Sri Bharath Bahubali.Movie Press Meet.

Friday, January 10, 2020

ಶ್ರೀ ಭರತ ಬಾಹುಬಲಿಗೆ  ಚರಣ್‌ರಾಜ್  ಪುತ್ರ ಕನ್ನಡಚಿತ್ರರಂಗ ಹಿರಿಯ ನಟಚರಣ್‌ರಾಜ್ ಪುತ್ರತೇಜ್‌ಚರಣ್‌ರಾಜ್ ‘ಶ್ರೀ ಭರತ ಬಾಹುಬಲಿ’ ಚಿತ್ರದಲ್ಲಿ ನಟಿಸುವುದರ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡಿದ್ದಾರೆ. ಹಾಗಂತ ನಾಯಕ ಅಂದುಕೊಳ್ಳುವ ಆಗಿಲ್ಲ. ಇಡೀ ಸಿನಿಮಾದಲ್ಲಿ ಹೈಲೈಟ್‌ಆಗುವಂತ ಪಾತ್ರದಲ್ಲಿ ನಟಿಸಿದ್ದಾರೆ. ನಾಗರಹಾವುದಲ್ಲಿಜಯಂತಿ ಕಾಣಿಸಿಕೊಂಡಂತೆಎನ್ನಬಹುದು.ಕಳೆದವಾರ ಭರತನಾಗಿ ಮಂಜುಮಾಂಡವ್ಯ, ಬಾಹುಬಲಿಯಾಗಿಚಿಕ್ಕಣ್ಣ ನಟಿಸಿದ್ದಾರೆಂದು ತಂಡವು ಹೇಳಿಕೊಂಡಿತ್ತು.ಇದು ಹೇಗೆ ಸಾದ್ಯವೆಂದುಅಚ್ಚರಿ ಪಡುವಅಗತ್ಯವಿಲ್ಲ. ಸಿನಿಮಾದಲ್ಲಿಇವೆರಡು ಪಾತ್ರಗಳು  ಪೌರಾಣಿಕದಲ್ಲಿ ....

361

Read More...

Raaju Jeams Bond.Film Press Meet.

Friday, January 10, 2020

ಜೇಮ್ಸ್‌ಬಾಂಡ್‌ರಾಜುವಿನ ಮಥರಗಳು ಫಸ್ಟ್‌ರ‍್ಯಾಂಕ್‌ರಾಜು, ರಾಜುಕನ್ನಡ ಮೀಡಿಯಂ ಚಿತ್ರಗಳ ನಾಯಕಗುರುನಂದನ್ ಈಗ ‘ರಾಜುಜೇಮ್ಸ್ ಬಾಂಡ್’ ಸಿನಿಮಾದಲ್ಲಿ ನಟಿಸಿದ್ದಾರೆ. ಶೇಕಡ ೭೦ರಷ್ಟು ಸಂಡೂರು ಉಳಿದಂತೆ ಶ್ರೀರಂಗಪಟ್ಟಣ್ಣ  ಹಾಗೂ ಮೊದಲುಎನ್ನುವಂತೆ ಲಂಡನ್ ಸೆಂಟ್ರಲ್‌ರಸ್ತೆ, ಒಟ್ಟಾರೆ೫೦ ದಿನಗಳ ಕಾಲ ಚಿತ್ರೀಕರಣ ನಡೆಸಿ, ಸದ್ಯ ಪೋಸ್ಟ್ ಪ್ರೊಡಕ್ಷನ್‌ದಲ್ಲಿ ಬ್ಯುಸಿ ಇದೆ.  ಕತೆಯಕುರಿತು ಹೇಳುವುದಾದರೆ ಸುವರ್ಣಪುರಊರಿನಲ್ಲಿರಾಜು ಪದವಿ ಮುಗಿಸಿ ಬ್ಯಾಂಕ್ ಮ್ಯಾನೇಜರ್ ಆಗುವ ಬಯಕೆ ಹೊಂದಿರುತ್ತಾನೆ. ಗ್ಯಾಪ್‌ದಲ್ಲಿಮಾವನ ಬಳಿ ನೌಕರಿ ಮಾಡಿಕೊಂಡು ಗೆಳೆಯನೊಂದಿಗೆ ಇರುತ್ತಾನೆ. ....

363

Read More...

Govinda Govinda.Movie Press Meet.

