The Warriors.Short Film.

Saturday, May 11, 2019

ಕಿರು ಚಿತ್ರ  ದಿ  ವಾರಿಯರ‍್ಸ್          ಪ್ರಚಲಿತ ತಾಂತ್ರಿಕ ಬದುಕಿನಲ್ಲಿ ಜನರು  ಇತರರ  ಕಷ್ಟಕ್ಕೆ  ಸ್ಪಂದಿಸದೇ  ಸ್ವಾರ್ಥದಿಂದ ಬದುಕುತ್ತಿದ್ದಾರೆ. ಏನೇ ಕಹಿ ಘಟನೆ ನಡೆದರೂ ಅದರ ಬಗ್ಗೆ ಚರ್ಚೆ ನಡೆಸಿ, ನಂತರ ತಮ್ಮದೆ ಕಾರ್ಯದಲ್ಲಿ ಮಗ್ನರಾಗುತ್ತಾರೆ.  ಇಂತಹುದೆ ಅಂಶವನ್ನು ಒಳಗೊಂಡ ಹದಿನೈದು ನಿಮಿಷದ ‘ದಿ ವಾರಿಯರ‍್ಸ್’ ಎನ್ನುವ ಕಿರುಚಿತ್ರವೊಂದು  ಸಿದ್ದಗೊಂಡಿದೆ.  ಕಳೆದ ತಿಂಗಳು ಧಾರವಾಡದಲ್ಲಿ ನಡೆದ ಕಟ್ಟಡ ದುರಂತದ ಒಂದು ಏಳಯನ್ನು ತೆಗೆದುಕೊಳ್ಳಲಾಗಿದೆ. ಕಟ್ಟಡದಲ್ಲಿ ಸಿಲುಕಿ ಪಾರಾಗಿ ಬಂದವರನ್ನು ಶೀರ್ಷಿಕೆಗೆ ಹೋಲಿಸಲಾಗಿದೆ. ಶುದ್ದಿ ಮತ್ತು ಭಿನ್ನ ಚಿತ್ರಗಳನ್ನು  ....

807

Read More...

Rathnamanjari.Film.

Saturday, May 11, 2019

ಬಿಡುಗಡೆಯ  ಹಾದಿಯಲ್ಲಿ  ರತ್ನಮಂಜರಿ          ಅನಿವಾಸಿ ಕನ್ನಡಿಗರು  ಸೇರಿಕೊಂಡು ನಿರ್ಮಾಣ ಮಾಡಿರುವ ‘ರತ್ನಮಂಜರಿ’ ಚಿತ್ರದಲ್ಲಿ ಹಲವು ವಿಶೇಷತೆಗಳು  ತುಂಬಿರುವುದರಿಂದ  ಸಿನಿಮಾ ನೋಡಲು ಜನರು ಕಾತುರರಾಗಿದ್ದಾರೆ.  ಅಮೇರಿಕಾದಲ್ಲ್ಲಿ ನಡೆದ ಸತ್ಯಘಟನೆ ಆಧಾರಿತ ಕತೆಯಾಗಿದೆ. ಜೊತೆಗೆ ಕೊಡವ ಸಂಸ್ಕ್ರತಿಯನ್ನು ತೋರಿಸಲಾಗಿದೆ.   ಪ್ರಾರಂಭ ಮತ್ತು ಅಂತ್ಯ ಕೊಡಗು ಸ್ಥಳದಲ್ಲಿ ಇರಲಿದೆ. ಡಾ.ರಾಜ್‌ಕುಮಾರ್. ಅಂಬರೀಷ್, ಅನಂತ್‌ನಾಗ್ ಚಾಲನೆ  ಮಾಡಿರುವ ಜೀಪ್‌ವೊಂದು  ಪಾತ್ರವಹಿಸಿದೆ.  ಮೂವರು ನಾಯಕಿಯರು ಇರಲಿದ್ದು ಇದರಲ್ಲಿ ಯಾರು ಶೀರ್ಷಿಕೆಯಾಗಿದ್ದಾರೆಂದು ನಿರ್ದೇಶಕರು ಕುತೂಹಲ ಕಾಯ್ದಿರಿಸಿದ್ದಾರೆ. ....

775

Read More...

Saaguta Doora Doora.Film Song Rel.

