ಹೊಸ ಪ್ರತಿಭೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.  ಪ್ರತಿಯೊಬ್ಬರ ಬದುಕಿನಲ್ಲಿ ಲೈಟಾಗಿ ಲವ್ ಆಗಿರುತ್ತದೆ. ....

964

Read More...

College Kumaari.Film Press Meet.

Monday, September 30, 2019

ಪ್ರೀತಿಯ ಮೌಲ್ಯ ಸಾರುವ ಕಾಲೇಜು ಕುಮಾರಿ         ಮಹಾಭಾರತ-ರಾಮಾಯಣ ಒಂದು ಹೆಣ್ಣಿಂದ ಅಂತ್ಯವಾಯಿತು. ಕಾಲ ಕಾಲಕ್ಕೂ ಹೆಣ್ಣು ಎಂಬ ಶಕ್ತಿಯಿಂದ ಗಂಡು ಜಾತಿ ಪ್ರಪಾತಕ್ಕೆ ಬೀಳುತ್ತಿದ್ದಾರೆ. ಹಾಗಂತ ಇವರಿಂದ ಕೇವಲ ದುರಂತಗಳು ನಡೆಯುವುದಿಲ್ಲ, ಸಾತ್ವಿಕ ಕೆಲಸಗಳು ಆಗುತ್ತದೆಂದು ಹೇಳುವ ‘ಕಾಲೇಜು ಕುಮಾರಿ’ ಚಿತ್ರವೊಂದು ಸಿದ್ದಗೊಂಡಿದೆ. ಮೂರನೆ ಬಾರಿ ನಿರ್ದೇಶಕ ರಾಗಿರುವ ಶಂಕರ್‌ಅರುಣ್ ಹೇಳುವಂತೆ ಸಿನಿಮಾದಲ್ಲಿ ಕಾಮಿಡಿ, ಡಬ್ಬಲ್ ಮೀನಿಂಗ್ ಸಂಭಾಷಣೆ, ಸಾಹಸ ಎಲ್ಲವು ಪೂರ್ಣ ಪ್ರಮಾಣದ ಮನರಂಜನೆಯಿಂದ ಕೂಡಿದೆ ಅಂತ ಬಣ್ಣಸಿಕೊಳ್ಳುತ್ತಾರೆ. ಜೊತೆಗೆ ತಂದೆ-ತಾಯಿ ಹೆಣ್ಣುಮಕ್ಕಳನ್ನು ಯಾವ ರೀತಿ ಬೆಳೆಸ್ತಾರೆ. ಅವರ ....

1007

Read More...

www.Meena Bazaar.Film Press Meet.

Monday, September 30, 2019

ಮೀನಾ ಬಜಾರ್  ಪೋಸ್ಟರ್, ಟೀಸರ್ ಬಿಡುಗಡೆ         ಕನ್ನಡ ಚಿತ್ರಗಳಿಗೆ ಆಟೋ ಚಾಲಕರು, ಹೋಟೆಲ್ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು ಮತ್ತು ರಂಗಭೂಮಿ ಕಲಾವಿದರುಗಳು  ನಿಜವಾದ ಪ್ರೇಕ್ಷಕರಾಗಿರುತ್ತಾರೆ. ಇವರಿಂದಲೇ ನಿರ್ಮಾಪಕರು ನಿರಾಳರಾಗಿದ್ದಾರೆ. ಆ ಕಾರಣದಿಂದ  ‘www..ಮೀನಾಬಜಾರ್.,’ ಚಿತ್ರದ ನಾಲ್ಕು ಪೋಸ್ಟರ್‌ಗಳನ್ನು ಮೇಲೆ ಹೇಳಿದವರಿಂದ ಅನಾವರಣಗೊಳಿಸಲಾಯಿತು. ಶೀರ್ಷಿಕೆ ಕೊನೆಯಲ್ಲಿ ಡಾಟ್ ಕಾಮಾ ಎಂಬುದು ಇರಲಿದೆ.  ಇದು ಕಾಮಾ, ಕಾಮ ಅಂದರೆ ಸೆಕ್ಸ್ ಇರಬಹುದು. ಬಯಕೆ ಅಥವಾ ಮುಂದುವರೆದ ಭಾಗವಾದರೂ ಆಗಬಹುದೆಂದು ಹೇಳಿಕೊಂಡಿದೆ. ಕತೆಯ ಗುಟ್ಟನ್ನು ಬಿಟ್ಟುಕೊಡದ ನಿರ್ದೇಶಕರು ಅದನ್ನು ....