Thursday, January 09, 2020

ಹುಂಡಿ ನಮ್ದು ಸುದ್ದಿ ನಿಮ್ದು  ‘ಗೋವಿಂದಗೋವಿಂದ’ ಅಡಿಬರಹದಲ್ಲಿ ಹುಂಡಿ ನಮ್ದು ಕಾಸು ನಿಮ್ದು ಅಂತ ಹೇಳಿಕೊಂಡಿರುವ ಹಾಸ್ಯಚಿತ್ರವು ಶೇಕಡ ೭೫ ರಷ್ಟುಚಿತ್ರೀಕರಣವನ್ನು  ಬಿಜಾಪುರ, ಚಿಂತಾಮಣಿ, ಏಕಶಿಲಾಬೆಟ್ಟ, ಚಿಂತಾಮಣಿ ಮತ್ತು ಬೆಂಗಳೂರಿನಲ್ಲಿ ನಡೆಸಿ, ಬಾಕಿ ಮಾತಿನ ಭಾಗ, ಎರಡು ಹಾಡುಗಳನ್ನು ಸದ್ಯದಲ್ಲೆ ಮುಗಿಸಲು ಯೋಜನೆ ಹಾಕಿಕೊಂಡಿದ್ದಾರೆ.  ಪ್ರಾರಂಭದಲ್ಲಿ ಪುಟ್ಟ ಹೆಜ್ಜೆಯನ್ನುಇಡುತ್ತಾ ಈಗ ದೊಡ್ಡ ಹೆಜ್ಜೆಇಡಲು ಹಾಗೆಯೇ  ಹುಂಡಿ ನಮ್ದು ಸುದ್ದಿ ನಿಮ್ದು  ಅಂತ ಹೇಳಿಕೊಳ್ಳಲು ತಂಡವು ಮಾದ್ಯಮದ  ಮುಂದೆ ಹಾಜರಾಗಿತ್ತು. ಸಿನಿಮಾದ ಸಂಕ್ಷಿಪ್ತ ವಿವರವನ್ನುಕೈಪಿಡಿ ಪುಸ್ತಕದಲ್ಲಿಇರುವುದರಿಂದಎಲ್ಲರೂ ಅನುಭವಗಳನ್ನು ....

413

Read More...

Kaalantaka.Movie Teaser Rel.

Thursday, January 09, 2020

ಶಿವನಹೆಸರುಚಿತ್ರದ ಶೀರ್ಷಿಕೆ ಶಿವನಿಗೆ ನಾನಾ ರೀತಿಯ ಹೆಸರುಗಳಿಂದ ಕರೆಯುತ್ತಾರೆ.ಅದರಲ್ಲಿ ‘ಕಾಲಂತಕ’ ಸೇರಿಕೊಂಡಿದೆ.ಈಗ ಇದೇ ಹೆಸರಿನ ಮೇಲೆ ಚಿತ್ರವೊಂದು ಸಿದ್ದಗೊಂಡಿದೆ.ಅಷ್ಟಕ್ಕೂ ಇದನ್ನೆಇಡಲುಕಾರಣವಿದೆ.  ಪುರಾಣದಲ್ಲಿ ಶಿವನ ಭಕ್ತನಾಗಿರುವ ಮಾರ್ಕೇಡೇಶ್ವರಆಯಸ್ಸು ಮುಗಿದಿದೆಎಂದುಯಮರಾಜಕರೆದುಕೊಂಡು ಹೋಗಲು ಬರುತ್ತಾರೆ, ಅಲ್ಲಿ ಶಿವನು  ಪ್ರತ್ಯಕ್ಷನಾಗಿ ಅವನು ನನ್ನ ಭಕ್ತ ಬಿಟ್ಟುಬಿಡುಎನ್ನುತ್ತಾರೆ, ಬ್ರಹ್ಮಾಂಡದಲ್ಲಿಎಲ್ಲರಿಗೂ ಸಮಾನ ನ್ಯಾಯಇರುವುದೆಂದುಕೋರಿಕೆಯನ್ನುತಿರಸ್ಕರಿಸುತ್ತಾರೆ.  ಅಂತಿಮವಾಗಿಯುದ್ದ ಮಾಡಿಯಮನನ್ನುಸಾಯಿಸಿ ಭಕ್ತನನ್ನು ಉಳಿಸುತ್ತಾರೆ. ಇಲ್ಲಿ ಕಾಲವನ್ನುಯಮನಿಗೆ ಹೋಲಿಸಿದ್ದು, ಈತನನ್ನುಕೊಂದಿದ್ದು ....

