*ಅಜಯ್ ಡೈರೆಕ್ಟರ್ ಸರ್ಕಲ್ ನಲ್ಲಿ ಹನ್ನೆಡರಡು ಸಿನಿಮಾಗಳ ಶೀರ್ಷಿಕೆ ಅನಾವರಣ* ಸಿನಿಮಾವೊಂದನ್ನು ಆರಂಭಿಸಿ ಅದನ್ನು ತೆರೆಗೆ ತರುವುದು ಕಷ್ಟದ ಕೆಲಸ ಅನ್ನೋದು ಬಹುತೇಕರ ಅಭಿಪ್ರಾಯ. ಕಳೆದ ಒಂದು ವರ್ಷದಲ್ಲಿ ಕೊರೋನ ಸಮಸ್ಯೆಯಿಂದ ಚಿತ್ರರಂಗ ತತ್ತರಿಸಿದೆ. ಸಿನಿಮಾ ಆರಂಭಿಸಲು ನಿರ್ಮಾಪಕರು ಹಿಂದುಮುಂದು ನೋಡುತ್ತಿರುವ ಈ ಸಂದರ್ಭದಲ್ಲೇ ನಿರ್ದೇಶಕ ಅಜಯ್ ಕುಮಾರ್ 12 ಸಿನಿಮಾಗಳನ್ನು ಒಂದೇ ಸಲಕ್ಕೆ ಆರಂಭಿಸುತ್ತಿದ್ದಾರೆ. ಅಜಯ್ ಡೈರೆಕ್ಟರ್ ಸರ್ಕಲ್ ಹೆಸರಿನ ತಂಡವನ್ನು ಕಟ್ಟಿಕೊಂಡು ತಾವೂ ನಿರ್ದೇಶನ, ನಿರ್ಮಾಣದೊಂದಿಗೆ ಇತರೆ ಯುವ ನಿರ್ದೇಶಕ, ನಿರ್ದೇಶಕಿಯರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ʻನೀವು ಸಿನಿಮಾ ಮಾಡಿದಾಗ ಹೇಳಿ ನಿಮ್ಮೊಂದಿಗೆ ನಾವೂ ಕೈ ಜೋಡಿಸುತ್ತೇವೆʼ ....
ಹೊಸಬರ ಪಾರಿವಾಳ ವಿಡಿಯೋ ಗೀತೆ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರುವ ಮೊದಲು ಮುಖ ಮಾಡುವುದು ಕಿರುಚಿತ್ರ, ವಿಡಿಯೋ ಆಲ್ಬಂ. ಅದರಂತೆ ರಾಂಕಿರಣ್ ಇವರು ಹೆಸರಾಂತ ನೃತ್ಯ ಸಂಯೋಜಕ ಚಿನ್ನಿಪ್ರಕಾಶ್ ಅವರಲ್ಲಿ ಬಹುಕಾಲದಿಂದ ಸಹಾಯಕರಾಗಿ ಕೆಲಸ ಮಾಡಿದ್ದರು. ಇದರ ಅನುಭವದಿಂದ ‘ಪಾರಿವಾಳ’ ವಿಡಿಯೋ ಹಾಡಿಗೆ ಕೋರಿಯೋಗ್ರಾಫ್ ಮಾಡುವುದರ ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ತೇಜಸ್ವಿನಿಶರ್ಮ ಹೆಜ್ಜೆ ಹಾಕಿದ್ದಾರೆ. ಮೊನ್ನೆಯಷ್ಟೇ ಮಾದ್ಯಮದವರಿಗೆ ಗೀತೆಯನ್ನು ತೋರಿಸಲಾಯಿತು. ಶಿಷ್ಯನಿಗೆ ಶುಭಹಾರೈಸಲು ಆಗಮಿಸಿದ್ದ ಚಿನ್ನಿಪ್ರಕಾಶ್ ಮಾತನಾಡಿ ‘ಯುವರತ್ನ’ ಸಮಯದಲ್ಲಿ ಇದನ್ನು ಕೇಳಿಸಿದ್ದ. ನಾನೇ ....