1542

Read More...

Syeraa.Film Release Event.

Tuesday, October 29, 2019

ಸೈರಾ ಇಂಡಿಯನ್ ಸಿನಿಮಾ – ಚಿರಂಜೀವಿ            ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ತೆರೆಗೆ ಬರುತ್ತಿರುವ ಅದ್ದೂರಿ  ‘ಸೈರಾ ನರಸಿಂಹಾ ರೆಡ್ಡಿ’ ಚಿತ್ರದ ಪ್ರಚಾರಕ್ಕಾಗಿ ತಂಡವು ಸಿಲಿಕಾನ್ ಸಿಟಿಗೆ ಆಗಮಿಸಿತ್ತು. ಉಪ ಮುಖ್ಯ ಮಂತ್ರಿ ಸಿ.ಅಶ್ವಥನಾರಾಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ಗಾಂಧಿಜಯಂತಿ ದಿನದಂದು ಚಿತ್ರವು ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ. ಸ್ವಾತಂತ್ರಕ್ಕಾಗಿ ಹೋರಾಡಿದ ವೀರ ಪುರುಷನ ಕತೆಯಾಗಿದೆ. ನಮ್ಮ ಸುದೀಪ್ ಅಭಿನಯಿಸಿದ್ದಾರೆ. ಆಂದ್ರ-ಕರ್ನಾಟಕ ಸ್ನೇಹಭಾವದಿಂದ ಇದೆ ಎನ್ನುವುದಕ್ಕೆ ಸೈರಾ ಸಾಕ್ಷಿಯಾಗಿದೆ ಎಂದರು.           ನಮಸ್ಕಾರ ಎಂದು ....

1011

Read More...

Adhyaksha in America.Film Rel Press Meet.

Tuesday, October 29, 2019

ರಾಗಿಣಿ ೨೫ನೇ ಚಿತ್ರ ಅಧ್ಯಕ್ಷ ಇನ್ ಅಮೇರಿಕಾ         ‘ಅಧ್ಯಕ್ಷ ಇನ್ ಅಮೇರಿಕಾ’ ಚಿತ್ರವು ರಾಗಿಣಿ  ಅವರ ೨೫ನೇ ಸಿನಿಮಾವಾಗಿದೆ ಎಂದು ನಿರ್ದೇಶಕ ಯೋಗಾನಂದ್‌ಮುದ್ದಾನ್ ಬಿಡುಗಡೆ[ಪೂರ್ವ ಸುದ್ದಿಗೋಷ್ಟಿಯಲ್ಲಿ ಮಾಹಿತಿ ಬಿಚ್ಚಿಟ್ಟರು.  ಮಲೆಯಾಳಂದಲ್ಲಿ ತೆರೆಕಂಡಿರುವ ‘ಟು ಸ್ಟೇಟ್ಸ್’ ಚಿತ್ರದ ಏಳೆಯನ್ನು ತೆಗೆದುಕೊಂಡು, ಇಲ್ಲಿನ ನೇಟಿವಿಟಿ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ. ೬೭ ದಿವಸದ ಚಿತ್ರೀಕರಣದಲ್ಲಿ ಶೇಕಡ ೭೦ರಷ್ಟು ಸನ್ನಿವೇಶಗಳು ಹಾಗೂ  ಮೂರು ಹಾಡುಗಳನ್ನು  ಅಮೇರಿಕಾದ ಸಿಯಾಟಲ್ ಪ್ರದೇಶದಲ್ಲಿ ಹದಿನೇಳು ಜನರ ತಂಡದೊಂದಿಗೆ  ಶೂಟ್ ಮಾಡಿರುವುದು ವಿಶೇಷ. ಗಂಡ ....

960

Read More...

Aayushmanbhava.Film Press Meet.

