Dhehi.Film Audio Rel.

Monday, January 13, 2020

ಮಹಿಳೆಯ ಅಂತರಂಗದ ಶಕ್ತಿ ದೇಹಿ ಪುರಾತನ ಸಮರ ಕಲೆ ‘ಕಳರಿಪಯುಟ್ಟು’ ವಿಶ್ವದಾದ್ಯಂತಪರಿಚಿತವಾಗಿದೆ. ಕಳರಿಯು ದೇಹದ ಶಕ್ತಿಯನ್ನುಒಗ್ಗೂಡಿಸುವ ಹಾಗೂ ಮನಸ್ಸನ್ನುಏಕಾಗ್ರತೆಗೆಒಯ್ಯುವ ಕೆಲಸ ಮಾಡುತ್ತದೆ.ಪ್ರಸಕ್ತಯುವಜನಾಂಗದವರಿಗೆಏಕಾಗ್ರತೆ, ಖಚಿತತೆ, ಲಾಲಿತ್ಯ, ಆತ್ಮವಿಶ್ವಾಸ ಮೂಡಿಸಲಿದ್ದುಕಲೆಯುಬೌದ್ದಿಕ ಸ್ಥಿರತೆಯ ವೃದ್ದಿಗೂ ಸಹಕಾರಿಆಗುತ್ತದೆ.ಇದರಕುರಿತಂತೆ ‘ದೇಹಿ’ ಎನ್ನುವಚಿತ್ರದಲ್ಲಿಇzರವಿದ್ಯೆ ಪರಿಚಯ ಮಾಡಿಸಿದ್ದಾರೆ.ಎರಡು ತಮಿಳು ಚಿತ್ರಗಳಿಗೆ ಕೆಲಸ ಮಾಡಿರುವಧನಾ ನಿರ್ದೇಶನವಿದೆ.ರಚನೆ,ಚಿತ್ರಕತೆ ಮತ್ತು ಸಂಭಾಷಣೆ ಬಿ.ಜಯಮೋಹನ್‌ಅವರದಾಗಿದೆ. ಕತೆಯಲ್ಲಿ  ದಿವ್ಯಾ ಮಾಡೆಲಿಂಗ್‌ಕ್ಷೇತ್ರದಲ್ಲಿ ....

893

Read More...

Khaki.Film Press Meet.

Monday, January 13, 2020

ಖಾಕಿ ಇದು ಪೋಲೀಸ್‌ಕಥೆಯಲ್ಲ ‘ಖಾಕಿ’ ಚಿತ್ರದ ಹೆಸರು ಕೇಳಿದೊಡನೆ ಎಂದಿನಂತೆಇದೊಂದು ಪೋಲೀಸ್‌ಕತೆಅಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತಾದೆ. ಸಮಾಜದಲ್ಲಿಪ್ರತಿಯೊಬ್ಬರಿಗೂರಕ್ಷಣೆ ಮಾಡಲುಆರಕ್ಷಕರುಇರುವುದಿಲ್ಲ. ನಮ್ಮನ್ನು ನಾವೇ ನೋಡಿಕೊಳ್ಳಬೇಕು. ಅದರಜೊತೆಗೆಇತರರಿಗೂ ಸಹಾಯ ಮಾqಬೇಕು.ನಮಗೆ ಒದಗಿಬರುವ ಸಮಸ್ಯೆಗೆ ಪೋಲೀಸ್, ಸರ್ಕಾರವನ್ನುಕಾಯದೆಅದನ್ನು ನಾವೇ ಬಗೆ ಹರಿಸಿಕೊಳ್ಳಬಹುದು.ಅದಕ್ಕಾಗಿ ದಿ ಪವರ್‌ಆಫ್‌ಕಾಮನ್ ಮ್ಯಾನ್‌ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ನಮ್ಮಗಳ ಸುತ್ತಲೂ ನಡೆಯುವ ಸಮಕಾಲೀನ ವಿಷಯಗಳನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ.ನಮ್ಮ ಮಧ್ಯೆಎಲ್ಲರಿಗೂ ತಿಳಿಯದಯೇ ಸಮಾಜಘಾತುಕ ....

904

Read More...

The Train and Eradu Godegalu.Short Film Press Meet.

Monday, January 13, 2020

ದಿ ಟ್ರೈನ್, ಎರಡು ಗೋಡೆಗಳು ಇಂಜಿನಿಯರಿಂಗ್ ಹೋಗುವವರಿಗೆ ಮೊದಲು ಪ್ರವೇಶ ಪರೀಕ್ಷೆಇರುತ್ತದೆ, ಇದರಲ್ಲಿಉತ್ತಮ ಅಂಕ ಪಡೆದವರಿಗೆ ಪ್ರತಿಷ್ಟಿತಕಾಲೇಜಿನಲ್ಲಿ ಸೀಟು ಲಭ್ಯವಾಗುತ್ತದೆ.ಅದರಂತೆ ಹಿರಿತೆರೆಗೆ ಹೋಗುವವರುತಮ್ಮ ಪ್ರತಿಭೆಯನ್ನುತೋರಿಸಲುಕಿರುಚಿತ್ರ ಸಿದ್ದಪಡಿಸಿ ನಂತರ ನಿರ್ಮಾಪಕರನ್ನು  ಹುಡುಕುವಲ್ಲಿ ಸಪಲರಾಗುತ್ತಾರೆ. ಅದೇಆಶಯದಲ್ಲಿರುವ ಮೈಸೂರಿನ ವಿನಯ್‌ಕುಮಾರ್.ಎಂ.ಜಿ ೮.೫೧ ನಿಮಿಷದ ‘ದಿ ಟ್ರೈನ್’ ಮತ್ತು  ೩೬ ನಿಮಿಷದ ‘ಎರಡು ಗೋಡೆಗಳು’ ಕಿರುಚಿತ್ರಗಳಗೆ ಕತೆ ಬರೆದು ನಿರ್ದೇಶನ ಮಾಡಿದ್ದಾರೆ.  ಮೊದಲನೆಯದು ೧೯೩೦-೩೫ರ ಕಾಲಘಟ್ಟದಲ್ಲಿ ನಡೆಯುವಕತೆಯಾಗಿದೆ. ಬಾಲಕನೊಬ್ಬಅಮ್ಮನೊಂದಿಗೆ ....

