Matte Udbhava.Film Trailer Rel.

Monday, January 20, 2020

ಮತ್ತೆಉದ್ಬವಕ್ಕೆದರ್ಶನ್ ಸಾಥ್ ಹೊಸ ಪ್ರತಿಭೆಗಳು, ನಿರ್ಮಾಪಕರಿಗೆ ಪ್ರೋತ್ಸಾಹಕೊಡುತ್ತಿರುವದರ್ಶನ್ ‘ಮತ್ತೆಉದ್ಬವ’ ಚಿತ್ರದಟ್ರೈಲರ್‌ನ್ನು ಬಿಡುಗಡೆ ಮಾಡಿತಂಡಕ್ಕೆ ಶುಭ ಹಾರೈಸಿರುವುದು ಪ್ಲಸ್ ಪಾಯಿಮಟ್‌ಆಗಿದೆ. ೧೯೯೦ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಉಧ್ಭವಚಿತ್ರ ಮುಂದುವರೆದ ಭಾಗದಂತೆ ‘ಮತ್ತೆಉಧ್ಭವ’ ಆಗಿದೆ.ಅನಂತನಾಗ್ ಮಾಡಿದ ಪಾತ್ರವನ್ನುರಂಗಾಯಣರಘು ನಟಿಸುತ್ತಿದ್ದು, ಇವರ ಮಕ್ಕಳು ದೊಡ್ಡವರಾಗಿಅಪ್ಪನಿಗೆ ಸಹಾಯ ಮಾಡುತ್ತಾರೆ.  ಬೆರಳು ತೋರಿಸಿದರೆ ಹಸ್ತ ನುಂಗುವ ಮಹಾನ್ ಬುದ್ದವಂತ. ಭಯ-ಭಕ್ತಿಯನ್ನು ಸಮಯೋಚಿತವಾಗಿ ಹೇಗೆ ಉಪಯೋಗಿಸುತ್ತಾನೆ. ಅಪ್ಪಕಾರ್ಪೋರೇಶನ್ ಲೆವಲ್‌ದಲ್ಲಿಇದ್ದರೆ ಮಗ ವಿಧಾನಸೌದ ಸಂಪರ್ಕ ....

363

Read More...

Maduve Maadri Serihoogthne.Film Audio Rel.

Monday, January 20, 2020

ಮದುವೆ ಮಾಡ್ರೀ ಸರಿ ಹೋಗ್ತಾನೆ ‘ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರವೊಂದು ಸದ್ದಿಲ್ಲದೆಚಿತ್ರೀಕರಣ ಮುಗಿಸಿದೆ.ಇತ್ತೀಚೆಗೆ ಹಾಡುಗಳು ಲೋಕಾರ್ಪಣೆಗೊಂಡಿತು.  ವಿಠಲನಾಗಿ ಅಮ್ಮ ನೀಡಿದ ಕೆಲಸ ಮಾಡದೆ ಉಡಾಳನಾಗಿ ಊರಜನರಿಂದ ಬೈಸಿ ಕೊಳ್ಳುತ್ತಿರುತ್ತೇನೆ. ಮುಂದೆ ಬದುಕಿನಲ್ಲಿ ಪ್ರೀತಿ ಹುಟ್ಟಿಕೊಂಡುಗುಣದಲ್ಲಿ ಬದಲಾವಣೆಯಾಗಿ, ಎಲ್ಲರಿಂದಲೂ ಭೇಷ್ ಅನ್ನಿಸಿಕೊಳ್ಳುತ್ತೇನೆಂದು ನಾಯಕ  ಶಿವಚಂದ್ರಕುಮಾರ್ ಪಾತ್ರದ ಪರಿಚಯ ಮಾಡಿಕೊಂಡರು. ಪುಂಡ ಗೆಳಯರುಗಳಾಗಿ ಚಕ್ರವರ್ತಿದಾವಣಗೆರೆ, ಸದಾನಂದಕಾಳೆ ಕಡಿಮೆ ಸಮಯತೆಗೆದುಕೊಂಡರು.ಎರಡನೇ ಬಾರಿ ನಿರ್ದೇಶಕನಾಗಿರುವಗೋಪಿಕೆರೂರ್ ಕತೆ,ಚಿತ್ರಕತೆ,ಸಂಭಾಷಣೆ ಬರೆದಿದ್ದಾರೆ. ಇವರು ....

366

Read More...

My Name Is Raaja.Film Audio Rel.