Friday, September 27, 2019

ಕನ್ನಡ  ದಿನದಂದು  ಆಯುಷ್ಮಾನ್‌ಭವ        ಕಳೆದ ನವೆಂಬರ್‌ದಲ್ಲಿ ಸದ್ದಿಲ್ಲದೆ ಶುರುವಾಗಿದ್ದ ‘ಆಯುಷ್ಮಾನ್‌ಭವ’ ಸಿನಿಮಾವು ತೆರೆಗೆ ಬರುತ್ತಿರುವ ಕಾರಣ ಸುದ್ದಿ ಮಾಡಲು ಮೊದಲಬಾರಿ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು.  ಇದರಲ್ಲಿ ಹಲವು ವಿಶೇಷತೆಗಳು ಇರಲಿದೆ. ದ್ವಾರಕೀಶ್ ಬ್ಯಾನರ್‌ದಲ್ಲಿ ಐವತ್ತೆರಡನೇ ನಿರ್ಮಾಣ, ಗುರುಕಿರಣ್ ನೂರನೇ ಚಿತ್ರ, ಶಿವರಾಜ್‌ಕುಮಾರ್ ಮೊದಲಬಾರಿ ಕರ್ನಾಟಕದ ಕುಳ್ಳನ ಚಿತ್ರದಲ್ಲಿ ನಟಿಸಿರುವುದು. ಮೈಕ್ ತೆಗೆದುಕೊಂಡ ಗುರುಕಿರಣ್ ಮಾತನಾಡಿ ಇಷ್ಟದ ನಾಯಕ ನಟ ಶಿವಣ್ಣ. ಸತ್ಯ ಇನ್ ಲವ್ ಐವತ್ತನೇ ಚಿತ್ರವಾಗಿತ್ತು.  ಈಗ ನೂರು ಸಂಖ್ಯೆಗೂ ಅವರದೇ ಆಗಿರುವುದು ಸುಕೃತ ಎನ್ನಬಹುದು.  ಈ ಸಿನಿಮಾದ ....

436

Read More...

Lakshya.Film Audio Rel.

Thursday, September 26, 2019

ಬಿಡುಗಡೆ  ಮುಂಚೆ  ಭಾಗ-೨ಕ್ಕೆ  ಸಿದ್ದತೆ         ಒಂದು ಚಿತ್ರವು ಯಶಸ್ಸು ಗಳಿಸಿದರೆ  ಹಿಂದೆ ಮುಂದೆ ಕತೆಯನ್ನು ಕೊಂಚ ಬದಲಾವಣೆ ಮಾಡಿಕೊಂಡು  ಮುಂದುವರೆದ ಭಾಗದಂತೆ ಬರುವುದು ಇತ್ತೀಚೆಗೆ ವಾಡಿಕೆಯಾಗಿದೆ. ಆದರೆ ಬಿಡುಗಡೆ ಮುಂಚೆ ಭಾಗ-೨ ಬರುವುದು ತೀರಾ ವಿರಳ. ಮೊನ್ನೆ ತಾನೆ ಜಗ್ಗೇಶ್ ಅಭಿನಯದ ‘ತೋತಾಪುರಿ’ ಎರಡು ಭಾಗದಂತೆ ಚಿತ್ರೀಕರಣ ನಡೆಸುತ್ತಿರುವುದು ಸುದ್ದಿಯಾಗಿದೆ. ಅದರಂತೆ ಹೊಸಬರ ‘ಲಕ್ಷ್ಯ’ ಚಿತ್ರದ ಕತೆ ಮತ್ತು ಕ್ಲೈಮಾಕ್ಸ್  ಮುಂದುವರೆಸಿಕೊಂಡು ಹೋಗುತ್ತದೆ.  ಇದಕ್ಕೆ ನಿರ್ಮಾಪಕರು ಯಾರು ಸಿದ್ದರಿದ್ದರೆಂದು ಈಗಲೇ ಹೇಳಲು ಬರುವುದಿಲ್ಲವೆಂದು ರಚನೆ,ನಿರ್ದೇಶನ ....

1855

Read More...

Bharaate.Film Song Release.

