Ariha.Film Pooja Press Meet

Tuesday, May 03, 2022

ಕೆಟ್ಟದ್ದನ್ನು ನಾಶ ಮಾಡುವುದು

ವಿನೂತನ ಶೀರ್ಷಿಕೆ ‘ಅರಿಹ’ ಸಿನಿಮಾದ ಮಹೂರ್ತ ಸಮಾರಂಭವು ವೀರಾಂಜನೇಯ ಸ್ವಾಮಿ ಸನ್ನಿದಿಯಲ್ಲಿ ನಡೆಯಿತು. ನಿರ್ದೇಶಕಆದರ್ಶ್‌ಈಶ್ವರಪ್ಪ  ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರೆ, ನಟಿ ಭವ್ಯತಂಡಕ್ಕೆ ಶುಭ ಹಾರೈಸಿದರು. ಕಿರುಚಿತ್ರಗಳನ್ನು ನಿರ್ದೇಶನ ಮಾಡಿದಅನುಭವಇರುವ ಹೆಚ್.ಮೋಹನ್‌ಕುಮಾರ್‌ಆಕ್ಷನ್‌ಕಟ್ ಹೇಳುತ್ತಿದ್ದಾರೆ.ಎಂಪಿ ಪ್ರೊಡಕ್ಷನ್‌ಅಡಿಯಲ್ಲಿ ಸಿ.ಪಿ.ಆರ್.ಗೌಡ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಕೆಟ್ಟದ್ದನ್ನು ನಾಶ ಮಾಡುವುದು ಶೀರ್ಷಿಕೆಗೆ ಅರ್ಥಕೊಡುತ್ತದೆ. ನಮ್ಮಲ್ಲಿಯಾವುದೇಘಟನೆ ನಡೆದರೆ ನಾಲ್ಕು ಗೋಡೆ ಮಧ್ಯೆ ಮುಗಿಯುತ್ತದೆ. 

304

Read More...

Grammy Award.Lahari Audio

Sunday, May 01, 2022

ಗ್ರ್ಯಾಮಿ ವಿಜೇತರಿಕ್ಕಿಕೇಜ್‌ಗೆ ಸರ್ಕಾರದಿಂದ ಸನ್ಮಾನ ಲಹರಿ ಸಂಸ್ಥೆ ನಿರ್ಮಾಣ ಮಾಡಿರುವ ‘ಡಿವೈನ್‌ಟೈಡ್ಸ್’ ಆಲ್ಬಂಗೆಎರಡನೇ ಬಾರಿಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಟಿತಗ್ರ್ಯಾಮಿ ಪಡೆದ ಸಂಗೀತಕಾರರಿಕ್ಕಿಕೇಜ್‌ಅವರನ್ನು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಗೌರವಿಸಿದರು.ನಂತರ ಮಾತನಾಡುತ್ತಾ ಸುಮಧುರ ಸಂಗೀತ ಮೂಲಕ ಪ್ರಕೃತಿಯಿಂದದೈವೀಕತೆಯಅದ್ಬುತಕಲ್ಪನೆಯನ್ನುಡಿವೈನ್ಸ್‌ಟೈಡ್ಸ್‌ಆಲ್ಬಂದಲ್ಲಿಅವರು ಅಭಿವ್ಯಕ್ತಗೊಳಿಸಿದ್ದಾರೆ.ದೈವಿಕತೆಎಂದರೆ ಪ್ರಕೃತಿಯೊಂದಿಗೆ ಸಂಪರ್ಕ ಹೊಂದುವುದು. ಪ್ರಕೃತಿಯ ಸಂಪರ್ಕವಿಲ್ಲದಿದ್ದರೆದೈವೀಕತೆದೊರಕುವುದಿಲ್ಲ. ಅತ್ಯಂತಕಡು ....

263

Read More...