Monday, January 20, 2020

ಮೈ ನೇಮ್‌ಈಸ್‌ರಾಜ ಹಾಡುಗಳ ಲೋಕಾರ್ಪಣೆ

‘ಮೈ ನೇಮ್‌ಈಸ್‌ರಾಜ’ ಚಿತ್ರದಎರಡು ಪಾತ್ರಗಳು ಎನ್‌ಆರ್‌ಐಆಗಿರುವುದಿರಂದ ಚುಂಬನದದೃಶ್ಯಕ್ಕೆ ನ್ಯಾಯಒದಗಿಸಲಾಗಿದೆ.ಇಡೀ ಸಿನಿಮಾದಲ್ಲಿ  ಪತಿಯಾದವನು ಪತ್ನಿಯನ್ನುಯಾವುದೇಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಎಷ್ಟೇ ತೊಂದರೆ, ಕಷ್ಟ ಬಂದರೂ, ಬೆನ್ನ ಹಿಂದೆ ನಿಂತು ನೋಡಿಕೊಳ್ಳುತ್ತಾ ಅವಳನ್ನು ಕಾಪಾಡಿಕೊಳ್ಳುತ್ತಿರುತ್ತಾನೆ. ಇದರಲ್ಲಿಅರ್ಥಪೂರ್ಣ ಸಂದೇಶ ಹೇಳಲಾಗಿದೆ. ಹೊಸದಾಗಿ ಮದುವೆಆಗಿಬರುವ ಹೆಂಡತಿಯುಗಂಡನನ್ನುಯಾವರೀತಿ ಪ್ರೀತಿಸಬೇಕು. 

365

Read More...

James.Film Pooja and Press Meet.

Sunday, January 19, 2020

ಜೇಮ್ಸ್‌ಅವತಾರದಲ್ಲಿ  ಪುನೀತ್‌ರಾಜ್‌ಕುಮಾರ್ ರಾಜಕುಮಾರ, ಯುವರತ್ನಆಗಿದ್ದ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಪಾಲಿಗೆ ‘ಜೇಮ್ಸ್’ ಆಗಲಿದ್ದಾರೆ.ಅಂದರೆಇದೇ ಹೆಸರಿನಚಿತ್ರದಲ್ಲಿ ನಟಿಸುತ್ತಿದ್ದಾರೆ.ದಿ ಟ್ರೇಡ್ ಮಾರ್ಕ್‌ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ. ಭರ್ಜರಿ, ಭರಾಟೆ ನಿರ್ದೇಶಕಚೇತನ್‌ಕುಮಾರ್ ಫ್ಯಾನ್ಸ್‌ಇಷ್ಟಪಡುವಂತೆಕತೆಯನ್ನು ಸಿದ್ದಪಡಿಸಿಕೊಂಡು ಮೊದಲ ಬಾರಿ ಪವರ್‌ಸ್ಟಾರ್‌ಗೆಆಕ್ಷನ್‌ಕಟ್ ಹೇಳುತ್ತಿದ್ದಾರೆ.ಪುನೀತ್‌ಅವರುಜೇಮ್ಸ್‌ಬಾಂಡ್, ಜೇಮ್ಸ್ ಟಿ ಶರ್ಟ್ ಹಾಕಿಕೊಂಡಿರುವ ಪೋಸ್ಟರ್‌ಗಳು ಇರಲಿದ್ದು, ಇದಕ್ಕೆ ವಿವರಣೆ ....

190

Read More...

James.Film Pooja and Press Meet.

Sunday, January 19, 2020

ಜೇಮ್ಸ್‌ಅವತಾರದಲ್ಲಿ  ಪುನೀತ್‌ರಾಜ್‌ಕುಮಾರ್ ರಾಜಕುಮಾರ, ಯುವರತ್ನಆಗಿದ್ದ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಪಾಲಿಗೆ ‘ಜೇಮ್ಸ್’ ಆಗಲಿದ್ದಾರೆ.ಅಂದರೆಇದೇ ಹೆಸರಿನಚಿತ್ರದಲ್ಲಿ ನಟಿಸುತ್ತಿದ್ದಾರೆ.ದಿ ಟ್ರೇಡ್ ಮಾರ್ಕ್‌ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ. ಭರ್ಜರಿ, ಭರಾಟೆ ನಿರ್ದೇಶಕಚೇತನ್‌ಕುಮಾರ್ ಫ್ಯಾನ್ಸ್‌ಇಷ್ಟಪಡುವಂತೆಕತೆಯನ್ನು ಸಿದ್ದಪಡಿಸಿಕೊಂಡು ಮೊದಲ ಬಾರಿ ಪವರ್‌ಸ್ಟಾರ್‌ಗೆಆಕ್ಷನ್‌ಕಟ್ ಹೇಳುತ್ತಿದ್ದಾರೆ.ಪುನೀತ್‌ಅವರುಜೇಮ್ಸ್‌ಬಾಂಡ್, ಜೇಮ್ಸ್ ಟಿ ಶರ್ಟ್ ಹಾಕಿಕೊಂಡಿರುವ ಪೋಸ್ಟರ್‌ಗಳು ಇರಲಿದ್ದು, ಇದಕ್ಕೆ ವಿವರಣೆ ....

391

Read More...

Prema Swara.Film Press Meet.

