Tryambakam Film Pooja

Friday, November 09, 2018

                  ದಯಾಳ್ ಹೊಸ ಚಿತ್ರ  ತ್ರಯಂಬಕಂ         ಐತಿಹಾಸಿಕ, ಪುರಾಣ, ಥ್ರಿಲ್ಲರ್ ಮಾದರಿಯ ಕತೆಯಾಗಿರುವ ‘ತ್ರಯಂಬಕಂ’ ಚಿತ್ರಕ್ಕೆ ದಯಾಳ್‌ಪದ್ಮನಾಬನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೂಲತ:  ಶಿವನ ಭಕ್ತನಾಗಿದ್ದರಿಂದ ಸನ್ನಿವೇಶದಲ್ಲಿ  ಶಿವ, ಲಿಂಗ ಅಂಶಗಳು ಹೆಚ್ಚು ಬರುವುದರಿಂದ  ಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ.  ಸಮಾಜದಲ್ಲಿ ನಾವುಗಳು ಏನಾದರೂ ಚಟುವಟಿಕೆಗಳನ್ನು ಯಾರು ನೋಡದಂತೆ ಮಾಡುತ್ತಿರುತ್ತವೆ. ಆದರೆ ನಮಗೆ ಅರಿವಿಲ್ಲದೆ ಮೂರನೆಯವರು  ನೋಡುತ್ತಿರುತ್ತಾರೆ.  ತಂದೆ, ಮಗಳು ಮತ್ತು ಒಬ್ಬ ಹುಡುಗ ಈ ಮೂರು ಪಾತ್ರಗಳು ಸಿನಿಮಾವನ್ನು  ತೆಗೆದುಕೊಂಡು ....

373

Read More...

Testgffg

Friday, November 16, 2018

 
 
.people_box h2 {
    margin: 53px 0 24px;
    font-size: 17px;
}

333

Read More...

Test

Thursday, November 15, 2018

rtrt

309

Read More...

Test

Thursday, November 15, 2018

http://localhost/chitralahari/http://localhost/chitralahari/http://localhost/chitralahari/

345

Read More...

Tryambakam Film Pooja

Friday, November 09, 2018

ದಯಾಳ್ ಹೊಸ ಚಿತ್ರ  ತ್ರಯಂಬಕಂ         ಐತಿಹಾಸಿಕ, ಪುರಾಣ, ಥ್ರಿಲ್ಲರ್ ಮಾದರಿಯ ಕತೆಯಾಗಿರುವ ‘ತ್ರಯಂಬಕಂ’ ಚಿತ್ರಕ್ಕೆ ದಯಾಳ್‌ಪದ್ಮನಾಬನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೂಲತ:  ಶಿವನ ಭಕ್ತನಾಗಿದ್ದರಿಂದ ಸನ್ನಿವೇಶದಲ್ಲಿ  ಶಿವ, ಲಿಂಗ ಅಂಶಗಳು ಹೆಚ್ಚು ಬರುವುದರಿಂದ  ಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ.  ಸಮಾಜದಲ್ಲಿ ನಾವುಗಳು ಏನಾದರೂ ಚಟುವಟಿಕೆಗಳನ್ನು ಯಾರು ನೋಡದಂತೆ ಮಾಡುತ್ತಿರುತ್ತವೆ. ಆದರೆ ನಮಗೆ ಅರಿವಿಲ್ಲದೆ ಮೂರನೆಯವರು  ನೋಡುತ್ತಿರುತ್ತಾರೆ.  ತಂದೆ, ಮಗಳು ಮತ್ತು ಒಬ್ಬ ಹುಡುಗ ಈ ಮೂರು ಪಾತ್ರಗಳು ಸಿನಿಮಾವನ್ನು  ತೆಗೆದುಕೊಂಡು ಹೋಗುತ್ತದೆ. ನೋಡುಗನಿಗೆ ಪ್ರತಿ ಸೆಕೆಂಡ್ ಕುತೂಹಲ ....

364

Read More...

Test

Thursday, November 15, 2018

TestTestTestTest

335

Read More...