881

Read More...

Gaddappa Circle.Film Press Meet.

Monday, January 13, 2020

ತಿಥಿಕಲಾವಿದರ ಹೊಸ ಚಿತ್ರ ‘ತಿಥಿ’ ಚಿತ್ರದ ಮೂಲಕ ಹೆಸರು ಮಾಡಿರುವಗಡ್ಡಪ್ಪ, ಸೆಂಚೂರಿಗೌಡ ಮತ್ತುಅಭಿ ಈಗ ‘ಗಡ್ಡಪ್ಪನ ಸರ್ಕಲ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಹಳ್ಳಿಯ ಕತೆಯಾಗಿತ್ತು.ಇದರಲ್ಲಿಇಬ್ಬರು ಭೂಗತಲೋಕದ ಡಾನ್‌ಗಳಾಗಿ ಕಾಣಿಸಿಕೊಂಡಿದ್ದಾರೆ. ಸೆಂಚೂರಿಗೌಡಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಾಅಕ್ರಮ ಹಣ  ಸಂಪಾದಿಸುತ್ತಿರುತ್ತಾರೆ. ಮತ್ತೋಂದುಕಡೆಗಡ್ಡಪ್ಪಇದನ್ನುತಡೆಗಟ್ಟುತ್ತಾಜನರಿಗೆ ಒಳ್ಳೆಯ ಕೆಲಸಗಳನ್ನು ಮಾಡಿಕೊಡುತ್ತಿರುತ್ತಾರೆ.ಇದರಿಂದಇಬ್ಬರಿಗೂ ವೈಮನಸ್ಯ, ದ್ವೇಷ ಹುಟ್ಟಿಕೊಂಡಿರುತ್ತದೆ.ಕೈಮಾಕ್ಸ್‌ದಲ್ಲಿಕುತೂಹಲದತಿರುವು ಪಡದುಕೊಳ್ಳುತ್ತದೆ.ಅದು ಏನು ಎಂಬುದಕ್ಕೆಚಿತ್ರ ....

878

Read More...

India Vs England.Film Trailer Rel.

Sunday, January 12, 2020

ನಮ್ಮ  ಭಾಷೆಕನ್ನಡದ  ಮೇಲೆ  ಅಭಿಮಾನ ಇಟ್ಟುಕೊಳ್ಳಬೇಕು  –ದರ್ಶನ್ ನಾಗತ್ತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್‌ಇಂಗ್ಲೇಡ್’ ಚಿತ್ರದ ತುಣುಕುಗಳನ್ನು ದರ್ಶನ್ ಅನಾವರಣಗೊಳಿಸಿದರು.ನಂತರ ಮಾತನಾಡುತ್ತಾ ಶೀರ್ಷಿಕೆಯನ್ನು ಬದಲಾಯಿಸಿ ಹೀಗೂ ಹೇಳಬಹುದು.ಮದರ್‌ಇಂಡಿಯಾ ಸುಮಲತಾಅಮ್ಮನಿಗೆ, ಗರ್ಲ್ ಫ್ರೆಂಡ್‌ಇಂಗ್ಲೇಡ್ ನಾಯಕಿ ಮಾನ್ವಿತಾ ಹರೀಶ್. ಮೇಷ್ಟ್ರುಯಾವಾಗಲೂಎರಡುದೇಶದ ಭಾಷೆಯ ಬಗ್ಗೆ ಸ್ಪರ್ಶಕೊಡುತ್ತಾರೆ.ಗರುಡಎನ್ನುವ ಸಾಹಿತಿತೀರಿಕೊಂಡಾಗ ಮಗ ಸಾಹಿತಿಅಂದರೆ ಏನು ಅಂತ ಕೇಳಿದ. ಇಂದಿನ ಜನಾಂಗವು ನಮ್ಮ ಭಾಷೆ, ಕನ್ನಡದ ಬಗ್ಗೆ ತಿಳಿದುಕೊಂಡಿಲ್ಲ. ಹಾಡಿನಲ್ಲಿ ಹಿರಿಯ ....

420

Read More...

K3.Short Film Press Meet.