Saturday, January 18, 2020

ಏಳು ಸ್ವರಗಳ ಪ್ರೇಮಕತೆಗಳು ಚಂದನವನದಲ್ಲಿಒಂದು, ಎರಡು ಹಾಗೂ ಮೂರು ಪ್ರೇಮ ಕತೆಗಳ ಕುರಿತಂತೆ ಚಿತ್ರಗಳನ್ನು ನೋಡಿದ್ದೇವೆ. ಇಲ್ಲೋಂದುಚಿತ್ರತಂಡವು ‘ಪ್ರೇಮ ಸ್ವರ’ ಶೀರ್ಷಿಕೆಯಲ್ಲಿ ಏಳು ತರದವಿಭಿನ್ನಪ್ರೀತಿಕತೆಯನ್ನು ಹೇಳುತ್ತಿದೆ. ಸಪ್ತ ಸ್ವರಗಳಾದ ‘ಸ ರಿ ಗ ಮ ಪ ದ ನಿ’ಪ್ರತೀಕವಾಗಿ ಸಂಗೀತ, ರಿಷಬ, ಗಾನವಿ, ಮಂಜರಿ, ಪಲ್ಲವಿ, ದಮನಿ ಮತ್ತು ನಿಷಾದ ಪಾತ್ರದ ಹೆಸರಿನೊಂದಿಗೆಕಲಾವಿದೆಯರುನಟಿಸಿದ್ದಾರೆ. ಪ್ರತಿ ಸ್ವರಕ್ಕೂ ಹಣಬರೆಹವನ್ನು ಹೇಳಲಾಗಿದೆ.೨೦೦೨ ರಿಂದ ೧೭ರ ವರೆಗಿನಒಬ್ಬ ಮನುಷ್ಯನಜೀವನದಲ್ಲಿ ನಡೆದ ಸತ್ಯಘಟನೆಯನ್ನುತೆಗೆದುಕೊಂಡಿದೆ. ಈ ಪೈಕಿ ಆತನ ಬದುಕಿನಲ್ಲಿ ಬಂದುಹೋದ ಹುಡುಗಿಯೊಬ್ಬಳು ನಟಿಸಿರುವುದು ವಿಶೇಷ. ಸಿದ್ದರಾಮಯ್ಯ ....

363

Read More...

Nigarya.Film Press Meet.

Saturday, January 18, 2020

ಸತ್ಯಘಟನೆಯ ನಿಗರ್ವ ೭೦ರ ದಶಕದಲ್ಲಿ ಬೆಂಗಳೂರಿನ ರಾಮಮೋಹನಪುರದಲ್ಲಿ  ನಡೆದಂತಘೋರಘಟನೆಯ ಪ್ರೇರಣೆಯನ್ನು  ತೆಗೆದುಕೊಳ್ಳಲಾಗಿದೆ. ನಿರ್ದೇಶಕ ಬಿ.ಕೆ.ಜಯಸಿಂಹಮುಸುರಿ ಬಾಲ್ಯದಲ್ಲಿಕಂಡಂತ, ಕೇಳಿರುವ ವಿಷಯಗಳನ್ನು ಆಯ್ಕೆಮಾಡಿಕೊಂಡು ‘ನಿಗರ್ವ’ ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಅಂದು ಸಾಧುಲಕ್ಷಣಗಿರಿಎನ್ನುವದುಷ್ಟ ಸ್ವಾಮಿಅಗೋಚರವಾದ ಶಕ್ತಿ ಪಡೆಯಲು ಸಣ್ಣ ಮಕ್ಕಳನ್ನು ಸಂಮೋಹನ ಮಾಡಿ  ಬಲಿ ಕೊಡುತ್ತಿದ್ದನು.  ಕೊನೆಗೆ ತನಿಖೆಯಾಗಿ ಬಂದಿಸುತ್ತಾರೆ.ಕೇಸ್ ನಡೆಯುತ್ತಿರುವಾಗಲೇ ಸತ್ತು ಹೋಗುತ್ತಾನೆ. ಅದು ಹೇಗೆ ಎಂಬುದುಕುತೂಹಲವಾಗಿಸಿತ್ತು.ಇಂತಹ ಬ್ಲಾಕ್ ಮ್ಯಾಜಕ್‌ನಿಂದ ಏನೇನು ಅನಾನುಕೂಲತೆಗಳು ....

363

Read More...

Godhra.Film Teaser Rel.

