Ondu Ganteya Kathe.Film Rel On 19th March 2021

Monday, March 15, 2021

 

ಈ ವಾರ ತೆರೆಗೆ "ಒಂದು ಗಂಟೆಯ ಕಥೆ"

 

ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಶ್ಯಪ್ ದಾಕೋಜು ಅವರು ನಿರ್ಮಿಸಿರುವ "ಒಂದು ಗಂಟೆಯ ಕಥೆ" ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ದುಶ್ಯಂತ್ ಹಾಗೂ ಶ್ವೇತ ದಾಕೋಜು‌ ಈ ಚಿತ್ರದ ಸಹ‌ ನಿರ್ಮಾಪಕರು.

385

Read More...

Punch Shakthi.Film Press Meet

Saturday, March 13, 2021

  ಮಹಿಳೆಯರಿಗೆ ಧೈರ್ಯ ತುಂಬುವ ಪಂಚ್‌ಶಕ್ತಿ       ಮಾರ್ಚ್ ತಿಂಗಳಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಧೈರ್ಯ ತುಂಬುವ ’ಪಂಚ್ ಶಕ್ತಿ’ ಎನ್ನುವ ಕಿರುಚಿತವೊಂದು ಸಿದ್ದಗೊಂಡಿದೆ. ಪ್ರಸಕ್ತ ಸಮಾಜದಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತಿದೆ. ಆ ಪೈಕಿ ಆಸಿಡ್‌ಗೆ ಬಲಿಪಶುವಾದವಳು, ಅತ್ಯಾಚಾರಕ್ಕೆ ಒಳಗಾದವಳು, ನಟನೆ ಮಾಡಲು ಅವಕಾಶಕ್ಕಾಗಿ ಕಾಯುತ್ತಿರುವವಳು, ಖಿನ್ನತೆಗೆ ಒಳಗಾದ ಹುಡುಗಿ, ಬಾಲಕಿಗೆ ಆದ ಅನ್ಯಾಯ. ಹೀಗೆ ಐದು ವರ್ಗದ ಸಮಸ್ಯೆಗಳನ್ನು ಕತೆಯಲ್ಲಿ ತೆಗೆದುಕೊಳ್ಳಲಾಗಿದೆ. ಇವರೆಲ್ಲರಿಗೂ ಸಾಂತ್ವನ ಹೇಳುತ್ತ, ಧೈರ್ಯ ತುಂಬಿ ಎಲ್ಲರಂತೆ ಬದುಕಲು ಸ್ಪೂರ್ತಿ  ನೀಡುವ ಶಕ್ತಿಯಾಗಿ ಮಹಿಳೆಯೊಬ್ಬಳು ....

411

Read More...

Saptha Sagaradaache Ello.Film Press Meet

Friday, March 12, 2021

ಸಪ್ತಸಾಗರದಾಚೆಎಲ್ಲೋ

ಹಿರಿಯ ಕವಿ ಗೋಪಾಲಕೃಷ್ಣ ಅಡಿಗ ವಿರಚಿತ ‘ಸಪ್ತಸಾಗರದಾಚೆಎಲ್ಲೋ’ ಗೀತೆಯ ಸಾಲು ಈಗ ಚಿತ್ರದ ಶೀರ್ಷಿಕೆಯಾಗಿದೆ.ಈ ಹಿಂದೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುವುದಾಗಿ ಸುದ್ದಿಯಾಗಿತ್ತು.ಅದರೀಗರಕ್ಷಿತ್‌ಶೆಟ್ಟಿ ನಾಯಕನಾಗಿ ನಟಿಸುವಜೊತೆಗೆ ಪರಂವಾ ಪಿಕ್ಚರ‍್ಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ.ಅವರು ಮನು ಹೆಸರಿನಲ್ಲಿಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ೨೦೧೦ ಹಾಗೂ ೨೦೨೦ರ ಅವಧಿಯಲ್ಲಿ ನಡೆಯುವಕತೆಯಾಗಿದೆ. 

431

Read More...