Saturday, May 11, 2019

ಮಗಳಿಗೆ  ಆಘಾತ ತರಿಸಿದ  ಅಮ್ಮ          ಭಾನುವಾರ ‘ವಿಶ್ವ ತಾಯಂದಿರ ದಿನ’.  ಅದಕ್ಕೂ ಮುನ್ನದಿನ ‘ಸಾಗುತ ದೂರ ದೂರ’ ಚಿತ್ರದಲ್ಲಿ ರಚನಾಸ್ಮಿತ್ ಸಾಹಿತ್ಯ, ಗಾಯನದ ಅಮ್ಮನ ಕುರಿತಾದ ಹಾಡನ್ನು  ಬಿಡುಗಡೆ ಮಾಡಲು  ತಂಡವು ಯೋಜನೆ ರೂಪಿಸಿಕೊಂಡಿದ್ದರು.   ಗೀತೆಯನ್ನು ಅನಾವರಣಗೊಳಿಸಲು ಆಗಮಿಸಿದ್ದ ಅನುಪ್ರಭಾಕರ್‌ಗೆ  ಅಚ್ಚರಿ ಕಾದಿತ್ತು.  ನಿರೂಪಕಿ ಶುರು ಮಾಡುತ್ತಾ, ಮೇಡಂ ಅವರ ಕಟ್ಟಾ ಅಭಿಮಾನಿ ದೂರದ ಊರಿನಿಂದ ಬಂದಿರುವುದಾಗಿ, ಅವರಿಗೆ  ನಿಮ್ಮ ಜೊತೆ ಸೆಲ್ಪಿ ತೆಗೆದುಕೊಳ್ಳುವ ಅದಮ್ಯ ಬಯಕೆ ಇದೆ ಎಂದು ಕೋರಿಕೊಂಡರು.  ಇದಕ್ಕೆ ಸಮ್ಮತಿಸಿ  ಯಾರಿರಬಹುದೆಂದು  ಸೋಜಿಗದಿಂದ ಸಭಾಂಗಣದತ್ತ  ಕಣ್ಣು ....

728

Read More...

Yaar Maga(Film).Ye Sona(Song Albm).

Saturday, May 11, 2019

ಮನುಷ್ಯರಿಗೆ ಕಣ್ಣಲ್ಲಿ ನೀರು ಬರುತ್ತದೆ - ಲಹರಿವೇಲು          ಚಂದನವನಕ್ಕೆ ಬರಬೇಕು ಎಂಬ ಹೊಸ ಪ್ರತಿಭೆಗಳು ಇತ್ತೀಚೆಗೆ ಮೊದಲು ಮುಖ ಮಾಡುವುದು ಆಲ್ಬಂ, ಕಿರುಚಿತ್ರಗಳತ್ತ. ತಮ್ಮ  ಪ್ರತಿಭೆಯನ್ನು  ಒರೆಗೆ ಹಚ್ಚಲು ಇವೆರಡು  ಉತ್ತಮ ವೇದಿಕೆಯಾಗುತ್ತಿವೆ.  ಇದರ ಮೂಲಕವೇ  ಭರವಸೆ ಮೂಡಿಸಿ  ಹಿರಿತೆರೆಗೆ ಮುಂದಾಗಿರುವ  ಸಾಕಷ್ಟು ಉದಾಹರಣೆಗಳು  ಸಿಗುತ್ತವೆ.  ಈ ಸಾಲಿಗೆ  ‘ಏ ಸೋನಾ’ ಒಂದು ಗೀತೆಯ ಆಲ್ಬಂ ಸೇರಿಕೊಂಡಿದೆ.  ಇಬ್ಬರು ಹುಡುಗರು ಒಬ್ಬಳನ್ನು ಪ್ರೀತಿಸುವುದು. ಕ್ಲೈಮಾಕ್ಸ್‌ನಲ್ಲಿ ಗೆಳಯನಿಗಾಗಿ ತ್ಯಾಗ ಮಾಡುವ ಹಾಡು ಇದಾಗಿದೆ. ರಘುಪಡುಕೋಣೆ, ಸರಿಗಮಪದ ಖ್ಯಾತಿಯ ಸುನಿಲ್ ....

765

Read More...

Girmit.Movie Teaser.

Friday, May 10, 2019

ಮಕ್ಕಳು  ನಟಿಸಿರುವ ದೊಡ್ಡವರ  ಚಿತ್ರ         ಚಂದನವನದಲ್ಲಿ ಹೊಸ ಬಗೆಯ ಚಿತ್ರಗಳು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗುತ್ತಿದೆ. ಇದರಿಂದ ನೆರೆಯ ರಾಜ್ಯದವರು ನಮ್ಮ ಕಡೆ ತಿರುಗಿ ನೋಡುವಂತಾಗಿದೆ. ಅದರ ಸಾಲಿಗೆ ‘ಗಿರ್ಮಿಟ್’ ಚಿತ್ರವು ಸೇರ್ಪಡೆಯಾಗಿದೆ. ಉತ್ತರ ಕರ್ನಾಟಕದ ಭಾಗದಲ್ಲಿ ಮಂಡಕ್ಕಿಗೆ ಮೆಣಸಿನಕಾಯಿ, ಈರುಳ್ಳಿ, ಟಮೊಟೋ ಇನ್ನಿತರೆಗಳನ್ನು ಮಿಶ್ರಣ ಮಾಡಿ ತಿನ್ನುವುದನ್ನು ಇದೇ  ಹೆಸರಿನಿಂದ ಕರೆಯುವುದುಂಟು.  ಸಿಲಿಕಾನ್ ಸಿಟಿಯಲ್ಲಿ  ಒಣಗಿದ ಬೇಲ್‌ಪುರಿ ಎನ್ನಬಹುದು.  ಸ್ಟಾರ್ ನಟರ ಚಿತ್ರಗಳು ಎಂದರೆ ಕಮರ್ಷಿಯಲ್, ಆಕ್ಷನ್, ಪವರ್‌ಫುಲ್ ಡೈಲಾಗಗಳು,  ಕಾಮಿಡಿ ಎಲ್ಲವು ಸೇರಿರುತ್ತದೆ.  ....