Friday, January 17, 2020

ಹುಟ್ಟುದರಿದ್ರ  ಸಾವು  ಚರಿತ್ರೆ ಭೂಮಿ ಮೇಲೆ ಹಲವರುದರಿದ್ರರಾಗಿ ಹುಟ್ಟುತ್ತಾರೆ.ನಂತರಅವರ ಸಾವು ಚರಿತ್ರೆಯಾಗುತ್ತದೆ. ‘ಗೋದ್ರಾ’ ಚಿತ್ರದಲ್ಲಿ ನಾಯಕಸತೀಶ್‌ನೀನಾಸಂ  ಪಾತ್ರವುಇದೇರೀತಿಯಲ್ಲಿ ಸಾಗುತ್ತದೆ. ಕಾಶ್ಮೀರ, ಗೋದ್ರಾ ಮತ್ತುಅಯೋಧ್ಯೆ ಸಮಸ್ಯೆಗಳು ದೇಶದಲ್ಲಿಕಾಡುತ್ತಿವೆ. ಇದರ ಹಿಂದೆ ನೂರಾರು ಮುಖಗಳು ಇದೆ.ಏನು ನಡಿತಿದೆಎಂದು ಕೆಲವರಿಗೆಗೊತ್ತದೆ.ಒಂದಷ್ಟುಜನರಿಗೆ ತಿಳಿದಿಲ್ಲ. ಈ ನೂರಾರು ಮುಖದಲ್ಲಿಶೀರ್ಷಿಕೆ ಕೂಡಒಂದಾಗಿದೆ.ನಕ್ಸಲೈಟ್ ವಿಚಾರಗಳು ಬಂದು ಹೋಗುತ್ತವೆ. ಪ್ರಸಕ್ತರಾಜಕೀಯ ವ್ಯಕ್ತಿಗಳು ನಮ್ಮಂದಿಲೇ ಆರಿಸಿ, ಮುಂದೆ ನಾವು ತಿನ್ನುವಅನ್ನಕ್ಕೂ ಬೆಲೆ ಕಟ್ಟುತ್ತಾರೆ.ಇಂತಹ ಹೋರಾಟಗಳಿಗೆ ....

340

Read More...

Mayabazaar.Film Press Meet.

Friday, January 17, 2020

ವಿಶ್ವವೇಒಂದು ಮಾಯಾ ಬಜಾರ್ ಪುನೀತ್‌ರಾಜ್‌ಕುಮಾರ್‌ಒಡೆತನದ ಪಿಆರ್‌ಕೆ ಬ್ಯಾನರ್ ಮೂಲಕ ಸಿದ್ದಗೊಂಡಿರುವಎರಡನೇಚಿತ್ರ ‘ಮಾಯಾ ಬಜಾರ್’ ಹೆಸರೇ ಹೇಳುವಂತೆ ಇವತ್ತು ನಾವುಗಳು ಹೇಗೆ ಬದುಕುತ್ತಿದ್ದೇವೆ. ಹಾಗಯೇ ನೋಟ್ ಬ್ಯಾನ್ ಅಂಶಗಳು ಇರಲಿದೆ.ಇವೆಲ್ಲಾವನ್ನು ಸನ್ನಿವೇಶಗಳ ಮೂಲಕ ಮನರಂಜನೆಯಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಬದುಕಿನಲ್ಲಿದೊಡ್ಡದಾಗಿ ಬೆಳಯಬೇಕು ಎನ್ನುವ ಪಸೆಯಲ್ಲಿ, ಯಾವುದೋದಾರಿಗೆ ಹೋಗಿ ಸಿಲುಕುವ ಪಾತ್ರದಲ್ಲಿಒಂದು ಮೊಟ್ಟೆಖ್ಯಾತಿಯರಾಜ್.ಬಿ.ಶೆಟ್ಟಿ, ಮುಗ್ದ ಕಾಲೇಜು  ವಿದ್ಯಾರ್ಥಿ, ಹೊರಗಿನ ಪ್ರಪಂಚ ತಿಳಿಯದ ಹುಡುಗಿಯಾಗಿಜೋಡಿಹಕ್ಕಿಧಾರವಾಹಿಯಚೈತ್ರರಾವ್, ಇಂದೆಂದೂ ಮಾಡಿರದ ಪಾತ್ರದಲ್ಲಿ ಸಾಧುಕೋಕಿಲ ಮೂರು ....

348

Read More...

Flamingo Celebrities World.Pvt Ltd.Press Meet.

Friday, January 17, 2020

ಪ್ಲಮಿಂಗೋ  ಸೆಲೆಬ್ರಿಟೀಸ್‌ಕ್ಯಾಲೆಂಡರ್  ಬಿಡುಗಡೆ ೨೦೧೩ರಲ್ಲಿ ಶುರುವಾದ ‘ಪ್ಲಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಪ್ರೈ.ಲಿ’ ಫಿಲ್ಮ್ ಸಂಸ್ಥೆಯುಧವನ್ ಸೋಹಾ ಸಾರಥ್ಯದಲ್ಲಿನಡೆಯುತ್ತಿದೆ. ಇದರಲ್ಲಿ ನಟನೆ, ನಿರ್ದೇಶನ, ಮತ್ತುನಿರೂಣೆತರಭೇತಿ ನೀಡಲಾಗುತ್ತಿದೆ. ಮಾಡಲಿಂಗ್‌ಏಜನ್ಸಿಯಲ್ಲಿಜಾಹಿರಾತು, ಮಾಡಲಿಂಗ್ ಸ್ಪರ್ಧೆ, ಹಾಗೆಯೇಡ್ಯಾನ್ಸ್‌ಅಕಾಡಮಿ, ಇವೆಂಟ್ ಮ್ಯಾನೇಜ್‌ಮೆಂಟ್ ನಡಸಿಕೊಂಡು ಬರುತ್ತಿದೆ.  ತರಭೇತಿ ಪಡೆದವರಿಗೆಕಿರುತೆರೆ,ಹಿರಿತೆgಯಲ್ಲಿ ಅವಕಾಶಗಳನ್ನು ಕಲ್ಪಿಸುತ್ತಾ ಬಂದಿದೆ. ಇದರಜೊತೆಗೆ ಸ್ಯಾಂಡಲ್‌ವುಡ್ ಸ್ಟಾರ್ ನೈಟ್ಸ್, ಮಿಸ್‌ಯುವರಾಣಿ ಸ್ಫರ್ದೆ, ಮಾಸಪತ್ರಿಕೆಇನ್ನು ಮುಂತಾದ ....

