Chi Kalla.Music Video.News

Thursday, September 08, 2022

ಗ್ರಾಮೀಣ ಸೊಗಡಿನ ಗೀತೆ ಛೀ ಕಳ್ಳ        ‘ಏಕ್ ಲವ್ ಯಾ’ ಖ್ಯಾತಿಯ ರೀಷ್ಮಾನಾಣಯ್ಯ ಹೆಜ್ಜೆ ಹಾಕಿರುವ ‘ಛೀ ಕಳ್ಳ’ ವಿಡಿಯೋ ಆಲ್ಬಂ ಇತ್ತೀಚೆಗೆ ಬಿಡುಗಡೆಗೊಂಡಿದೆ. ಸದಭಿರುಚಿಯ ಚಿತ್ರಗಳನ್ನು ನಿರ್ಮಾಣ ಮಾಡಿರುವ ಬೆಂ.ಕೊ.ಶ್ರೀ ಅವರು ಪುತ್ರ ಅಕ್ಷರ್ ಸಲುವಾಗಿ ಬಂಡವಾಳ ಹೂಡಿದ್ದಾರೆ.  ಪನರ್ವ್ ಆಕರ್ಷ್ ನಿರ್ದೇಶನ ಮಾಡಿದ್ದು, ವಿಸ್ಮಯಜಗ ಸಾಹಿತ್ಯ ಮತ್ತು ಸಂಗೀತ ಒದಗಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬೆಂ.ಕೋ.ಶ್ರೀ  ನಾನು ಏಳು ಚಿತ್ರಗಳನ್ನು ನಿರ್ಮಿಸಿದ್ದೇನೆ. ಆ ಪೈಕಿ ಕೆಲವು ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ ಬಂದಿದೆ. ಇದಕ್ಕೆಲ್ಲಾ ಮಾದ್ಯಮದವರ ಪ್ರೋತ್ಸಾಹ ಕಾರಣವಾಗಿದೆ. ಅದೇ ಪ್ರೋತ್ಸಾಹವನ್ನು ....

290

Read More...

Raja Rani.Film Press Meet

Wednesday, September 07, 2022

ರಾಜ ರಾಣಿ ರೋರರ್ ರಾಕೆಟ್        ‘ನಟಸಾರ್ವಭೌಮ’ದಲ್ಲಿ ಪುನೀತ್‌ರಾಜ್‌ಕುಮಾರ್, ‘ರ‍್ಯಾಂಬೋ-೨’ದಲ್ಲಿ ಶರಣ್‌ಗೆ ‘ಚುಟು ಚುಟು ಅಂತೈತೆ’ ಇನ್ನು ಮುಂತಾದ ಗೀತೆಗಳಿಗೆ ನೃತ್ಯ ಸಂಯೋಜನೆ ಮಾಡಿರುವ ಕುಲಭೂಷಣ್ ‘ರಾಜರಾಣಿ’ ಸಿನಿಮಾದ ಮೂಲಕ ನಾಯಕನಾಗಿ ಬಡ್ತಿ ಹೊಂದಿದ್ದಾರೆ. ಕಂಪೇಗೌಡ ಮಾಗಡಿ ಕಥೆ,ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ, ನಾಗರಾಜ್.ವಿ.ಅಜ್ಜಂಪುರ ಸಿನಿಮಾ ಕೃಷಿಗೆ ಬಂಡವಾಳ ಹೂಡಿದ್ದಾರೆ.  ಗಿರೀಶ್, ಶರತ್‌ಕುಮಾರ್ ಸಹ ನಿರ್ಮಾಪಕರು. ನಾಲ್ಕು ಪಾತ್ರಗಳು ಸೇರಿದರೆ ಚಿತ್ರದ ಹೆಸರು ಆಗುತ್ತದೆ. ಹಳ್ಳಿಯಲ್ಲಿ ಕೆಲಸ ಮಾಡದೆ ತಿರುಗುತ್ತಿದ್ದ ಹುಡುಗರ ಜೀವನದಲ್ಲಿ ಮುಂದೆ ಏನಾಗುತ್ತದೆ? ಎಂಬುದು ....

287

Read More...