189

Read More...

Kaalantaka.Movie Teaser Rel.

Thursday, January 09, 2020

ಶಿವನಹೆಸರುಚಿತ್ರದ ಶೀರ್ಷಿಕೆ ಶಿವನಿಗೆ ನಾನಾ ರೀತಿಯ ಹೆಸರುಗಳಿಂದ ಕರೆಯುತ್ತಾರೆ.ಅದರಲ್ಲಿ ‘ಕಾಲಂತಕ’ ಸೇರಿಕೊಂಡಿದೆ.ಈಗ ಇದೇ ಹೆಸರಿನ ಮೇಲೆ ಚಿತ್ರವೊಂದು ಸಿದ್ದಗೊಂಡಿದೆ.ಅಷ್ಟಕ್ಕೂ ಇದನ್ನೆಇಡಲುಕಾರಣವಿದೆ.  ಪುರಾಣದಲ್ಲಿ ಶಿವನ ಭಕ್ತನಾಗಿರುವ ಮಾರ್ಕೇಡೇಶ್ವರಆಯಸ್ಸು ಮುಗಿದಿದೆಎಂದುಯಮರಾಜಕರೆದುಕೊಂಡು ಹೋಗಲು ಬರುತ್ತಾರೆ, ಅಲ್ಲಿ ಶಿವನು  ಪ್ರತ್ಯಕ್ಷನಾಗಿ ಅವನು ನನ್ನ ಭಕ್ತ ಬಿಟ್ಟುಬಿಡುಎನ್ನುತ್ತಾರೆ, ಬ್ರಹ್ಮಾಂಡದಲ್ಲಿಎಲ್ಲರಿಗೂ ಸಮಾನ ನ್ಯಾಯಇರುವುದೆಂದುಕೋರಿಕೆಯನ್ನುತಿರಸ್ಕರಿಸುತ್ತಾರೆ.  ಅಂತಿಮವಾಗಿಯುದ್ದ ಮಾಡಿಯಮನನ್ನುಸಾಯಿಸಿ ಭಕ್ತನನ್ನು ಉಳಿಸುತ್ತಾರೆ. ಇಲ್ಲಿ ಕಾಲವನ್ನುಯಮನಿಗೆ ಹೋಲಿಸಿದ್ದು, ಈತನನ್ನುಕೊಂದಿದ್ದು ....

342

Read More...

Prema Yuddham.Movie Teaser Rel.

Tuesday, January 07, 2020

ಮೊಬೈಲ್,  ಇಂಗ್ಲೀಷ್‌ಇಲ್ಲದಚಿತ್ರ ಗ್ರಾಮೀಣ ಸೊಗಡು, ಮಾತಿನ ಭಾಗದ ದೃಶ್ಯಗಳಲ್ಲಿ ಆಂಗ್ಲ ಭಾಷೆ ಮತ್ತು ಮೊಬೈಲ್ ಬಳಸದಿರುವ ಚಿತ್ರ ‘ಪ್ರೇಮಯುದ್ದಂ’ಗೆಗೌರವ ಸಲ್ಲುತ್ತದೆ. ಕನ್ನಡಿಗರು ನಮ್ಮ ಸಿನಿಮಾವನ್ನು ನೋಡುತ್ತಾರೆ.ಬೇರೆ ಭಾಷೆಯವರು ವೀಕ್ಷಿಸಲಿ ಎನ್ನುವಕಾರಣಕ್ಕೆಇದೇ ಶೀರ್ಷಿಕೆ ಇಡಲಾಗಿದ್ದರೂ, ಇದು ಸಂಸ್ಕ್ರತ ಪದವೆಂದುನಾಲ್ಕು ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ ಒದಗಿಸಿರುವ ಕಾರ್ತಿಕ್‌ವೆಂಕಟೇಶ್ ಸಮಂಜಸಉತ್ತರಕೊಡುತ್ತಾರೆ.ಒಮ್ಮೆ ನಿರ್ದೇಶಕ, ನಿರ್ಮಾಪಕರು ಸಿನಿಮಾ ಮಾಡುವ ಸಲುವಾಗಿ ಲೋಕೇಶನ್ ನೋಡಲುಪ್ರಯಾಣ ಬೆಳೆಸಿದ್ದಾರೆ. ದಾರಿಯಲ್ಲಿಕಾರುದೇವಸ್ಥಾನ ಬಳಿ ಕೆಟ್ಟು ನಿಂತುಕೊಳ್ಳುತ್ತದೆ.  ಆ ....