Cinebazzar.Press Meet

Sunday, May 01, 2022

ನಿರ್ಮಾಪಕರಿಗೆ ಅನುಕೂಲವಾಗುವ ಸಿನಿಬಜಾರ್‌ಓಟಿಟಿ ನಿರ್ಮಾಪಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ‘ಸಿನಿಬಜಾರ್’ ಓಟಿಟಿ ಪ್ಲಾಟ್‌ಫಾರಂತೆರೆದುಕೊಂಡಿದೆ. ನಟ,ನಿರ್ಮಾಪಕಉಮೇಶ್‌ಬಣಕಾರ್ ಮತ್ತು ಭಾಸ್ಕರ್‌ವೆಂಕಟೇಶ್‌ಜಂಟಿಯಾಗಿ ಸೇರಿಕೊಂಡು ಹುಟ್ಟುಹಾಕಿರುವ ಹೊಸ ಓಟಿಟಿಯನ್ನು ಮೊನ್ನೆ ನಡೆದಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಜೈರಾಜ್ ಮಾತನಾಡಿ ಭಾಸ್ಕರ್‌ವೆಂಕಟೇಶ್ ಸುಮಾರು ದಿನಗಳಿಂದ ಈ ಪ್ರಯತ್ನ ಮಾಡುತ್ತಿದ್ದಾರೆ.ಎಲ್ಲದಕ್ಕಿಂತ ಮುಖ್ಯವಾಗಿ ನಮ್ಮ ನಿರ್ಮಾಪಕರಿಗೆ ಹಾಕಿದ ಹಣ ವಾಪಸ್ ಬರಬೇಕು.ಇದರಲ್ಲಿಎಲ್ಲಾ ವ್ಯವಹಾರವು ಪಾರದರ್ಶಕವಾಗಿದೆ.ಯಾರೂ ....

332

Read More...

Talkies Kannada Ott.Press Meet

Saturday, April 30, 2022

ಮನರಂಜನೆಗಾಗಿಟಾಕೀಸ್ಆಪ್

ಕನ್ನಡಿಗರಿಂದಕನ್ನಡಿಗರಿಗಾಗಿಎಂದು ಹೇಳಿಕೊಂಡಿರುವ ಹೊಸ ‘ಟಾಕೀಸ್’ ಆಪ್‌ಉದ್ಯಮಿ ಹಾಗೂ ನಿರ್ಮಾಪಕರತ್ನಾಕರ್‌ಕಾಮತ್‌ಅವರ ಸ್ವಯಂಪ್ರಭ ಸಂಸ್ಥೆ ಮೂಲಕ ಸಿದ್ದಗೊಂಡಿದೆ.ಸದರಿಆಪ್‌ನ್ನು ಶಿವರಾಜ್‌ಕುಮಾರ್ ಲೋಕಾರ್ಪಣೆ ಮಾಡಿದರು.ಇದೇಸಂದರ್ಭದಲ್ಲಿಮಾತನಾಡಿಟೆಕ್ನಾಲಜಿ ಬದಲಾದ ಹಾಗೆ ನಾವು ಬದಲಾಗಬೇಕು.ನಾನು ಈ ಹೊಸ ತಂತ್ರಜ್ಘಾನಕ್ಕೆಒಗ್ಗಿಕೊಂಡಿದ್ದೇನೆ. 

370

Read More...

Dwimukha.Film Press Meet

Wednesday, April 27, 2022

ಮನುಷ್ಯನ ಮನಸ್ಸಿನಲ್ಲಿರುವ ಧೋರಣೆಗಳು

ಹೊಸಬರೇ ಸೇರಿಕೊಂಡು ವಿಭಿನ್ನಕಥೆ ಹೊಂದಿರುವ ‘ದ್ವಿಮುಖ’ ಚಿತ್ರವನ್ನು ಸಿದ್ದಪಡಿಸಿದ್ದಾರೆ. ಮನುಷ್ಯನ ಮನಸ್ಸಿನಲ್ಲಿರುವ ಎರಡು ಮುಖದಧೋರಣೆಯೇ ಸಿನಿಮಾದ ಪ್ರಮುಖಅಂಶವಾಗಿದೆ. ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಮಧುಶ್ರೀಕಾರ್ ಆಕ್ಷನ್‌ಕಟ್ ಹೇಳಿದ್ದಾರೆ. ರಂಗಭೂಮಿ ಹಿನ್ನಲೆ ಹೊಂದಿರುವ ಪ್ರವೀಣ್‌ಅಥರ್ವರಚನೆ,ಚಿತ್ರಕಥೆ ಬರೆಯುವಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಮನುಷ್ಯನಲ್ಲೂಎರಡು ಮುಖಗಳು ಇರುತ್ತವೆ. 

353

Read More...