Tryambakam Film Pooja

Friday, November 09, 2018

                  ದಯಾಳ್ ಹೊಸ ಚಿತ್ರ  ತ್ರಯಂಬಕಂ         ಐತಿಹಾಸಿಕ, ಪುರಾಣ, ಥ್ರಿಲ್ಲರ್ ಮಾದರಿಯ ಕತೆಯಾಗಿರುವ ‘ತ್ರಯಂಬಕಂ’ ಚಿತ್ರಕ್ಕೆ ದಯಾಳ್‌ಪದ್ಮನಾಬನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೂಲತ:  ಶಿವನ ಭಕ್ತನಾಗಿದ್ದರಿಂದ ಸನ್ನಿವೇಶದಲ್ಲಿ  ಶಿವ, ಲಿಂಗ ಅಂಶಗಳು ಹೆಚ್ಚು ಬರುವುದರಿಂದ  ಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ.  ಸಮಾಜದಲ್ಲಿ ನಾವುಗಳು ಏನಾದರೂ ಚಟುವಟಿಕೆಗಳನ್ನು ಯಾರು ನೋಡದಂತೆ ಮಾಡುತ್ತಿರುತ್ತವೆ. ಆದರೆ ನಮಗೆ ಅರಿವಿಲ್ಲದೆ ಮೂರನೆಯವರು  ನೋಡುತ್ತಿರುತ್ತಾರೆ.  ತಂದೆ, ಮಗಳು ಮತ್ತು ಒಬ್ಬ ಹುಡುಗ ಈ ಮೂರು ಪಾತ್ರಗಳು ಸಿನಿಮಾವನ್ನು  ತೆಗೆದುಕೊಂಡು ....

346

Read More...

Tryambakam Film Pooja

Friday, November 09, 2018

                  ದಯಾಳ್ ಹೊಸ ಚಿತ್ರ  ತ್ರಯಂಬಕಂ         ಐತಿಹಾಸಿಕ, ಪುರಾಣ, ಥ್ರಿಲ್ಲರ್ ಮಾದರಿಯ ಕತೆಯಾಗಿರುವ ‘ತ್ರಯಂಬಕಂ’ ಚಿತ್ರಕ್ಕೆ ದಯಾಳ್‌ಪದ್ಮನಾಬನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೂಲತ:  ಶಿವನ ಭಕ್ತನಾಗಿದ್ದರಿಂದ ಸನ್ನಿವೇಶದಲ್ಲಿ  ಶಿವ, ಲಿಂಗ ಅಂಶಗಳು ಹೆಚ್ಚು ಬರುವುದರಿಂದ  ಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ.  ಸಮಾಜದಲ್ಲಿ ನಾವುಗಳು ಏನಾದರೂ ಚಟುವಟಿಕೆಗಳನ್ನು ಯಾರು ನೋಡದಂತೆ ಮಾಡುತ್ತಿರುತ್ತವೆ. ಆದರೆ ನಮಗೆ ಅರಿವಿಲ್ಲದೆ ಮೂರನೆಯವರು  ನೋಡುತ್ತಿರುತ್ತಾರೆ.  ತಂದೆ, ಮಗಳು ಮತ್ತು ಒಬ್ಬ ಹುಡುಗ ಈ ಮೂರು ಪಾತ್ರಗಳು ಸಿನಿಮಾವನ್ನು  ತೆಗೆದುಕೊಂಡು ....

349

Read More...

Test From Developer

Wednesday, November 14, 2018

Test From Developer

374

Read More...

Test From Developer

Wednesday, November 14, 2018

Test From Developer

385

Read More...

Test From Developer

Wednesday, November 14, 2018

Test From Developer

367

Read More...

Test From Developer

Wednesday, November 14, 2018

Test From Developer

378

Read More...