766

Read More...

Haftha.Film Audio Rel.

Thursday, May 09, 2019

               ಹಫ್ತಾ  ಸಿನಿಮಾಕ್ಕೆ ಇಬ್ಬರು ಸಂಗೀತ ನಿರ್ದೇಶಕರು         ಚಿತ್ರದ ಹಾಡುಗಳು ಹೊರ ಬಂದಿವೆ ಅಂದರೆ, ಆ ಸಿನಿಮಾದ ಭವಿಷ್ಯವನ್ನು ನಿರ್ಧರಿಸುವ ಮೊದಲ ಆಹ್ವಾನ ಪತ್ರಿಕೆ ಪ್ರೇಕ್ಷಕರ ಮುಂದೆ ಬಂದಿದೆ ಅಂತಲೇ ಅರ್ಥ ಕೊಡುತ್ತದೆ. ಇಂತಹದೊಂದು ನಂಬಿಕೆಗಳಿಂದಲೇ ಪ್ರಕಾಶ್‌ಹೆಬ್ಬಾಳ ಕತೆ,ಚಿತ್ರಕತೆ,ಸಂಭಾಷಣೆ ಬರೆದು ಪ್ರಥಮ ಬಾರಿ ನಿರ್ದೇಶನ ಮಾಡಿರುವ ‘ಹಫ್ತಾ’ ಹಾಡುಗಳ ಬಿಡುಗಡೆ ಕಾರ್ಯಕ್ರಮವು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅನಾವರಣಗೊಂಡಿತು.  ಅಡಿಬರಹದಲ್ಲಿ ಸೆಂಟಿಮೆಂಟ್ ನಾಟ್ ಅಲೋಡ್ ಅಂತ ಹೇಳಿಕೊಂಡಿದೆ. ಗೌತಂಶ್ರೀವತ್ಸ ಹಿನ್ನಲೆ ಸಂಗಿತ, ಎರಡು ಗೀತೆ, ಅದರಂತೆ ....

591

Read More...

Sujidhara.Film Press Meet.

Tuesday, May 07, 2019

ಕನ್ನಡದ  ಸಂವೇದನೆಯ  ಸೂಜಿದಾರ          ವಿನೂತನ ‘ಸೂಜಿದಾರ’ ಚಿತ್ರವು ಕೆಲವು ತಿಂಗಳುಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಾ ಇದೆ. ಸಿನಿಮಾ ವೀಕ್ಷಕರ ಎದುರು ಯಾವಾಗ ಬರುತ್ತದೆ ಎಂಬ ಪ್ರಶ್ನೆ ಕೇಳಲಾಗುತ್ತಿತ್ತು.  ಈಗ ಅದಕ್ಕೆ ಮೇ ೧೦ ಬಿಡುಗಡೆ ಎಂಬ ಉತ್ತರ ತಂಡದಿಂದ ಸಿಕ್ಕಿದೆ.  ಇದರನ್ವಯ ಪೂರ್ವಭಾವಿಯಾಗಿ ಟ್ರೈಲರ್ ಅನಾವರಣಗೊಳಿಸಿ, ಚಿತ್ರದ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ತಿಳಿಸಲು ಸುದ್ದಿಗೋಷ್ಟಿ ಕರೆದಿತ್ತು.        ಸರದಿಯಂತೆ ಮೈಕ್ ತೆಗೆದುಕೊಂಡ ನಿರ್ದೇಶಕ ಮೌನೇಶ್‌ಬಡಿಗೇರ್  ಕನ್ನಡದಲ್ಲಿ ಐದು, ತಮಿಳು, ತೆಲುಗು, ಹಿಂದಿ ದೊಡ್ಡ ಸಿನಿಮಾಗಳ ಎದುರು  ನಮ್ಮದು ಬರುತ್ತಿದೆ. ....

881

Read More...