ಅನ್ನದಾತನ ಬದುಕು,ಬವಣೆಕುರಿತಾದಚಿತ್ರ
ನಮಗೆಲ್ಲರಿಗೂಆಹಾರಕೊಡುವರೈತನನ್ನುಅನ್ನದಾತನೆಂದುಕರೆಯುತ್ತೇವೆ. ಆತನ ಬದುಕುದುಸ್ತರವಾಗಿರುತ್ತದೆ.ಸಾಲ ಮಾಡಿತೀರಿಸಲಾಗದೆ, ಫಸಲು ಸಿಗದೆ ಹೋದಾಗಆತ್ಯಹತ್ಯೆಗೆ ಶರಣಾಗುತ್ತಾನೆ. ಮಿಷನ್ ಬಳಸದೆ ಸೈಕೆಲ್ಚಕ್ರದ ಮೂಲಕ ಹೊಲ ಹೂಳಬಹುದು.ಇವೆಲ್ಲಾ ಅಂಶಗಳು ‘ಮುನಿಯನ ಮಾದರಿ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.೧೯೮೦ರ ದಶಕದಲ್ಲಿ ಶಂಕರ್ನಾಗ್ಅಭಿನಯದಚಿತ್ರವುಇದೇ ಹೆಸರಿನಲ್ಲಿತೆರೆಕಂಡಿತ್ತು.ಅದಕ್ಕೂಇದಕ್ಕೂ ಸಂಬಂದವಿಲ್ಲವೆಂದುಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಮಹೇಶ್ಮರಿಯಪ್ಪ ಸ್ಪಷ್ಟಪಡಿಸಿದ್ದಾರೆ.
ಸೆಪ್ಟಂಬರ್ ೧೦ ಟೀಸರ್ ಬಿಡುಗಡೆ ಪ್ರಸಕ್ತ ಬದುಕಿನಲ್ಲಿ ಸಣ್ಣದಾದಖಿನ್ನತೆಗೆ ಒಳಗಾದರೆ ಆತ್ಮಹತ್ಯೆ ಪರಿಹಾರವೆಂದುಅದಕ್ಕೆ ಶರಣಾಗುತ್ತಾರೆ.ಪ್ರಪಂಚದಲ್ಲಿ ಪ್ರತಿ ಮೂರು ಸೆಕಂಡ್ಗೆ ಹಲವರುಇದೇದಾರಿಗೆ ಹೋಗುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.ಇದನ್ನು ಹೇಳಲು ಪೀಠಿಕೆಇದೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ಗ್ಯಾಪ್ ನಂತರ‘ಸೆಪ್ಟಂಬರ್ ೧೦’ ಚಿತ್ರಕ್ಕೆ ನಿರ್ಮಾಣಜೊತೆಗೆ ನಿರ್ದೇಶನದ ಸಾರಥ್ಯವಹಿಸಿಕೊಂಡಿದ್ದಾರೆ. ಅವರುಕ್ಯಾಪ್ಟನ್ಜಿ.ಜಿ.ರಾವ್ ಬರೆದಿರುವಇಂಗ್ಲೀಷ್, ತೆಲುಗು ಪುಸ್ತಕವನ್ನುತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಬಿಡುಗಡೆಯಾದಪ್ರತಿಗೆಅನುಗುಣವಾಗಿಅಲ್ಲಿನ ಸರ್ಕಾರವುಸೂಕ್ತ ....
ರೈಮ್ಸ್ ಅಪರಾಧಿಗಳ ಬೆನ್ನಟ್ಟಿ
ಸತ್ಯಘಟನೆಯನ್ನುತೆಗೆದುಕೊಂಡುಅದಕ್ಕೆಕಾಲ್ಪನಿಕಕತೆ ಸೃಷ್ಟಿಸಿರುವ ‘ರೈಮ್ಸ್’ ಬೆಂಗಳೂರು, ತುಮಕೂರು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿದೆ.ರಚಿಸಿ ಮೊದಲಬಾರಿ ನಿರ್ದೇಶನ ಮಾಡಿರುವಅಜಿತ್ಕುಮಾರ್ಅವರು ಕಮಲಹಾಸನ್ಅವರೊಂದಿಗೆ ಸಹಾಯಕರಾಗಿ ಕೆಲಸ ಮಾಡಿದಅನುಭವವಿದೆ.ಇವರುಹೇಳುವಂತೆ ೧೯೮೯ರಂದು ಪತ್ರಿಕೆಯಲ್ಲಿ ಬಂದಂತ ಸುದ್ದಿಗೂ ಈಗ ನಡೆಯುತ್ತಿರುವ ಅಪರಾಧಗಳಿಗೂ ಸಂಬಂದವಿರುತ್ತದೆ. ಕ್ರೈಂಥ್ರಿಲ್ಲರ್ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನುತನಿಖೆ ಮಾಡಲುಇನ್ಸ್ಪೆಕ್ಟರ್ ನೇಮಕಗೊಂಡರೆ, ಉನ್ನತ ಪತ್ರಿಕೆಯಅಪರಾಧ ವಿಭಾಗದ ವರದಿಗಾರ್ತಿಇವರೊಂದಿಗೆ ಸೇರಿಕೊಳ್ಳುತ್ತಾರೆ.