Yuvarathna.Film Press Meet

Wednesday, March 10, 2021

ಏಪ್ರಿಲ್ಒಂದರಂದುಯುವರತ್ನ ಹಾಜರ್

ಅದ್ದೂರಿಚಿತ್ರ ‘ಯುವರತ್ನ’ ಏಪ್ರಿಲ್‌ಒಂದರಂದು ವಿಶ್ವದಾದ್ಯಂತತೆರೆಕಾಣಲಿದೆ. ಸಿನಿಮಾದಕುರಿತು ಮಾಹಿತಿ ಹಂಚಿಕೊಳ್ಳಲು ತಂಡವು ಮೊದಲಬಾರಿ ಮಾದ್ಯಮದ ಮುಂದೆ ಹಾಜರಾಗಿತ್ತು.ನಿರ್ದೇಶಕ ಸಂತೋಷ್‌ಆನಂದ್‌ರಾಮ್ ಮಾತನಾಡಿಯುವರತ್ನಯುವಕರಿಗೆ ಸ್ಪೂರ್ತಿ ಮತ್ತು ಮಾದರಿಯಾಗಲಿದೆ.ಆರೋಗ್ಯ, ಶಿಕ್ಷಣ, ಗುರುಶಿಷ್ಯರ ಸಂಬಂದ, ರಾಜಕೀಯ, ಸ್ನೇಹ ಪ್ರೀತಿ ಸೇರಿದಂತೆ ಹಲವು ಸಾಮಾಜಿಕವಿಷಯಗಳನ್ನು ಮನರಂಜನೆರೀತಿಯಲ್ಲಿ ಹೇಳಿದ್ದೇವೆ. ಅಪ್ಪು ಸರ್ ಸಿನಿಮಾಅಂದುಕೊಂಡು ಬಂದವರಿಗೆ ಮಜಾಕೊಡುತ್ತದೆಂದು ಹೇಳಿದರು.

370

Read More...

Munduvareda Adhyaya.Film Press Meet

Tuesday, March 09, 2021

  *ಎರಡು ಘಟನೆಗಳ ಸುತ್ತ ನಡೆವ ತನಿಖೆಯ ಕಥೆ ಮುಂದುವರೆದ ಅಧ್ಯಾಯ*   ಕಣಜ ಎಂಟರ್‌ಪ್ರೈಸಸ್ ಬ್ಯಾನರ್ ಮೂಲಕ ನಿರ್ಮಾಣವಾಗಿರುವ, ಯುವ ನಿರ್ದೇಶಕ ಬಾಲು ಚಂದ್ರಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಮುಂದುವರಿದ ಅಧ್ಯಾಯ. ಡೆಡ್ಲಿಸೋಮ ಖ್ಯಾತಿಯ ನಟ ಆದಿತ್ಯ ಬಹಳ ದಿನಗಳ ನಂತರ ಪೋಲೀಸ್ ಅಧಿಕಾರಿಯಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ  ನಾಯಕಿ  ಪಾತ್ರವಿಲ್ಲ.  ನಿರ್ದೇಶಕ ಬಾಲು ಚಂದ್ರಶೇಖರ್ ಅವರ ಒಂದಷ್ಟು ಜನ ಆತ್ಮೀಯ ಸ್ನೇಹಿತರ ಬಳಗವೇ ಸೇರಿ ಕಣಜ ಎಂಟರ್ ಪ್ರೈಸಸ್ ಮೂಲಕ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇದೇ ತಿಂಗಳ ೧೮ರಂದು ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿರುವ ಮುಂದುವರೆದ ಅಧ್ಯಾಯ ಒಂದು ....

326

Read More...

Arjun Gowda.Film Press Meet

Tuesday, March 09, 2021

ಆಖಾಡಕ್ಕೆ ಸಿದ್ದ ಅರ್ಜುನ್‌ಗೌಡ ನಿರ್ಮಾಪಕರಾಮು ಬಂಡವಾಳ ಹೂಡಿರುವ ೩೯ನೇ ಚಿತ್ರ ‘ಅರ್ಜುನ್‌ಗೌಡ’ ತೆರೆಗೆ ಬರಲು ಸನ್ನಿಹಿತವಾಗಿದ್ದರಿಂದಚಿತ್ರದಕುರಿತುಒಂದಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲು ತಂಡವು ಮಾದ್ಯಮದ ಮುಂದೆ ಬಂದಿತ್ತು. ನಾಯಕ ಪ್ರಜ್ವಲ್‌ದೇವರಾಜ್ ಮಾತನಾಡಿಯಾವುದೇ ಪಾತ್ರಆದ್ರೂ, ಅದರಲ್ಲಿ ಸ್ವಲ್ಪಕಾಮಿಡಿ ಅಂಶಗಳು  ನೋಡುಗನಿಗೆಇಷ್ಟವಾಗುತ್ತದೆ. ಹಾಗೆಯೇಇದರಲ್ಲಿ ಪಕ್ಕಾ ಆಕ್ಷನ್‌ಚಿತ್ರವಾದರೂ ಪೂರ್ಣ ಮನರಂಜನೆಕುರಿತಾಗಿದೆ.‘ಇನ್ಸ್‌ಪೆಕ್ಟರ್ ವಿಕ್ರಂ’ಗೆ ಬೆಂಬಲ ನೀಡಿದಂತೆಇದಕ್ಕೂ ಪ್ರೋತ್ಸಾಹ ನೀಡಬೇಕೆಂದುಕೋರಿದರು.ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು, ಪ್ರಶಂಸೆಗೆ ....