Sunday, January 12, 2020

ಕಿರುಚಿತ್ರ  ಕೆ೩ ಕನ್ನಡದಲ್ಲಿ ಕಿರುಚಿತ್ರಗಳ ಕಲರವ ಕೊಂಚ ಜಾಸ್ತಿಯೇ ಆಗುತ್ತಿದೆ.ಚಿತ್ರ ನಿರ್ದೇಶಿಸುವ ಕನಸು ಹೊತ್ತು ಬರುವ ಪ್ರತಿಭಾವಂತರು ಮೊದಲು ಕಿರುಚಿತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಆ ನಂತರ ಹಿರಿತೆರೆಗೆ ಕೈ ಹಾಕುತ್ತಾರೆ. ಸ್ಟಾರ್ ನಿರ್ದೇಶಕಆರ್.ಚಂದ್ರುಗರಡಿಯಲ್ಲಿ ಪಳಗಿರುವ ಸಂಜಯ್  ‘ಕೆ೩’ಚಿತ್ರಕ್ಕೆಕತೆ ಬರೆದುಆಕ್ಷನ್‌ಕಟ್ ಹೇಳಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಮೊನ್ನೆಚಿತ್ರದ ಪ್ರದರ್ಶನ ಏರ್ಪಡಿಸಿದ್ದು, ನಿರ್ದೇಶಕರುತಮ್ಮ ಮೊದಲ ಪ್ರಯತ್ನಕುರಿತು ಹೇಳಿದ್ದಿಷ್ಟು: ಇದು ಮೂವತ್ತು ನಿಮಿಷದಕಿರುಚಿತ್ರವಾಗಿದೆ.ಕೆ೨ ಎನ್ನುವ ವಿಟಮಿನ್‌ಇದೆ.ನನ್ನಕಲ್ಪನೆಯಲ್ಲಿ ಕೆ೩ ಸೃಷ್ಟಿಸಲಾಗಿದೆ. ಕೆ೨ಗೆ ಕೆ೩ ....

386

Read More...

Mane Maratakkide.Film 50 Days.

Saturday, January 11, 2020

ರಿಕ್ಕಿಚಿತ್ರಕ್ಕೆ ಮತ್ತೆ ಚಾಲನೆ         ಹಾಸ್ಯಚಿತ್ರ‘ಮನೆ ಮಾರಟಕ್ಕಿದೆ’ ಯಶಸ್ವಿ ೫೦ ದಿನಗಳನ್ನು ಪೂರೈಸಿ ಮುಂದುವರೆಯುತ್ತಿದೆ. ಇದರಿಂದಖುಷಿಯಾಗಿರುವ ನಿರ್ಮಾಪಕಎಸ್.ವಿ.ಬಾಬು ಸಿನಿಮಾಕ್ಕೆದುಡಿದಕಲಾವಿದರು, ತಂತ್ರಜ್ಘರಿಗೆ ನೆನಪಿನ ಕಾಣಿಕೆಗಳನ್ನು ನೀಡುವಕಾರ್ಯಕ್ರಮ ಹಮ್ಮಿಕೊಂಡಿದ್ದರು.  ಪ್ರಸಕ್ತ ಚಿತ್ರಗಳು ಒಂದು ವಾರ ಪ್ರದರ್ಶನಗೊಳ್ಳುವುದೇ ಕಷ್ಟಕರವಾಗಿದೆ.ಈ ಸಿನಿಮಾವುಇತರೆ ಭಾಷೆಗಳ ಮಧ್ಯೆ ಸವಾಲನ್ನು ಸ್ವೀಕರಿಸಿ ಹಿಟ್‌ಆಗಿರುವುದು ಸಂತಸತಂದಿದೆ. ಕೇವಲ ಸಹಾಯಧನಕ್ಕೆಅಂತಲೇ ನಿರ್ಮಾಣ ಮಾಡುತ್ತಿರುವುದು ಬೇಸರ ತರಿಸಿದೆ. ರೇಸು, ಚಿತ್ರರಂಗಎರಡುಒಂದೇ.ನಿರ್ಮಾಪಕರುಕೊಡುಗೈದಾನಿ ಅಂತ ಸಾ.ರಾ.ಗೋವಿಂದು ....

413

Read More...

Kaliveera.Film Press Meet.

Saturday, January 11, 2020

ಸಕಲಕಲಾವಲ್ಲಭ  ಏಕಲವ್ಯ ಮಹಾಭಾರತದಲ್ಲಿ ಬರುವ ಏಕಲವ್ಯ ಬಿಲ್ಲುವಿದ್ಯೆಯಲ್ಲಿ ಪರಣಿತರಾಗಿದ್ದನು.ಉತ್ತರಕರ್ನಾಟಕದಆಧುನಿಕಏಕಲವ್ಯರಂಗಕರ್ಮಿ, ಡ್ಯಾನ್ಸ್, ಸ್ಟಂಟ್ಸ್, ಮಾರ್ಷಲ್‌ಆರ್ಟ್ಸ್ ಹೀಗೆ ನಾನಾ ರೀತಿಯ ಸಾಹಸಗಳನ್ನು ಬೆಣ್ಣೆಯಲ್ಲಿಕೂದಲುತೆಗೆಯುವಂತೆ ಪ್ರದರ್ಶಿಸುತ್ತಾರೆ. ಇದನ್ನು ಹೇಳಲು ಪೀಠಿಕೆಇದೆ.‘ಕಲಿವೀರ’ ಚಿತ್ರದ ನಾಯಕಚಂದ್ರಶೇಖರ್.ಸಿನಿಮಾದಲ್ಲಿ ಏಕಲವ್ಯನೆಂದು ಗುರುತಿಸಿಕೊಂಡಿದ್ದಾರೆ.ಅದಕ್ಕಾಗಿಯೇಇಂಡಿಯನ್ ವಾರಿಯರ್‌ಎಂದುಅಡಿಬರಹದಲ್ಲಿ ಹೇಳಲಾಗಿದೆ. ನಿರ್ದೇಶಕ  ಅವಿನಾಶ್‌ಭೂಷಣ್‌ಇವರಿಗೆ ಸೂಟ್‌ಆಗುವಂತೆಕತೆಯನ್ನು  ಸೃಷ್ಟಿಸಿದ್ದಾರೆ. ಆಕ್ಷನ್, ಕುತೂಹಲ, ಹಾಸ್ಯ ಹೀಗೆ ಹೊಸತನದಚಿತ್ರಕತೆಯನ್ನು  ....