Manasina Mareyali Film

Monday, November 05, 2018

                  ಕ್ಲಾಸಿಕ್ ಪ್ರೇಮ ಕತೆ ಮನಸಿನ ಮರೆಯಲಿ         ವಿವಾದ ಮಾಡುವ  ನಿರ್ದೇಶಕನೆಂದು ಖ್ಯಾತಿ ಗಳಿಸಿದ್ದ ಆಸ್ಕರ್‌ಕೃಷ್ಣ  ಅದರಿಂದ ಹೊರಬರುವ ಸಲುವಾಗಿ ಈ ಬಾರಿ ಸುಂದರ ಪ್ರೇಮಕತೆಯ ‘ಮನಸಿನ ಮರೆಯಲಿ’ ಚಿತ್ರಕ್ಕೆ ಕತೆ ಬರೆದು ನಿರ್ದೇಶನ ಮಾಡಿದ್ದಾರೆ.   ಭೇಟಿ, ಪರಿಚಯ, ಪ್ರೇಮ, ಅಡಚಣೆ  ಕ್ಲೈಮಾಕ್ಸ್‌ಲ್ಲಿ  ಒಂದಾಗುವುದು ಎಲ್ಲಾ ಚಿತ್ರಗಳಲ್ಲಿ ಕಾಣಿಸುತ್ತದೆ.   ಆದರೆ ಇದರಲ್ಲಿ  ಪ್ರೀತಿಯನ್ನು ತಡೆಯಲು ಯಾರು ಇರುವುದಿಲ್ಲ.  ಮನುಷ್ಯನ ಮನಸ್ಸಿನಲ್ಲಿ ಎಷ್ಟೋ ವಿಷಯಗಳು ಇರಲಿದ್ದು,  ಅದರಲ್ಲೂ ಪ್ರೀತಿ ಅಂತ ಬಂದಾಗ ತುಸು ಹೆಚ್ಚು ಇರುತ್ತದೆ. ಈ ಸಿನಿಮಾದಲ್ಲಿ ಪ್ರೇಮಿಗಳ ಅಭಿಪ್ರಾಯ, ಆಲೋಚನೆ, ಭಾವನೆಗಳು ದ್ವೇಷಿಸುವಂತೆ ....

620

Read More...

Veeradhiveera Film Audio Rel

Monday, November 05, 2018

                  ಹಳ್ಳಿ ಸೊಗಡಿನ ಕಥನ          ‘ವೀರಾಧಿವೀರ’  ಚಿತ್ರವು  ಡಾ.ವಿಷ್ಣುವರ್ಧನ್ ಅಭಿನಯದಲ್ಲಿ ಬಿಡುಗಡೆಯಾಗಿತ್ತು. ಕಟ್ ಮಾಡಿದರೆ  ಅದೇ ಹೆಸರಿನಲ್ಲಿ ಚಿತ್ರವೊಂದು  ಸಿದ್ದಗೊಂಡಿದೆ. ನಿರ್ಮಾಪಕ ಮತ್ತು ಸಿನಿಮಾದ ನಾಯಕ ವಿಷ್ಣುವರ್ಧನ್ ಅಭಿಮಾನಿಯಾಗಿದ್ದರಿಂದ ಇದೇ  ಹೆಸರನ್ನು ಇಡಲಾಗಿದೆಯಂತೆ. ಹಳ್ಳಿ ಸೊಗಡು ಕತೆಯಲ್ಲಿ  ಕಥಾನಾಯಕ ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡಿರುತ್ತಾನೆ. ನಂತರ ಆತನ ಹೃದಯವನ್ನು ಹುಡುಗಿಯೊಬ್ಬಳು ಕದಿಯುತ್ತಾಳೆ.  ಅವಳನ್ನು ಒಲಿಸಿಕೊಳ್ಳಲು  ಯಾವ ರೀತಿ ಹೋರಾಟ ಮಾಡುತ್ತಾನೆ. ಕ್ಲೈಮಾಕ್ಸ್‌ದಲ್ಲಿ  ಆಕೆ ಸಿಗದಿದ್ದಾಗ, ಎಲ್ಲವನ್ನು ತ್ಯಜಿಸಿ ಹೇಗೆ ಅಘೋರಿಯಾಗುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ....

617

Read More...

Sri Murali Madagaja Film Press Meet

Monday, November 05, 2018

        

ರಾಮಮೂರ್ತಿ ಕ್ಷಮೆ ಕೇಳಿದ ಮಹೇಶ್ಕುಮಾರ್

463

Read More...

Maheera Film Press Meet

Monday, November 05, 2018

                 ಅನಿವಾಸಿ ಭಾರತಿಯರ ಮಹಿರ           ಹೊರ ದೇಶದಲ್ಲಿರುವ ಕನ್ನಡಿಗರು ಭಾಷೆಯ ಅಭಿಮಾನದ ಮೇಲೆ ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಇದರ ಸಾಲಿಗೆ ‘ಮಹಿರ’ ಸಿನಿಮಾ ಸೇರ್ಪಡೆಯಾಗಿದೆ.  ಇಂಜಿನಿಯರ್ ಮಹೇಶ್‌ಗೌಡ ಲಂಡನ್‌ದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಚಿತ್ರ ಮಾಡುವ ಬಯಕೆಯಿಂದ  ಬಿಡುವಿನ ಸಮಯದಲ್ಲಿ ಗೆಳಯರೊಂದಿಗೆ ಚರ್ಚಿಸುತ್ತಾ ಕತೆ ಬರೆದು ಮುಗಿಸಿದ್ದಾರೆ. ಮುಂದೆ ಕೆಲಸಕ್ಕೆ ರಾಜಿನಾಮೆ ನೀಡಿ, ೨೦೧೩ರಲ್ಲಿ ತಾಯ್ನಾಡಿಗೆ ಬಂದು  ಸುನಿಲ್‌ಕುಮಾರ್‌ದೇಸಾಯಿ ಬಳಿ  ನಿರ್ದೇಶನದ ವಿಭಾಗಕ್ಕೆ  ಸೇರಿಕೊಂಡಿದ್ದಾರೆ.  ....