ಜನರಿಗೆಜಾಗೃತಿ ಮೂಡಿಸುವ ಸ್ವಚ್ಚಕರ್ನಾಟಕ
ಹಿರಿಯ ಸಾಹಿತಿಡಾ.ದೊಡ್ಡರಂಗೇಗೌಡರು ಸಾಹಿತ್ಯ ರಚಿಸಿರುವುದರ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಸ್ವಚ್ಚಕರ್ನಾಟಕ’ ಚಿತ್ರದಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮವು ಭಾರತ್ ಸ್ಕೌಟ್ಸ್ಅಂಡ್ಗೈಡ್ಸ್ಆವರಣದಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯಿತು.ಮಾಜಿ ಶಾಸಕ ಹೇಮಚಂದ್ರಸಾಗರ್, ಮೋಹನ್ಕೊಂಡಜ್ಜಿರಮೇಶ್ಕಾಮತ್ ಮುಂತಾದ ಗಣ್ಯರುಗಳು ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ನಮ್ಮ ಸುತ್ತಲಿನ ಪರಿಸರವನ್ನುಹೇಗೆ ಸ್ವಚ್ಚವಾಗಿಟ್ಟುಕೊಳ್ಳಬೇಕು.ನಾವು ಇನ್ನೊಬ್ಬರನ್ನುದೂಷಿಸುವುದಕ್ಕಿಂತತನ್ನಿಂದಲೇ ಸ್ವಚ್ಚತಾಕಾರ್ಯ ಆರಂಭಿಸಿದರೆ,
ಪೊಗರು ಖುಷಿ ಮತ್ತು ಬೇಸರ
ಕಳೆದವಾರ ಬಿಡುಗಡೆಗೊಂಡ ‘ಪೊಗರು’ ಚಿತ್ರದ ಸಂತೋಷಕೂಟದಲ್ಲಿ ೪೫ ಕೋಟಿ ಗಳಿಕೆ ಆಗಿದ್ದಕ್ಕೆ ಸಂತಸ, ಮತ್ತೋಂದುಕಡೆಒಂದುಕೋಮಿನವರನ್ನು ಅವಹೇಳನ ಮಾಡಲಾದ ದೃಶ್ಯಗಳನ್ನು ಕಡಿತ ಮಾಡಿದ್ದರಿಂದಎಂಟು ನಿಮಿಷ ಟ್ರಿಮ್ಆಗಿರುವುದು ಬೇಸರ ತರಿಸಿದೆ.ಇವರೆಡು ವಿಷಯಗಳು ಅಂದಿನ ಗೋಷ್ಟಿಯಲ್ಲಿ ಮಾಹಿತಿ ಲಭ್ಯವಾಯಿತು.ನಿರ್ದೇಶಕ ನಂದಕಿಶೋರ್ ಮಾತನಾಡಿ ಹೊಸದಾಗಿ ಸೆನ್ಸಾರ್ ಮಾಡಿಸಲಾಗಿದೆ.ಸರ್ಟಿಫಿಕೇಟ್ ಸಿಕ್ಕ ತಕ್ಷಣಕ್ಯೂಬ್ಗೆಅಪ್ಲೋಡ್ ಮಾಡಲಾಗುವುದು.ಶುಕ್ರವಾರದಿಂದ ಹೊಸ ಪೊಗರು ನೋಡಬಹುದುಎಂದರು. ಬಂಡವಾಳದಲ್ಲಿ ಲಾಭ ಬಂದಿರುವುದಕ್ಕೆ ನಿರ್ಮಾಪಕ ಬಿ.ಕೆ.ಗಂಗಾಧರ್ ಮಂದಹಾಸವೇಎಲ್ಲವನ್ನು ಹೇಳುತ್ತಿತ್ತು.