Garadi.Film Press Meet

Thursday, April 28, 2022

ಭಟ್ಟರಆಖಾಡದಲ್ಲಿಗರಡಿ ಕುಸ್ತಿ ಪರಂಪರೆ ಹಿನ್ನಲೆ ಹೊಂದಿರುವ ‘ಗರಡಿ’ ಸಿನಿಮಾದಚಿತ್ರೀಕರಣವು  ದೇವನಹಳ್ಳಿಗೆ ಹೋಗುವ ಹೆದ್ದಾರಿಯಲ್ಲಿ ಬರುವಚಿಕ್ಕಜಾಲದಕೋಟೆಆಂಜನೇಯ ಸ್ವಾಮಿದೇವಸ್ಥಾನದ ಬಳಿ ನಡೆಯುತ್ತಿತ್ತು. ಪತ್ರಕರ್ತರು ಸೆಟ್‌ಗೆ ಭೇಟಿ ನೀಡಿದಾಗ ವಿರಾಮದ ಮುನ್ನ ಬರುವ ಕುಸ್ತಿ ಪಂದ್ಯವನ್ನುಛಾಯಾಗ್ರಾಹಕ ನಿರಂಜನಬಾಬು ಸೆರೆ ಹಿಡಿಯುತ್ತಿದ್ದರು.ಶಾಟ್ ಓಕೆ ಆದ ನಂತರತಂಡವು ಮಾತಿಗೆ ಕುಳಿತುಕೊಂಡಿತು.ಖುಷಿಯಾಗಿ ಬರೆದುಕೊಂಡ ಚಿತ್ರಗಳಲ್ಲಿ ಇದುಒಂದಾಗಿದೆ.ಇದುಒಬ್ಬ ಬಡವನಕಥೆಎನ್ನಬಹುದು.ಗರಡಿಯಿಂದ ಕಾರಣಾಂತರಗಳಿಂದ ಆಚೆ ಹಾಕಿದ ಮೇಲೆ, ಒಬ್ಬ ಮನುಷ್ಯತನ್ನ ಪ್ರತಿಭೆಯಿಂದ ಹೇಗೆ ಬೆಳೆಯುತ್ತಾನೆ ಎಂಬುದನ್ನುತೋರಿಸಲಾಗುತ್ತಿದೆ.ನನಗೆ ಏಕಲವ್ಯನ ಪಾತ್ರ ....

348

Read More...

Manjari.Film Press Meet

Tuesday, April 26, 2022

ಮಂಜರಿ ಮಾತುಗಳು

೨೦೧೭ರ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭವು ನಡೆದಿದ್ದುಇದರಲ್ಲಿಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದು ವಿಶೃತ್‌ನಾಯಕ್.ಚಿತ್ರದ ಹೆಸರು ಮಂಜರಿ. ಇವರು ಅಷ್ಟೇನು ಗೊತ್ತಿಲ್ಲದ್ದರಿಂದ ಮಾದ್ಯಮದ ಮೂಲಕ ಪರಿಚಯಮಾಡಿಕೊಳ್ಳಬೇಕೆಂದು ಬಯಸಿ ಸುದ್ದಿಗೋಷ್ಟಿಯನ್ನು ಹಮ್ಮಿಕೊಂಡಿದ್ದರು.ನಂತರ ಮಾತನಾಡುತ್ತಾ ನಿರ್ದೇಶನದ ಆಸಕ್ತಿ ಮೊಳತದ್ದೇ ಆಕಸ್ಮಿಕ.ನಿರ್ದೇಶನ ಮಾಡಿಗೆದ್ದರೆ ಸಾಕು ಅಂದುಕೊಂಡವನಿಗೆ ಮುಂದೆ ಅಚಾನಕ್ಕಾಗಿ ನಾಯಕನಟನಾಗುವ ಅವಕಾಶ ಒದಗಿಬಂತು.ಇದುಒಂಥರಜೀವನಕ್ಕೆತಿರುವು ನೀಡಿದೆ.

334

Read More...