330

Read More...

0% Love.Film Shooting Press Meet.

Tuesday, January 07, 2020

ಇಂದು ಪ್ರೀತಿಎನ್ನುವುದು ಶೇಕಡ ಶೂನ್ಯದಷ್ಟಿದೆ ಪ್ರಚಲಿತವಿಶ್ವದಲ್ಲಿ ಪ್ರೀತಿಎನ್ನುವುದು ಶೇಕಡ ಸೊನ್ನೆಆಗಿದೆ.ಇದನ್ನು ನಾವು ಹೇಳುತ್ತಿಲ್ಲ. ‘ಪ್ರಸೆಂಟ್‌ಪ್ರಪಂಚಜೀರೋ ಪರ್ಸೆಂಟ್ ಲವ್’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಿದ್ದಾರೆ.  ಈಗಿನ ವಸ್ತುಸ್ಥಿತಿಗೆ ಹೋಲಿಸಿದರೆ ಕುಟುಂಬದ ಸಂಕೋಲೆಗಳು, ಟೆಕ್ಕಿಗಳ ಬದುಕಿನಲ್ಲಿ ಏನು ನಡೆಯುತ್ತಿದೆಎನ್ನುವುದನ್ನುಥ್ರಿಲ್ಲರ್, ಆಕ್ಷನ್,ರೋಮಾಂಟಿಕ್‌ಜಾನರ್‌ದಲ್ಲಿಹೇಳಲಾಗಿದೆ.ಕುತೂಹಲದ ಅಂಶಗಳು ಇದ್ದರೂ,  ಭಾವನೆಗಳ ದೃಶ್ಯಗಳು  ಬಂದು,  ಹಾಸ್ಯಕ್ಕೆ  ವಾಲಿಕೊಂಡ ನಂತರಅರ್ಥಪೂರ್ಣಸಂದೇಶದೊಂದಿಗೆಕೊನೆಗೊಳ್ಳುತ್ತದೆ. ನಾವು ಊಹೆ ಮಾಡಿದ ಸನ್ನಿವೇಶಗಳು ....

374

Read More...

Maduve maadri Serihogthane.Film Press Meet.

Tuesday, January 07, 2020

ಆಡು  ಭಾಷೆಚಿತ್ರದ  ಶೀರ್ಷಿಕೆ ಮಾರುದ್ದ ಟೈಟಲ್‌ಗಳು ಇತ್ತೀಚೆಗೆ ಹೆಚ್ಚಾಗಿ ಬರುತ್ತಿದೆ. ಆ ಸಾಲಿಗೆ ಕೊಂಡಿಯಾಗಿ ‘ಮದುವೆ ಮಾಡ್ರೀ ಸರಿ  ಹೋಗ್ತಾನೆ’ ಚಿತ್ರವೊಂದು ಸದ್ದಿಲ್ಲದೆಚಿತ್ರೀಕರಣ ಮುಗಿಸಿ ಸುದ್ದಿ ಮಾಡುವ ಸಲುವಾಗಿ ತಂಡವು ಮಾದ್ಯಮದಎದುರು ಹಾಜರಾಗಿತ್ತು.  ತುರ್ತು ಕೆಲಸ ಇರುವಕಾರಣ ಮೈಕ್‌ತೆಗೆದುಕೊಂಡಕೃಷ್ಣಮೂರ್ತಿಕವತಾರ್‌ಯಾರದೋ ಪಾತ್ರೆಯಲ್ಲಿತನ್ನ ಬೇಳೆಯನ್ನು ಬೇಯಿಸಿಕೊಳ್ಳುವ ಪಾತ್ರ, ಒಂದುರೀತಿಯಲ್ಲಿ ಖೂಳ ಅನ್ನಲು ಬಹುದೆಂದು ಹೇಳಿಕೊಂಡು ನಿರ್ಗಮಿಸಿದರು. ಉತ್ತರ ಕರ್ನಾಟಕದವಳೇ ಆಗಿದ್ದರಿಂದ ಆ ಭಾಷೆಧಾಟಿಯಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಖುಷಿ ತಂದಿದೆ.ನಮ್ಮಕಡೆಯಲ್ಲಿ ಲಗ್ನ ಮಾಡಿ ಸರಿ ಹೋಗ್ತಾನೆ ....

