Dwipatra.Film News

Tuesday, November 29, 2022

  ದ್ವಿಪಾತ್ರದಲ್ಲಿ ಚಂದೂಗೌಡ        ಕಿರುತೆರೆ ಸ್ಟಾರ್ ನಟ ಚಂದೂಗೌಡ ‘ದ್ವಿಪಾತ್ರ’ದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಎರಡು ಪಾತ್ರವಲ್ಲ. ಇದೇ ಹೆಸರಿನ ಚಿತ್ರದಲ್ಲಿ ಡಿಸಿಪಿಯಾಗಿ ಸೈಕೋ ಕಿಲ್ಲರ್ ಜಾಡನ್ನು ಹುಡುಕುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕಿ ಇಲ್ಲದೆ ಕತೆ ಇರುವುದು ವಿಶೇಷ. ತಾರಗಣದಲ್ಲಿ ರಘು, ಸುಚೇಂದ್ರಪ್ರಸಾದ್,ಸ್ನೇಹಹೆಗಡೆ, ಪಾಯಲ್‌ಚಂಗಪ್ಪ, ಅಶ್ವಥ್‌ನೀನಾಸಂ, ಪ್ರಶಾಂತ್‌ಸಿದ್ದಿ, ಚೆನ್ನಕೇಶವ, ರಘುವೈನ್ ಸ್ಟೋರ್, ಸಂದೀಪ್ ನಾರಾಯಣ್, ವಿಕ್ಕಿಕೋಲಾರ, ಕುಶಾಂತ್, ಪುರುಷೋತ್ತಮ್ ಸೇರಿದಂತೆ ಹಿರಿಯ ಕಲಾವಿದರ ದಂಡೇ ಇರಲಿದೆ. ೨೦೧೬ರಲ್ಲಿ ಕೇರಳದಲ್ಲಿ ನಡೆದ ಘಟನೆಯನ್ನು ತೆಗೆದುಕೊಂಡು ಚಿತ್ರರೂಪಕ್ಕೆ ....

298

Read More...

Hit.Film Press Meet

Wednesday, November 30, 2022

  *ಅಡವಿ ಶೇಷ್ ‘ಹಿಟ್ -2’ ಡಿಸೆಂಬರ್ 2ಕ್ಕೆ ಬಿಡುಗಡೆ- ಶೈಲೇಶ್ ಕೊಲನು ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ*       'ಮೇಜರ್’ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ತೆಲುಗು ನಟ ಅಡವಿ ಶೇಷ್ ‘ಹಿಟ್-2’ ಸಿನಿಮಾ ಡಿಸೆಂಬರ್ 2ರಂದು ಬಿಡುಗಡೆಯಾಗುತ್ತಿದೆ. ಚಿತ್ರವನ್ನು ’ಹಿಟ್’ ಸಿನಿಮಾ ಖ್ಯಾತಿಯ ಡಾ. ಶೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಒಳಗೊಂಡ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿದ್ದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.       ಚಿತ್ರದ ನಿರ್ದೇಶಕ ಶೈಲೇಶ್ ಕೊಲನು ಮಾತನಾಡಿ ’ಹಿಟ್ 1'ಗೆ ಬಹಳ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿತ್ತು. ಅಮೇಜಾನ್ ಪ್ರೈಮ್ ನಲ್ಲಿ ....

205

Read More...

Tagaru Palya,Film News

Wednesday, November 30, 2022

  *ಸೆಟ್ಟೇರಿತು ಡಾಲಿ ಪಿಕ್ಚರ್ಸ್ ನಿರ್ಮಾಣದ ಮೂರನೇ ಸಿನಿಮಾ- ಡಿಸೆಂಬರ್ ಮೊದಲ ವಾರದಿಂದ ‘ಟಗರು ಪಲ್ಯ’ ಶೂಟಿಂಗ್ ಶುರು*     ನಟ ಡಾಲಿ ಧನಂಜಯ್  ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ನಡಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ಟಗರು ಪಲ್ಯ. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ. ’ಇಕ್ಕಟ್’ ಖ್ಯಾತಿಯ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಉಮೇಶ್. ಕೆ. ಕೃಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಇಂದು ‘ಟಗರು ಪಲ್ಯ’ ಸಿನಿಮಾ ಮುಹೂರ್ತ ಆಚರಿಸಿಕೊಂಡಿದ್ದು, ಡಿಸೆಂಬರ್ ಮೊದಲ ವಾರದಿಂದ ಚಿತ್ರೀಕರಣ ಆರಂಭಿಸಲಿದೆ.      ಇದು ನನ್ನ ಮೊದಲ ....