405

Read More...

Naavelru.Movie Press Meet.

Friday, January 10, 2020

ಬಾಹುಬಲಿ  ತಂತ್ರಜ್ಘರ  ನಾವೆಲ್ರೂ ವಿಶ್ವದಾದ್ಯಂತ ಹೆಸರು ಮಾಡಿದ್ದತೆಲುಗುಚಿತ್ರ ‘ಬಾಹುಬಲಿ’ಗೆ ಕೆಲಸ ಮಾಡಿರುವಇಬ್ಬರುತಂತ್ರಜ್ಘರು  ‘ನಾವೆಲ್ರೂ’ ಸಿನಿಮಾದಲ್ಲಿತೊಡಗಿಕೊಂಡಿದ್ದಾರೆ.  ಸಹ ಛಾಯಾಗ್ರಾಹಕಕುಶೇಂದ್ರರೆಡ್ಡಿ ಮತ್ತು ನೃತ್ಯ ನಿರ್ದೇಶಕ ಪ್ರೇಮ್‌ರಕ್ಷಿತ್‌ಒಂದು ಹಾಡಿಗೆಕೋರಿಯೋಗ್ರಾಫ್ ಮಾಡುವುದಾಗಿ ಹೇಳಿ, ನಂತರ ಗೀತೆಗಳು ಚೆನ್ನಾಗಿರುವುದಕ್ಕೆ ಮೂರು ಹಾಡುಗಳಿಗೆ ಕಲಾವಿದರನ್ನು ಕುಣಿಸಿರುವುದು ವಿಶೇಷ. ಪ್ರಸಕ್ತಯುವಕರುಜೀವನವನ್ನುಅರ್ಧಅರ್ಥ ಮಾಡಿಕೊಂಡಿರುತ್ತಾರೆ. ಅದಕ್ಕಾಗಿ ಹಾಫ್ ಬಾಯಲ್ಡ್‌ಅಂತಅಡಿಬರಹದಲ್ಲಿ ಹೇಳಿಕೊಂಡಿದೆ.ನಮ್ಮದುಡಿಮೆ ನಮಗೆ ಸಿಗೋದಿಲ್ಲ. ಯುವಕರಿಗೆ ಹೇಳೋರು, ಕೇಳೋರು, ....

397

Read More...

Sri Bharath Bahubali.Movie Press Meet.

Friday, January 10, 2020

ಶ್ರೀ ಭರತ ಬಾಹುಬಲಿಗೆ  ಚರಣ್‌ರಾಜ್  ಪುತ್ರ ಕನ್ನಡಚಿತ್ರರಂಗ ಹಿರಿಯ ನಟಚರಣ್‌ರಾಜ್ ಪುತ್ರತೇಜ್‌ಚರಣ್‌ರಾಜ್ ‘ಶ್ರೀ ಭರತ ಬಾಹುಬಲಿ’ ಚಿತ್ರದಲ್ಲಿ ನಟಿಸುವುದರ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡಿದ್ದಾರೆ. ಹಾಗಂತ ನಾಯಕ ಅಂದುಕೊಳ್ಳುವ ಆಗಿಲ್ಲ. ಇಡೀ ಸಿನಿಮಾದಲ್ಲಿ ಹೈಲೈಟ್‌ಆಗುವಂತ ಪಾತ್ರದಲ್ಲಿ ನಟಿಸಿದ್ದಾರೆ. ನಾಗರಹಾವುದಲ್ಲಿಜಯಂತಿ ಕಾಣಿಸಿಕೊಂಡಂತೆಎನ್ನಬಹುದು.ಕಳೆದವಾರ ಭರತನಾಗಿ ಮಂಜುಮಾಂಡವ್ಯ, ಬಾಹುಬಲಿಯಾಗಿಚಿಕ್ಕಣ್ಣ ನಟಿಸಿದ್ದಾರೆಂದು ತಂಡವು ಹೇಳಿಕೊಂಡಿತ್ತು.ಇದು ಹೇಗೆ ಸಾದ್ಯವೆಂದುಅಚ್ಚರಿ ಪಡುವಅಗತ್ಯವಿಲ್ಲ. ಸಿನಿಮಾದಲ್ಲಿಇವೆರಡು ಪಾತ್ರಗಳು  ಪೌರಾಣಿಕದಲ್ಲಿ ....

376

Read More...

Raaju Jeams Bond.Film Press Meet.