Sindhoora.Film Audio Rel

Tuesday, April 26, 2022

ಸಿಂಧೂರ ಹಾಡುಗಳ ಸಮಯ        ‘ಸಿಂಧೂರ’ ಹಾಡುಗಳ ಬಿಡುಗಡೆ ಕಾರ್ಯಕ್ರಮವು ತಡವಾದರೂ ಅರ್ಥಪೂರ್ಣವಾಗಿ ನಡೆಯಿತು. ಕಾಳಿಮಠದ ಋಷಿಕುಮಾರ ಸ್ವಾಮೀಜಿ, ಸ್ವಸ್ತಿಕ್‌ಶಂಕರ್, ಉಮೇಶ್‌ಬಣಕಾರ್ ಮುಂತಾದವರು ಆಡಿಯೋವನ್ನು ಲೋಕಾರ್ಪಣೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಚಿತ್ರವು ತ್ರಿಕೋನ ಪ್ರೇಮಕಥೆಯಾಗಿರುತ್ತದೆ. ನಾಯಕ, ನಿರ್ಮಾಪಕ ಮತ್ತು ನಿರ್ದೇಶಕ ಸಚ್ಚಿನಪುರೋಹಿತ್ ತಂದೆ ದಿವಂಗತ ರಾಮ್‌ಪುರೋಹಿತ್ ಎಂಟು ವರ್ಷಗಳ ಹಿಂದೆ ಬರೆದ ಕಥೆಯು ಈಗ ಚಿತ್ರ ರೂಪದಲ್ಲಿ ಸಿದ್ದಗೊಂಡಿದೆ.          ಕ್ರಿಶ್ಚಿಯನ್ ಶಾಸಕನ ಮಗಳು, ಮದ್ಯಮ ವರ್ಗದ ಪ್ರಾದ್ಯಪಕನ ಮಗನ ಮೇಲೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಎಲ್ಲಾ ಕಡೆಯಲ್ಲೂ ....

357

Read More...

I Am R.Film Event

Saturday, April 23, 2022

ಉಪೇಂದ್ರ ಹೊಸ ಚಿತ್ರಐಯಾಮ್ಆರ್

ರಿಯಲ್ ಸ್ಟಾರ್‌ಉಪೇಂದ್ರ ಮತ್ತುರಾಮ್‌ಗೋಪಾಲ್‌ವರ್ಮಾ ಕಾಂಬಿನೇಷನ್‌ದಲ್ಲಿ ‘ಐಯಾಮ್‌ಆರ್’ ಎನ್ನುವಚಿತ್ರವೊಂದು ಸಿದ್ದಗೊಳ್ಳುತ್ತಿದೆ.ಮೊನ್ನೆಯಷ್ಟೇ ಶೀರ್ಷಿಕೆಯನ್ನು ಸುದೀಪ್ ಬಿಡುಗಡೆ ಮಾಡಿದರು.ನಂತರ ಮಾತನಾಡುತ್ತಾ ಸಿನಿಮಾದಲ್ಲಿ ನಾನು ಇಲ್ಲದೆಇರುವುದು ಹೊಟ್ಟೆಕಿಚ್ಚಾಗುತ್ತಿದೆ.ನಾನು ನಟನಾಗಲುಕಾರಣಉಪೇಂದ್ರ.ನನ್ನನ್ನು ಮುಂಬೈಗೆ ಕರೆದುಕೊಂಡು ಹೋಗಿ ಇನ್ನೊಂದು ಹಂತದಲ್ಲಿ ನಿಲ್ಲಿಸಿದವರು ಆರ್‌ಜಿವಿ.ಈ ಇಬ್ಬರುಒಟ್ಟಾಗಿದ್ದಾರೆ.ಇದಕ್ಕಿಂತ ಒಳ್ಳೆಯ ಕಾಂಬಿನೇಷನ್ ಬೇರೆಇಲ್ಲ. ತಂಡಕ್ಕೆ ಒಳ್ಳೆಯದಾಗಲಿ ಎಂದರು.

353

Read More...

Kandedih Nodana.Film Press Meet

Friday, April 22, 2022

ಚಾಲೆಂಜ್, ಸಸ್ಪೆನ್ಸ್‌ಥ್ರಿಲ್ಲರ್‌ಕಥನಕಂಡಿಡಿ ನೋಡನ ಸಂಕಲನಕಾರರಾಗಿರುವ ನಾಗೇಂದ್ರಅರಸ್ ನಿರ್ದೇಶನ ಹಾಗೂ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ‘ಕಂಡಿಡಿ ನೋಡನ’ ಚಿತ್ರದಲ್ಲಿ ಮೂರು ತಿರುವುಗಳು ಇರುವುದು ವಿಶೇಷ. ಸಸ್ಪೆನ್ಸ್‌ಥ್ರಿಲ್ಲರ್ ಮತ್ತುಛಾಲೆಂಜ್‌ಆಗಿದ್ದುಯಾರು ಊಹಿಸಲಾಗದಂಥಕ್ಲೈಮಾಕ್ಸ್‌ಇರಲಿದೆ.‘ಸೈಕೋಶಂಕರ’ದಲ್ಲಿ ನಾಯಕನಾಗಿದ್ದ ಪ್ರಣವ್‌ಸೂರ್ಯಎರಡನೇ ಬಾರಿಅದೃಷ್ಟ ಪರೀಕ್ಷೆಗೆ ಒಳಗಾಗಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ನಾನು ಪ್ರಣವಸೂರ್ಯಅವರ ಮ್ಯಾನ್‌ಲಿಯೋ ಸ್ಟುಡಿಯೋದಲ್ಲಿ ಕುಳಿತು ಹೀಗೆ ....