347

Read More...

Gadi Naadu.Film Press Meet.

Monday, January 06, 2020

ಬಿಡುಗಡೆಯ ಸನಿಹದಲ್ಲಿಗಡಿನಾಡು

ಗತಕಾಲದಿಂದಲೂ ಬೆಳಗಾವಿಯಲ್ಲಿ ಕನ್ನಡ-ಮರಾಠಿ ಭಾಷೆ ಸಮಸ್ಯೆಉದ್ಬವವಾಗುತ್ತಿದೆ.ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ  ಕೆಲವೊಂದು ಕ್ರಮಗಳನ್ನು ಕೈಗೊಂಡರೂಅದು ಪ್ರಯೋಜನವಾಗಿಲ್ಲ. ಇಂತಹುದೆ ಅಂಶಗಳ ಕುರಿತಾದ ‘ಗಡಿನಾಡು’ ಚಿತ್ರವೊಂದುಚಿಕ್ಕೋಡಿ, ಅಥಿಣಿ, ಬೆಳಗಾವಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ.  ವಿದ್ಯಾಭ್ಯಾಸ ಮುಗಿಸಿ ಕುಂದಾನಗರಿಗೆಹೋಗುವ ಕಥಾನಾಯಕಅಲ್ಲಿನಗಡಿ ಸಮಸ್ಯೆಗಳನ್ನು ಕಂಡುಗಡಿನಾಡ ಸೇನೆಯನ್ನುಕಟ್ಟುತ್ತಾನೆ.ಇದರ ಮಧ್ಯೆ ನೀರೆಯೊಂದಿಗೆ ಪ್ರೇಮ ಹುಟ್ಟುತ್ತದೆ. ಇದನ್ನು ಸಹಿಸದದುಷ್ಟರುಗಲಾಟೆ ಮಾಡುತ್ತಾನೈಚ್ಯತನದಿಂದಕಾಣುತ್ತಾರೆ. 

346

Read More...

My Name Is Raja.Film Press Meet.

Monday, January 06, 2020

ಪತ್ನಿಯನ್ನುಗೌರವಿಸುವ ರಾಜ ಅನಿವಾಸಿ ಭಾರತೀಯ ದಂಪತಿಗಳು ಚುಂಬಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದುತಪ್ಪಲ್ಲ.ಅದೇರೀತಿ ‘ಮೈ ನೇಮ್‌ರಾಜ’ ಚಿತ್ರದಎರಡು ಪಾತ್ರಗಳು ಎನ್‌ಆರ್‌ಐಆಗಿರುವುದಿರಂದ ಚುಂಬನದದೃಶ್ಯಕ್ಕೆ ನ್ಯಾಯಒದಗಿಸಲಾಗಿದೆ.ಇಡೀ ಸಿನಿಮಾದಲ್ಲಿ  ಪತಿಯಾದವನು ಪತ್ನಿಯನ್ನುಯಾವುದೇಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಎಷ್ಟೇ ತೊಂದರೆ, ಕಷ್ಟ ಬಂದರೂ, ಬೆನ್ನ ಹಿಂದೆನಿಂತುನೋಡಿಕೊಳ್ಳುತ್ತಾ ಅವಳನ್ನು ಕಾಪಾಡಿಕೊಳ್ಳುತ್ತಿರುತ್ತಾನೆ. ಇದರಲ್ಲಿಅರ್ಥಪೂರ್ಣ ಸಂದೇಶ ಹೇಳಲಾಗಿದೆ. ಹೊಸದಾಗಿ ಮದುವೆಆಗಿಬರುವ ಹೆಂಡತಿಯುಗಂಡನನ್ನುಯಾವರೀತಿಪ್ರೀತಿಸಬೇಕು. ಮತ್ತೋಂದುಕಡೆಗಂಡನಾದವನುಆಕೆಯನ್ನು ಹೇಗೆ ....

372

Read More...

Gentle Man.Film Tease Rel.