231

Read More...

Monk The Young.Film News

Monday, November 28, 2022

 ಮಾಂಕ್ ದಿ ಯಂಗ್ ಹಾಡುಗಳ ಸಮಯ        ವಿಭಿನ್ನ ಶೀರ್ಷಿಕೆ ಇರುವ ಹೊಸಬರ ‘ಮಾಂಕ್ ದಿ ಯಂಗ್’ ಚಿತ್ರದ ‘ಕಣ್‌ಗಳೆ ಸೋತು’ ಹಾಡನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು.  ಮಾಸ್ಚಿತ್‌ಸೂರ್ಯ ನಿರ್ದೇಶನವಿದೆ. ಚಿತ್ರದ ಕುರಿತಂತೆ ಮಾತನಾಡಿರುವ ನಿರ್ದೇಶಕರು ವಿಂಟೇಜ್, ಫ್ಯಾಂಟಸಿ, ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ಸರೋವರ್ ನಾಯಕ ಮತ್ತು ಸೌಂದರ್ಯಗೌಡ ನಾಯಕಿಯಾಗಿ ಅಭಿನಯಿಸಿದ್ದಾರೆ. ಐದು ಜನ ನಿರ್ಮಾಪಕರುಗಳಾದ ರಾಜೇಂದ್ರನ್, ವಿನಯ್‌ಬಾಬುರೆಡ್ಡಿಶೆಟ್ಟಿಹಳ್ಳಿ, ಸರೋವರ್, ಗೋಪಿಚಂದ್, ಲಾಲ್‌ಚಂದ್‌ಖತಾರ್  ಬಂಡವಾಳ ಹೂಡುವ ....

237

Read More...

TemperFilm Trailer News

Monday, November 28, 2022

 ಟೆಂಪರ್ ಟ್ರೈಲರ್ ಬಿಡುಗಡೆ        ಸಾಹಿತಿ ಮಂಜುಕವಿ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವ  ‘ಟೆಂಪರ್’ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಪ್ರಚಾರದ ಹಂತವಾಗಿ ಮೊನ್ನೆ ಟ್ರೇಲರ್ ಬಿಡಗುಡೆ ಸಮಾರಂಭ ನಡೆಯಿತು. ಕತೆಯಲ್ಲಿ ಆತನಿಗೆ ಅಪ್ಪ-ಅಮ್ಮ-ತಂಗಿ ಜೊತೆಗೆ ಕಷ್ಟ ಸುಖ ಹಂಚಿಕೊಳ್ಳಲು ಇಬ್ಬರು  ಪ್ರಾಣ ಸ್ನೇಹಿತರು. ಬಾಲ್ಯದಿಂದಲೂ ಯಾರೇ ತಪ್ಪು ಮಾಡಿದರೂ ಅದಕ್ಕೆ ತಕ್ಕಂತೆ ನ್ಯಾಯ ಒದಗಿಸೋ ಗುಣವುಳ್ಳವನು.  ಮುಂದೆ ಗ್ಯ್ರಾರೇಜ್‌ದಲ್ಲಿ ಕೆಲಸ ಮಾಡುವಾಗ ಖಳನ ಸಹೋದರಿ ಪರಿಚಯವಾಗಿ ಅದು ಪ್ರೇಮಕ್ಕೆ  ತಿರುಗುತ್ತದೆ. ಒಂದು ಕಡೆ ತನ್ನ ಪ್ರಿಯತಮೆಯನ್ನು  ಉಳಿಸುಕೊಳ್ಳುವ ಸಲುವಾಗಿ ಹೋರಾಟ, ಮತ್ತೋಂದು ಕಡೆ ಕುಟುಂಬ ....

231

Read More...