ಕುತೂಹಲಕಾರಿ ಕಥಾಹಂದರದ ’ಸ್ಕೇರಿ ಫಾರೆಸ್ಟ್’ ಈ ವಾರ ತೆರೆಗೆ. ಕನ್ನಡದಲ್ಲಿ ಸಾಕಷ್ಟು ಹಾರಾರ್ ಕಥಾಹಂದರವಿರುವ ಚಿತ್ರಗಳು ಬಂದಿವೆ. ಆದರೆ ಎಲ್ಲಕಥೆಗಳಿಗಿಂತ ವಿಭಿನ್ನ ಕಥೆಯುಳ್ಳ ’ಸ್ಕೇರಿ ಫಾರೆಸ್ಟ್’ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಪ್ರೀತಿ- ಭಯ- ಆತ್ಮ ಎಂಬ ಅಡಿಬರಹವಿದೆ. ಮೂಲತಃ ತುಮಕೂರಿನ ಮಾರಶೆಟ್ಟಿ ಹಳ್ಳಿಯವರಾದ ಜಯಪ್ರಭು ಆರ್ ಲಿಂಗಾಯಿತ್ ಈ ಚಿತ್ರದ ನಿರ್ಮಾಪಕರು. . ಬಾಲಿವುಡ್ ನಲ್ಲಿ ಅನುಭವ ಹೊಂದಿರುವ ಸಂಜಯ್ ಅಭೀರ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಕನ್ನಡದ ಯುವ ಪ್ರತಿಭೆ ಆದಿ ಹಾಗೂ ಎಲ್.ಕೆ.ಲಕ್ಷ್ಮೀಕಾಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಿನ್ನೆಲೆ ....
ಹೊಸಬರ ಸ್ಕೇರಿ ಫಾರೆಸ್ಟ್
ಹಾರರ್, ಥ್ರಿಲ್ಲರ್ಕತೆ ಹೊಂದಿರುವ ‘ಸ್ಕೇರಿ ಫಾರೆಸ್ಟ್’ ಚಿತ್ರವನ್ನು ಹೊಸಬರೇ ಸೇರಿಕೊಂಡು ಸಿದ್ದಪಡಿಸಿದ್ದಾರೆ. ಸಂಜಯ್ಅಬಿರ್ ರಚನೆ,ಚಿತ್ರಕತೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜನ್ಮಭೂಮಿಕರ್ನಾಟಕ, ನೆಲೆ ಕಂಡಿದ್ದು ಮುಂಬೈ. ಆದರೂತಾಯಿ ನಾಡಿಗೆಏನಾದರೂಕೊಡುಗೆಕೊಡಬೇಕೆಂಬ ಬಯಕೆಯಿಂದಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣ ಮಾಡಿರುವ ಜಯಪ್ರಭು.ಆರ್.ಲಿಂಗಾಯತ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಮಂದಿರದಲ್ಲಿಕರ್ತ
ದುರ್ಗಾ.ಪಿ.ಎಸ್. ಚಿತ್ರಕತೆ,ಸಂಭಾಷಣೆ,ಸಂಕಲನ ಹಾಗೂ ನಿರ್ದೇಶನ ಮಾಡಿರುವ ‘ಕರ್ತ’ ಚಿತ್ರದಕತೆಯು ವೈಷು ಮತ್ತುಆತನ ಸಹೋದರತಮ್ಮ ಪಿತ್ರಾರ್ಜಿತ ಆಸ್ತಿಯಲ್ಲಿ ಒಂದುಅನಾಥಶ್ರಮಕಟ್ಟಬೇಕೆಂದು ಬಯಕೆ ಹೊಂದಿರುತ್ತಾರೆ. ಆದರೆ ಮಂತ್ರಿಯೊಬ್ಬರುಇವರ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಯೋಜನೆ ರೂಪಿಸಿ, ಸಹೋದರನನ್ನು ಕೊಲೆ ಮಾಡಿಸುತ್ತಾನೆ. ವಿಷಯ ತಿಳಿದ ವೆಂಕಿ ಜಾಗವನ್ನು ಹೇಗೆ ಕಾಪಾಡುತ್ತಾನೆಎನ್ನುವುದು ಸಿನಿಮಾದ ಸಾರಾಂಶವಾಗಿದೆ.ವೆಂಕಿ ಕತೆ, ನಿರ್ಮಾಣ ಮಾಡುವಜೊತೆಗೆ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
*ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯ 1980 ಟೀಸರ್ ಬಿಡುಗಡೆ* *-ರಾಜ್ಕಿರಣ್ ಚೊಚ್ಚಲ ನಿರ್ದೇಶನ* *- ಪೂಜಶ್ರೀ ಪ್ರೊಡಕ್ಷನ್ ಮತ್ತು ನೇಸರ ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿರ್ಮಾಣ* ಪೂಜಶ್ರೀ ಪ್ರೊಡಕ್ಷನ್ ಮತ್ತು ನೇಸರ ಪ್ರೊಡಕ್ಷನ್ ಬ್ಯಾನರ್ನಲ್ಲಿ ಮೂಡಿಬಂದಿರುವ 1980 ಸಿನಿಮಾ ಸೋಮವಾರ ನಗರದ ಮಂತ್ರಿಮಾಲ್ನಲ್ಲಿ ಟೀಸರ್ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ, ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿದ್ದು, ಇನ್ನೇನು ಚಿತ್ರಮಂದಿರಕ್ಕೂ ಆಗಮಿಸಿಲಿದೆ. ಟೀಸರ್ ಲಾಂಚ್ ನೆಪದಲ್ಲಿ ಮಾಧ್ಯಮದ ಮುಂದೆ ಬಂದಿದ್ದ ತಂಡ, ಸಿನಿಮಾದ ಹಿನ್ನೆಲೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತು. ಮೊದಲಿಗೆ ....