374

Read More...

Love Mocktail.Film Audio Rel.

Thursday, January 16, 2020

ನಾಯಕ, ನಾಯಕಿ ನಿರ್ಮಾಪಕರು ಚಂದನವನದಲ್ಲಿ ನಾಯಕ, ಇಲ್ಲವೆ ನಾಯಕಿ ಪ್ರತ್ಯೇಕವಾಗಿ ನಿರ್ಮಾಣ ಮಾಡುವುದನ್ನು ನೋಡಿದ್ದೇವೆ. ಮೊದಲುಎನ್ನುವಂತೆಇಬ್ಬರು ಸೇರಿಕೊಂಡು ‘ಲವ್ ಮಾಕ್‌ಟೈಲ್’  ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.  ಪ್ರಾರಂಭದಿಂದಲೂಸಲಹೆ,ಪ್ರೋತ್ಸಾಹ, ತುಣುಕುಗಳಿಗೆ ಕಂಠದಾನ ಮಾಡಿರುವ ಸುದೀಪ್ ಕೊನೆಗೂ ಧ್ವನಿಸಾಂದ್ರಿಕೆ ಬಿಡುಗಡೆ ಮಾಡಲು ಆಗಮಿಸಿದ್ದರು. ನಂತರ ಮಾತನಾಡುತ್ತಾಯಾರಾದ್ರೂಒಬ್ಬ ವ್ಯಕ್ತಿಗೆಕನೆಕ್ಟ್‌ಆದರೆ ಹತ್ತು ಮೈಲಿನೂ ಒಂದು ನಿಮಿಷದಲ್ಲಿ ಮಾಡಿ ಮುಗಿಸಬಹುದು.ಅದಕ್ಕೆಕಾರಣ ಹುಡುಕಬಾರದು. ಕೆಲವೊಮ್ಮೆ ಹತ್ತು ಮೈಲು ಹೋಗಬೇಕಾದರೆ ಹತ್ತು ಸಲ ಯೋಚಿಸುತ್ತವೆ. ಸಿನಿಮಾಕ್ಕೆಟ್ರೈಲರ್‌ಗೆ  ವಾಯ್ಸ್ ....

378

Read More...

Kabza.Film Shooting Press Meet.

Thursday, January 16, 2020

ಅದ್ದೂರಿ ಸೆಟ್‌ಗಳಲ್ಲಿ ಕಬ್ಜ ಚಿತ್ರೀಕರಣ ಅದ್ದೂರಿ ‘ಕಬ್ಜ’ ಚಿತ್ರಕ್ಕೆಮಿನರ್ವ ಮಿಲ್‌ದಲ್ಲಿರೆಟ್ರೋ ಶೈಲಿಯ ಬಾರ್‌ವೊಂದು ಕಲಾ ನಿರ್ದೇಶಕ ಶಿವಕುಮಾರ್ ಸಾರಥ್ಯದಲ್ಲಿ ಸೃಷ್ಟಿಯಾಗಿತ್ತು. ಇದು ನಾಯಕನ ಪರಿಚಯದೊಂದಿಗೆಆಕ್ಷನ್‌ಸನ್ನಿವೇಶಗಳು ತೆರೆದುಕೊಳ್ಳುತ್ತದೆ. ಮಾದ್ಯಮದವರು ಸಂಜೆ ಏಳು ಗಂಟೆಗೆ ಸೆಟ್‌ಗೆ ಭೇಟಿ ನೀಡಿದಾಗಉಪೇಂದ್ರತಮ್ಮ ಭಾಗದ ಕೆಲಸವನ್ನು ಮುಗಿಸಿದ್ದರು.ಒಂದುಗ್ಯಾಂಗ್‌ನವರುಪಬ್‌ದಲ್ಲಿಚರ್ಚೆ ನಡೆಸುವ ಸನ್ನಿವೇಶವನ್ನುಚಿತ್ರೀಕರಿಸಲಾಗುತ್ತಿತ್ತು.ಶಾಟ್‌ಓಕೆಯಾದ ನಂತರತಂಡವು ಅನುಭವಗಳನ್ನು ಹಂಚಿಕೊಂಡರು.ನಿರ್ದೇಶಕ, ನಿರ್ಮಾಪಕಆರ್.ಚಂದ್ರು ಮಾತು ....