Jakanachari Thamma Shuklachari.Film

Monday, May 06, 2019

ಬಿಡುಗಡೆ ಬಾಗಿಲಿಗೆ ಜಕಣಾಚಾರಿ, ಶುಕ್ಲಾಚಾರಿ        ಎಲ್ಲವು ಸರಿಯಾಗಿ ಇದ್ದು ನಟಿಸುವುದೇ ಕಷ್ಟ. ಆದರೆ ‘ಜಕಣಾಚಾರಿ ಅವನ ತಮ್ಮ ಶುಕ್ಲಚಾರಿ’ ಎನ್ನುವ ಚಿತ್ರದಲ್ಲಿ ಇಬ್ಬರು ವಿಕಲಚೇತನ ಮಕ್ಕಳು ಅಭಿನಯಿಸಿರುವುದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ  ಮೊದಲು ಎನ್ನಬಹುದಾಗಿದೆ.  ಚಾಮರಾಜನಗರದ ಮಹೇಶ್ ಕುರುಡನಾಗಿ ಶುಕ್ಲಚಾರಿ,  ಬೆಂಗಳೂರಿನ  ಜಯ್ಯದ್ ಎರಡು ಕಾಲುಗಳ ಇಲ್ಲದ ಜಕಣಾಚಾರಿ.  ಸಿನಿಮಾ ಕುರಿತು ಹೇಳುವುದಾದರೆ ಪ್ರಪಂಚದಲ್ಲಿ ದುಡ್ಡು ಇರೋರು ಏನು ಬೇಕಾದರೂ ಮಾಡಿ ತೋರಿಸಬಹುದು. ಚೆನ್ನಾಗಿರುವವರು ಸಾಧಿಸಿ ಜೀವನಶೈಲಿಯಲ್ಲಿ  ಬದಲಾಗಬಹುದು. ಇವೆಲ್ಲವುಗಳನ್ನು ಬದಿಗಿಟ್ಟು ನೋಡಿದರೆ  ....

776

Read More...

Karmoda Saridu.Film.

Monday, May 06, 2019

ಕಾರ್ಮೋಡ ಸರಿದು ಬಿಡುಗಡೆ ದಿನಾಂಕ ಫಿಕ್ಸ್         ಕುದರೆಮುಖ, ಕಳಸದಲ್ಲಿ ಚಿತ್ರೀಕರಣಗೊಂಡಿರುವ ‘ಕಾರ್ಮೋಡ ಸರಿದು’  ಚಿತ್ರದ ಟ್ರೈಲರ್‌ನ್ನು ಐದು ಲಕ್ಷ, ಮೂರು ಹಾಡುಗಳನ್ನು ಒಂದು ಲಕ್ಷ ಜನರು  ವೀಕ್ಷಿಸಿದ್ದಾರೆ. ಇದರಿಂದ ಸ್ಪೂರ್ತಿಗೊಂಡ ತಂಡವು ಶಿವಮೊಗ್ಗ, ಮಂಗಳೂರು ಕಡೆಗಳಲ್ಲಿ  ಪ್ರವಾಸ ಕೈಗೊಂಡಾಗ ಎಲ್ಲಾ ಕಡೆಗಳಿಂದ ಒಳ್ಳೆಯ ಪ್ರಶಂಸೆ ವ್ಯಕ್ತವಾಗಿದೆ.  ಕತೆಯಲ್ಲಿ ಪ್ರಸಕ್ತ ಜನರು ತಾಂತ್ರಿಕ ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಇದರಿಂದ ಸಂಬಂದಗಳು ದೂರವಾಗುತ್ತಿದೆ. ಲಾಗಾಯ್ತಿನಲ್ಲಿ ಹಬ್ಬ ಬಂದರೆ ಕುಟುಂಬಸಮೇತರಾಗಿ ಊರಿಗೆ ಹೋಗುತ್ತಿದ್ದರು. ಕಾಲಬದಲಾದಂತೆ ಎಲ್ಲವು ....

856

Read More...

Argyam.Film Press Meet.

Monday, May 06, 2019

ಜಲದ  ಮೌಲ್ಯ ತಿಳಿಸುವ  ಅರ್ಘ್ಯಂ          ‘ನೀರನ್ನು ಮಿತವಾಗಿ ಬಳಸಿ, ಕೆರೆಗಳನ್ನು ಉಳಿಸಿರಿ, ಇದನ್ನು ಅಭಿವೃದ್ದಿಗೊಳಿಸಿದರೆ ಜಲದ ಸಮಸ್ಯೆ ಇರುವುದಿಲ್ಲವೆಂದು ಸಂದೇಶದ ಮೂಲಕ ಹೇಳುವ ‘ಅರ್ಘ್ಯಂ’ ಸಿನಿಮಾದ ಚಿತ್ರೀಕರಣವು ಬೆಂಗಳೂರು, ತುಮಕೂರು ಮತ್ತು ಒಣಗಿದ ಕೆರೆಗಳಲ್ಲಿ ನಡೆಸಲಾಗಿದೆ. ಇದರ ಅನುಭವಗಳನ್ನು ಹಂಚಿಕೊಳ್ಳಲು ತಂಡವು ಮಾಧ್ಯಮದ ಎದುರು ಹಾಜರಾಗಿದ್ದರು. ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿರುವ ಹಿರಿಯ ಕವಿ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ ಗತಕಾಲದಲ್ಲಿ ಬೇಂದ್ರಯವರು ನೀರಿನ ಕುರಿತಂತೆ  ಕವನಗಳನ್ನು ರಚಿಸಿದ್ದರು.  ಮನುಷ್ಯನ ಸ್ವಯಂಕೃತ ಅಪರಾದರಿಂದ  ಸುಮ್ಮನೆ ಪ್ರಕೃತಿಯನ್ನು ....