344

Read More...

Kathe Nayika.Film Muhurtha.

Tuesday, March 09, 2021

  *ಕಥಾನಾಯಕನಿಗೆ ವೆಂಕಟರಮಣನ ಸನ್ನಿಧಿಯಲ್ಲಿ ಚಾಲನೆ*     ಮೂರೂವರೆ ದಶಕಗಳ ಹಿಂದೆ ವಿಷ್ಣುವರ್ಧನ್ ಅಭಿನಯದ ಕಥಾನಾಯಕ  ಚಿತ್ರ ತೆರೆಗೆ ಬಂದಿತ್ತು. ಅದಾದಮೇಲೆ ಈಗ ಮತ್ತೊಮ್ಮೆ ಅದೇ ಹೆಸರಿನ ಚಿತ್ರ ನಿರ್ಮಾಣವಾಗುತ್ತಿದೆ. ಯುವ ನಿರ್ದೇಶಕ ವಿನಾಯಕ ಜ್ಯೋತಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಥಾನಾಯಕ ಎನ್ನುವ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಮುಹೂರ್ತ ಕಾರ್ಯಕ್ರಮ ಮುದ್ದನಪಾಳ್ಯದ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಹಾಗೂ  ಅನೀಶ್ ತೇಜೇಶ್ವರ್ ಟೈಟಲ್ ಬಿಡುಗಡೆ ಮಾಡಿ ಮುಹೂರ್ತ ದೃಷ್ಯಕ್ಕೆ ಚಾಲನೆ ನೀಡಿದರು.    ಈ ಸಂದರ್ಭದಲ್ಲಿ ಮಾತನಾಡಿದ  ನಿರ್ದೇಶಕ ವಿನಾಯಕ ಜ್ಯೋತಿ ನಾನು ಈ ಹಿಂದೆ ....

338

Read More...

Preman.Film Press Meet.

Monday, March 08, 2021

ಹೊಸಬರ ಪ್ರೇಮನ್‌ಗೆ ಸಕರಾತ್ಮಕ ಪ್ರತಿಕ್ರಿಯೆ ಇತ್ತೀಚಿನ ಬೆಳವಣಿಗೆ ನೋಡಿದಾಗ ಹೊಸಬರ ಚಿತ್ರಗಳು ಬಂದದಾರಿಯಲ್ಲೆ ವೇಗವಾಗಿ ವಾಪಸ್ಸು ಹೋಗುತ್ತದೆ.ಆದರೆ ‘ಪ್ರೇಮನ್’ ಸಿನಿಮಾ ಫೆಬ್ರವರಿಕೊನೆವಾರದಲ್ಲಿತೆರೆಕಂಡುಜನರುಇಷ್ಟಪಟ್ಟಿದ್ದರಿಂದಎರಡನೇ ವಾರದಲ್ಲಿ ಯಶಸ್ವಿಯಾಗಿ ಪ್ರದರ್ಶನಕಾಣುತ್ತಿದೆ.ಇದರಿಂದಾಗಿತಂಡವು ಸಂತಸವನ್ನು ಹಂಚಿಕೊಳ್ಳಲು ಮಾದ್ಯಮದ ಮುಂದೆ ಹಾಜರಾಗಿದ್ದರು. ಮೊದಲು ಮೈಕ್‌ತೆಗೆದುಕೊಂಡ ನಿರ್ದೇಶಕ ಶಿವರಾಜ್‌ಮಧುಗಿರಿ ಮಾತನಾಡಿ, ಹಲವು ವರ್ಷಗಳ ಕಾಲ ಸಿಹಿಕಹಿ ಚಂದ್ರುಅವರ ಫೈನಲ್‌ಕಟ್ ಸಂಸ್ಥೆಯಲ್ಲಿ ಸಹ ನಿರ್ದೇಶಕ, ಸೀತೆಯರಾಮ, ಮಹಾಭಾರತ, ಹರಹರ ಮಹದೇವ ಧಾರವಾಹಿಗಳಲ್ಲಿ ಕೆಲಸ ....