475

Read More...

Puta 109 Film Press Meet

Monday, November 05, 2018

              ಸದ್ಯದಲ್ಲೆ ಪುಟ ೧೦೯         ಆ ಕರಾಳ ರಾತ್ರಿ ಯಶಸ್ವಿ ತಂಡದಿಂದ  ಸಿದ್ದಗೊಂಡಿರುವ ‘ಪುಟ ೧೦೯’ ಚಿತ್ರದ ಕತೆಯು ಥ್ರಿಲ್ಲರ್‌ನಿಂದ ಕೂಡಿದೆ. ಸಿನಿಮಾದಲ್ಲಿ ಹಲವು ವಿಶೇಷತೆಗಳು ಇರಲಿದೆ.  ಚಿತ್ರದ ಅವಧಿ ೯೦ ನಿಮಿಷ. ಒಟ್ಟು ೨೫ ಸನ್ನಿವೇಶಗಳು. ಅದರಲ್ಲಿ  ೨೪ ಸನ್ನಿವೇಶವು  ೨೮ ನಿಮಿಷದಲ್ಲಿ ಕಾಣಿಸಿಕೊಂಡರೆ, ೧ ಸನ್ನಿವೇಶ   ೬೨ ನಿಮಿಷಗಳು  ತೆಗೆದುಕೊಳ್ಳುತ್ತದೆ.  ಎರಡು ಪಾತ್ರಧಾರಿಗಳು  ಮಾತನಾಡುತ್ತಾರೆ. ಹಾಗಂತ ನೋಡುಗರಿಗೆ ಬೋರ್ ಆಗದಂತೆ ಹಲವು ಷಾಟ್‌ಗಳನ್ನು ವಿಭಾಗಿಸಲಾಗಿದೆ. ಎರಡು ಹಾಡುಗಳಿಗೆ ಸಂಗೀತ ಒದಗಿಸಿರುವ ಗಣೇಶ್‌ನಾರಾಯಣ್ ಹಿನ್ನಲೆ ಸಂಗೀತಕ್ಕೆ ೫೪ ದಿವಸ ....

468

Read More...

Kavacha Film Teaser Rel

Sunday, November 04, 2018

ಹೋಗಬೇಕಾದರೆ ಇನ್ನೊಬ್ಬರ ಕವಚ ಆಗಿರಿ - ಶಿವರಾಜ್‌ಕುಮಾರ್         ಸಾಕಷ್ಟು ವರ್ಷಗಳ ನಂತರ ರಿಮೇಕ್ ಚಿತ್ರದಲ್ಲಿ ಅಭಿನಯಿಸಿರುವ ಶಿವರಾಜ್‌ಕುಮಾರ್ ಅಭಿನಯದ ‘ಕವಚ’ ಚಿತ್ರದ ಟೀಸರ್ ರಮಣ ಮಹರ್ಷಿ ಅಂದರ ಆಶ್ರಮದಲ್ಲಿ ಬಿಡುಗಡೆಗೊಂಡಿತು.   ನಾಯಕ ಅಂದನಾಗಿರುವುದರಿಂದ  ನಿರ್ಮಾಪಕರ ಅಪೇಕ್ಷಯಂತೆ  ಅಂದಮಕ್ಕಳು ತಂಡಕ್ಕೆ ಶುಭ ಹಾರೈಸುವದರೊಂದಿಗೆ ಸಿನಿಮಾದ ಪ್ರಚಾರವನ್ನು ಶುರು ಮಾಡಲಾಯಿತು.   ಸರದಿಯಂತೆ ಮೈಕ್ ತೆಗೆದುಕೊಂಡ ನಿರ್ದೇಶಕ ಜಿವಿಆರ್.ವಾಸು  ಪ್ರಥಮ ಪ್ರತಿ ಸಿದ್ದಗೊಂಡಿದೆ. ಶಿವಣ್ಣ ಸರ್ ಹನ್‌ಮಾನ್ ಇದ್ದಂತೆ. ಎಲ್ಲಾ ಪಾತ್ರಕ್ಕೆ ಹೊಂದಿಕೊಳ್ಳುತ್ತಾರೆ. ....