Friday, January 10, 2020

ಜೇಮ್ಸ್‌ಬಾಂಡ್‌ರಾಜುವಿನ ಮಥರಗಳು ಫಸ್ಟ್‌ರ‍್ಯಾಂಕ್‌ರಾಜು, ರಾಜುಕನ್ನಡ ಮೀಡಿಯಂ ಚಿತ್ರಗಳ ನಾಯಕಗುರುನಂದನ್ ಈಗ ‘ರಾಜುಜೇಮ್ಸ್ ಬಾಂಡ್’ ಸಿನಿಮಾದಲ್ಲಿ ನಟಿಸಿದ್ದಾರೆ. ಶೇಕಡ ೭೦ರಷ್ಟು ಸಂಡೂರು ಉಳಿದಂತೆ ಶ್ರೀರಂಗಪಟ್ಟಣ್ಣ  ಹಾಗೂ ಮೊದಲುಎನ್ನುವಂತೆ ಲಂಡನ್ ಸೆಂಟ್ರಲ್‌ರಸ್ತೆ, ಒಟ್ಟಾರೆ೫೦ ದಿನಗಳ ಕಾಲ ಚಿತ್ರೀಕರಣ ನಡೆಸಿ, ಸದ್ಯ ಪೋಸ್ಟ್ ಪ್ರೊಡಕ್ಷನ್‌ದಲ್ಲಿ ಬ್ಯುಸಿ ಇದೆ.  ಕತೆಯಕುರಿತು ಹೇಳುವುದಾದರೆ ಸುವರ್ಣಪುರಊರಿನಲ್ಲಿರಾಜು ಪದವಿ ಮುಗಿಸಿ ಬ್ಯಾಂಕ್ ಮ್ಯಾನೇಜರ್ ಆಗುವ ಬಯಕೆ ಹೊಂದಿರುತ್ತಾನೆ. ಗ್ಯಾಪ್‌ದಲ್ಲಿಮಾವನ ಬಳಿ ನೌಕರಿ ಮಾಡಿಕೊಂಡು ಗೆಳೆಯನೊಂದಿಗೆ ಇರುತ್ತಾನೆ. ....

379

Read More...

Govinda Govinda.Movie Press Meet.

Thursday, January 09, 2020

ಹುಂಡಿ ನಮ್ದು ಸುದ್ದಿ ನಿಮ್ದು  ‘ಗೋವಿಂದಗೋವಿಂದ’ ಅಡಿಬರಹದಲ್ಲಿ ಹುಂಡಿ ನಮ್ದು ಕಾಸು ನಿಮ್ದು ಅಂತ ಹೇಳಿಕೊಂಡಿರುವ ಹಾಸ್ಯಚಿತ್ರವು ಶೇಕಡ ೭೫ ರಷ್ಟುಚಿತ್ರೀಕರಣವನ್ನು  ಬಿಜಾಪುರ, ಚಿಂತಾಮಣಿ, ಏಕಶಿಲಾಬೆಟ್ಟ, ಚಿಂತಾಮಣಿ ಮತ್ತು ಬೆಂಗಳೂರಿನಲ್ಲಿ ನಡೆಸಿ, ಬಾಕಿ ಮಾತಿನ ಭಾಗ, ಎರಡು ಹಾಡುಗಳನ್ನು ಸದ್ಯದಲ್ಲೆ ಮುಗಿಸಲು ಯೋಜನೆ ಹಾಕಿಕೊಂಡಿದ್ದಾರೆ.  ಪ್ರಾರಂಭದಲ್ಲಿ ಪುಟ್ಟ ಹೆಜ್ಜೆಯನ್ನುಇಡುತ್ತಾ ಈಗ ದೊಡ್ಡ ಹೆಜ್ಜೆಇಡಲು ಹಾಗೆಯೇ  ಹುಂಡಿ ನಮ್ದು ಸುದ್ದಿ ನಿಮ್ದು  ಅಂತ ಹೇಳಿಕೊಳ್ಳಲು ತಂಡವು ಮಾದ್ಯಮದ  ಮುಂದೆ ಹಾಜರಾಗಿತ್ತು. ಸಿನಿಮಾದ ಸಂಕ್ಷಿಪ್ತ ವಿವರವನ್ನುಕೈಪಿಡಿ ಪುಸ್ತಕದಲ್ಲಿಇರುವುದರಿಂದಎಲ್ಲರೂ ಅನುಭವಗಳನ್ನು ....

434

Read More...

Kaalantaka.Movie Teaser Rel.