Inamdar.Film News

Saturday, November 26, 2022

ಇನಾಮ್ದಾರ್ ಟೀಸರ್ ಲೋಕಾರ್ಪಣೆ       ‘ಇನಾಮ್ದಾರ್’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ರೇನುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಸಿನಿಮಾವು ೧೮೯೦ರ ಸಮಯದಲ್ಲಿ ಪಶ್ಚಿಮ ಘಟ್ಟ ಬುಡಕಟ್ಟು ಜನಾಂಗದ ನಡುವೆ ನಡೆದಂತ ಸತ್ಯ ಘಟನೆಯನ್ನು ಆಧರಿಸಿದೆ. ‘ಕತ್ತಲಕೋಣೆ’  ನಿರ್ದೇಶನ ಮಾಡಿರುವ ಸಂದೇಶ್‌ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ‘ಕಪ್ಪು ಸುಂದರಿಯ ಸುತ್ತ’ವೆಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ನಿರಂಜನ್‌ಶೆಟ್ಟಿ ನಿರ್ಮಾಣ ಮಾಡಿರುವುದ ಹೊಸ ಅನುಭವ. ರಾಜಕೀಯ, ನಕ್ಸಲಿಸಂ ಜತೆಗೆ ಬುಡಕಟ್ಟು ಜನರ ಜೀವನದ ಹಿನ್ನಲೆಯಲ್ಲಿ ಚಿತ್ರವು ಸಾಗುತ್ತದೆ. ಅಲ್ಲಿನ ತಪ್ಪಲಿನಲ್ಲಿ ವಾಸಿಸುವ ಕಾಡಿನ ಜನರಿಗೂ ಹಾಗೂ ಉತ್ತರ ....

218

Read More...

Yuddhakaanda.Film News

Friday, November 25, 2022

ಹೊಸ ಯುದ್ದಕಾಂಡ          ೮೦ರ ದಶಕದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಯುದ್ದಕಾಂಡ’ ಚಿತ್ರವೊಂದು ಹಿಟ್ ಆಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರುತ್ತಿದೆ. ಟೈಟಲ್ ಒಂದೇಯಾದರೂ ಕಥೆ ಬೇರೆಯದೆ ಆಗಿರುತ್ತದಂತೆ. ನಾಯಕ ಅಜಯ್‌ರಾವ್ ತಮ್ಮದೆ ಅಜಯ್‌ರಾವ್ ಪ್ರೊಡಕ್ಷನ್‌ದಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ‘ಕಟ್ಟಿಂಗ್‌ಶಾಪ್’ ನಿರ್ದೇಶಿಸಿದ್ದ ಪವನ್‌ಭಟ್ ರಚಿಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಶೀರ್ಷಿಕೆ ಟೀಸರ್ ಅನಾವರಣ ಕಾರ್ಯಕ್ರಮ ನಡೆಯಿತು. ಚಿತ್ರದಲ್ಲಿ ಅವರು ವಕೀಲರಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಿನಿಮಾ ಶೀರ್ಷಿಕೆಯನ್ನು ವಕೀಲರಿಂದಲೇ ....

218

Read More...

Vijayanand.Film Song Rel Event

Sunday, November 06, 2022

  *ಸುಮಧುರವಾಗಿದೆ "ವಿಜಯಾನಂದ" ಚಿತ್ರದ ಹಾಡು..*   ಖ್ಯಾತ ಉದ್ಯಮಿ ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಚಿತ್ರ "ವಿಜಯಾನಂದ". ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ನೀಡಿರುವ ಈ ಚಿತ್ರದ "ಹಾಗೆ ಆದ ಆಲಿಂಗನ" ಎಂಬ ಹಾಡು ಬಿಡುಗಡೆಯಾಗಿದೆ. ಧನಂಜಯ್ ರಂಜನ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಹಾಗೂ ಕೀರ್ತನಾ ವೈದ್ಯನಾಥನ್ ಇಂಪಾಗಿ ಹಾಡಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಈ ಹಾಡು ಬಿಡುಗಡೆಯಾಯಿತು. ಮಲೆಯಾಳಂನ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್, "ಗೀತಾ ಗೋವಿಂದಂ" ಸೇರಿದಂತೆ ಮುನ್ನೂರಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ ಇದು ಮೊದಲ ಚಿತ್ರ. ಇಮ್ರಾನ್ ಸರ್ದಾರಿಯಾ ಈ ಹಾಡಿಗೆ ನೃತ್ಯ ನಿರ್ದೇಶನ ....

292

Read More...