809

Read More...

My Name Is Raaja.Film Press Meet.

Saturday, May 04, 2019

ನಾನು ಒಂಥರ, ನನ್ನ ಸ್ಟೈಲೇ ಬೇರೆ       ಕೆಲವು  ಚಿತ್ರಗಳು ಮಹೂರ್ತದಲ್ಲಿ ಸದ್ದು ಮಾಡಿ ನಂತರ ತಣ್ಣಗಾಗುತ್ತಾರೆ. ಮತ್ತೋಂದು ಕಡೆ ಒಂದು  ಹಂತದವರೆಗೆ ಕೆಲಸ ಮುಗಿಸಿ ಸುದ್ದಿ ಮಾಡಲು  ಸನ್ನದ್ದರಾಗುತ್ತಾರೆ. ಅದರಂತೆ ‘ಮೈ ನೇಮ್  ಈಸ್ ರಾಜಾ’  ಸಿನಿಮಾವು ಎರಡನೆ ಸಾಲಿಗೆ  ಸೇರುತ್ತದೆ.  ಕೋಲಾರ, ಆಂಧ್ರಪ್ರದೇಶ, ಕೇರಳ ಮತ್ತು ಬೆಂಗಳೂರು ಕಡೆಗಳಲ್ಲಿ ಶೇಕಡ ೮೦ರಷ್ಟು ಚಿತ್ರೀಕರಣ ಮುಗಿಸಿ ಟೀಸರ್ ಬಿಡುಗಡೆ ನೆಪ ಮಾಡಿಕೊಂಡು ತಂಡವು  ಮಾದ್ಯಮದ ಮುಂದೆ ಹಾಜರಾಗಿತ್ತು.  ಅಣ್ಣನಿಗೆ  ಕಂಬ್ಯಾಕ್ ಚಿತ್ರವಾಗುತ್ತದೆಂಬ ನಂಬಿಕೆ ಇದೆ.  ಸೆಸ್ಪನ್ಸ್, ಸೈಕಲಾಜಿಕಲ್ ಥ್ರಿಲ್ಲರ್ ಕಥನವಾಗಿದೆ. ....

812

Read More...

Khanana.Film Press Meet.

Saturday, May 04, 2019

ಖನನ  ಕುತೂಹಲಕ್ಕೆ  ಶುಕ್ರವಾರ ತೆರೆ ಬೀಳಲಿದೆ         ಎರಡು ವರ್ಷದಿಂದ ಸುದ್ದಿಯಾಗಿದ್ದ ಕುತೂಹಲ ಕೆರಳಿಸಿದ್ದ ‘ಖನನ’ ಚಿತ್ರ ಕೊನೆಗೂ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿದೆ.  ಅಂದು  ಕೊಂಡಿದ್ದೆಲ್ಲಾ ಆದರೆ ಜೀವನ ಹೇಗಾಗುತ್ತೇ. ಹನಿ ಐ ಯಾಮ್ ಹೋಮ್ ಎಂದು ಎರಡು ಬಾರಿ ಹೇಳವುದು.  ಹೀಗೆ ಟ್ರೈಲರ್‌ದಲ್ಲಿ  ಬರುವ ಪವರ್‌ಫುಲ್  ಡೈಲಾಗ್‌ಗಳಲ್ಲಿ ಇದು ಒಂದಾಗಿದೆ.  ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ರಾಧಾ ಪ್ರಕಾರ ಸಿನಿಮಾದಲ್ಲಿ   ಪಾಪ ಮಾಡುವವನಿಗೆ ಆಯಾಗಿ, ಖುಷಿಯಾಗಿರುತ್ತದೆ. ಅದು ಶಾಪವಾಗಿ ಪರಿಣಿಮಿಸಿದಾಗ ಅದರ ಪ್ರತಿಕ್ರಿಯೆ ಹೇಗಿರುತ್ತದೆ. ....

782

Read More...

Ranam.Film Press Meet.