370

Read More...

Gaalipata 2.Film Press Meet

Thursday, April 21, 2022

ಪರೀಕ್ಷೆ ಹಾಡಿನಲ್ಲಿಗಣೇಶ್, ದಿಗಂತ್ ೨೦೦೮ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ‘ಗಾಳಿಪಟ’ ಚಿತ್ರವು ಹೊಸ ಕಥೆಯೊಂದಿಗೆ ‘ಗಾಳಿಪಟ ೨’ ಹೆಸರಿನಲ್ಲಿ ಸಿದ್ದಗೊಂಡಿದೆ.ಮೊದಲ ಸಿನಿಮಾದಲ್ಲಿ ಮೂವರುಇದ್ದರು.ಇದರಲ್ಲೂಗಣೇಶ್, ದಿಗಂತ್‌ಜತೆಗೆರಾಜೇಶ್‌ಕೃಷ್ಣನ್ ಬದಲು ಹೊಸದಾಗಿ ಪವನ್‌ಕುಮಾರ್ ಸೇರಿಕೊಂಡಿದ್ದಾರೆ.ಇದು ಈಗಿನ ಜಮಾನದಚಿತ್ರ.ಯೋಗರಾಜಭಟ್ಟರುತಮಗೆತೋಚಿದ್ದನ್ನು ಬರೆದಿರುವುದು ವಿಶೇಷ. ಮೊನ್ನೆಯಷ್ಟೇಎಕ್ಸಾಂ ಸಾಂಗ್ ಬಿಡುಗಡೆಕಾರ್ಯಕ್ರಮ ನಡೆಯಿತು.ನಿರ್ಮಾಪಕರಮೇಶ್‌ರೆಡ್ಡಿ ಮಾತನಾಡಿಒಮ್ಮೆತಿರುಪತಿಯಿಂದ ಬರುವಾಗ ಸುಧಾಮೂರ್ತಿಅವರು ಫೋನ್ ಮಾಡಿ ಭಟ್ಟರು ಮಾಡುತ್ತಿರುವಚಿತ್ರದ ಬಗ್ಗೆ ಹೇಳಿ, ನೀನೇ ನಿರ್ಮಾಣ ....

323

Read More...

Kshamisu Bidu Basavanna.

Sunday, April 17, 2022

ಜನತಂತ್ರದಜನಕ ಬಸವ - ನಾದಬ್ರಹ್ಮ ಹಂಸಲೇಖಾ ಸಾಹಿತಿ ಮತ್ತುದಂತವೈದ್ಯರಾಗಿರುವಗಂಗಾವತಿಯಡಾ.ಶಿವಕುಮಾರ್‌ಮಾಲಿಪಾಟೀಲ್‌ರವರು ರಚಿಸಿರುವ ‘ಕ್ಷಮಿಸಿ ಬಿಡು ಬಸವಣ್ಣ’ ಎನ್ನುವ ೫.೩೪ ನಿಮಿಷದ ವಿಡಿಯೋ ಹಾಡನ್ನುನಿರ್ಮಿಸಿದ್ದಾರೆ.ನಾಡೋಜ.ಗೂ.ರು.ಚನ್ನಬಸಪ್ಪ, ನಾದಬ್ರಹ್ಮ ಹಂಸಲೇಖಾ ಇತರೆಗಣ್ಯರು ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ನಾಡೋಜ.ಗೂ.ರು.ಚನ್ನಬಸಪ್ಪ ಮಾತನಾಡುತ್ತಾ ಹಂಸಲೇಖಾ ನಮ್ಮ ನಾಡಲ್ಲೆಅಭಿಮಾನ ಪಡತಕ್ಕಂಥ ಶ್ರೇಷ್ಟ ಸಂಗೀತ ಸಂಯೋಜಕ.ಅವರ ಬಗ್ಗೆ ಒಂದು ಲೇಖನ ಬರೆದಿದ್ದೆ.ಆದರೆ ನೆನಪಿನ ಶಕ್ತಿ ಹೋಗಿದ್ದರಿಂದ ಹೇಳಲು ಆಗುತ್ತಿಲ್ಲ. ಮಾಲಿಪಾಟೀಲರು ಲೋಕಗೀತೆರಚನೆ ....