Bombe Heluthaithe.Film News

Wednesday, September 07, 2022

ಒಂದೇ ಪಾತ್ರದಲ್ಲಿ ಬೊಂಬೆ ಹೇಳುತೈತೆ        ಸಿನಿಮಾ ಪತ್ರಕರ್ತ,ನಟ, ಸಾಹಿತಿ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಯತಿರಾಜ್ ಅವರು ಆಕ್ಷನ್ ಕಟ್ ಹೇಳಿರುವ ‘ಸೀತಮ್ಮನ ಮಗ’ ಚಿತ್ರವು ತೆರೆಕಂಡಿದ್ದು, ‘ಮಾಯಾಮೃಗ’ ಬಿಡುಗಡೆ ಹಂತಕ್ಕೆ ಬಂದಿದೆ. ಈಗ ಮೂರನೇ ಚಿತ್ರ ‘ಬೊಂಬೆ ಹೇಳುತೈತೆ’ ಸದ್ಯದಲ್ಲೆ ಆರಂಭಿಸಲಿದ್ದಾರೆ. ಇದರ ಕುರಿತಂತೆ ಮಾತನಾಡಿರುವ ಅವರು ಇದು ನನ್ನ ನಿರ್ದೇಶನದ ನಾಲ್ಕನೇ ಸಿನಿಮಾ. ಮಗ ಪೃಥ್ವಿರಾಜ್ ನೀಡಿದ ಏಳೆಯನ್ನಿಟ್ಟುಕೊಂಡು ಅದನ್ನು ವಿಸ್ತಾರ ಮಾಡಿ ಚಿತ್ರಕಥೆ ಸಿದ್ದಪಡಿಸಲಾಗಿದೆ. ಕೇವಲ ಹದಿನೈದು ದಿನಗಳಲ್ಲಿ ಚಾಲನೆ ಸಿಕ್ಕಿದೆ. ಸಂಪೂರ್ಣ ಚಿತ್ರೀಕರಣ ಚೆನ್ನಪಟ್ಟಣದಲ್ಲಿ ನಡೆಯಲಿದೆ. ....

253

Read More...

Rupayi.Film Song Launch

Wednesday, September 07, 2022

ಕಡಿಮೆ ಹಣಕ್ಕೂ ಬೆಲೆ ಇರುತ್ತದೆ        ಮಧ್ಯಮ ವರ್ಗದ ಯುವಕರಿಗೆ ಹಣದ ಅವಶ್ಯಕತೆ ಎಷ್ಟಿರುತ್ತದೆ ಎಂದು ಹೇಳುವ ಸಿನಿಮಾ ‘ರೂಪಾಯಿ’. ವಿಜಯ್‌ಜಗದಾಲ್ ನಿರ್ದೇಶನ ಮಾಡುವ ಜತೆಗೆ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಮಂಜುನಾಥ್.ಎಂ ಮತ್ತು ಹರೀಶ್ ಜಂಟಿಯಾಗಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಕಾಮಿಡಿ, ಲವ್, ಆಕ್ಷನ್ ಹಾಗೂ ಮನರಂಜನೆ ಅಂಶಗಳು ಇರಲಿದೆ. ಐದು ಜನರ ಜೀವನದ ಹಾದಿಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಹಣದ ಹಿನ್ನಲೆಯಲ್ಲಿ ನಡೆಯುವ ಕಥೆಯು, ಎರಡು ರೂಪಾಯಿಗೂ ಬೆಲೆ ಇದೆ ಅಂತ ಹೇಳಲಾಗಿದೆ. ಕೋಟಿ ರೂ.ಗಳ ಬೆಲೆ ಹಾಗೂ ಬದುಕಿನ ಮೌಲ್ಯವನ್ನು ಸಾರುತ್ತದೆ. ಮಧ್ಯಮ ಮರ್ಗದ ಯುವಕರಿಗೆ ಹಣದ ಅವಶ್ಯಕತೆ ಎಷ್ಟಿರುತ್ತದೆ. ಅಂಥಾ ವರ್ಗದ ....

267

Read More...