Wednesday, May 01, 2019

ರೈತರಿಗಾಗಿ  ರಣಂ          ‘ರಣಂ’ ಚಿತ್ರದಲ್ಲಿ ಅತಿರಥ ಮಹಾರಥರ ತಂಡವೇ ಸೇರಿಕೊಂಡಿದೆ.   ಪ್ರಸಕ್ತ ಸ್ಟಾರ್ ನಟಿ ಅನುಷ್ಕಾಶೆಟ್ಟಿ ಅವರನ್ನು ಪರಿಚಯಿಸಿದ ತೆಲುಗು ನಿರ್ದೇಶಕ  ವಿ.ಸಮುದ್ರ,  ಯುವರಾಜ, ಬಹದ್ದೂರ್, ಭರ್ಜರಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಆರ್.ಶ್ರೀನಿವಾಸ್,  ಆ ದಿನಗಳ ಖ್ಯಾತಿಯ ಚೇತನ್, ಚಿರಂಜೀವಿಸರ್ಜಾ, ವರಲಕ್ಷೀಶರತ್‌ಕುಮಾರ್,  ಭರ್ಜರಿಚೇತನ್‌ಕುಮಾರ್-ಎ.ಪಿಅರ್ಜುನ್ ಸಾಹಿತ್ಯದ ಆರು ಹಾಡುಗಳಿಗೆ ಸಂಗೀತ ಒದಗಿಸಿರುವ ರವಿಶಂಕರ್, ಸಾಹಸ ಡಾ.ರವಿವರ್ಮ-ಥ್ರಿಲ್ಲರ್‌ಮಂಜು, ಛಾಯಾಗ್ರಹಣ ನಿರಂಜನ್‌ಬಾಬು, ಸಂಕಲನ ದೀಪು.ಎಸ್.ಕುಮಾರ್  ಇನ್ನು ಮುಂತಾದ ಪ್ರತಿಭೆಗಳು ಇರುವುದರಿಂದಲೇ  ಸಿನಿಮಾಕ್ಕೆ ಹೈಪ್ ....

873

Read More...

Huttu Habbada Shubhashyagalu.Film Pooja.

Wednesday, May 01, 2019

  ಇಂದು (01/05/19) ಬೆಳ್ಳಿಗೆ 9.30 ಕ್ಕೆ ಬನಶಂಕರಿಯಲ್ಲಿರುವ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನ ಅಡಿಯಲ್ಲಿ ತಯಾರಾಗುತ್ತಿರುವ ಹೊಸ ಚಿತ್ರ "ಹುಟ್ಟು ಹಬ್ಬದ ಶುಭಾಶಯಗಳು" ಮುಹೂರ್ತ ಆಚರಿಸಿಕೊಂಡಿತು.   ದಿಗಂತ್ ನಾಯಕನಟನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಟಿ. ಆರ್. ಚಂದ್ರಶೇಖರ್ ಅವರು ಬಂಡವಾಳ ....

975

Read More...

Saagutha Doora Doora.Film Teaser Rel.

Tuesday, April 30, 2019

ಯಶ್‌ಗೆ  ಬೆಳ್ಳಿ ಕಿರೀಟ ಪ್ರಧಾನ         ರಾಕಿಂಗ್ ಸ್ಟಾರ್ ಯಶ್  ತಾರಕಕ್ಕೆ ಹೋಗಿದ್ದರೂ  ಗೆಳಯರನ್ನು ಮರೆತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ‘ಸಾಗುತ ದೂರ ದೂರ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಆಗಮಿಸಿದ್ದರು.  ದೃಶ್ಯಗಳಿಗೆ ಚಾಲನೆ ನೀಡಿದ ರಾಕಿ ಮಾತನಾಡುತ್ತಾ ಗೆಳಯ ಇಷ್ಟು ವರ್ಷ ಆದಮೇಲೆ ನಿರ್ದೇಶನ ಮಾಡಿದ್ದಾನೆ. ಟ್ರೈಲರ್‌ದಲ್ಲಿ ಸಾಕಷ್ಟು ವಿಷಯಗಳು  ತುಂಬಿಕೊಂಡಿದ್ದು, ಸಿನಿಮಾ ನೋಡಲು ಪ್ರೇರಣೆಯಾಗಿದೆ.  ಹೊಸ ರೀತಿಯ ಪ್ರಯತ್ನ  ಸಪಲವಾಗಲಿ.  ಗೆಳತನಕ್ಕಿಂತ ಮೊದಲು ಚಿತ್ರವು ಚೆನ್ನಾಗಿರಬೇಕು. ಅದಕ್ಕಾಗಿ ಇಲ್ಲಿಗೆ ಬರುವ ಮೊದಲು ತುಣುಕುಗಳನ್ನು  ವೀಕ್ಷಿಸಿ ಖುಷಿ ....

797

Read More...

Mooka Vismitha.Film Press Meet.