301

Read More...

Maariguddada Gaddadaarigalu.

Monday, April 11, 2022

ಗಡ್ಡಧಾರಿಗಳ ಕಥೆ ವ್ಯಥೆ ಹೊಸಬರೇ ಸೇರಿಕೊಂಡು ‘ಮಾರಿಗುಡ್ಡದ ಗಡ್ಡಧಾರಿಗಳು’ ಎನ್ನುವಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ. ಆದರೆರಾಜೀವ್‌ಚಂದ್ರಕಾಂತ್ ಈ ಹಿಂದೆ ನಾಗಭರಣಅವರಲ್ಲಿ ಕೆಲಸ ಕಲಿತುಕೊಂಡು, ನಂತರ ೭೫ಕ್ಕೂ ಹೆಚ್ಚು ಚಿತ್ರಗಳಿಗೆ ಪೋಸ್ಟರ್‌ಡಿಸೈನ್ ಮಾಡಿದಅನುಭವಇದೆ.ಇದರಿಂದಲೇ ಸಿನಿಮಾಕ್ಕೆರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದುಆಕ್ಷನ್‌ಕಟ್ ಹೇಳುತ್ತಿದ್ದಾರೆ. ಎಲ್ಲರೂ ನಾಯಕನಿಗೆಕಥೆ ಬರೆದರೆ, ಇವರು ಖಳನಾಯಕನ ಮೇಲೆ ಕಥೆಯನ್ನು ಬರೆದಿರುವುದು ವಿಶೇಷ. ‘ಸಲಗ’ದಲ್ಲಿ ಸೂರಿಯಣ್ಣ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದ ದಿನೇಶ್‌ಕುಮಾರ್.ಡಿಖತರ್‌ನಾಕ್ ಖಳನಾಯಕನಾಗಿ ಹುಲಿಯಾ ....

324

Read More...

Ganduli.Film News

Sunday, April 17, 2022

ತೆರೆಗೆ ಸಿದ್ದ ಗಂಡುಲಿ ಹೊಸಬರ‘ಗಂಡುಲಿ’ ಚಿತ್ರದ ಹಾಡು ಬಿಡುಗಡೆಗೊಂಡು ಸದ್ದು ಮಾಡುತ್ತಿದೆ. ವಿ.ಆರ್.ಫಿಲ್ಮ್‌ಅಡಿಯಲ್ಲಿಅಮರೇಂದ್ರ, ಪುನೀತ್, ಚಂದನ ಹಾಗೂ ಲೋಕೇಶ್‌ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ವಿನಯ್‌ರತ್ನಸಿದ್ದಿ ನಾಯಕ ಮತ್ತು ನಿರ್ದೇಶಕ.ಈ ಹಿಂದೆ ನಿದೇರ್ಶಕರು ‘ಇಂಜಿನಿಯರ‍್ಸ್’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಅಲ್ಲದೆಆಕ್ಷನ್‌ಕಟ್ ಹೇಳಿದ್ದರು.ಸದ್ಯಇವರಅಭಿನಯದ ‘ಪ್ರೇಮಂ’ ‘ರಾಜಕೇಸರಿ’ ಚಿತ್ರಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.‘ರೇವ’ ಸಿನಿಮಾವು ಶೂಟಿಂಗ್ ಹಂತದಲ್ಲಿದೆ. ಮೂಲತ: ತುಮಕೂರಿನ ಹೊನ್ನಡಿಕೆಗ್ರಾಮದವರಾಗಿದ್ದು ಸಿದ್ದಗಂಗಾ ಕಾಲೇಜಿನಲ್ಲಿಡಿಪ್ಲೋಮ ಮುಗಿಸಿ, ....

306

Read More...