Thimmana Muttugalu.News

Tuesday, September 06, 2022

ವೇದಿಕೆ ಒಂದು ಕಾರ್ಯಕ್ರಮ ನಾಲ್ಕು        ಶಿವಮೊಗ್ಗ ಮೂಲದ ಆದರ್ಶಅಯ್ಯಂಗಾರ್ ಪ್ರಸ್ತುತ ಅಮೇರಿಕಾ ನಿವಾಸಿ. ಅವರು ತನ್ನ ತಾಯ್ನಾಡಿನ ಮೇಲೆ ವಿಶೇಷ ಅಭಿಮಾನ ಹೊಂದಿದ್ದಾರೆ. ಜತೆಗೆ ಗಾಯಕರೂ ಆಗಿದ್ದು, ಈಗಾಗಲೇ ಕೆಲವು ವಿಡಿಯೋ ಆಲ್ಬಂ ಗೀತೆಗಳನ್ನು ಹಾಡಿ, ನಿರ್ಮಾಣ ಮಾಡಿದ್ದಾರೆ. ಕಲಾವಿದರ ಸಂಘದಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಒಟ್ಟಿಗೆ ಆಯೋಜಸಿದ್ದರು. ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಸಂಸ್ಥೆಯ ಶುಭಾರಂಭ, ಸಾಮಾಜಿಕ ಕಳಕಳಿಯುಳ್ಳ ಹೋಪ್ ವಿಡಿಯೋ ಸಾಂಗ್ ಬಿಡುಗಡೆ, ರಕ್ಷಿತ್ ತೀರ್ಥಹಳ್ಳಿ ರಚನೆಯ ‘ಕಾಡಿನ ನೆಂಟರು’ ಪುಸ್ತಕ ಲೋಕಾರ್ಪಣೆ ಹಾಗೂ ‘ತಿಮ್ಮನ ಮೊಟ್ಟೆಗಳು’ ಚಿತ್ರದ ಶೀರ್ಷಿಕೆಯ ಪೋಸ್ಟರ್ ....

280

Read More...

Thothapuri.Film Event News

Tuesday, September 06, 2022

ಭಾವೈಕ್ಯತೆ ಸಾರುವ ತೋತಾಪುರಿ       ಇಷ್ಟು ವರ್ಷದ ಸಿನಿಪಯಣದಲ್ಲಿ ‘ತೋತಾಪುರಿ’ ಚಿತ್ರವು ಬೇರೊಂದು ರೂಪದಲ್ಲಿದೆ ಎನ್ನಬಹುದು ಎಂದು ನಾಯಕ ಜಗ್ಗೇಶ್ ಒಂದೇ ಮಾತಿನಲ್ಲಿ ಹೇಳಿದರು. ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ ಅದೆಷ್ಟೋ ಚಿತ್ರಗಳು ಬಂದು ಹೋಗುತ್ತವೆ. ಕೆಲವು ಮಾತ್ರ ಅಪರೂಪದ ಚಿತ್ರವಾಗಿ ಉಳಿಯುತ್ತದೆ. ಅಂಥದ್ದೊಂದು ಅಪರೂಪದ ಸಿನಿಮಾ. ನಿರ್ದೇಶಕ ವಿಜಯಪ್ರಸಾದ್ ಬಯಸಿದರೂ ಮತ್ತೊಮ್ಮೆ ಇಂಥಾ ಚಿತ್ರ ಮಾಡೋಕೆ ಆಗ್ತಿರಲಿಲ್ಲ. ರಾಷ್ಟ್ರ ಮಟ್ಟದ ಸಂದೇಶ ನೀಡಿದ್ದಾರೆ. ನಿರ್ಮಾಪಕರು ಬಹಳ ತಾಳ್ಮೆಯಿಂದ ಮಾಡಿದ್ದಾರೆ. ಅವರಿಗೇನಾದರೂ ತೊಂದರೆ ಆದರೆ ನಾನು ವೃತ್ತಿಯೇ ಬಿಟ್ಟುಬಿಡುತ್ತೇನೆ ಎಂದು ಮಾತು ಕೊಟ್ಟಿದ್ದೇನೆ ....

263

Read More...