Raymo.Film Trailer Launch

Sunday, November 06, 2022

  *‘ರೇಮೊ’ ಸೂಪರ್ ಹಿಟ್ ಆಗಲಿ’: ಟ್ರೇಲರ್ ರಿಲೀಸ್ ಮಾಡಿ ಹಾರೈಸಿದ ಶಿವಣ್ಣ.*   ಸಿ.ಆರ್.ಮನೋಹರ್ ನಿರ್ಮಿಸಿರುವ, ಖ್ಯಾತ ನಿರ್ದೇಶಕ ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.  ಕರುನಾಡ ಚಕ್ರವರ್ತಿ ಶಿವರಾಜಕುಮಾರ್  ‘ರೇಮೊ’ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.  ಇಶಾನ್ ಮತ್ತು ಆಶಿಕಾ ರಂಗನಾಥ್ ಈ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.   ‘ಕನ್ನಡ ಚಿತ್ರರಂಗ ಯಾರಿಗೂ ಕಡಿಮೆ ಇಲ್ಲ. "ಕಾಂತಾರ" ಚಿತ್ರ ನಮಗೆಲ್ಲ ಒಂದು ಹೆಮ್ಮೆ. ಆ ಚಿತ್ರದ ಟ್ರೇಲರ್ ಮತ್ತು ಸಾಂಗ್ ನೋಡಿ ನಾನು ರಿಷಬ್ ಶೆಟ್ಟಿ ಅವರಿಗೆ ಫೋನ್ ಮಾಡಿದ್ದೆ. ‘ರೇಮೊ’ ಕೂಡ ಅದೇ ರೀತಿ ಸೂಪರ್ ಹಿಟ್ ಆಗಲಿ ಅಂತ ದೇವರಲ್ಲಿ ನಾನು ಪ್ರಾರ್ಥನೆ ....

283

Read More...

Shri Balaji Photo Studio.Film News

Saturday, November 12, 2022

 

ನಮ್ಮ ನಿಮ್ಮೆಲ್ಲರ ಜೀವನದಲ್ಲಿ  ಫೋಟೋಗ್ರಾಫರ್ ಎಂಬ ಅದ್ಭುತ ಪ್ರತಿಭೆ ಇದ್ದೇ ಇರುತ್ತಾರೆ

ಊಹಿಸಿ ನಮ್ಮ ನಿಮ್ಮೆಲ್ಲರ ಬಾಲ್ಯ ಫೋಟೋಸ್ಟುಡಿಯೋ, ಫೋಟೋಗ್ರಾಫರ್ ಇಲ್ಲದೇ ಇರಲು ಸಾಧ್ಯವಿರುತ್ತಿತ್ತಾ?

 

ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಚಿತ್ರಗಳ ಸಾಲಿನಲ್ಲಿ ನಿಲ್ಲುವ ಸಿನೆಮಾ ನಮ್ಮ "ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ " ಚಿತ್ರ,

553

Read More...

Lakshmiputra.Film News

Saturday, November 12, 2022

 

ಲಕ್ಷೀ ಪುತ್ರ, ಚಿತ್ರೀಕರಣ ಬರದಿಂದ ಸಾಗುತಿದೆ ಧರ್ಪಣ ಕ್ರಿಯೆಷನ್ ಬ್ಯಾನರ್ ನಡಿ ಯಲ್ಲಿ ಉಮಾ ರೋಹಿತ್ ನಿರ್ಮಾಣ ದಲ್ಲಿ ರೋಹಿತ್ ಅರುಣ್ ನಿರ್ದೇಶನದಲ್ಲಿ ಚಾಮರಾಜನಗರ, ಹುಟ್ಟೂರು ಸುತ್ತ ಮುತ್ತ ಎರಡು ಹಂತದ  

252

Read More...

Hejjaru.Film News

Saturday, November 12, 2022

 

ಪ್ಯಾರಲಲ್ ಲೈಫ್ ಪರಿಕಲ್ಪನೆಯಡಿಯಲ್ಲಿ, ಅನೂಹ್ಯ ಮತ್ತು ಕುತೂಹಲಕರವಾದ ಪ್ರೇಮಕಥೆಯನ್ನು,  ಥ್ರಿಲ್ಲರ್ ಮಾದರಿಯಲ್ಲಿ ಹೆಣೆದಿರುವ ಚಿತ್ರವೇ ಹೆಜ್ಜಾರು.

ಅಭಿಷೇಕ್ ಆಳ್ವ ಮತ್ತು ಲಿಯೊನಿಲ್ಲ ಶ್ವೇತ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ ಸಹ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ. 

239

Read More...