*ಗುರು 70 ರ ಸಂಭ್ರಮಕ್ಕೆ ಗಾನ ನಮನ* *-ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನೆರವೇರಿತು ವಿಶೇಷ ಕಾರ್ಯಕ್ರಮ* *- ಕೆ. ಗುರುರಾಜ್ ಜನ್ಮದಿನದ ಪ್ರಯುಕ್ತ ’ಸಂಗೀತ ಸಂಪತ್ತು’ ಸಮಾರಂಭ* ಸೌಂಡ್ ಆಫ್ ಮ್ಯೂಸಿಕ್ ವಾದ್ಯಗೋಷ್ಠಿಯ ರೂವಾರಿ ಶ್ರೀ ಕೆ. ಗುರುರಾಜ್ ಅವರ 70ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಗುರು 70, ಸಂಗೀತ ಸಂಪತ್ತು’ ಕಾರ್ಯಕ್ರಮ ಚಾಮರಾಜಪೇಟೆಯ ಸಿನಿಮಾ ಕಲಾವಿದರ ಸಂಘದ ಡಾ. ರಾಜಕುಮಾರ್ ಕಲಾಭವನದಲ್ಲಿ ಇತ್ತೀಚೆಗೆಷ್ಟೇ ನೆರವೇರಿತು. 'ಸ್ನೇಹ’ ರೆಟ್ರೋ ಸಂಗೀತ ತಂಡದ ಮುಖ್ಯ ಕಾರ್ಯನಿರ್ವಾಹಕರು, ಗಾಯಕರು, ನಿವೃತ್ತ ಅಬಕಾರಿ ಅಧಿಕಾರಿಗಳು ಮತ್ತು ಸಮಾರಂಭದ ಪ್ರಧಾನ ಸಂಚಾಲಕರಾಗಿರುವ ವೆಂಕಟೇಶ ಮೂರ್ತಿ ಶಿರೂರ ಅವರು ಅದ್ದೂರಿ ಕಾರ್ಯಕ್ರಮವನ್ನು ....
ಒಂದೇ ಶಾಟ್ದಲ್ಲಿಚಿತ್ರೀಕರಣಗೊಂಡ ಸಿನಿಮಾ ‘ದಕ್ಷ’ ಮತ್ತು ‘ಬಿಂಬ’ ಚಿತ್ರಗಳು ಒಂದೇಜಾಗ ಮತ್ತುಶಾಟ್ದಲ್ಲಿಚಿತ್ರೀಕರಣಗೊಂಡಿದ್ದು ಸುದ್ದಿಯಾಗಿತ್ತು. ಅದೆಲ್ಲಾಕ್ಕಿಂತಲೂ ಭಿನ್ನಎನ್ನುವಂತೆ ‘ರಕ್ತ ಗುಲಾಬಿ’ ಸಿನಿಮಾವೊಂದು ಸಕಲೇಶಪುರ, ಅರೇಹಳ್ಳಿ, ಬೆಳ್ಳಾವರ ಸೇರಿದಂತೆಇಪ್ಪತ್ತೈದು ಸ್ಥಳಗಳಲ್ಲಿ ಶೂಟಿಂಗ್ ನಡೆಸಿರುವುದು ವಿಶೇಷ. ಮುಂಜಾನೆ ೫.೫೫ಕ್ಕೆ ಕ್ಯಾಮಾರಆನ್ ಆಗಿ ನಿರಂvರವಾಗಿ ಹತ್ತು ಕಿ.ಮೀ ಓಡಾಡಿ ಬೆಳಿಗ್ಗೆ ೮.೦೮ಕ್ಕೆ ಮುಗಿಸಿದ್ದು ಸಾಹಸಗಾಥೆಯಾಗಿದೆ. ಇದರಿಂದಚಿತ್ರವು ಲಿಮ್ಕಾ/ಇಂಡಿಯಾ ಬುಕ್ಆಫ್ರೆಕಾರ್ಡ್ದಲ್ಲಿದಾಖಲಾಗಿದೆ ಹಾಗೂ ಏಷ್ಯಾ ಬುಕ್ಆಫ್ರೆಕಾರ್ಡ್ಸ್ ....