Gaalipata 2.Film Success Meet Event

Wednesday, August 17, 2022

ಸಕ್ಸಸ್ ಕಂಡ ಗಾಳಿಪಟ-೨        ‘ಗಾಳಿಪಟ-೨’ ನಿರೀಕ್ಷಿಸಿದಂತೆಯೇ ಯಶಸ್ಸನ್ನು ಸಾಧಿಸಿದೆ. ಎಲ್ಲಾ ಕೇಂದ್ರಗಳಲ್ಲಿ ದಾಖಲೆ ಮಾಡಿದೆ. ಸಂತೋಷಕೂಟದಲ್ಲಿ ಮಾತನಾಡಿದ ನಿರ್ಮಾಪಕ ರಮೇಶ್‌ರೆಡ್ಡಿ ನಾನು ಈ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾಗಿದ್ದೇನೆ. ಹಿಂದೆ ನಡೆದ ಕಾರ್ಯಕ್ರಮದಲ್ಲಿ ನನ್ನ ಹಿಂದಿನ ಎಲ್ಲಾ ಚಿತ್ರಗಳು ಸೋತಿದೆ. ಗಾಳಿಪಟ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆ ಇತ್ತು. ಇದು ಸಕ್ಸಸ್ ಮೀಟ್ ಅಲ್ಲ. ಚಿತ್ರಕ್ಕೆ ನೀವೆಲ್ಲ ನೀಡಿದ ಬೆಂಬಲ, ಉತ್ತಮವಾದ ಬರಹ ಹಾಗೂ ವಿಮರ್ಶೆಗಳು ಚಿತ್ರದ ಗೆಲುವಿಗೆ ಸಹಕಾರಿಯಾದವು. ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕರೆತಂದವು. ಹಾಗಾಗಿ ಈ ಮೂಲಕ ನಿಮಗೆಲ್ಲ ....

359

Read More...

Share/Film Muhurtha News

Wednesday, August 17, 2022

  *ಕಂಠೀರವ ಸ್ಟುಡಿಯೋದಲ್ಲಿ "ಶೇರ್" ಚಿತ್ರಕ್ಕೆ ಚಾಲನೆ.*    *ಕಿರಣ್ ರಾಜ್ ಅಭಿನಯದ ಈ ಚಿತ್ರಕ್ಕೆ ಪ್ರಸಿದ್ಧ್ ನಿರ್ದೇಶನ.*   "ಕನ್ನಡತಿ" ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ಕಿರಣ್ ರಾಜ್, "ಬಡ್ಡೀಸ್" ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸಿದರು. ಇವರ ನಟನೆಯ "ಭರ್ಜರಿ ಗಂಡು" ಚಿತ್ರ ಸಹ ಸದ್ಯದಲ್ಲೇ ಬಿಡುಗಡೆಯಾಗಲಿದೆ.   ಕಿರಣ್ ರಾಜ್ ನಾಯಕರಾಗಿ ನಟಿಸಿ, ಪ್ರಸಿದ್ಧ್ ನಿರ್ದೇಶಿಸುತ್ತಿರುವ "ಶೇರ್" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ನಿರ್ಮಾಪಕ ಡಾ||ಸುದರ್ಶನ್ ಸುಂದರರಾಜ್ (ಬೀದರ್) ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಸಾಕಷ್ಟು ಗಣ್ಯರು ಮುಹೂರ್ತ ಸಮರಂಭಕ್ಕೆ ....

318

Read More...

Love 360.Film News

Thursday, August 18, 2022

 

ಈ ವಾರ ತೆರೆಗೆ "ಲವ್ 360".

 

" ಸಿಕ್ಸರ್" , "ಮೊಗ್ಗಿನ ಮನಸ್ಸು", "ಕೃಷ್ಣನ್ ಲವ್ ಸ್ಟೋರಿ" ಯಂತಹ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಶಶಾಂಕ್ ನಿರ್ದೇಶಿಸಿರುವ "ಲವ್ 360" ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಶಶಾಂಕ್ ಸಿನಿಮಾಸ್ ಲಾಂಛನದಲ್ಲಿ ಶಶಾಂಕ್ ಹಾಗೂ ಮಂಜುಳಾಮೂರ್ತಿ ಈ ಚಿತ್ರವನ್ನು  ನಿರ್ಮಿಸಿದ್ದಾರೆ.

 

ನೂತನ ಪ್ರತಿಭೆ ಪ್ರವೀಣ್ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ರಚನಾ ಇಂದರ್ ನಾಯಕಿಯಾಗಿದ್ದಾರೆ.

314

Read More...