Hea Krishna.Film Press Meet

Tuesday, April 19, 2022

ಮಹಿಳೆಯರ ಹೇ ಕೃಷ್ಣ

ಚಿತ್ರರಂಗದಲ್ಲಿ ಮಹಿಳಾ ತಂತ್ರಜ್ಘರುಕಡಿಮೆಇದೆಎಂದು ಈಗ ಭಾವಿಸುವುದುಕಷ್ಟವಾಗುತ್ತದೆ. ಇಲ್ಲೋಂದು ಮಹಿಳಾ ತಂಡದವರೇ ಸೇರಿಕೊಂಡು ‘ಹೇ ಕೃಷ್ಣ’ ಎನ್ನುವಚಿತ್ರವನ್ನು ಸಿದ್ದಪಡಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ಬುಕ್ಕಾಪಟ್ಟಣ ವಾಸು ಪುತ್ರಿಕಿರಿ ವಯಸ್ಸಿನ ಪೂಜಾಭಾರ್ಗವಿ ನಿರ್ದೇಶಕಿ, ಗಾಯಿತ್ರಿ ನಿರ್ಮಾಪಕಿ, ಯುಕ್ತ.ವಿ. ಕಥೆ, ರಾಜೇಶ್ವರಿವಾಸು ಸಂಭಾಷಣೆಬರೆಯುತ್ತಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ಮಾಪಕಿ ನಮ್ಮಚಿತ್ರದ ಮೂಲಕ ಮಹಿಳಾ ಪ್ರತಿಭೆಗಳನ್ನು ಹೂರತರಬೇಕೆಂದು ಹುಡುಕಾಟ ನಡೆಸಿದಾಗ ಕಣ್ಣಿಗೆಕಂಡದ್ದು ಪೂಜಾಭಾರ್ಗವಿ.

344

Read More...

Kaaneyaadavara Bagge Prakatane.

Monday, April 18, 2022

  *ವಿಶಿಷ್ಟ ಹಾಗು ವಿಭಿನ್ನವಾಗಿದೆ "ಕಾಣೆಯಾದವರ ಬಗ್ಗೆ ಪ್ರಕಟಣೆ" ಚಿತ್ರದ ಟ್ರೇಲರ್.*    *ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ ದುನಿಯಾ ವಿಜಯ್ ಹಾಗೂ ಡಾಲಿ ಧನಂಜಯ.*   ಕನ್ನಡಿಗರು ಉತ್ತಮಕಥೆಯುಳ್ಳ ಚಿತ್ರಗಳನ್ನು ಮೆಚ್ಚಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಅಂತಹದೊಂದು ವಿಶಿಷ್ಟ ಹಾಗೂ ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ "ಕಾಣೆಯಾದವರ ಬಗ್ಗೆ ಪ್ರಕಟಣೆ".   ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ದುನಿಯಾ ‌ವಿಜಯ್ ಹಾಗೂ‌ ಡಾಲಿ ಧನಂಜಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.   ರಂಗಾಯಣ ರಘು, ರವಿಶಂಕರ್ ಹಾಗೂ ತಬಲನಾಣಿ ಪ್ರಮುಖಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ....

309

Read More...

Melobba Mayavi.Film Trailer Launch.

Monday, April 18, 2022

ಸಂಚಾರಿ ವಿಜಯ್ ನೆನಪಿನಲ್ಲಿ ಮೇಲೋಬ್ಬ ಮಾಯಾವಿ ಹರಳು ಮಾಫಿಯಾ ಹಿನ್ನಲೆಯುಳ್ಳ ‘ಮೇಲೊಬ್ಬ ಮಾಯಾವಿ’ ಚಿತ್ರದ ಬಿಡುಗಡೆಪೂರ್ವಸುದ್ದಿಗೋಷ್ಟಿಯಲ್ಲಿಎಲ್ಲರೂ ಸಂಚಾರಿವಿಜಯ್ ಮತ್ತು ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ಅವರನ್ನು ನೆನಪಿಸಿಕೊಂಡರು.ಅತಿಥಿಯಾಗಿ ಶ್ರೀನಗರಕಿಟ್ಟಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.ಸಂಚಾರಿವಿಜಯ್‌ಇರುವೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅರಣ್ಯ ಪ್ರದೇಶವನ್ನೇ ಹೊದ್ದುಕೊಂಡಿರುವದಕ್ಷಿಣಕನ್ನಡ ಹಾಗೂ ಕೊಡಗುಗಡಿಭಾಗದ ಪುಷ್ಪಗಿರಿಅಭಯಾರಣ್ಯ ಭಾಗದಲ್ಲಿ ನಡೆಯುತ್ತಿರುವ ಹರಳು ಕಲ್ಲುದಂಧೆಯ ಕರಾಳಮುಖವನ್ನು ಅವರ ಪಾತ್ರದ ಮೂಲಕ ತೋರಿಸಿದ್ದಾರೆ.ರಂಗಭೂಮಿ ....

309

Read More...