Banaras.Film News

Friday, October 28, 2022

  ಬೆಂಗಳೂರಿನಿಂದ ಮೈಸೂರಿನವರೆಗೆ ಝೈದ್ ಸಾರಥ್ಯದಲ್ಲಿ ಬನಾರಸ್ ಯಾತ್ರೆ! ಝೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಚಿತ್ರ ಬಿಡುಗಡೆಗೆ ಇನ್ನು ಐದು ದಿನ ಮಾತ್ರ ಬಾಕಿ ಉಳಿದುಕೊಂಡಿದೆ. ಈ ಚಿತ್ರ ನವೆಂಬರ್ ೪ರಂದು ದೇಶಾದ್ಯಂತ ತೆರೆಗಾಣಲಿದೆ. ಇದುವರೆಗೂ ಅತ್ಯಂತ ವ್ಯವಸ್ಥಿತವಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಬನಾರಸ್ ಅನ್ನು ಮುನ್ನೆಲೆಗೆ ತರಲಾಗಿದೆ. ಇದೀಗ ಕಡೇಯ ಕ್ಷಣಗಳಲ್ಲಿ ಸಂಚಲನ ಮೂಡಿಸುವ ಸಲುವಾಗಿ ಝೈದ್ ಊರಿಂದೂರಿಗೆ ಬನಾರಸ್ ಯಾತ್ರ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ೮.೩೦ಕ್ಕೆ ಸರಿಯಾಗಿ, ಬೆಂಗಳೂರಿನ ಟೌನ್ ಹಾಲ್‌ನಿಂದ ಈ ಯಾತ್ರೆ ಆರಂಭವಾಗಿದೆ. ಅಲ್ಲಿಂದ ಹೊರಟ ಬನಾರಸ್ ಯಾತ್ರೆ ಆ ನಂತರದಲ್ಲಿ ಮೈಸೂರ್ ರಸ್ತೆಯತ್ತ ಸಾಗಿ ಬಂದು, ಗಾಳಿ ಆಂಜನೇಯ ದೇವಸ್ಥಾನಕ್ಕೆ ಝೈದ್ ....

382

Read More...

Banaras.Event Hubballi

Tuesday, October 25, 2022

  ಹುಬ್ಬಳ್ಳಿಯಲ್ಲಿ ನಡೆದ ಬನಾರಸ್ ಪ್ರೀರಿಲೀಸ್ ಸಮಾರಂಭ   ಶಾಸಕ ಜಮೀರ್ ಅಹ್ಮದ್‌ಖಾನ್ ಅವರ ಪುತ್ರ ಝೈದ್‌ಖಾನ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಬೆಲ್ ಬಾಟಂ ಖ್ಯಾತಿಯ ಜಯತೀರ್ಥ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಬಿಡುಗಡೆ ಪೂರ್ವ ಮನರಂಜನಾ (ಪ್ರೀರಿಲೀಸ್ ಇವೆಂಟ್) ಕಾರ್ಯಕ್ರಮ ಶನಿವಾರ ಸಂಜೆ ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯ ರೈಲ್ವೇ ಸ್ಪೋರ್ಟ್ಸ್ ಗ್ರೌಂಡ್ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ಈಗಾಗಲೇ ತನ್ನ ಸುಂದರ ಹಾಡುಗಳು ಹಾಗೂ ಟ್ರೈಲರ್ ಮೂಲಕ ಜನಪ್ರಿಯವಾಗಿರುವ ಬನಾರಸ್ ಚಿತ್ರದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್, ನೆನಪಿರಲಿ ಪ್ರೇಮ್, ವಿ.ನಾಗೇಂದ್ರ ....

375

Read More...

Alegallilada Sagara.Film News

Saturday, October 29, 2022

ಹೊಸಬರ ಅಲೆಗಳಿಲ್ಲದ ಸಾಗರ

        ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಅಲೆಗಳಿಲ್ಲದ ಸಾಗರ’ ಚಿತ್ರದ ಮುಹೂರ್ತ ಸಮಾರಂಭವು ಧರ್ಮಗಿರಿ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಆಗಮಿಸಿ ತಂಡಕ್ಕೆ ಶುಭಹಾರೈಸಿದರು. ಸಾಗರ್ ಸಿನಿ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಕರುಣಾಕರ್ ರಾವಣ್ ಮತ್ತು ನಿರಂಜನ್‌ಮೂರ್ತಿ.ಟಿ.ಎಸ್ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಸಾಗರ್ ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡುವ ಜತೆಗೆ ಕಂಪನಿ ಸಿಇಒ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

629

Read More...