380

Read More...

Naanu Nan Jaanu.Film Press Meet.

Thursday, January 16, 2020

ನಾನು ನನ್‌ಜಾನುಗೆ ಹಿರಿಯರ ಶುಭ ಹಾರೈಕೆ ಬದುಕೇಚೆಂದಇನ್ನುಅಂತಅಡಿಬರಹದಲ್ಲಿ ಹೇಳಿಕೊಂಡಿರುವ  ‘ನಾನು ನನ್‌ಜಾನು’ ಚಿತ್ರದಕತೆಯು ಶೀರ್ಷಿಕೆ ಹೇಳುವಂತೆ ಸುಂದರ ಪ್ರೇಮಕತೆಜೊತೆಗೆ ತೆಳು ಹಾಸ್ಯಇರಲಿದೆ. ಒಬ್ಬನು ಸಾಧನೆ ಮಾಡಲು ಹೋಗುವಾಗ ಅವನಿಗೆ ಉತ್ತೇಜನಕೊಡುವ ಬದಲು  ನಿಂದನೆ ಮಾಡುತ್ತಾರೆ. ಆಡೋಜನರು ಕಡೆಗಣಿಸಿದರೂ ಕೊನೆಗೂ ತಾನುಅಂದುಕೊಂಡಿದ್ದನ್ನು ಸಾಧಿಸುವ ಹೊತ್ತಿಗೆಎಲ್ಲವನ್ನು ಕಳೆದುಕೊಂಡಿರುತ್ತಾನೆ. ದುಡಿಮೆ ಮಾಡೋರಿಕೆ ಸಿಗೋ ಬೆಲೆ ಸಾಧನೆ ಮಾಡೋರಿಕೆ ಸಿಗೋಲ್ಲ. ಸಾಧನೆ ಮಾಡಿದ ಮೇಲೆ ಸಿಗೋಬೆಲೆ ಸತ್ತರೂಕಮ್ಮಿಆಗೊಲ್ಲ. ಸಾಧನೆ ಮಾಡೋ ಮುಂಚೆ ಈ ಸಮಾಜಆಡೋ ಮಾತಿಂದ ನಾವು ಏನೆಲ್ಲಾ ....

356

Read More...

Kaanadante Mayavadanu.Film Trailer Rel.

Thursday, January 16, 2020

  ಕಾಣದಂತೆ  ಮಾಯವಾದನು ಬಿಡುಗಡೆ ಮೋಕ್ಷ        ‘ಕಾಣದಂತೆ ಮಾಯವಾದನು’ ಫ್ಯಾಂಟಸಿ, ಆಕ್ಷನ್, ಕಾಮಿಡಿ, ಲವ್ ಕುರಿತಾದಚಿತ್ರಕ್ಕೆರಾಜ್ ಪತ್ತಿಪಾಟಿಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ.  ಕಥಾನಾಯಕರಮ್ಮಿ ಪ್ರಾರಂಭದಲ್ಲೆರೂಕ್ಷನೊಬ್ಬನಿಂದಕೊಲೆಯಾಗುತ್ತಾನೆ. ಆತನ ಪ್ರಾಣ ಹೋದರೂಆತ್ಮಅಲ್ಲಿಯೇಇರುತ್ತದೆ.ಎಲ್ಲಾಚಿತ್ರದಲ್ಲಿಆತ್ಮಕ್ಕೆ  ಪವರ್‌ಇರುತ್ತದೆ. ಇದರಲ್ಲಿ  ಆರೀತಿಇರದೆತಾನು ಮಾಡಬೇಕಾದ ಕೆಲಸವನ್ನು ಮುಗಿಸುತ್ತಾನೆ, ಮತ್ತುಕೊಂದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದುಒಂದು ಏಳೆಯ ಸಾರಾಂಶವಾಗಿದೆ. ಪ್ರೀತಿಸಿದ ಹುಡುಗಿಗೆ ಇವನು ಶೀರ್ಷಿಕೆಯಾಗಿರುತ್ತನೆ. ....

366

Read More...

April.Film Pooja.