Gaalipata 2.Film Event News

Sunday, July 31, 2022

  *"ಗಾಳಿಪಟ 2" ಚಿತ್ರದ ಟ್ರೇಲರ್ ಗೆ ಗಣ್ಯರ ‌ಮೆಚ್ಚುಗೆ*   ಯೋಗರಾಜ್ ಭಟ್ ನಿರ್ದೇಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ನಾಯಕರಾಗಿ ಅಭಿನಯಿಸಿರುವ, ರಮೇಶ್ ರೆಡ್ಡಿ ಅವರ ನಿರ್ಮಾಣದ "ಗಾಳಿಪಟ 2" ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಮೇಶ್ ಅರವಿಂದ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ವಿತರಕರಾದ ವೆಂಕಟ್(ಕೆ.ವಿ.ಎನ್), ಸುಪ್ರೀತ್, ನಿರ್ಮಾಪಕರಾದ ಕೆ.ಮಂಜು, ಸಂಜಯ್ ಗೌಡ, ನಟ ಶ್ರೇಯಸ್ ಕೆ. ಮಂಜು ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭಕೋರಿದರು.   "ಗಾಳಿಪಟ ೨" ಚಿತ್ರದ ಟ್ರೇಲರನ್ನು ....

310

Read More...

Nishachara.Film Audio Launch

Thursday, July 21, 2022

ವಿಶೇಷ ಚೇತನ ನಿರ್ದೇಶಕನ ಚಿತ್ರ ನಿಶಾಚರ          ಚಂದನವನದಲ್ಲಿ ಕೆಲವೊಮ್ಮೆ ಅದ್ಬುತ ಪ್ರಯೋಗಗಳು ನಡೆಯುತ್ತವೆ. ಅಂತಹ ಒಂದು ಸಾಹಸ ‘ನಿಶಾಚರ’ ಚಿತ್ರದಲ್ಲಿ ನಡೆದಿದೆ. ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಎಸ್.ಭಾಸ್ಕರ್‌ಜಿ ಮೂಲತ: ಅಂಧರು ಎಂದು ಹೇಳಲು ಬೇಸರವಾಗುತ್ತದೆ. ಇಂತಹ ವಿಶೇಷಚೇತನರಿಂದ ಅಡ್ವೆಂಚರ್ ಮತ್ತು ಥ್ರಿಲ್ಲಿಂಗ್ ಚಿತ್ರವೊಂದು ಸಿದ್ದಗೊಂಡಿರುವುದು ನಿಜಕ್ಕೂ ಶ್ಲಾಘನೀಯ. ವಿಷಯವನ್ನು ಹಂಚಿಕೊಳ್ಳಲು ತಂಡವು ಮಾಧ್ಯಮದ ಮುಂದೆ ಹಾಜರಾಗಿತ್ತು. ಈ ಕುರಿತಂತೆ ಮಾತನಾಡಿರುವ ಭಾಸ್ಕರ್.ಜಿ ಬುದ್ದಿಶಕ್ತಿ, ಮೆದುಳು ಚೆನ್ನಾಗಿದ್ದರೆ ಏನು ಬೇಕಾದರೂ ಮಾಡಬಹುದು. ....

277

Read More...

Dooradarshana.Film Title Launch

Thursday, July 21, 2022

 

ಪೃಥ್ವಿ ಅಂಬರ್ ನಟನೆಯ ‘ದೂರದರ್ಶನ’ ಅಂಗಳದಿಂದ ಬಂತು ಫಸ್ಟ್ ಪೋಸ್ಟರ್..ಮೊದಲ ನೋಟದಲ್ಲಿ ನಿರೀಕ್ಷೆ ಹೆಚ್ಚಿಸಿದ ಸುಕೇಶ್ ಅಂಡ್ ಟೀಂ*

 

ವಿಭಿನ್ನ ಕಂಟೆಂಟ್ ಮೂಲಕ ಟಾಕ್ ಕ್ರಿಯೇಟ್ ಮಾಡಿರುವ ದೂರದರ್ಶನ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿ ಬಂದಿರುವ ಪೋಸ್ಟರ್ ನಲ್ಲಿ ಪೃಥ್ವಿ ಅಂಬರ್, ಉಗ್ರಂ ಮಂಜು, ಹರಿಣಿ, ಸುಂದರ್, ಆಯಾನ ಕಾಣಿಸಿಕೊಂಡಿದ್ದು, ಜೊತೆಗೆ ದೂರದರ್ಶನವಿರುವ ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಪೋಸ್ಟರ್ ರಿಲೀಸ್ ಮಾಡಿದ ಚಿತ್ರತಂಡ ಮಾಧ್ಯಮದ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ. 

333

Read More...