155

Read More...

Mylapura.Movie Audio Launch.

Monday, March 08, 2021

ಮಹಿಳಾ ದಿನಾಚರಣೆಯಂದು ಮೈಲಾಪುರ ಹಾಡುಗಳ ಬಿಡುಗಡೆ ಸೋಮವಾರಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ.ಈ ಸಂದರ್ಭದಲ್ಲಿ ಮಹಿಳೆಯರಿಂದಲೇ ‘ಮೈಲಾಪುರ’ಚಿತ್ರದಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮರೇಣುಕಾಂಬ ಪ್ರಿವ್ಯೂಚಿತ್ರಮಂದಿರದಲ್ಲಿ ನಡೆಯಿತು.ಸಂಗೀತ ನಿರ್ದೇಶಕರಾಜನ್-ನಾಗೇಂದ್ರಖ್ಯಾತಿಯ ನಾಗೇಂದ್ರ ಪತ್ನಿಜಯಲಕ್ಷೀ, ಲೇಡಿಸ್‌ಕ್ಲಬ್‌ನ ಶುಭಾ, ಸಾಲು ಮರದತಿಮ್ಮಕ್ಕ ಮುಂತಾದವರು ಭಾಗಿಯಾಗಿದ್ದರು, ರಚನೆ, ಚಿತ್ರಕತೆ ಬರೆದುನಿರ್ದೇಶನ ಮಾಡಿರುವಫಣೀಶ್‌ಭಾರದ್ವಾಜ್ ಮಾತನಾಡಿ ನಿರ್ಮಾಪಕರು ಬೇರೆಯದೇರೀತಿಯಕಂಟೆಂಟ್‌ಇರುವಚಿತ್ರ ಮಾಡೋಣವೆಂದು ಹೇಳಿದರು. ಆಗ ಹೊಳೆದದ್ದೇ ರಿಯಾಲಿಟಿ ಷೋ ಕತೆ.ರಿಯಾಲಿಟಿದಲ್ಲಿ ....

154

Read More...

Ondu Ganteya Kathe.Movie Press Meet.

Monday, March 08, 2021

ತೆರೆಗೆ ಸಿದ್ದ ಒಂದುಗಂಟೆಯಕಥೆ

ಕೆಲವು ವರ್ಷದ ಕೆಳಗೆ ಕೋಣನಕುಂಟೆ ಪ್ರದೇಶದಲ್ಲಿ ನಡೆದಘಟನೆಯನ್ನು ‘ಒಂದುಗಂಟೆಯಕತೆ’ ಚಿತ್ರದಲ್ಲಿ ತೋರಿಸಿರುವ ರಾಘವದ್ವಾರ್ಕಿಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ.ಇಡೀರಾಜ್ಯ ಸುದ್ದಿ ಮಾಡಿದಂತಗಂಭೀರ ವಿಷಯವನ್ನು ಹಾಸ್ಯದಲ್ಲಿತೋರಿಸಲಾಗಿದೆ.ಪ್ರೀತಿಯಿಂದ ವಂಚಿತಳಾದ ಆಕೆಯ ಮನಸ್ಸುಜರ್ಜರಿತಗೊಂಡು, ಇವನಿಗೆ ತಕ್ಕ ಬುದ್ದಿಕಲಿಸಬೇಕೆಂದು ಪಣತೊಟ್ಟು, ಯಾರು ಊಹಿಸಲಾರದಂತ ಶಿಕ್ಷೆ ಕೊಡುತ್ತಾಳೆ.ಅಲ್ಲಿಂದ ಮುಂದೇನುಎನ್ನುವುದನ್ನುಚಿತ್ರದಲ್ಲಿ ನೋಡಬೇಕಂತೆ.

156

Read More...

Rajavana.Film Titie Launch.