Monday, January 06, 2020

ಜೆಂಟಲ್‌ಮನ್‌ಗೆಜೆಂಟಲ್‌ಮೆನ್‌ಗಳ ಶುಭಹಾರೈಕೆ ವರುಷದ ನಂತರ ಪ್ರಜ್ವಲ್‌ದೇವರಾಜ್‌ಅಭಿನಯದ ‘ಜಂಟೆಲ್‌ಮನ್’ ಚಿತ್ರವುಇದೇ ತಿಂಗಳು ತೆರೆಗೆ ಬರಲಿದೆ.  ಈಗಾಗಲೇ ಹಾಡುಗಳು, ತುಣುಕುಗಳು ಸಾಮಾಜಿಕಜಾಲತಾಣದಲ್ಲಿ ವೈರಲ್‌ಆಗಿದೆ. ಸಿನಿಮಾಕ್ಕೆ ಮತ್ತಷ್ಟು ಪ್ರಚಾರ ಸಿಗಲು ತಂಡದವರುಸಿದ್ದಪಡಿಸಿರುವ ಅಂತಿಮ ಹಂತದಟ್ರೈಲರ್‌ನ್ನು  ಪುನೀತ್‌ರಾಜ್‌ಕುಮಾರ್ ಮತ್ತುಧ್ರುವಸರ್ಜಾ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪವರ್‌ಸ್ಟಾರ್ ವೈಕುಂಠ ಏಕಾದಶಿ ದಿನ ಬಿಡುಗಡೆ ಮಾಡಿರುವುದರಿಂದ ಒಳ್ಳೆಯದೇ ಆಗುತ್ತದೆ.  ದೃಶ್ಯಗಳನ್ನು  ನೋಡಿದಾಗ ಒಳ್ಳೆ  ತಂಡದಿಂದ ಸಿದ್ದಪಡಿಸಿರುವುದು ಕಾಣಿಸುತ್ತದೆ. ಪ್ರಸಕ್ತಜನರು ಹೊಸತನವನ್ನು ....

386

Read More...

Salaga.Film Song Rel.

Sunday, January 05, 2020

ನಾನೆಂದೂ  ನಿರ್ದೇಶಕನಾಗಲಾರೆ - ಶಿವಣ್ಣ ಶಿವರಾಜ್‌ಕುಮಾರ್ ನಿರ್ದೇಶಕಆಗುತ್ತಾರೆ  ಎಂಬ  ಸುದ್ದಿಗಳಿಗೆ ಸ್ವತ:  ಶಿವಣ್ಣ  ಅದಕ್ಕೆತೆರೆ ಏಳೆದಿದ್ದಾರೆ.  ಸದ್ಯದ ಪರಿಸ್ಥಿತಿಯಲ್ಲಿ  ನಿರ್ದೇಶನ ಮಾಡಲುಯಾರು ಬಿಡುತ್ತಿಲ್ಲ. ಒಂದಾದ ಮೇಲೆ ಅವಕಾಶಗಳು ಬರುತ್ತಿದೆ. ಇನ್ನುಇಪ್ಪತ್ತು ವರ್ಷ ಹೀಗೆಯೇಇರಲು ಬಯಸುತ್ತೇನೆಎಂದು ‘ಸಲಗ’ ಚಿತ್ರದ ‘ಸೂರಿಯಣ್ಣ’ ಹಾಡನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ನಂತರ ಮಾತು ಮುಂದು ವರೆಸುತ್ತಾ  ಶ್ರೀಕಾಂತ್ ನಮ್ಮಕುಟುಂಬದಲ್ಲಿಇದ್ದಾರೆ. ಫ್ಯಾಮಿಲಿ ಅಂದರೆ  ಮನಸ್ತಾಪ, ಬೇಜಾರುಆಗುತ್ತಿರುತ್ತದೆ. ಇವೆಲ್ಲಾಇದ್ದರೆಅದಕ್ಕೊಂದು ಬೆಲೆ ಇರುತ್ತದೆ. ಹೃದಯದಿಂದ ಹೇಳುವುದರಿಂದ ಫಿಲ್ಟರ್‌ಇರುವುದಿಲ್ಲ. ....

354

Read More...

Dinga.Film Audio Rel.