Ayuktha.Film Teaser Launch

Wednesday, July 20, 2022

ಅಯುಕ್ತ ಟೀಸರ್ ಬಿಡುಗಡೆ

      ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಅಯುಕ್ತ’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಲಹರಿವೇಲು ಮಾತನಾಡಿ ಇವತ್ತು ತುಂಬಾ ಭಾವುಕನಾಗಿದ್ದೇನೆ. ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯವೈಖರಿಯನ್ನು ಮೆಚ್ಚಲೇ ಬೇಕಾಗಿದೆ. ಅನಾಥ ಶವಗಳಿಗೆ ಮುಕ್ತಿ ನೀಡುವ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಇಂತಹವರಿಗೆ ಎಲ್ಲರ ಬೆಂಬಲ ಬೇಕಾಗಿದೆ. ಟೀಸರ್ ನೋಡಿದಾಗ ಹೊಸಬರ ಚಿತ್ರ ಅನಿಸಿವುದಿಲ್ಲ. ಒಳ್ಳೆಯದಾಗಲಿ ಎಂದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು.

323

Read More...

Parishuddam.Film Trailer Launch

Tuesday, July 19, 2022

ಪರಿಶುದ್ಧಂ ಹಾಡುಗಳ ಬಿಡುಗಡೆ        ವಿಭಿನ್ನ ಕಥಾಹಂದರ ಹೊಂದಿರುವ ‘ಪರಿಶುದ್ಧಂ’ ಚಿತ್ರದ ಧ್ವನಿಸಾಂದ್ರಿಕೆ, ಟ್ರೇಲರ್ ಮತ್ತು ಮೇಕಿಂಗ್ ಬಿಡುಗಡೆ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.      ಸರದಿಯಂತೆ ಮೊದಲು ಮಾತನಾಡಿದ ಆರೋನ್ ಕಾರ್ತಿಕ್‌ವೆಂಕಟೇಶ್ ಚಿತ್ರಕ್ಕೆ ಕಥೆ, ಸಾಹಿತ್ಯ, ಸಂಗೀತ ಜತೆಗೆ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದು, ನಿರ್ಮಾಣದಲ್ಲಿ ಪಾಲುದಾರನಾಗಿದ್ದೇನೆ. ಮದುವೆ ಅನ್ನುವ ಪದ್ದತಿ ಪರಿಶುದ್ದವಾದದು. ಗಂಡಹೆಂಡತಿ ಸಂಬಂಧದಲ್ಲಿ ಮೂರನೇ ....

402

Read More...

Bharath Production.3 Film Title Launch

Tuesday, July 19, 2022

  *ಭರತ್ ವಿಷ್ಣುಕಾಂತ್ ಸಾರಥ್ಯದ ಭರತ್ ಫಿಲ್ಮ್ಸ್ ಪ್ರೊಡಕ್ಷನ್ ಲೋಗೋ ಲಾಂಚ್ ಮಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ…ಭರತ್ ಫಿಲ್ಮ್ಸ್ ನಡಿ ಮೂರು ಹೊಸ ಸಿನಿಮಾಗಳಿಗೆ ಮುನ್ನುಡಿ*   ಪಾರ್ವತಮ್ಮ ರಾಜ್ ಕುಮಾರ್ ಸಹೋದರನ ಪುತ್ರ ಧ್ರುವನ್ ಹೀರೋ ಆಗಿ ಲಾಂಚ್ ಆಗಿರುವ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾ ಈಗಾಗಲೇ ಸಾಕಷ್ಟು ಸದ್ದು ಮಾಡ್ತಿದೆ. ಪೋಸ್ಟರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರವನ್ನು ಯುವ ಸಿನಿಮೋತ್ಸಾಹಿ ಭರತ್ ವಿಷ್ಣುಕಾಂತ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾ ರಿಲೀಸ್ ಗೂ ಮುನ್ನವೇ ಭರತ್ ತಮ್ಮದೇ ಭರತ್ ಫಿಲ್ಮಂ ಪ್ರೊಡಕ್ಷನ್ ಲೋಗೋ ಲಾಂಚ್ ಮಾಡಿ ಮೂರು ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿದ್ದಾರೆ.   ಇತ್ತೀಚೆಗೆ ಖಾಸಗಿ ....

327

Read More...