Friday, March 05, 2021

ಸೆಸ್ಪನ್ಸ್ ಕಥನ ರಾಜವನ

       ಇತ್ತೀಚಿನ ಬೆಳವಣಿಗೆಗಳಲ್ಲಿ ಹಾರರ್, ಥ್ರಿಲ್ಲರ್ ಮತ್ತು ಸೆಸ್ಪನ್ಸ್ ಕತೆಗಳನ್ನು ಜನರು ಇಷ್ಟಪಡುತ್ತಾರೆಂದು ಸಿನಿಪಂಡಿತರಿಗೆ ತಿಳಿದಿದೆ. ಅದಕ್ಕಾಗಿ ಇಂತಹುದೆ ರೀತಿಯ ಸಿನಿಮಾಗಳು ಬರುತ್ತಿವೆ. ಆ ಸಾಲಿಗೆ ‘ರಾಜವನ’ ಚಿತ್ರವೊಂದು ಸೆಟ್ಟೇರಿದೆ. ಪ್ರಚಾರದ ಮೊದಲ ಹಂತವಾಗಿ ಟೈಟಲ್ ಅನಾವರಣ ಸಮಾರಂಭವು ಸರಳವಾಗಿ ನಡೆಯಿತು. ‘ಕಾಮದರಮನೆಗೆ ಪ್ರೇಮದ ಕೋಟೆ’ ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. 

477

Read More...

Krishna Talkies.Film Trailer Launch.

Monday, March 08, 2021

ಕೃಷ್ಣ ಟಾಕೀಸ್‌ಟ್ರೈಲರ್ ಬಿಡುಗಡೆ        ವಿನೂತನಕತೆ ಹೊಂದಿರುವ‘ಕೃಷ್ಣ ಟಾಕೀಸ್’ ಚಿತ್ರದಟ್ರೈಲರ್ ಮೊನ್ನೆಕಲಾವಿದರ ಸಂಘದಲ್ಲಿಅನಾವರಣಗೊಂಡಿತು. ೧೯೯೫ರಂದು ಲಕ್ನೋಚಿತ್ರಮಂದಿರದಲ್ಲಿ ನಡೆದ ನೈಜಘಟನೆಯನ್ನು ಸಾಹಿತಿ,ನಿರ್ದೇಶಕ  ವಿಜಯಾನಂದ್‌ಚಿತ್ರಕತೆಯಾಗಿ ರೂಪಾಂತರಿಸಿದ್ದಾರೆ. ಕಥನಾಯಕಇಲ್ಲಿನ ಒತ್ತಡಗಳಿಂದ ಬೇಸತ್ತು, ಸ್ವಲ್ಪ ದಿನಗಳ ಮಟ್ಟಿಗೆತನ್ನ ಹಳ್ಳಿಗೆ ಹೋಗುತ್ತಾನೆ. ಅಲ್ಲಿಗೆ ಹೋದಾಗ ಭ್ರಮೆ, ಸತ್ಯಾಂಶಗಳು ನೇರ, ಪರೋಕ್ಷವಾಗಿ ಸಂಬಂದಕಲ್ಪಿಸುತ್ತದೆ. ಸಾಮಾಜಿಕ ಕಳಕಳಿಯಿಂದ ಏನು ಎಂಬುದನ್ನು ತಿಳಿಯಲು ಹೋದಾಗಕ್ಲೈಮಾಕ್ಸ್‌ದಲ್ಲಿಒಂದೊಂದೇಸಂಗತಿಗಳು  ಸೆಸ್ಪನ್ಸ್, ಥ್ರಿಲ್ಲರ್ ....

337

Read More...

Preman.Film Press Meet.

Monday, March 08, 2021

ಹೊಸಬರ ಪ್ರೇಮನ್‌ಗೆ ಸಕರಾತ್ಮಕ ಪ್ರತಿಕ್ರಿಯೆ ಇತ್ತೀಚಿನ ಬೆಳವಣಿಗೆ ನೋಡಿದಾಗ ಹೊಸಬರ ಚಿತ್ರಗಳು ಬಂದದಾರಿಯಲ್ಲೆ ವೇಗವಾಗಿ ವಾಪಸ್ಸು ಹೋಗುತ್ತದೆ.ಆದರೆ ‘ಪ್ರೇಮನ್’ ಸಿನಿಮಾ ಫೆಬ್ರವರಿಕೊನೆವಾರದಲ್ಲಿತೆರೆಕಂಡುಜನರುಇಷ್ಟಪಟ್ಟಿದ್ದರಿಂದಎರಡನೇ ವಾರದಲ್ಲಿ ಯಶಸ್ವಿಯಾಗಿ ಪ್ರದರ್ಶನಕಾಣುತ್ತಿದೆ.ಇದರಿಂದಾಗಿತಂಡವು ಸಂತಸವನ್ನು ಹಂಚಿಕೊಳ್ಳಲು ಮಾದ್ಯಮದ ಮುಂದೆ ಹಾಜರಾಗಿದ್ದರು. ಮೊದಲು ಮೈಕ್‌ತೆಗೆದುಕೊಂಡ ನಿರ್ದೇಶಕ ಶಿವರಾಜ್‌ಮಧುಗಿರಿ ಮಾತನಾಡಿ, ಹಲವು ವರ್ಷಗಳ ಕಾಲ ಸಿಹಿಕಹಿ ಚಂದ್ರುಅವರ ಫೈನಲ್‌ಕಟ್ ಸಂಸ್ಥೆಯಲ್ಲಿ ಸಹ ನಿರ್ದೇಶಕ, ಸೀತೆಯರಾಮ, ಮಹಾಭಾರತ, ಹರಹರ ಮಹದೇವ ಧಾರವಾಹಿಗಳಲ್ಲಿ ಕೆಲಸ ....