Saturday, January 04, 2020

ಡಿಂಗನಿಗೆಅರ್ಜುನ್‌ಜನ್ಯಾ ಸಾಥ್        ವಿನೂತನಕತೆಇರುವ ‘ಡಿಂಗ’ ಚಿತ್ರಕ್ಕೆ ಸಾಹಿತಿಡಾ.ನಾಗೇಂದ್ರಪ್ರಸಾದ್ ಸಲಹೆ, ಪ್ರೋತ್ಸಾಹ ನೀಡಿದ್ದಾರೆಂದುತಂಡವು ಹೇಳಿಕೊಂಡಿತ್ತು.  ಇವರದೆ ಸಾಹಿತ್ಯದಗೀತೆಯು ವೈರಲ್‌ಆಗಿದ್ದು ಪ್ಲಸ್ ಪಾಯಿಂಟ್‌ಆಗಿದೆ.ಜನರಿಗೆ ಮೊದಲ ಆಹ್ವಾನಪತ್ರಿಕೆ ಹಾಡುಗಳು ಅಂತಾರೆ. ಅದರಂತೆ ಶನಿವಾರಚಾಮುಂಡೇಶ್ವರಿ ಸ್ಟುಡಿಯೋದಲ್ಲಿಆಡಿಯೋ ಸಿಡಿ ಅನಾವರಣಗೊಂಡಿತು.ಅತಿಥಿಯಾಗಿ ಆಗಮಿಸಿದ್ದ ಅರ್ಜುನ್‌ಜನ್ಯಾ ಮಾತನಾಡಿ ಐ ಫೋನ್‌ದಲ್ಲಿ ಸಿನಿಮಾ ಮಾಡಿರುವುದು ಅಷ್ಟು ಸುಲಭವಲ್ಲ. ಗೀತೆ ಹಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆಥ್ಯಾಂಕ್ಸ್.ಜೀವನದಲ್ಲಿ ಹೀರೋಆದವರು ಮಾತ್ರಇಂತಹ ಕೆಲಸ ಮಾಡಲು ಸಾದ್ಯವೆಂದುಅಭಿಪ್ರಾಯಪಟ್ಟರು.ಇವರ ....

868

Read More...

Trikona.Film Press Meet.

Saturday, January 04, 2020

ತ್ರಿಕೋನಅಂದರೆ ತಾಳ್ಮೆ,ಅಹಂ ಮತ್ತು ಶಕ್ತಿ          ‘ಬರ್ಫಿ’ ಎನ್ನುವಸುಂದರ ಪ್ರೇಮಕತೆಯನ್ನು ನೀಡಿದ್ದ  ನಿರ್ದೇಶಕ ಪಿ.ರಾಜಶೇಖರ್ ಈ ಬಾರಿ ‘ತ್ರಿಕೋನ’ ಚಿತ್ರಕ್ಕೆ ವಿನೂತನಕತೆ ,ಚಿತ್ರಕತೆ ಬರದುಅದನ್ನು ಬೇರೆಯವರಿಂದ ನಿರ್ದೇಶನ ಮಾಡಿಸಿದ್ದಾರೆ. ಎರಡು ಪಾತ್ರಗಳ ಕುರಿತಂತೆ ೧೪೩ ಸಿನಿಮಾಕ್ಕೆಆಕ್ಷನ್‌ಕಟ್ ಹೇಳಿರುವ ಚಂದ್ರಕಾಂತ್‌ಅವರಿಗೆಸಾಹಿತ್ಯ, ನಿರ್ದೇಶನ ಮಾಡುವಜವಬ್ದಾರಿಯನ್ನು ವಹಿಸಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಳ್ಳುತ್ತಿದ್ದು, ಆಯಾ ಭಾಷೆಗೆತಕ್ಕಂತೆಚಿತ್ರಕತೆ ಸಿದ್ದಪಡಿಸಿರುವುದು ವಿಶೇಷ. ಒಂದೇಕತೆ, ಪ್ರಾರಂಭ, ಅಂತ್ಯಇರಲಿದ್ದು, ತೋರಿಸುವ ಪರಿ ಮೂರುರೀತಿಯಾಗಿರುತ್ತದೆ.ಇದಕ್ಕಾಗಿ ಮೂರು ....

859

Read More...

Shri Bharatha Bahubali.Film Trailer Launch.