Sri Sathya Sai Avathara.News

Monday, July 18, 2022

ಸಾಯಿಪ್ರಕಾಶ್ ನೂರನೇ ಚಿತ್ರ        ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ನೂರನೇ ನಿರ್ದೇಶನದ ಚಿತ್ರ ‘ಶ್ರೀ ಸತ್ಯಸಾಯಿ ಅವತಾರ’ ಸಿನಿಮಾದ ಪೋಸ್ಟರ್ ಅನಾವರಣ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ನಡೆಯಿತು. ಮಾಜಿ ಮುಖ್ಯಮಂತ್ರಿ, ಎಸ್.ಎಂ.ಕೃಷ್ಣ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ನಾನು ಅಧಿಕಾರದಲ್ಲಿದ್ದಾಗ ಶ್ರಿ ಸಾಯಿಬಾಬರನ್ನು ಕಂಡಿದ್ದೆ. ಅವರು ನನಗೆ ಧೈರ್ಯ ತುಂಬಿದ್ದರು. ಸಾಯಿಪ್ರಕಾಶ್ ಶಿರಡಿ ಸಾಯಿಬಾಬಾ ಕುರಿತು ಚಿತ್ರ ಮಾಡುವ ಜೊತೆಗೆ ಬಾಬಾನಾಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಪುಟ್ಟಪರ್ತಿ ಸಾಯಿಬಾಬಾ ಅವರ ಬಗ್ಗೆ ಚಿತ್ರ ಮಾಡಲು ಸಿದ್ದರಾಗಿದ್ದಾರೆ. ಅವರಿಗೆ ಬಾಬಾನ ಆರ್ಶಿರ್ವಾದವಿದೆ ಒಳ್ಳೆಯದಾಗಲಿ ....

326

Read More...

Abbara.Film Trailer Launch

Monday, July 18, 2022

ಆಗಸ್ಟ್ ೧೨ಕ್ಕೆ ಅಬ್ಬರ         ಮಾಸ್ ಆಕ್ಷನ್ ಕಥೆ ಹೊಂದಿರುವ ‘ಅಬ್ಬರ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಇದೀಗ ಟೀಸರ್ ಬಿಡುಗಡೆ ಮೂಲಕ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ. ರಚನೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿರುವ ಕೆ.ರಾಮ್‌ನಾರಾಯಣ್ ಮಾತನಾಡಿ  ನಾಯಕಿಯರಾದ ನಿಮಿಕಾರತ್ನಾಕರ್, ಲೇಖಾಚಂದ್ರ, ರಾಶಿಪೊನ್ನಪ್ಪ ಇವರೆಲ್ಲರೂ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಪ್ರಜ್ವಲ್‌ದೇವರಾಜ್ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ೫೦ ದಿನಗಳ ಕಾಲ ಬಾದಾಮಿ, ಪಟ್ಟದಕಲ್ಲು, ಬೆಂಗಳೂರು ಸುತ್ತಮುತ್ತ ನಡೆಸಿದೆ. ನಿರ್ಮಾಪಕರು ಎಲ್ಲಾ ....

316

Read More...

Love 360.Film Trailer Launch

Monday, July 18, 2022

ತೆರೆಗೆ ಸಿದ್ದ ಲವ್ ೩೬೦         ಹಿರಿಯ ನಿರ್ದೇಶಕ ಶಶಾಂಕ್ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ‘ಲವ್ ೩೬೦’ ಚಿತ್ರದ ಹಾಡುಗಳು ಗಮನ ಸೆಳೆಯುತ್ತಿದೆ. ಈಗ ಮೂರನೇ ಹಾಡು ‘ಭೊರ್ಗರೆದು’ ಗೀತೆಯನ್ನು ಬಿಡುಗಡೆ ಮಾಡಲಾಗಿದ್ದು ಎಲ್ಲರಿಗೂ ಇಷ್ಟವಾಗಿದೆ. ಶಶಾಂಕ್ ನಿರ್ದೇಶನ ಮಾಡಿರುವ ‘ಮೊಗ್ಗಿನ ಮನಸು’ ಚಿತ್ರವುತೆರೆಕಂಡು ಹದಿನಾಲ್ಕು ವರ್ಷಗಳಾಗಿವೆ. ಇದರ ನೆನಪಿಗಾಗಿ ಈ ಹಾಡನ್ನು ಅವರೇ ಬರೆದಿರುವುದು ವಿಶೇಷ. ಮುಂದೊಂದು ದಿನ ‘ಮೊಗ್ಗಿನ ಮನಸು-೨’ ಮಾಡುವ ಆಸೆ ಇದೆ. ಆ ಚಿತ್ರವನ್ನು ಹೊಸ ಕಲಾವಿದರರೊಂದಿಗೆ ಮಾಡುತ್ತೇನೆ. ಅದರಲ್ಲೂ ಹೊಸಬರೊಂದಿಗೆ ಕೂಡಿಕೊಂಡಿದ್ದು ಸುಮಾರು ವರ್ಷಗಳೇ ಆಗಿತ್ತು. ಪ್ರವೀಣ್ ಎಂಬ ನಟನನ್ನು ....