Thursday, January 09, 2020

ಶಿವನಹೆಸರುಚಿತ್ರದ ಶೀರ್ಷಿಕೆ ಶಿವನಿಗೆ ನಾನಾ ರೀತಿಯ ಹೆಸರುಗಳಿಂದ ಕರೆಯುತ್ತಾರೆ.ಅದರಲ್ಲಿ ‘ಕಾಲಂತಕ’ ಸೇರಿಕೊಂಡಿದೆ.ಈಗ ಇದೇ ಹೆಸರಿನ ಮೇಲೆ ಚಿತ್ರವೊಂದು ಸಿದ್ದಗೊಂಡಿದೆ.ಅಷ್ಟಕ್ಕೂ ಇದನ್ನೆಇಡಲುಕಾರಣವಿದೆ.  ಪುರಾಣದಲ್ಲಿ ಶಿವನ ಭಕ್ತನಾಗಿರುವ ಮಾರ್ಕೇಡೇಶ್ವರಆಯಸ್ಸು ಮುಗಿದಿದೆಎಂದುಯಮರಾಜಕರೆದುಕೊಂಡು ಹೋಗಲು ಬರುತ್ತಾರೆ, ಅಲ್ಲಿ ಶಿವನು  ಪ್ರತ್ಯಕ್ಷನಾಗಿ ಅವನು ನನ್ನ ಭಕ್ತ ಬಿಟ್ಟುಬಿಡುಎನ್ನುತ್ತಾರೆ, ಬ್ರಹ್ಮಾಂಡದಲ್ಲಿಎಲ್ಲರಿಗೂ ಸಮಾನ ನ್ಯಾಯಇರುವುದೆಂದುಕೋರಿಕೆಯನ್ನುತಿರಸ್ಕರಿಸುತ್ತಾರೆ.  ಅಂತಿಮವಾಗಿಯುದ್ದ ಮಾಡಿಯಮನನ್ನುಸಾಯಿಸಿ ಭಕ್ತನನ್ನು ಉಳಿಸುತ್ತಾರೆ. ಇಲ್ಲಿ ಕಾಲವನ್ನುಯಮನಿಗೆ ಹೋಲಿಸಿದ್ದು, ಈತನನ್ನುಕೊಂದಿದ್ದು ....

208

Read More...

Kaalantaka.Movie Teaser Rel.

Thursday, January 09, 2020

ಶಿವನಹೆಸರುಚಿತ್ರದ ಶೀರ್ಷಿಕೆ ಶಿವನಿಗೆ ನಾನಾ ರೀತಿಯ ಹೆಸರುಗಳಿಂದ ಕರೆಯುತ್ತಾರೆ.ಅದರಲ್ಲಿ ‘ಕಾಲಂತಕ’ ಸೇರಿಕೊಂಡಿದೆ.ಈಗ ಇದೇ ಹೆಸರಿನ ಮೇಲೆ ಚಿತ್ರವೊಂದು ಸಿದ್ದಗೊಂಡಿದೆ.ಅಷ್ಟಕ್ಕೂ ಇದನ್ನೆಇಡಲುಕಾರಣವಿದೆ.  ಪುರಾಣದಲ್ಲಿ ಶಿವನ ಭಕ್ತನಾಗಿರುವ ಮಾರ್ಕೇಡೇಶ್ವರಆಯಸ್ಸು ಮುಗಿದಿದೆಎಂದುಯಮರಾಜಕರೆದುಕೊಂಡು ಹೋಗಲು ಬರುತ್ತಾರೆ, ಅಲ್ಲಿ ಶಿವನು  ಪ್ರತ್ಯಕ್ಷನಾಗಿ ಅವನು ನನ್ನ ಭಕ್ತ ಬಿಟ್ಟುಬಿಡುಎನ್ನುತ್ತಾರೆ, ಬ್ರಹ್ಮಾಂಡದಲ್ಲಿಎಲ್ಲರಿಗೂ ಸಮಾನ ನ್ಯಾಯಇರುವುದೆಂದುಕೋರಿಕೆಯನ್ನುತಿರಸ್ಕರಿಸುತ್ತಾರೆ.  ಅಂತಿಮವಾಗಿಯುದ್ದ ಮಾಡಿಯಮನನ್ನುಸಾಯಿಸಿ ಭಕ್ತನನ್ನು ಉಳಿಸುತ್ತಾರೆ. ಇಲ್ಲಿ ಕಾಲವನ್ನುಯಮನಿಗೆ ಹೋಲಿಸಿದ್ದು, ಈತನನ್ನುಕೊಂದಿದ್ದು ....

362

Read More...

Prema Yuddham.Movie Teaser Rel.

Tuesday, January 07, 2020

ಮೊಬೈಲ್,  ಇಂಗ್ಲೀಷ್‌ಇಲ್ಲದಚಿತ್ರ ಗ್ರಾಮೀಣ ಸೊಗಡು, ಮಾತಿನ ಭಾಗದ ದೃಶ್ಯಗಳಲ್ಲಿ ಆಂಗ್ಲ ಭಾಷೆ ಮತ್ತು ಮೊಬೈಲ್ ಬಳಸದಿರುವ ಚಿತ್ರ ‘ಪ್ರೇಮಯುದ್ದಂ’ಗೆಗೌರವ ಸಲ್ಲುತ್ತದೆ. ಕನ್ನಡಿಗರು ನಮ್ಮ ಸಿನಿಮಾವನ್ನು ನೋಡುತ್ತಾರೆ.ಬೇರೆ ಭಾಷೆಯವರು ವೀಕ್ಷಿಸಲಿ ಎನ್ನುವಕಾರಣಕ್ಕೆಇದೇ ಶೀರ್ಷಿಕೆ ಇಡಲಾಗಿದ್ದರೂ, ಇದು ಸಂಸ್ಕ್ರತ ಪದವೆಂದುನಾಲ್ಕು ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ ಒದಗಿಸಿರುವ ಕಾರ್ತಿಕ್‌ವೆಂಕಟೇಶ್ ಸಮಂಜಸಉತ್ತರಕೊಡುತ್ತಾರೆ.ಒಮ್ಮೆ ನಿರ್ದೇಶಕ, ನಿರ್ಮಾಪಕರು ಸಿನಿಮಾ ಮಾಡುವ ಸಲುವಾಗಿ ಲೋಕೇಶನ್ ನೋಡಲುಪ್ರಯಾಣ ಬೆಳೆಸಿದ್ದಾರೆ. ದಾರಿಯಲ್ಲಿಕಾರುದೇವಸ್ಥಾನ ಬಳಿ ಕೆಟ್ಟು ನಿಂತುಕೊಳ್ಳುತ್ತದೆ.  ಆ ....