Raana.Film Teaser Launch

Sunday, October 23, 2022

ರಾಣಾನಿಗೆ ಕೆಡಿ ಸಾಥ್         ‘ರಾಣ’ ಚಿತ್ರದ ಭರ್ಜರಿ ಆಕ್ಷನ್ ಟ್ರೇಲರ್‌ನ್ನು ಧ್ರುವಸರ್ಜಾ ಬಿಡುಗಡೆ ಮಾಡಿದರು. ನಂತರ ಮಾತನಾಡಿ ಶ್ರೇಯಸ್ ನನ್ನ ಆತ್ಮೀಯ ಗೆಳೆಯ. ಈ ಸಿನಿಮಾಕ್ಕಾಗಿ ಆತ ಪಟ್ಟಿರುವ ಪರಿಶ್ರಮ ತುಣುಕುಗಳಲ್ಲಿ ಕಾಣಿಸುತ್ತದೆ. ಉತ್ತಮ ತಂತ್ರಜ್ಘರ ಹಾಗೂ ಕಲಾವಿದರ ಸಂಗಮದಲ್ಲಿ ಚಿತ್ರವು ಚೆನ್ನಾಗಿ ಮೂಡಿಬಂದಿರುತ್ತದೆ. ನಾನು ಮೊದಲ ದಿನವೇ ನೋಡುತ್ತೇನೆಂದು ತಂಡಕ್ಕೆ ಶುಭ ಹಾರೈಸಿದರು.      ಸಿನಿಮಾ ಕುರಿತಂತೆ ಮಾಹಿತಿ ಹಂಚಿಕೊಂಡ ನಾಯಕ ಶ್ರೇಯಸ್ ಮೂರುವರೆ ವರ್ಷಗಳ ನಂತರ ನನ್ನ ಅಭಿನಯದ ಚಿತ್ರವು ತೆರೆಕಾಣುತ್ತಿದೆ. ಇಂತಹ ಬಿಡುಗಡೆ ದಿನಕ್ಕೆ ಕಾಯುತ್ತಿದ್ದೆ. ಒಂದೊಳ್ಳೇ ಚಿತ್ರ ಮಾಡಿದ್ದು ಖುಷಿ ನೀಡಿದೆ ....

257

Read More...

Marigudada Gaddadharigalu.News

Sunday, October 23, 2022

ಭಾಷೆ ಜೊತೆಗೆ ಸಿನಿಮಾ ಬೆಳೆಯುತ್ತದೆ – ಟಿ.ಎಸ್.ನಾಗಭರಣ        ‘ಮಾರಿಗುಡ್ಡದ ಗಡ್ಡಧಾರಿಗಳು’ ಚಿತ್ರದ ಹೊಸ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ನಿರ್ದೇಶಕ ಟಿ.ಎಸ್.ನಾಗಭರಣ ಶಿಷ್ಯ ನಿರ್ದೇಶನ ಮಾಡಿರುವ ಚಿತ್ರದ ಕುರಿತಂತೆ ಮಾತನಾಡಿದರು. ಅದ್ಬುತವಾದ ಕ್ರಿಯೆಯನ್ನು ಇವತ್ತಿನ ಕಾಲಘಟ್ಟದಲ್ಲಿ ಗಡ್ಡಧಾರಿಗಳು ಮಾಡಿದ್ದಾರೆ. ಸೂರಿ ಆಕಾರ ಆಗಿದೆ. ಆದರೆ ಹೃದಯ ಬಹಳ ಚೆನ್ನಾಗಿದೆ. ನಿಜವಾಗಿಯೂ ಎಲ್ಲಾ ವಿಲನ್‌ಗಳು ಹಾಗೆಯೇ ಇದ್ದರು.  ....

332

Read More...

Film O.Song Launch.