Monday, April 29, 2019

ಮೂರು ತಲೆಮಾರುಗಳಲ್ಲಿ ಎರಡು ಕತೆಗಳು           ೧೯೨೦ರಲ್ಲಿ ಟಿ.ಪಿ.ಕೈಲಾಸಂ ಬರೆದಿರುವ ಇಪ್ಪತ್ತೈದು ನಿಮಿಷದ  ‘ಟೊಳ್ಳುಗಟ್ಟಿ’ ನಾಟಕ ‘ಮೂಕ ವಿಸ್ಮಿತ’ ಚಿತ್ರದ ಹೆಸರಿನೊಂದಿಗೆ ತೆರೆಗೆ ಬರಲು ಸನ್ನಿಹಿತವಾಗಿದೆ.  ಆಗಿನ ಕಾಲದ ಕತೆಗೆ ಪ್ರಸ್ತುತ ಕಾಲಘಟ್ಟದಲ್ಲಿ,  ಮೂರು ತಲೆಮಾರುಗಳು ಹೇಗೆ ತನ್ನ ಪಾತ್ರವನ್ನು ನಿರ್ವಹಿಸುತ್ತೆ. ಒಳ್ಳೆಯದು ಮತ್ತು ಕೆಟ್ಟದ್ದು ಎನ್ನುವ ವ್ಯತ್ಯಾಸಗಳಲ್ಲಿ ಮನುಷ್ಯ ತನ್ನನ್ನು ತಾನು ಹೇಗೆ ಕಂಡುಕೊಳ್ಳುತ್ತಾನೆ. ಶುರುವಿನಿಂದ ಕೊನೆವರೆಗೂ ಕುತೂಹಲ ಕಾಡುತ್ತಾ ಕೊನೆಯಲ್ಲಿ  ಎಲ್ಲವು ತೆರೆದುಕೊಳ್ಳುತ್ತದೆ.  ಶಿಕ್ಷಣ ಏನು  ಎಂಬುದರ ಅರ್ಥ. ಅದರಂತೆ ಮಾನವೀಯ ಮೌಲ್ಯಗಳನ್ನು ....

1114

Read More...

Aa Ondu Nootu.Film Press Meet.

Monday, April 29, 2019

ಗರಿಷ್ಟ  ಬೆಲೆಯ  ನೋಟಿನ ಸುತ್ತ          ‘ಹಣ ಕಂಡರೆ ಹೆಣ ಕೂಡ ಬಾಯಿಬಿಡುತ್ತೆ ‘ ಎಂಬ ಗಾದೆ ಮಾತು  ‘ಆ ಒಂದು ನೋಟು’ ಚಿತ್ರದ ಕತೆಗೆ ತಾಳೆಯಾಗುತ್ತದೆ.  ಗರಿಷ್ಟ ಎರಡು ಸಾವಿರ  ನೋಟಿನ ಕೊನೆ ಸಂಖ್ಯೆ ೧೦೨೧೦೨  ಯಾರತ್ರಾ ಹೋಗುತ್ತದೆ. ಹೇಗೆಲ್ಲಾ ಬಳಕೆಯಾಗುತ್ತದೆ. ನೋಟು ವ್ಯಕ್ತಿಯ ಬಳಿ ಸಿಕ್ಕಾಗ ಅವರ ವ್ಯಕ್ತಿತ್ವ ಹೇಗೆ ಬದಲಾಗುತ್ತದೆ. ನೋಟು ಎಲ್ಲಾ ಜನರ ಹತ್ತಿರ ಪ್ರಯಾಣ ಮಾಡಿದಾಗ ಆಯಾ ಪಾತ್ರಗಳು ಅವರದೇ ಕೋನಗಳಲ್ಲಿ ಯಾವ  ರೀತಿ ಅನಾವರಣಗೊಳ್ಳುತ್ತದೆ ಎಂಬ ಅಂಶಗಳು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.  ಕಾಸಿಕ್ಕೆ ತಕ್ಕಂತೆ ೮೫ ಕಲಾವಿದರು ನಟನೆ ಮಾಡಿರುವುದು ವಿಶೇಷ.  ಇದರಲ್ಲಿ ಮುಖ್ಯ ....

761

Read More...

Karky.Film Pooja and Press Meet.

Saturday, April 27, 2019

ನಗರದ  ಅನುದಿನದ  ತವಕ ತಲ್ಲಣಗಳು         ತಂತ್ರಜ್ಘಾನ ಬೆಳದಂತೆ ನಗರದ ತಾಂತ್ರಿಕ ಬದುಕು  ಹೇಳಲಾಗದು,  ಇಲ್ಲಿನ ಸಂಸ್ಕ್ರತಿಯು  ಅನುದಿನವು  ಯುವ ಜನಾಂಗದ  ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ.  ಅವರ ಗುಣಗಳು, ವರ್ತನೆಯನ್ನು ಅವಲೋಕಿಸಿದಾಗ, ಜೀವನದ ಸ್ಟೈಲ್  ಹೀಗೂ ಉಂಟಾ ಅನಿಸುತ್ತದೆ.  ಇಂತಹುದೆ ಅಂಶಗಳನ್ನು ಹೆಕ್ಕಿಕೊಂಡು  ಸೈಕಾಲಿಕಲ್ ಥ್ರಿಲ್ಲರ್ ರೀತಿಯಲ್ಲಿ  ‘ಕಾರ್ಕಿ’ ಎನ್ನುವ ಚಿತ್ರವೊಂದು ಸೆಟ್ಟೇರಿದೆ.  ಕತೆಯಲ್ಲಿ ಯುವಕನೊಬ್ಬ  ದೈನಂದಿನ  ಬದುಕಿನಲ್ಲಿ ವ್ಯತ್ಯಾಸ ಕಾಣುತ್ತಾನೆ. ಸದರಿ  ದಿನದಂದು ತೆಗೆದುಕೊಳ್ಳುವ ನಿರ್ಣಯ ಜೀವನಪರ್ಯಂತ ತಿರುವು, ಬದಲಾವಣೆ ಆದಾಗ  ಹೇಗೆ ....