906

Read More...

Mylapura.Film Audio Rel.

Monday, March 08, 2021

ಮಹಿಳಾ ದಿನಾಚರಣೆಯಂದು ಮೈಲಾಪುರ ಹಾಡುಗಳ ಬಿಡುಗಡೆ ಸೋಮವಾರಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ.ಈ ಸಂದರ್ಭದಲ್ಲಿ ಮಹಿಳೆಯರಿಂದಲೇ ‘ಮೈಲಾಪುರ’ಚಿತ್ರದಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮರೇಣುಕಾಂಬ ಪ್ರಿವ್ಯೂಚಿತ್ರಮಂದಿರದಲ್ಲಿ ನಡೆಯಿತು.ಸಂಗೀತ ನಿರ್ದೇಶಕರಾಜನ್-ನಾಗೇಂದ್ರಖ್ಯಾತಿಯ ನಾಗೇಂದ್ರ ಪತ್ನಿಜಯಲಕ್ಷೀ, ಲೇಡಿಸ್‌ಕ್ಲಬ್‌ನ ಶುಭಾ, ಸಾಲು ಮರದತಿಮ್ಮಕ್ಕ ಮುಂತಾದವರು ಭಾಗಿಯಾಗಿದ್ದರು, ರಚನೆ, ಚಿತ್ರಕತೆ ಬರೆದುನಿರ್ದೇಶನ ಮಾಡಿರುವಫಣೀಶ್‌ಭಾರದ್ವಾಜ್ ಮಾತನಾಡಿ ನಿರ್ಮಾಪಕರು ಬೇರೆಯದೇರೀತಿಯಕಂಟೆಂಟ್‌ಇರುವಚಿತ್ರ ಮಾಡೋಣವೆಂದು ಹೇಳಿದರು. ಆಗ ಹೊಳೆದದ್ದೇ ರಿಯಾಲಿಟಿ ಷೋ ಕತೆ.ರಿಯಾಲಿಟಿದಲ್ಲಿ ....

316

Read More...

Ondu Ganteya Kathe.Film Press Meet.

Monday, March 08, 2021

ತೆರೆಗೆ ಸಿದ್ದ ಒಂದುಗಂಟೆಯಕಥೆ

ಕೆಲವು ವರ್ಷದ ಕೆಳಗೆ ಕೋಣನಕುಂಟೆ ಪ್ರದೇಶದಲ್ಲಿ ನಡೆದಘಟನೆಯನ್ನು ‘ಒಂದುಗಂಟೆಯಕತೆ’ ಚಿತ್ರದಲ್ಲಿ ತೋರಿಸಿರುವ ರಾಘವದ್ವಾರ್ಕಿಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ.ಇಡೀರಾಜ್ಯ ಸುದ್ದಿ ಮಾಡಿದಂತಗಂಭೀರ ವಿಷಯವನ್ನು ಹಾಸ್ಯದಲ್ಲಿತೋರಿಸಲಾಗಿದೆ.ಪ್ರೀತಿಯಿಂದ ವಂಚಿತಳಾದ ಆಕೆಯ ಮನಸ್ಸುಜರ್ಜರಿತಗೊಂಡು, ಇವನಿಗೆ ತಕ್ಕ ಬುದ್ದಿಕಲಿಸಬೇಕೆಂದು ಪಣತೊಟ್ಟು, ಯಾರು ಊಹಿಸಲಾರದಂತ ಶಿಕ್ಷೆ ಕೊಡುತ್ತಾಳೆ.ಅಲ್ಲಿಂದ ಮುಂದೇನುಎನ್ನುವುದನ್ನುಚಿತ್ರದಲ್ಲಿ ನೋಡಬೇಕಂತೆ.