Thursday, January 16, 2020

ಕಳೆದು ಹೋದವರು ನಾಯಕಚಿರಂಜೀವಿಸರ್ಜಾ ಮಿಸ್ಸಿಂಗ್ ಎಂದು ಬರೆದಿರುವರಚಿತಾರಾಂ ಭಾವಚಿತ್ರ ಹಿಡಿದುಕೊಂಡುರೋಷದಿಂದ ನೋಡುತ್ತಿದ್ದಾರೆ. ಕೆಳಗಡೆಆಕೆಯುಅದೇ ಪದದಲ್ಲಿರುವ ಪುಟ್ಟ ಬಾಲಕಿ ಫೋಟೋದೊಂದಿಗೆ ಬೇಸರದಿಂದಇರಲಾದಪೋಸ್ಟರ್ ‘ಏಪ್ರಿಲ್’ಚಿತ್ರದ್ದಾಗಿದೆ. ಕತೆ,ಚಿತ್ರಕತೆ ಬರೆದು ಮೊದಲಬಾರಿನಿರ್ದೇಶಕರಾಗುತ್ತಿರುವ ಸತ್ಯರಾಯಲ ಈ ಕುರಿತಂತೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದೊಂದುಆಕ್ಷನ್, ಥ್ರಿಲ್ಲರ್‌ಕತೆಯಾಗಿದೆ.ಶೀರ್ಷಿಕೆಯು ಪಾತ್ರದ ಹೆಸರುಆಗಿದ್ದು, ತಿಂಗಳಿಗೆ ಸಂಬಂದವಿರುವುದಿಲ್ಲ. ಇದನ್ನುಏತಕ್ಕೆಇಡಲಾಗಿದೆಎಂಬುದನ್ನು ನಾಯಕನ ಮೂಲಕ ಹೇಳಿಸುತ್ತಾ, ಅದಕ್ಕೊಂದು ಸಮರ್ಥನೆಕೊಡಲಾಗಿದೆ.ಜೊತೆಗೆಅಲಂಕಾರಿಕವಾಗಿಅರ್ಥವನ್ನು ....

364

Read More...

TEST

Tuesday, February 04, 2020

cxx

185

Read More...

April.Film Pooja and Press Meet.

Thursday, January 16, 2020

ಕಳೆದು ಹೋದವರು ನಾಯಕಚಿರಂಜೀವಿಸರ್ಜಾ ಮಿಸ್ಸಿಂಗ್ ಎಂದು ಬರೆದಿರುವರಚಿತಾರಾಂ ಭಾವಚಿತ್ರ ಹಿಡಿದುಕೊಂಡುರೋಷದಿಂದ ನೋಡುತ್ತಿದ್ದಾರೆ. ಕೆಳಗಡೆಆಕೆಯುಅದೇ ಪದದಲ್ಲಿರುವ ಪುಟ್ಟ ಬಾಲಕಿ ಫೋಟೋದೊಂದಿಗೆ ಬೇಸರದಿಂದಇರಲಾದಪೋಸ್ಟರ್ ‘ಏಪ್ರಿಲ್’ಚಿತ್ರದ್ದಾಗಿದೆ. ಕತೆ,ಚಿತ್ರಕತೆ ಬರೆದು ಮೊದಲಬಾರಿನಿರ್ದೇಶಕರಾಗುತ್ತಿರುವ ಸತ್ಯರಾಯಲ ಈ ಕುರಿತಂತೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದೊಂದುಆಕ್ಷನ್, ಥ್ರಿಲ್ಲರ್‌ಕತೆಯಾಗಿದೆ.ಶೀರ್ಷಿಕೆಯು ಪಾತ್ರದ ಹೆಸರುಆಗಿದ್ದು, ತಿಂಗಳಿಗೆ ಸಂಬಂದವಿರುವುದಿಲ್ಲ. ಇದನ್ನುಏತಕ್ಕೆಇಡಲಾಗಿದೆಎಂಬುದನ್ನು ನಾಯಕನ ಮೂಲಕ ಹೇಳಿಸುತ್ತಾ, ಅದಕ್ಕೊಂದು ಸಮರ್ಥನೆಕೊಡಲಾಗಿದೆ.ಜೊತೆಗೆಅಲಂಕಾರಿಕವಾಗಿಅರ್ಥವನ್ನು ....

197

Read More...

Bumper.Film Mahurth.

Wednesday, January 15, 2020

ಅಂದು ಬಜಾರ್‌ಇಂದು ಬಂಪರ್ ಧನ್ವೀರ್‌ಅಭಿನಯದ ‘ಬಜಾರ್’ ಚಿತ್ರವು ೨೦೧೭ರ ಸಂಕ್ರಾಂತಿ ಹಬ್ಬದಂದು ಮಹೂರ್ತ ಆಚರಿಸಿಕೊಂಡಿತ್ತು. ಕಟ್ ಮಾಡಿದರೆಅದೇ ಶುಭದಿನ ಮತ್ತು ನಿರ್ದೇಶಕರ ಹುಟ್ಟಹಬ್ಬದಂದುಅವರಎರಡನೇ ಸಿನಿಮಾ ‘ಬಂಪರ್’ ಮೊದಲ ದೃಶ್ಯಕ್ಕೆದರ್ಶನ್‌ಕ್ಲಾಪ್ ಮಾಡಿ ಶುಭಹಾರೈಸಿದ್ದಾರೆ. ಅರುಣ್ ಬರೆದಕತೆಗೆಕಾಲೇಜ್‌ಕುಮಾರ್‌ಖ್ಯಾತಿಯ ಹರಿಸಂತೋಷ್‌ಆಕ್ಷನ್‌ಕಟ್ ಹೇಳುತ್ತಿದ್ದಾರೆ. ಒಳ್ಳೆ ಅಂಶಗಳನ್ನು ಕಮರ್ಷಿಯಲ್‌ರೂಪದಲ್ಲಿ ಮಾಡಿದರೆಜನರುಇಷ್ಟಪಡುತ್ತಾರೆಂದು ನಂಬಿರುವ ನಿರ್ದೇಶಕರುಅಂತಹುದೆ ನೈಜತೆಗೆಒತ್ತುಕೊಡುವ  ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಭಾವನೆಗಳು, ....

913

Read More...

Toom And Jary.Film Press Meet.

Tuesday, January 14, 2020

ಯುವ ಜೋಡಿಗಳ ಸಂಕೀರ್ಣ ಗುಣಗಳು ಚಂದನವನದಲ್ಲಿಒಂದು ಸಿನಿಮಾ ಯಶಸ್ವಿಯಾದರೆ ಹಲರ ಬದುಕು ಹಸನಾಗುತ್ತದೆ.ಉದಾಹರಣೆಗೆ ಹೇಳುವುದಾದರೆ ವಿಶ್ವದಾದ್ಯಂತ ಹೆಸರು ಮಾಡಿದ ‘ಕೆ.ಜಿ.ಎಫ್’ಚಿತ್ರ. ಇದರಲ್ಲಿ ಗುರುತಿಸಿಕೊಂಡ ತಂತ್ರಜ್ಘರು, ಕಲಾವಿದರು ಬ್ಯುಸಿ ಇದ್ದಾರೆ.ಇದನ್ನು ಹೇಳಲು ಕಾರಣವಿದೆ.ಮೂವರು ಪ್ರತಿಭೆಗಳು ‘ಟಾಮ್‌ಅಂಡ್‌ಜೆರ್ರಿ’ ಎನ್ನುವಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.ಛಾಪ್ಟರ್-೧ಕ್ಕೆ ಸಂಭಾಷಣೆ ಬರೆದಿರುವ ಮೈಸೂರಿನಇಂಜಿನಿಯರ್‌ರಾಘವ್‌ವಿನಯ್ ಶಿವಗಂಗೆ ಚಿತ್ರಕ್ಕೆರಚನೆ-ನಿರ್ದೇಶನ, ಎರಡನೇಛಾಯಾಗ್ರಾಹಕರಾಗಿದ್ದ ಸಂಕೇತ್ ಪೂರ್ಣಪ್ರಮಾಣದಕ್ಯಾಮಾರಮನ್ ಮತ್ತು ಖಳನಾಗಿ ಕಾಣಿಸಿಕೊಂಡಿದ್ದ ವಿಶ್ವಾಸ್ ಮುಖ್ಯ ....

911

Read More...

Bimba.Film Press Meet.

Tuesday, January 14, 2020

ರಾಜ್ಯ  ಚಲನಚಿತ್ರಆಯ್ಕೆಯಲ್ಲಿಅಪಸ್ವರ ೨೦೧೮ರ ರಾಜ್ಯ ಚಲನಚಿತ್ರ ಪ್ರಶಸ್ತಿ ಹೊರಬಂದಿದೆ.ಎಂದಿನಿಂತೆ ಈ ಬಾರಿಯೂ ಪ್ರಶಸ್ತಿ ಸಿಗದವರಿಗೆ ಬೇಸರ ತರಿಸಿದೆ.ಅದರಲ್ಲೂ ‘ಬಿಂಬ’ ಚಿತ್ರದ ನಿರ್ದೇಶಕ ಜಿ.ಮೂರ್ತಿ, ನಾಯಕ ಶ್ರೀನಿವಾಸಮೂರ್ತಿ, ನಿರ್ಮಾಪಕಿ ಮಂಜುಳಾಮೂರ್ತಿ  ನೇರವಾಗಿಆಯ್ಕೆ ಸಮಿತಿಯವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ನಿರ್ದೇಶಕರು ಹೇಳುವಂತೆ ಒಂದೇ ಶಾಟ್, ಕಲಾವಿದ, ಸ್ಥಳ ಮತ್ತು ಫ್ಲೂಟ್ ಬಳಸಿರುವ ಆ ತೊಂಬತ್ತು ನಿಮಿಷದಚಿತ್ರದಲ್ಲಿ ಹೆಸರು ಮಾಡಿರುವಅನುಭವಿ ತಂತ್ರಜೃರು ಕೆಲಸ ಮಾಡಿದ್ದಾರೆ.ಇದರ ಬಗ್ಗೆ ಮುಂಚಿತವಾಗಿ  ಮಾಹಿತಿಗಳನ್ನು ಒದಗಿಸಲಾಗಿತ್ತು. ಆದರೂಅವರುಇದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇರುವುದು ನೋವು ....

879

Read More...
Copyright@2018 Chitralahari | All Rights Reserved. Photo Journalist K.S. Mokshendra,