Raaji.Film Audio Rel

Monday, April 18, 2022

ರಾಜಿಚಿತ್ರದಲ್ಲಿ ಏಳು ಹಾಡುಗಳು

‘ರಾಜಿ’ ಚಿತ್ರದಧ್ವನಿಸಾಂದ್ರಿಕೆ ಬಿಡುಗಡೆಕಾರ್ಯಕ್ರಮವುಕಲಾವಿದರ ಸಂಘದಲ್ಲಿ ನಡೆಯಿತು. ಸಮಾರಂಭಕ್ಕೆ ಚಾಲನೆ ನೀಡಿದ ಶ್ರೀನಗರಕಿಟ್ಟಿ ‘ಹುಡುಗರು’ ಸಿನಿಮಾದ ೪೨ ದಿನಗಳ ಚಿತ್ರೀಕರಣದ ಅನುಭವಗಳನ್ನು ಮೆಲುಕು ಹಾಕುತ್ತಾ ಪುನೀತ್‌ರಾಜ್‌ಕುಮಾರ್‌ಅವರೊಂದಿಗೆ ಕಳೆದ ಸುಂದರ ಕ್ಷಣಗಳನ್ನು ಬಿಚ್ಚಿಟ್ಟರು.ರಾಘಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಚಿತ್ರರಂಗಕ್ಕೆ ಬರಲುಅವರೇ ನನಗೆ ಪ್ರೇರಣೆಎಂದು ವಿಜಯರಾಘವೇಂದ್ರ ಹೇಳಿದರು.

311

Read More...

KGF Chapter 2.News

Wednesday, April 13, 2022

 

*ಕಿರಂಗದೂರಿನ ಮನೆಯಲ್ಲಿ ಯಶ್, ಪ್ರಶಾಂತ್ ನೀಲ್  ಹಾಗೂ ವಿಜಯ್ ಕಿರಗಂದೂರು.*

 

ಹೊಂಬಾಳೆ ಫಿಲಂಸ್ ಸ್ಥಾಪಕ, ಕೆ ಜಿ ಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು.

 

ವಿಜಯ್ ಅವರ ನಿರ್ಮಾಣದಲ್ಲಿ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ನಾಯಕರಾಗಿ ನಟಿಸಿರುವ "ಕೆ ಜಿ ಎಫ್" ಚಿತ್ರ ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

263

Read More...

KGF 2.Film Press Meet

Saturday, April 09, 2022

ಕೆಜಿಎಫ್ ೨ ಕೌಂಟ್‌ಡೌನ್ ಶುರು ‘ಕೆಜಿಎಫ್-೨’ ಚಿತ್ರವುಏಪ್ರಿಲ್ ೧೪ರಂದು ವಿಶ್ವದಾದ್ಯಂತತೆರೆಕಾಣುತ್ತಿರುವುದರಿಂದ ಕೊನೆ ಬಾರಿಚಿತ್ರತಂಡವು ಮಾದ್ಯಮದವರನ್ನು ಭೇಟಿ ಮಾಡಿತು.ನಿರ್ದೇಶಕ ಪ್ರಶಾಂತ್‌ನೀಲ್ ಮಾತನಾಡಿ ನಿರ್ಮಾಪಕರುತೋರಿದಧೈರ್ಯದಿಂದ ನಮ್ಮನ್ನುಎಲ್ಲಾ ಕಡೆಗಳಲ್ಲಿ ಗುರುತಿಸುವಂತಾಯಿತು.ಚಿತ್ರಕ್ಕೆ ಹಾಕಲಾಗಿದ್ದ ಸೆಟ್ ಮಳೆ ಇತ್ಯಾದಿ ಕಾರಣದಿಂದ ಕಳಚಿ ಬಿತ್ತು. ಆಗಲೇ ಅದನ್ನು ನಿರ್ಮಿಸಲು ನಾಲ್ಕು ಕೋಟಿ ವೆಚ್ಚವಾಗಿತ್ತು.ಈ ಸಮಯದಲ್ಲಿಅವರಿಗೆ ಹೇಗೆ ಹೇಳುವುದು ಎನ್ನುವಚಿಂತೆಯಲ್ಲಿದ್ದಾಗ, ನಿರ್ಮಾಪಕರು ಹೇಳಿದ್ದು ಒಂದೇ ಮಾತು.ಸೆಟ್ ಕಳಚಿಬಿದ್ದ ಬಗ್ಗೆ ಚಿಂತೆ ಬಿಡಿ, ಮತ್ತೆಅದನ್ನೆ ಹಾಕಿ ....

301

Read More...
Copyright@2018 Chitralahari | All Rights Reserved. Photo Journalist K.S. Mokshendra,