341

Read More...

0% Love.Film Shooting Press Meet.

Tuesday, January 07, 2020

ಇಂದು ಪ್ರೀತಿಎನ್ನುವುದು ಶೇಕಡ ಶೂನ್ಯದಷ್ಟಿದೆ ಪ್ರಚಲಿತವಿಶ್ವದಲ್ಲಿ ಪ್ರೀತಿಎನ್ನುವುದು ಶೇಕಡ ಸೊನ್ನೆಆಗಿದೆ.ಇದನ್ನು ನಾವು ಹೇಳುತ್ತಿಲ್ಲ. ‘ಪ್ರಸೆಂಟ್‌ಪ್ರಪಂಚಜೀರೋ ಪರ್ಸೆಂಟ್ ಲವ್’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಿದ್ದಾರೆ.  ಈಗಿನ ವಸ್ತುಸ್ಥಿತಿಗೆ ಹೋಲಿಸಿದರೆ ಕುಟುಂಬದ ಸಂಕೋಲೆಗಳು, ಟೆಕ್ಕಿಗಳ ಬದುಕಿನಲ್ಲಿ ಏನು ನಡೆಯುತ್ತಿದೆಎನ್ನುವುದನ್ನುಥ್ರಿಲ್ಲರ್, ಆಕ್ಷನ್,ರೋಮಾಂಟಿಕ್‌ಜಾನರ್‌ದಲ್ಲಿಹೇಳಲಾಗಿದೆ.ಕುತೂಹಲದ ಅಂಶಗಳು ಇದ್ದರೂ,  ಭಾವನೆಗಳ ದೃಶ್ಯಗಳು  ಬಂದು,  ಹಾಸ್ಯಕ್ಕೆ  ವಾಲಿಕೊಂಡ ನಂತರಅರ್ಥಪೂರ್ಣಸಂದೇಶದೊಂದಿಗೆಕೊನೆಗೊಳ್ಳುತ್ತದೆ. ನಾವು ಊಹೆ ಮಾಡಿದ ಸನ್ನಿವೇಶಗಳು ....

394

Read More...

Maduve maadri Serihogthane.Film Press Meet.

Tuesday, January 07, 2020

ಆಡು  ಭಾಷೆಚಿತ್ರದ  ಶೀರ್ಷಿಕೆ ಮಾರುದ್ದ ಟೈಟಲ್‌ಗಳು ಇತ್ತೀಚೆಗೆ ಹೆಚ್ಚಾಗಿ ಬರುತ್ತಿದೆ. ಆ ಸಾಲಿಗೆ ಕೊಂಡಿಯಾಗಿ ‘ಮದುವೆ ಮಾಡ್ರೀ ಸರಿ  ಹೋಗ್ತಾನೆ’ ಚಿತ್ರವೊಂದು ಸದ್ದಿಲ್ಲದೆಚಿತ್ರೀಕರಣ ಮುಗಿಸಿ ಸುದ್ದಿ ಮಾಡುವ ಸಲುವಾಗಿ ತಂಡವು ಮಾದ್ಯಮದಎದುರು ಹಾಜರಾಗಿತ್ತು.  ತುರ್ತು ಕೆಲಸ ಇರುವಕಾರಣ ಮೈಕ್‌ತೆಗೆದುಕೊಂಡಕೃಷ್ಣಮೂರ್ತಿಕವತಾರ್‌ಯಾರದೋ ಪಾತ್ರೆಯಲ್ಲಿತನ್ನ ಬೇಳೆಯನ್ನು ಬೇಯಿಸಿಕೊಳ್ಳುವ ಪಾತ್ರ, ಒಂದುರೀತಿಯಲ್ಲಿ ಖೂಳ ಅನ್ನಲು ಬಹುದೆಂದು ಹೇಳಿಕೊಂಡು ನಿರ್ಗಮಿಸಿದರು. ಉತ್ತರ ಕರ್ನಾಟಕದವಳೇ ಆಗಿದ್ದರಿಂದ ಆ ಭಾಷೆಧಾಟಿಯಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಖುಷಿ ತಂದಿದೆ.ನಮ್ಮಕಡೆಯಲ್ಲಿ ಲಗ್ನ ಮಾಡಿ ಸರಿ ಹೋಗ್ತಾನೆ ....

366

Read More...

Gadi Naadu.Film Press Meet.