258

Read More...

Ranganayaki.Film Launch.

Friday, April 26, 2019

ನಿರ್ಭಯ  ಘಟನೆಯ  ಮತ್ತೋಂದು  ಚಿತ್ರ         ದೆಹಲಿಯಲ್ಲಿ ನಡೆದ ನಿರ್ಭಯ ಘಟನೆಯನ್ನು ಮುಂದಿಟ್ಟುಕೊಂಡು ‘ಜಾಸ್ಮಿನ್’ ಎನ್ನುವ ಚಿತ್ರವೊಂದು ಕೆಲವು ವರ್ಷಗಳ ಹಿಂದೆ ತೆರೆಕಂಡಿತ್ತು. ಈಗ ಅದೇ ಘಟನೆ ಕುರಿತಂತೆ ‘ರಂಗನಾಯಕಿ’ ಚಿತ್ರದ ಟೀಸರ್ ಬಿಡುಗಡೆಗೊಂಡಿತು.  ಐಪಿಎಸ್ ಖಡಕ್ ಪೋಲೀಸ್ ಅಧಿಕಾರಿ ಡಿ.ರೂಪಮೌದ್ಗಿಲ್  ಚಿತ್ರದ ಕಾದಂಬರಿಯನ್ನು ಬಿಡುಗಡೆ ಮಾಡಿದರು. ಅವರು ಮಾತನಾಡುತ್ತಾ  ಇಂದು ಮಹಿಳೆ ಸಾಧನೆ ಮಾಡಬೇಕಾದರೆ  ಬರೀ ಒಳ್ಳೆ ಹುಡುಗಿ ಅನಿಸಿಕೊಂಡರೆ ಸಾಲದು,  ಸಮಾಜದ ಕಣ್ಣಲ್ಲಿ ಕೆಟ್ಟ ಹುಡುಗಿಯಾದರೂ ಪರವಾಗಿಲ್ಲ. ಅಂದುಕೊಂಡ ಗುರಿಯನ್ನು ತಲುಪಿ, ಸಮಾಜದಲ್ಲಿ ಒಳ್ಳೆತನದಿಂದ ಮುಂದೆ ಬನ್ನಿ ಎಂದು ಕರೆ ....

845

Read More...

Putaani Punters.Film Pooja.

Wednesday, April 24, 2019

ಮೇಘನಾರಾಜ್  ನಿರ್ಮಾಣದಲ್ಲಿ  ಮಕ್ಕಳ ಚಿತ್ರ        ಸದಭಿರುಚಿ ನಟಿ ಮೇಘನಾರಾಜ್  ಕನ್ನಡ, ತಮಿಳು ಮತ್ತು ಮಲೆಯಾಳಂ ಚಿತ್ರಗಳಲ್ಲಿ  ಅಭಿನಯಿಸಿದ್ದಾರೆ.  ಇದರ ಅನುಭವ ಹಾಗೂ ಪೋಷಕರಾದ ಸುಂದರ್‌ರಾಜ್-ಪ್ರಮೀಳಾಜೋಷಾಯ್ , ಪತಿ ಚಿರಂಜೀವಿಸರ್ಜಾ  ಪ್ರೋತ್ಸಾಹದಿಂದ  ನಿರ್ಮಾಪಕಿಯಾಗಿ  ‘ಪುಟಾಣಿ ಪಂಟರ‍್ಸ್’ ಚಿತ್ರವನ್ನು ಮೇಘನಾ ಸಿನಿಮಾಸ್ ಮೂಲಕ ಬಂಡವಾಳ ಹೂಡುತ್ತಿದ್ದು,  ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಮಜಾ ಟಾಕೀಸ್ ಖ್ಯಾತಿಯ ಪವನ್‌ಕುಮಾರ್  ಕತೆ ಬರೆದು  ಮೊದಲ ಬಾರಿ ನಿರ್ದೇಶನದ ಜೊತೆಗೆ ಸಣ್ಣ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.  ಗತಕಾಲದಲ್ಲಿ ಪುಟಾಣಿ ಏಜೆಂಟ್ ೧೨೩ ಚಿತ್ರವು ....

816

Read More...
Copyright@2018 Chitralahari | All Rights Reserved. Photo Journalist K.S. Mokshendra,