560

Read More...

Tubelight Film Teaser Rel

Sunday, November 04, 2018

                     ನಾಲ್ಕು ವರ್ಷದ ಟ್ಯೂಬ್ ಲೈಟ್ ಈಗ ಬೆಳಗುತ್ತಿದೆ         ‘ಟ್ಯೂಬ್ ಲೈಟ್’  ಚಿತ್ರದ  ಕಲಾವಿದರು, ತಂತ್ರಜ್ಘರು  ತಮ್ಮದೇ  ಕ್ಷೇತ್ರದಲ್ಲಿ  ಬ್ಯುಸಿ ಇದ್ದಾರೆ.  ಕತೆ ಬರೆದು ನಿರ್ದೇಶನ ಮಾಡಿರುವ ವೇಣುಗೋಪಾಲ್ ಹೇಳುವಂತೆ ಪ್ರಯಾಣದಲ್ಲಿ ಸಿನಿಮಾ ಸಾಗುವುದರಿಂದ  ಹವಮಾನಕ್ಕೆ ಅನುಗುಣವಾಗಿ  ಲಡಾಕ್, ಹಿಮಾಲಯ, ಶ್ರೀನಗರ, ಶಾರ್ದೂಲ  ಸ್ಥಳಗಳಲ್ಲಿ ಎರಡು ಬಾರಿ ಚಿತ್ರೀಕರಣ ನಡೆಸಲಾದ ಕಾರಣ ತಡವಾಗಿದೆ. ನಾಲ್ಕು ಪಾತ್ರಗಳು ಕತೆಯನ್ನು ತೆಗೆದುಕೊಂಡು ಹೋಗುತ್ತದೆ.   ಪ್ರತಿಯೊಬ್ಬರ ಜೀವನದಲ್ಲಿ ದಾರಿ ಇದ್ದೇ ಇರುತ್ತದೆ. ದಾರಿ ....

453

Read More...

Sarvajanikarige Suvarnavakasha Film Pooja

Sunday, November 04, 2018

ಹೊಸಬರ ವಿನೂತನ ಶೀರ್ಷಿಕೆ          ಸ್ಯಾಂಡಲ್‌ವುಡ್‌ನಲ್ಲಿ ನಾವು ಬಳಸುವ ಪದಗಳು ಶೀರ್ಷಿಕೆಗಳು ಆಗುತ್ತಿದೆ. ಅದರಂತೆ  ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದ ಮಹೂರ್ತ ಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು. ಸಿಂಪಲ್‌ಸುನಿ, ತೆಲುಗು ಚಿತ್ರಗಳಿಗೆ ಸಹಾಯಕ ನಿರ್ದೇಶನ ಮಾಡಿರುವ ಅನೂಪ್‌ರಾಮಸ್ವಾಮಿಕಶ್ಯಪ್ ಮಾತನಾಡಿ ಪ್ರಚಲಿತ ಯುಗದಲ್ಲಿ ಎಲ್ಲರೂ ಆಸೆ ಪಡುವ ವಸ್ತುವಿನ ಆಧಾರದ ಮೇಲೆ ಕಾಮಿಡಿ ಡ್ರಾಮ ಚಿತ್ರವು  ಸಾಗುತ್ತದೆ. ಕತೆಯಲ್ಲಿ ನಾಯಕ ಆಕೆಯ ಸಲುವಾಗಿ ಏನು ಬೇಕಾದರೂ ಮಾಡಬಲ್ಲವನು. ಒಂದು ಸನ್ನಿವೇಶದಲ್ಲಿ ಸಿಕ್ಕಿಹಾಕಿಕೊಂಡಾಗ ಅವಘಡಗಳು ಬರುತ್ತದೆ. ಅದರಿಂದ  ತಪ್ಪಿಸಿಕೊಂಡು ಹೊರಗೆ ಬರ‍್ತರಾ ....

484

Read More...
Copyright@2018 Chitralahari | All Rights Reserved. Photo Journalist K.S. Mokshendra,