ಆಕ್ಷನ್ಚಿತ್ರದಲ್ಲಿ ಪೂಜಾಗಾಂಧಿ
ಅನೇಕ ಪಾತ್ರಗಳಲ್ಲಿ ನಟಿಸಿರುವ ಪೂಜಾಗಾಂಧಿ ಮೊದಲಬಾರಿ ‘ಸಂಹಾರಿಣಿ’ ಚಿತ್ರದಲ್ಲಿ ಬರೋಬ್ಬರಿಆರು ಫೈಟ್ಸ್ಗಳನ್ನು ಮಾಡಿದ್ದಾರೆ.ಆಕ್ಷನ್ ಸಿನಿಮಾಗಳನ್ನು ನೋಡಿದ್ದೆ.ಈ ರೀತಿಇರುತ್ತದೆಂದು ತಿಳಿದಿರಲಿಲ್ಲ. ಈಗ ನಾನೇ ಕ್ಯಾಮಾರ ಮುಂದೆ ನಿಂತು ಸಾಹಸಗಳನ್ನು ಮಾಡುವಾಗಇದು ಸುಲಭವಲ್ಲ. ಕಷ್ಟದ ಕೆಲಸವೆಂದುಅರಿವಾಯಿತು.ಮಾಲಾಶ್ರೀ ಸೇರಿದಂತೆ ಹಲವು ನಾಯಕಿಯರುಮಾಡಿದ್ದರಿಂದಅವರೆಲ್ಲರಿಗೂ ಹ್ಯಾಟ್ಸಾಫ್ಅಂತಾರೆ.
ಸಾಲ್ಟ್ ಭರಪೂರ ಮನರಂಜನೆಚಿತ್ರ - ನಾದಬ್ರಹ್ಮ ಹಂಸಲೇಖಾ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಸಾಲ್ಟ್’ ಚಿತ್ರವನ್ನು ವೀಕ್ಷಿಸಿದ ನಾದಬ್ರಹ್ಮ ಹಂಸಲೇಖಾ ತಮ್ಮ ಮಾತಿನಲ್ಲಿ ಸಂಪೂರ್ಣ ಮನರಂಜನೆಕೊಡುವಚಿತ್ರವಾಗಿದೆ. ನೋಡುಗನಿಗೆಖಂಡಿತ ಪೈಸಾ ವಸೂಲ್ಆಗುತ್ತದೆಎಂದುಕಲಾವಿದರು, ತಂತ್ರಜ್ಘರೊಂದಿಗೆಔಪಚಾರಿಕವಾಗಿ ಮಾತನಾಡಿ ಶುಭ ಹಾರೈಸಿರುವುದು ತಂಡಕ್ಕೆ ಆನೆಬಲ ಬಂದಂತೆಆಗಿದೆ.ಸತ್ಯ-ಅಕುಲ್-ಲೋಕಿ-ತ್ರಿನೇತ್ರ ಈ ನಾಲ್ಕು ಪಾತ್ರಗಳ ಮಿಶ್ರಣವುಚಿತ್ರವನ್ನುಕರೆದುಕೊಂಡು ಹೋಗುತ್ತದೆ.ಅಡುಗೆಗೆರುಚಿ ಎಷ್ಟು ಮುಖ್ಯವೋ, ಅದೇರೀತಿ ಸಿನಿಮಾವು ಮನಸ್ಸಿಗೆ ಮುದಕೊಡುತ್ತದೆಂದು ಸುದ್ದಿಗೋಷ್ಟಿಯಲ್ಲಿಎಲ್ಲರು ....
ಆಟೋರಾಮಣ್ಣನಿಗೆ ಹಿರಿಯ ಸಾಹಿತಿಯಿಂದಗುಣಗಾನ
ವೃತ್ತಿಆಟೋ ಚಾಲಕ,ಸಮಾಜ ಸೇವಕ, ಶಂಕರ್ನಾಗ್ಕಟ್ಟಾಅಭಿಮಾನಿ. ಇವರ ಹೆಸರು ‘ಆಟೋರಾಮಣ್ಣ’.ಬಳ್ಳಾರಿ ಮೂಲದವರಾಗಿದ್ದು, ಇಂದುಇವರದೇ ಹೆಸರಿನಲ್ಲಿಚಿತ್ರವನ್ನು ಸಿದ್ದಪಡಿಸಿದ್ದು ಬಿಡುಗಡೆ ಹಂತಕ್ಕೆತಂದು ನಿಲ್ಲಿಸಿದ್ದಾರೆ. ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ನೃತ್ಯ, ಗಾಯನ, ಸಾಹಸ, ನಿರ್ಮಾಣ, ನಿರ್ದೇಶನ ಮಾಡುವಜೊತೆಗೆ ನಾಯಕನಾಗಿ ಕಾಣಿಸಿಕೊಂಡಿರುವುದು ವಿಶೇಷ. ಇವರಿಗೆ ಸರಿಸಮನಾಗಿ ಮಹೇಂದ್ರಮನ್ನೋತ್ ಹೀರೋಆಗಿದ್ದಾರೆ. ಪ್ರಚಾರದ ಮೊದಲ ಹಂತವಾಗಿಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.