362

Read More...

Roberrt.Film Rel On 11th March 2021.

Monday, March 08, 2021

 

ಮಹಾಶಿವರಾತ್ರಿಯಂದು  ಚಾಲೆಂಜಿಂಗ್ ಸ್ಟಾರ್ ಅಭಿನಯದ "ರಾಬರ್ಟ್" ಚಿತ್ರ ಬಿಡುಗಡೆ.

 

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ , ಬಹು ನಿರೀಕ್ಷಿತ "ರಾಬರ್ಟ್" ಚಿತ್ರ ಮಹಾಶಿವರಾತ್ರಿಯ ಶುಭದಿನದಂದು ಬಿಡುಗಡೆಯಾಗುತ್ತಿದೆ.

ಉಮಾಪತಿ ಫಿಲಂಸ್ ಲಾಂಛನದಲ್ಲಿ ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ತರುಣ್ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ವಿ.ಹರಿಕೃಷ್ಣ ಅವರದು‌.

328

Read More...

Paaru.Film Audio Launch.

Saturday, March 06, 2021

  *ಚಿಂದಿ ಆಯುವ ಮಕ್ಕಳ ಕಥೆಯೇ ಪಾರು; ಇದೇ ತಿಂಗಳ 26ಕ್ಕೆ ಬಿಡುಗಡೆ* *-ಸ್ನೇಹಿತನ ಚಿತ್ರಕ್ಕೆ ಶುಭಹಾರೈಸಿದ ನೀನಾಸಂ ಸತೀಶ್​* *- ಆಡಿಯೋ ಬಿಡುಗಡೆ ಮಾಡಿ ಸಂಭ್ರಮಿಸಿದ ಚಿತ್ರತಂಡ*   ದುರ್ಗಾ ಸಿನಿ ಕ್ರಿಯೇಷನ್ಸ್ ಬ್ಯಾನರ್​ನಲ್ಲಿ ಸಿದ್ಧವಾಗಿರುವ ಪಾರು ಸಿನಿಮಾ ಶನಿವಾರ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಡಿಯೋ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ. ನೀನಾಸಂ ಸತೀಶ್ ಮತ್ತು ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್​ ವಿಶೇಷ ಅತಿಥಿಗಳಾಗಿ ಆಗಮಿಸಿ ಸ್ನೇಹಿತನ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಅಂದಹಾಗೆ, ಈಗಾಗಲೇ ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿರುವ ಹನುಮಂತ ಪೂಜಾರ್ ಮೊದಲ ಬಾರಿಗೆ ಪಾರು ಎಂಬ ಮಕ್ಕಳ ಸಿನಿಮಾ ಮೂಲಕ ....

346

Read More...

English.Tulu Film Teaser Launch.

Friday, March 05, 2021

  *ಮಾರ್ಚ್​​ 26ಕ್ಕೆ ಕರ್ನಾಟಕ ಸೇರಿ ಗಲ್ಫ್​ ದೇಶಗಳಲ್ಲಿಯೂ ತುಳು ಚಿತ್ರ “ಇಂಗ್ಲಿಷ್” – ಎಂಕ್ಲೆಗ್ ಬರ್ಪುಜಿ ಬ್ರೋ’ ಬಿಡುಗಡೆ* *- ಅಕ್ಮೆ(ACME ) ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣ* *- ಸಿನಿಮಾ ನಿರ್ಮಾಪಕ, ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್  ಬಂಡವಾಳ* *- ದಿಯಾ ಖ್ಯಾತಿಯ ಪೃಥ್ವಿ ಅಂಬರ್​ ನಾಯಕ, ನವ್ಯಾ ಪೂಜಾರಿ ನಾಯಕಿ, ಸೂರಕ್ ಶೆಟ್ಟಿ ನಿರ್ದೇಶನ*     ತುಳು ಭಾಷೆಯ ಚಿತ್ರಗಳು ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗದೇ ಕರ್ನಾಟಕದ ಮೂಲೆ ಮೂಲೆಗಳಿಗೂ ತಲುಪಬೇಕು ಹಾಗು ಕನ್ನಡ ಭಾಷೆಯ ಚಿತ್ರಕ್ಕೆ ಎಷ್ಟು ಪ್ರಾಧಾನ್ಯ ನೀಡುತ್ತೇವೆಯೋ ಅಷ್ಟೇ ಪ್ರಾಧಾನ್ಯತೆ ತುಳು ಭಾಷೆಯ ಚಿತ್ರಕ್ಕೂ ನೀಡುವ ಮೂಲಕ ಕರುನಾಡಿನ ಸಮಸ್ತ ಜನತೆಯು ತುಳು ....