Monday, January 06, 2020

ಬಿಡುಗಡೆಯ ಸನಿಹದಲ್ಲಿಗಡಿನಾಡು

ಗತಕಾಲದಿಂದಲೂ ಬೆಳಗಾವಿಯಲ್ಲಿ ಕನ್ನಡ-ಮರಾಠಿ ಭಾಷೆ ಸಮಸ್ಯೆಉದ್ಬವವಾಗುತ್ತಿದೆ.ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ  ಕೆಲವೊಂದು ಕ್ರಮಗಳನ್ನು ಕೈಗೊಂಡರೂಅದು ಪ್ರಯೋಜನವಾಗಿಲ್ಲ. ಇಂತಹುದೆ ಅಂಶಗಳ ಕುರಿತಾದ ‘ಗಡಿನಾಡು’ ಚಿತ್ರವೊಂದುಚಿಕ್ಕೋಡಿ, ಅಥಿಣಿ, ಬೆಳಗಾವಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ.  ವಿದ್ಯಾಭ್ಯಾಸ ಮುಗಿಸಿ ಕುಂದಾನಗರಿಗೆಹೋಗುವ ಕಥಾನಾಯಕಅಲ್ಲಿನಗಡಿ ಸಮಸ್ಯೆಗಳನ್ನು ಕಂಡುಗಡಿನಾಡ ಸೇನೆಯನ್ನುಕಟ್ಟುತ್ತಾನೆ.ಇದರ ಮಧ್ಯೆ ನೀರೆಯೊಂದಿಗೆ ಪ್ರೇಮ ಹುಟ್ಟುತ್ತದೆ. ಇದನ್ನು ಸಹಿಸದದುಷ್ಟರುಗಲಾಟೆ ಮಾಡುತ್ತಾನೈಚ್ಯತನದಿಂದಕಾಣುತ್ತಾರೆ. 

364

Read More...

My Name Is Raja.Film Press Meet.

Monday, January 06, 2020

ಪತ್ನಿಯನ್ನುಗೌರವಿಸುವ ರಾಜ ಅನಿವಾಸಿ ಭಾರತೀಯ ದಂಪತಿಗಳು ಚುಂಬಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದುತಪ್ಪಲ್ಲ.ಅದೇರೀತಿ ‘ಮೈ ನೇಮ್‌ರಾಜ’ ಚಿತ್ರದಎರಡು ಪಾತ್ರಗಳು ಎನ್‌ಆರ್‌ಐಆಗಿರುವುದಿರಂದ ಚುಂಬನದದೃಶ್ಯಕ್ಕೆ ನ್ಯಾಯಒದಗಿಸಲಾಗಿದೆ.ಇಡೀ ಸಿನಿಮಾದಲ್ಲಿ  ಪತಿಯಾದವನು ಪತ್ನಿಯನ್ನುಯಾವುದೇಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಎಷ್ಟೇ ತೊಂದರೆ, ಕಷ್ಟ ಬಂದರೂ, ಬೆನ್ನ ಹಿಂದೆನಿಂತುನೋಡಿಕೊಳ್ಳುತ್ತಾ ಅವಳನ್ನು ಕಾಪಾಡಿಕೊಳ್ಳುತ್ತಿರುತ್ತಾನೆ. ಇದರಲ್ಲಿಅರ್ಥಪೂರ್ಣ ಸಂದೇಶ ಹೇಳಲಾಗಿದೆ. ಹೊಸದಾಗಿ ಮದುವೆಆಗಿಬರುವ ಹೆಂಡತಿಯುಗಂಡನನ್ನುಯಾವರೀತಿಪ್ರೀತಿಸಬೇಕು. ಮತ್ತೋಂದುಕಡೆಗಂಡನಾದವನುಆಕೆಯನ್ನು ಹೇಗೆ ....

391

Read More...

Gentle Man.Film Tease Rel.

Monday, January 06, 2020

ಜೆಂಟಲ್‌ಮನ್‌ಗೆಜೆಂಟಲ್‌ಮೆನ್‌ಗಳ ಶುಭಹಾರೈಕೆ ವರುಷದ ನಂತರ ಪ್ರಜ್ವಲ್‌ದೇವರಾಜ್‌ಅಭಿನಯದ ‘ಜಂಟೆಲ್‌ಮನ್’ ಚಿತ್ರವುಇದೇ ತಿಂಗಳು ತೆರೆಗೆ ಬರಲಿದೆ.  ಈಗಾಗಲೇ ಹಾಡುಗಳು, ತುಣುಕುಗಳು ಸಾಮಾಜಿಕಜಾಲತಾಣದಲ್ಲಿ ವೈರಲ್‌ಆಗಿದೆ. ಸಿನಿಮಾಕ್ಕೆ ಮತ್ತಷ್ಟು ಪ್ರಚಾರ ಸಿಗಲು ತಂಡದವರುಸಿದ್ದಪಡಿಸಿರುವ ಅಂತಿಮ ಹಂತದಟ್ರೈಲರ್‌ನ್ನು  ಪುನೀತ್‌ರಾಜ್‌ಕುಮಾರ್ ಮತ್ತುಧ್ರುವಸರ್ಜಾ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪವರ್‌ಸ್ಟಾರ್ ವೈಕುಂಠ ಏಕಾದಶಿ ದಿನ ಬಿಡುಗಡೆ ಮಾಡಿರುವುದರಿಂದ ಒಳ್ಳೆಯದೇ ಆಗುತ್ತದೆ.  ದೃಶ್ಯಗಳನ್ನು  ನೋಡಿದಾಗ ಒಳ್ಳೆ  ತಂಡದಿಂದ ಸಿದ್ದಪಡಿಸಿರುವುದು ಕಾಣಿಸುತ್ತದೆ. ಪ್ರಸಕ್ತಜನರು ಹೊಸತನವನ್ನು ....

405

Read More...
Copyright@2018 Chitralahari | All Rights Reserved. Photo Journalist K.S. Mokshendra,