ಮೊದಲಬಾರಿರಾಘವೇಂದ್ರರಾಜ್ಕುಮಾರ್ಗೆ ಸುಧಾರಾಣಿಜೋಡಿ ಡಾ.ರಾಜ್ಕುಮಾರ್, ಶಿವರಾಜ್ಕುಮಾರ್ ಮತ್ತು ಪುನೀತ್ರಾಜ್ಕುಮಾರ್ಅವರೊಂದಿಗೆ ನಟಿಸಿದ್ದ ಸುಧಾರಾಣಿ ಈಗ ‘ಬೆಳಕು’ ಚಿತ್ರದಲ್ಲಿರಾಘವೇಂದ್ರರಾಜ್ಕುಮಾರ್ಗೆಜೋಡಿಯಾಗುವ ಮೂಲಕ ದೊಡ್ಮನೆ ಮನೆಯಎಲ್ಲರೊಂದಿಗೆ ಅಭಿನಯಿಸಿದ ಕೀರ್ತಿಅವರದಾಗಿದೆ. ನೇತ್ರದಾನದ ಮಹತ್ವ ಹೇಳುವಂತ ಕತೆಇದಾಗಿದೆ.ಯಾರದ್ದೋ ನೇತ್ರದಾನದಿಂದಜಗತ್ತನ್ನುಕಾಣುವಂತಾದ ಹುಡುಗಿಯೊಬ್ಬಳು, ಮುಂದೆತನ್ನಂತೆಇತರರು ಬೆಳಕನ್ನು ಕಾಣುವಂತೆಆಗಬೇಕೆಂದು ಬಯಕೆ ಹೊಂದಿ ನೇತ್ರತಜ್ಘೆಯಾಗುತ್ತಾಳೆ.ಮುಂದೆಆಕೆಯ ಬದುಕು ಅವಳನ್ನು ಇನ್ನಷ್ಟುಅನಿರೀಕ್ಷಿತ ಘಟನೆಗಳಿಗೆ ....
ಕ್ಯಾಂಪಸ್ಕ್ರಾಂತಿಟೀಸರ್ ಬಿಡುಗಡೆ
ಗಡಿ ನಾಡ ಸಮಸ್ಯೆ ಸದ್ಯ ಸುದ್ದಿಯಾಗುತ್ತಿದೆ.ಇದರ ಏಳೆಯನ್ನೆ ಹೊಂದಿರುವ ‘ಕ್ಯಾಂಪಸ್ಕ್ರಾಂತಿ’ ಚಿತ್ರದ ಶೀರ್ಷಿಕೆ ಹೇಳುವಂತೆ ಕಾಲೇಜು ಮತ್ತುಕ್ಯಾಂಪಸ್ ಸುತ್ತ ನಡೆಯುವಕತೆಇದಾಗಿದೆ.ನಿರ್ದೇಶಕ ಮತ್ತು ನಿರ್ಮಾಪಕಸಂತೋಷ್ಕುಮಾರ್ಒಮ್ಮೆ ಬೆಳಗಾವಿಗೆ ಹೋಗಿದ್ದಾರೆ.ಅಲ್ಲಿಕನ್ನಡ ಭಾಷೆಯನ್ನು ಹೆಚ್ಚು ಬಳಸದೆ, ಮರಾಠಿ ಭಾಷೆಯಲ್ಲಿ ಮಾತನಾಡುವುದನ್ನು ನೋಡಿದ್ದಾರೆ. ನಾವುಗಳು ಎಲ್ಲೇ ಹೋದರೂ ಮ್ಮ ಭಾಷೆಗೊತ್ತಿದ್ದರೂ ಮಾತಾಡುವಗೋಜಿಗೆ ಹೋಗುವುದಿಲ್ಲ. ಇಂತಹುದೆ ಸಾಲನ್ನುಚಿತ್ರಕತೆಗೆ ಬಳಸಿಕೊಂಡಿದ್ದಾರೆ.