337

Read More...

Omini.Film Trailer Launch.

Saturday, July 16, 2022

*ಸನ್ಮಾನ್ಯ ಗೃಹ ಸಚಿವರಿಂದ "ಓಮಿನಿ" ಟ್ರೇಲರ್ ಬಿಡುಗಡೆ.*   "ಓಮಿನಿ" ಕಾರು ಹೌದು. ಆದರೆ ಲ್ಯಾಟಿನ್ ಭಾಷೆಯಲ್ಲಿ "ಓಮಿನಿ" ಗೆ ಎಲ್ಲಾ ಎಂಬ ಅರ್ಥವಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ‌ಸಮಾರಂಭ ಅದ್ದೂರಿಯಾಗಿ ನಡೆಯಿತು. ಸನ್ಮಾನ್ಯ ಗೃಹಸಚಿವರಾದ ಅರಗ ಜ್ಞಾನೇಂದ್ರ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಶುಭ ಕೋರಿದರು.   ತೀರ್ಥಹಳ್ಳಿ ಸುಂದರವಾದ ಊರು. ಅಲ್ಲಿನ ಗಾಳಿ, ನೀರಿಗೆ ಏನೋ ಅದ್ಭುತ ಶಕ್ತಿ ಇದೆ ಅನಿಸುತ್ತದೆ. ರಾಷ್ಟ್ರಕವಿ ಕುವೆಂಪು, ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರು ಸೇರಿದಂತೆ ಅನೇಕ ಗಣ್ಯರು ನಮ್ಮ ತಾಲ್ಲೂಕಿನವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಈ "ಓಮಿನಿ" ಚಿತ್ರದ ನಿರ್ದೇಶಕ ಮಂಜು ಕೂಡ ನಮ್ಮೂರಿನವರು.  ....

337

Read More...

Sri Ranga.Film Trailer Launch

Friday, July 15, 2022

  ವೆಂಕಟ್ ಭಾರಧ್ವಾಜ್ ಸಾರಥ್ಯದ ‘ಶ್ರೀರಂಗ’ ಸಿನಿಮಾದ ಟ್ರೇಲರ್ ರಿಲೀಸ್…ಜುಲೈ 22ಕ್ಕೆ ಬೆಳ್ಳಿತೆರೆಗೆ ಸಿನಿಮಾ ಎಂಟ್ರಿ ಫಿಕ್ಸ್*   ವಿಭಿನ್ನ ಶೀರ್ಷಿಕೆ, ವಿಭಿನ್ನ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿದ್ದ ವೆಂಕಟ್ ಭಾರಧ್ವಾಜ್ ಸಾರಥ್ಯದ ಶ್ರೀರಂಗ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಕಾಮಿಡಿ ಜೊತೆಗೆ ಕ್ರೈ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಟ್ರೇಲರ್ ನೋಡುಗರಿಗೆ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.   ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ವೆಂಟಕ್ ಭಾರಧ್ವಾಜ್, ಸಿನಿಮಾ ಅನ್ನೋದನ್ನು ಒಬ್ಬರ ಕೈಯಲ್ಲಿ ಮಾಡಲು ಆಗುವುದಿಲ್ಲ. ತಾಂತ್ರಿಕ ವರ್ಗ, ಕಲಾ ವರ್ಗ ಹೀಗೆ ಎಲ್ಲರೂ ಕೂಡಿದಾಗ ಮಾತ್ರ ಸಿನಿಮಾಗುತ್ತದೆ. ಶಂಕರ್ ರಾಮನ್ ....

296

Read More...
Copyright@2018 Chitralahari | All Rights Reserved. Photo Journalist K.S. Mokshendra,