Wednesday, September 25, 2019

ಹೊರಬಂತು  ಭರಾಟೆ  ಇಂಟ್ರಡಕ್ಷನ್  ಸಾಂಗ್         ಒಂದು ವರ್ಷದಿಂದ ಸದ್ದು ಮಾಡುತ್ತಿರುವ ‘ಭರಾಟೆ’ ಚಿತ್ರದ ಎರಡು ಹಾಡುಗಳು ವೈರಲ್ ಆಗಿದೆ. ಚಿತ್ರವು ಅಕ್ಟೋಬರ್ ೧೮ರಂದು ತೆರೆ ಕಾಣುತ್ತಿರುವುದರಿಂದ ತಂಡವು ಮೂರನೇ ಗೀತೆ ನಾಯಕನ ಪರಿಚಯದ ವಿಡಿಯೋ ಸಾಂಗ್‌ನ್ನು ಬುಧುವಾರ ಬಿಡುಗಡೆಮಾಡಿದೆ. ಯುವ ಸ್ಟಾರ್ ನಿರ್ದೇಶಕರುಗಳಾದ ಅಯೋಗ್ಯದ ಮಹೇಶ್‌ಕುಮಾರ್, ಮಫ್ತಿಯ ನರ್ತನ್, ಮತ್ತು ರಾಬರ್ಟ್‌ನ ತರುಣ್‌ಸುದೀರ್ ವಿಡಿಯೋ ಹಾಡಿಗೆ ಚಾಲನೆ ನೀಡಿದರು.  ಅರ್ಜುನ್‌ಜನ್ಯಾ ಸಂಗೀತ ಮತ್ತು ಮುರಳಿ ನೃತ್ಯ ಇರಲಿದೆ.  ‘ಹೀ ಇಸ್ ಎ ಗೈಡೋ, ರಾಜಸ್ಥಾನ್ ಪೈಡೋ’ ಹಾಡಿಗೆ ಚಂದನ್‌ಶೆಟ್ಟಿ ಧ್ವನಿಯಾಗಿದ್ದಾರೆ. ದೃಶ್ಯದಲ್ಲಿ ....

870

Read More...

Kiss.Film Audio Hit Function.

Tuesday, September 24, 2019

ಅರ್ಜುನ್  ಹರಿಕೃಷ್ಣ  ಜೋಡಿ  ಹಾಡುಗಳ  ಮೋಡಿ         ನಿರ್ದೇಶಕ ಎ.ಪಿ.ಅರ್ಜುನ್ ಮತ್ತು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಜೋಡಿಯಲ್ಲಿ ಬಂದಿರುವ ಸಾಂಗ್ಸ್  ಹಿಟ್ ಆಗಿದೆ. ಆ ಸಾಲಿಗೆ ‘ಕಿಸ್’ ಚಿತ್ರ ಸೇರಿಕೊಂಡಿದೆ. ಇದರಲ್ಲಿರುವ ಆರು ಹಾಡುಗಳು ವೈರಲ್ ಆಗಿದ್ದು ಇಲ್ಲಿಯವರೆವಿಗೂ ಎರಡೂವರೆ ಕೋಟಿ ಜನರು ವೀಕ್ಷಿಸಿದ್ದಾರೆ. ಆಡಿಯೋ ಎಲ್ಲರಿಗೂ ತಲುಪಿದ್ದರಿಂದ  ನಿರ್ಮಾಪಕ ಅರ್ಜುನ್ ಸಣ್ಣದೊಂದು ಸಂತೋಷಕೂಟವನ್ನು ದೊಡ್ಡ ಹೋಟೆಲ್‌ದಲ್ಲಿ  ಏರ್ಪಾಟು ಮಾಡಿದ್ದರು. ನಂತರ ಮಾತನಾಡಿದ ನಿರ್ದೇಶಕರು  ಉತ್ತರ ಕರ್ನಾಟಕದ ಕಡೆ ಹೋದಾಗ ‘ನೀನೇ ಮೊದಲು’ ಗೀತೆಯನ್ನು ರಾಷ್ಟ್ರಗೀತೆಯಂತೆ ಹಾಡುತ್ತಾರೆ. ಈ ....

926

Read More...
Copyright@2018 Chitralahari | All Rights Reserved. Photo Journalist K.S. Mokshendra,