ಕಲಿವೀರಟ್ರೈಲರ್ ಬಿಡುಗಡೆ
ಉತ್ತರಕರ್ನಾಟಕದಆಧುನಿಕ ಏಕಲವ್ಯರಂಗಕರ್ಮಿ, ಡ್ಯಾನ್ಸ್, ಸ್ಟಂಟ್ಸ್, ಮಾರ್ಷಲ್ಆರ್ಟ್ಸ್ ಹೀಗೆ ನಾನಾ ರೀತಿಯ ಸಾಹಸಗಳನ್ನು ಬೆಣ್ಣೆಯಲ್ಲಿಕೂದಲುತೆಗೆಯುವಂತೆ ಪ್ರದರ್ಶಿಸುತ್ತಾರೆ. ಇದನ್ನು ಹೇಳಲು ಪೀಠಿಕೆಇದೆ.‘ಕಲಿವೀರ’ ಚಿತ್ರದ ನಾಯಕಚಂದ್ರಶೇಖರ್.ಸಿನಿಮಾದಲ್ಲಿ ಏಕಲವ್ಯನೆಂದು ಗುರುತಿಸಿಕೊಂಡಿದ್ದಾರೆ.ಪ್ರಚಾರದ ಸಲುವಾಗಿ ಟ್ರೈಲರ್ ಬಿಡುಗಡೆ ಸಮಾರಂಭಕಲಾವಿದರ ಸಂಘದಲ್ಲಿಅದ್ದೂರಿಯಾಗಿ ನಡೆಯಿತು. ನಿರ್ದೇಶಕ ಅವಿಮಾತನಾಡಿಆದಿಜನಾಂಗದ ಸಲುವಾಗಿ ಹೋರಾಡುವಕತೆಯಲ್ಲಿ ಪ್ರೀತಿಯ ಸನ್ನಿವೇಶಗಳು ಬರಲಿದೆ. ಜೊತೆಗೆಆಕ್ಷನ್, ಕುತೂಹಲ, ಹಾಸ್ಯ ಹೀಗೆ ಹೊಸತನದಚಿತ್ರಕತೆಯನ್ನು ಸಿದ್ದಪಡಿಸಿರುವುದು ವಿಶೇಷ ಎಂದರು.
ಕಲಿವೀರಟ್ರೈಲರ್ ಬಿಡುಗಡೆ
ಉತ್ತರಕರ್ನಾಟಕದಆಧುನಿಕ ಏಕಲವ್ಯರಂಗಕರ್ಮಿ, ಡ್ಯಾನ್ಸ್, ಸ್ಟಂಟ್ಸ್, ಮಾರ್ಷಲ್ಆರ್ಟ್ಸ್ ಹೀಗೆ ನಾನಾ ರೀತಿಯ ಸಾಹಸಗಳನ್ನು ಬೆಣ್ಣೆಯಲ್ಲಿಕೂದಲುತೆಗೆಯುವಂತೆ ಪ್ರದರ್ಶಿಸುತ್ತಾರೆ. ಇದನ್ನು ಹೇಳಲು ಪೀಠಿಕೆಇದೆ.‘ಕಲಿವೀರ’ ಚಿತ್ರದ ನಾಯಕಚಂದ್ರಶೇಖರ್.ಸಿನಿಮಾದಲ್ಲಿ ಏಕಲವ್ಯನೆಂದು ಗುರುತಿಸಿಕೊಂಡಿದ್ದಾರೆ.ಪ್ರಚಾರದ ಸಲುವಾಗಿ ಟ್ರೈಲರ್ ಬಿಡುಗಡೆ ಸಮಾರಂಭಕಲಾವಿದರ ಸಂಘದಲ್ಲಿಅದ್ದೂರಿಯಾಗಿ ನಡೆಯಿತು. ನಿರ್ದೇಶಕ ಅವಿಮಾತನಾಡಿಆದಿಜನಾಂಗದ ಸಲುವಾಗಿ ಹೋರಾಡುವಕತೆಯಲ್ಲಿ ಪ್ರೀತಿಯ ಸನ್ನಿವೇಶಗಳು ಬರಲಿದೆ. ಜೊತೆಗೆಆಕ್ಷನ್, ಕುತೂಹಲ, ಹಾಸ್ಯ ಹೀಗೆ ಹೊಸತನದಚಿತ್ರಕತೆಯನ್ನು ಸಿದ್ದಪಡಿಸಿರುವುದು ವಿಶೇಷ ಎಂದರು.