Saturday, October 22, 2022

ಪುನೀತ್ ಹಾಡಿದ ಗೀತೆ ಬಿಡುಗಡೆ        ಸದಾ ಹೊಸಬರಿಗೆ ಪ್ರೋತ್ಸಾಹ ಕೊಡುತ್ತಿದ್ದ ಪುನೀತ್‌ರಾಜ್‌ಕುಮಾರ್ ‘ಓ’ ಚಿತ್ರದಲ್ಲಿ ಬರುವ ‘ಏನೋ ಆಗಿದೆ ಜಾದೂ ಆಗಿದೆ’ ಗೀತೆಗೆ ಧ್ವನಿಯಾಗಿದ್ದಾರೆ. ಇದೇ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಾರರ್, ಥ್ರಿಲ್ಲರ್ ಜಾನರ್ ಇರಲಿದ್ದು ಮಹೇಶ್.ಸಿ.ಅಮ್ಮಲ್ಲಿದೊಡ್ಡಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಪ್ಪು ಅವರ ಕೈಲಿ ಹಾಡಿಸಬೇಕೆಂದು ಅವರ ಮ್ಯಾನೇಜರ್‌ರನ್ನು ಸಂಪರ್ಕಿಸಿದಾಗ ನಮ್ಮ ಬಜೆಟ್‌ಗೆ ಒಪ್ಪದೆ, ನಿಮ್ಮಂಥವರು ನೂರಾರು ಜನ ಬರ್ತಾರೆ. ಇಷ್ಟವಾದರೆ ಹಾಡುತ್ತಾರೆಂದು ಹೇಳಿ ಕಳುಹಿಸಿದರು. ಮುಂದೆ ನೇರವಾಗಿ ಪುನೀತ್ ಸರ್ ....

256

Read More...

Vasanthi Nalidaga.Film News

Saturday, October 22, 2022

ಡಿಸೆಂಬರ್ಗೆ ವಾಸಂತಿ ನಲಿದಾಗ

       ‘ವಾಸಂತಿ ನಲಿದಾಗ’ ಜನಪ್ರಿಯ ಹಾಡು ಈಗ ಚಿತ್ರದ ಶೀರ್ಷಿಕೆಯಾಗಿದೆ. ಈ ಹಿಂದೆ ‘ಪುಟಾಣಿ ಸಫಾರಿ’ ‘ವರ್ಣಮಯ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ರವೀಂದ್ರವೆಂಶಿ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ರೋಹಿತ್‌ಶ್ರೀಧರ್ ನಾಯಕ ಮತ್ತು ಭಾವನಾಶ್ರೀನಿವಾಸ್ ನಾಯಕಿ. ಇವರೊಂದಿಗೆ ಜೀವಿತವಸಿಷ್ಟ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜುಪಾವಗಡ, ಮಿಮಿಕ್ರಿಗೋಪಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಇನ್ನು ಉದ್ಯಮ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಾಯಿಕುಮಾರ್ ಮೊದಲು ನಟಿಸಿದ್ದ ಸಿನಿಮಾದಲ್ಲಿ ಸುಧಾರಾಣಿ ಜೋಡಿಯಾಗಿದ್ದರು. 

234

Read More...

RC Brothers.Film News

Saturday, October 22, 2022

ತಬಲಾನಾಣಿ, ಕುರಿಪ್ರತಾಪ್ ಆರ್‌ಸಿ ಬ್ರದರ‍್ಸ್        ‘ಆರ್‌ಸಿ ಬ್ರದರ‍್ಸ್’ ಚಿತ್ರದಲ್ಲಿ ತಬಲಾನಾಣಿ ಮತ್ತು ಕುರಿಪ್ರತಾಪ್ ಅಣ್ಣತಮ್ಮನಾಗಿ ನಟಿಸಿದ್ದಾರೆ. ಸಂಭ್ರಮಶ್ರೀ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಹಾಗೂ ನೀತುರಾಯ್ ನಾಯಕಿಯರು. ಪ್ರಕಾಶ್‌ಕುಮಾರ್ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಣಿಶಶಾಂಕ್ ಬಂಡವಾಳ ಹೂಡಿದ್ದು, ಸಹನಾಗಿರೀಶ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಮೊನ್ನೆಯಷ್ಟೆ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಿರ್ದೇಶಕರು ಮಾತನಾಡಿ ೨೦೧೧ರಲ್ಲಿ ಚಿತ್ರರಂಗಕ್ಕೆ ಬಂದು, ಪಿ.ಕುಮಾರ್, ಪ್ರೀತಂಗುಬ್ಬಿ ಅವರ ಬಳಿ ಕೆಲಸ ....

243

Read More...
Copyright@2018 Chitralahari | All Rights Reserved. Photo Journalist K.S. Mokshendra,