361

Read More...

Nodu Shiva.Video Song Album Rel.

Thursday, March 04, 2021

*ನೋಡು ಶಿವ ಆಲ್ಬಂ ಹಾಡು ಬಂದೇ ಬಿಡ್ತು ಶಿವ....* *-ಅದ್ದೂರಿ ಕಾರ್ಯಕ್ರಮದ ಮೂಲಕ ಗೀತೆ ಬಿಡುಗಡೆ* *-ಅತಿಥಿಗಳಾಗಿ ಆಗಮಿಸಿ ಹಾರೈಸಿದ ನಿರ್ದೇಶಕ ಭಗವಾನ್, ಮತ್ತು ರಾಕ್​ಲೈನ್ ವೆಂಕಟೇಶ್​*   ಕನ್ನಡದಲ್ಲಿ ಸಾಕಷ್ಟು ಆಲ್ಬಂ ಸಾಂಗ್ ಬಿಡುಗಡೆಯಾಗಿವೆ. ಅದೇ ರೀತಿ "ನೋಡು ಶಿವ" ಆಲ್ಬಂ ಸಾಂಗ್ ನಿರ್ಮಾಣವಾಗಿದ್ದು, ಮೇಕಿಂಗ್ ಮೂಲಕವೇ ಈ ಹಾಡು ರಿಚ್ ಆಗಿ ಮೂಡಿಬಂದಿದೆ. ಸುಮಿತ್ ಎಂ.ಕೆ ಹಾಗೂ ಕಿರುತೆರೆ ನಟಿ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ಚಂದನ್ ಶೆಟ್ಟಿ ಸಹ ಕಾಣಿಸಿಕೊಂಡಿದ್ದಾರೆ. ಎಂ.ಕೆ‌ ಆರ್ಟ್ಸ್ ಲಾಂಛನದಲ್ಲಿ ಮೋನಿಕಾ‌ ಕಲ್ಲುರಿ ಅವರು  ಈ ಆಲ್ಬಂ ಸಾಂಗ್ ನಿರ್ಮಾಣ‌ ಮಾಡಿದ್ದು, ಗುರುವಾರ ಹಾಡಿನ ಬಿಡುಗಡೆ ಸಮಾರಂಭ ನಡೆದಿದ್ದು, ಆನಂದ್​ ಆಡಿಯೋ ....

353

Read More...

Nanna Kanasugalu.Film Press Meet.

Thursday, March 04, 2021

  *ಸಮಾಜದ ಜ್ವಲಂತ ಸಮಸ್ಯೆಗಳ ಕನ್ನಡಿ ಈ ನನ್ನ ಕನಸುಗಳು* *-ಶ್ರೀಗುರು ಅನುಗ್ರಹ ಪ್ರೊಡಕ್ಷನ್ಸ್ ನಿಂದ ನಿರ್ಮಾಣ, ರಾಜು ನಿರ್ದೇಶನ* *-ಗಿರಿಜಾ ಲೋಕೇಶ್​ ಅತಿಥಿಯಾಗಿ ಶುಭ ಹಾರೈಕೆ*   ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆ ಮಕ್ಕಳ ಸಿನಿಮಾಗಳ ಸಂಖ್ಯೆ ತುಂಬ ಕಡಿಮೆ ಆಗಿದೆ. ಇದೀಗ ಆ ಹಸಿವನ್ನು ತುಂಬಿಸಲು ನನ್ನ ಕನಸುಗಳು ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲೆಂದೇ ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಚಿತ್ರದ ಬಗ್ಗೆ ಒಂದೊಂದಾಗಿ ಮಾಹಿತಿಯನ್ನು ಹಂಚಿಕೊಂಡಿತು. ವಿಶೇಷ ಅತಿಥಿಯಾಗಿಹಿರಿಯ ನಟಿ ಗಿರಿಜಾ ಲೋಕೇಶ್ ಆಗಮಿಸಿ ಇಡೀ ತಂಡಕ್ಕೂ ಶುಭ ಹಾರೈಸಿದ್ದಾರೆ. ಶ್ರೀಗುರು ಅನುಗ್ರಹ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ....

419

Read More...
Copyright@2018 Chitralahari | All Rights Reserved. Photo Journalist K.S. Mokshendra,