Friday, January 03, 2020

ಸಿನಿಮಾ  ನೋಡಿರಿದುಬಾರಿ  ಬಹುಮಾನ ತಮ್ಮದಾಗಿಸಿಕೊಳ್ಳಿ ಜನರನ್ನುಚಿತ್ರಮಂದಿರದತ್ತ ಸೆಳೆಯಲು ನಾನಾ ರೀತಿಯ ವಿನೂತನ ಪ್ರಯತ್ನಗಳನ್ನು ಸಿನಿಮಾತಂಡವು ಮಾಡುತ್ತಾಬಂದಿದೆ. ಇದುಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಬಿಡುಗಡೆ ನಂತರ ಫಲಿತಾಂಶ ಸಿಗುತ್ತದೆ. ನಾವು ಹೇಳಹೂರಟಿರುವುದು ‘ಶ್ರೀ ಭರತ ಬಾಹುಬಲಿ’ ಚಿತ್ರದಕುರಿತಂತೆ.ಯಸ್, ಐಶ್ವರ್ಯಡೆವಲಪರ‍್ಸ್ ಮಾಲೀಕ ಶಿವಪ್ರಕಾಶ್  ಆರುಕೋಟಿಖರ್ಚು ಮಾಡುವುದರ ಮೂಲಕ ಪ್ರಥಮಅನುಭವಎನ್ನುವಂತೆನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಹಾಡುಗಳು ಹಿಟ್‌ಆಗಿದ್ದು, ಯಶ್ ತುಣುಕುಗಳನ್ನು ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ.ಜನವರಿ ೧೭ರಂದು ಬಿಡುಗಡೆಯಾಗುತ್ತಿರುವುದರಿಂದ ನಿರ್ಮಾಪಕರು ....

403

Read More...

September 10.Film Pooja and Press Meet.

Thursday, January 02, 2020

ಆತ್ಮಹತ್ಯೆ  ಮಹಾಪಾಪ          ಪ್ರಸಕ್ತ ಬದುಕಿನಲ್ಲಿ ಸಣ್ಣದಾದ ಖಿನ್ನತೆಗೆ ಒಳಗಾದರೆ ಆತ್ಮಹತ್ಯೆ ಪರಿಹಾರವೆಂದು ಅದಕ್ಕೆ ಶರಣಾಗುತ್ತಾರೆ.  ಪ್ರಪಂಚದಲ್ಲಿ ಪ್ರತಿ ಮೂರು ಸೆಕಂಡ್‌ಗೆ ಹಲವರು ಇದೇ ದಾರಿಗೆ ಹೋಗುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಇದನ್ನು ಹೇಳಲು ಪೀಠಿಕೆ ಇದೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್  ಗ್ಯಾಪ್ ನಂತರ  ‘ಸೆಪ್ಟಂಬರ್ ೧೦’ ಚಿತ್ರಕ್ಕೆ ನಿರ್ಮಾಣ ಜೊತೆಗೆ ನಿರ್ದೇಶನದ ಸಾರಥ್ಯವಹಿಸಿಕೊಂಡಿದ್ದಾರೆ.   ಅವರು ಕ್ಯಾಪ್ಟನ್ ಜಿ.ಜಿ.ರಾವ್ ಬರೆದಿರುವ  ಇಂಗ್ಲೀಷ್, ತೆಲುಗು ಪುಸ್ತಕವನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಬಿಡುಗಡೆಯಾದ ಪ್ರತಿಗೆ ಅನುಗುಣವಾಗಿ ಅಲ್ಲಿನ ಸರ್ಕಾರವು  ....

903

Read More...

Hagga.Film Pooja and Press Meet.

Thursday, January 02, 2020

ಹೊಸ  ವರುಷ  ಹೊಸಬರ  ಹಗ್ಗ         ಹೊಸ ಸಂವತ್ಸರದ ಎರಡನೇ ದಿನದಂದು ‘ಹಗ್ಗ’ ಚಿತ್ರದ ಮಹೂರ್ತ ನಡೆಯಿತು.  ನಿರ್ಮಾಪಕ ರಾಜ್‌ಭಾರದ್ವಾಜ್ ಅವರಿಗೆ ಕನಸಲ್ಲಿ ಒಂದು ಏಳೆ  ಹೊಳೆದಿದೆ. ತಡಮಾಡದೆ  ಅದನ್ನು   ವಿಸ್ತಾರ ಮಾಡಿ  ಚಿತ್ರಕತೆ ಸಿದ್ದಪಡಿಸಿ ಮೂರು ಹಾಡುಗಳಿಗೆ ರಾಗ ಒದಗಿಸಿದ್ದಾರೆ.  ಸಿನಿಮಾ ಕುರಿತು ಹೇಳುವುದಾದರೆ  ಕಾಲ್ಪನಿಕ  ಊರು  ನಾಗೇಕೊಪ್ಪಲುದಲ್ಲಿ  ಬಹಳ ವರ್ಷಗಳಿಂದ ನಿಗೂಡ ಸಮಸ್ಯೆಯಿಂದ  ಜನರು  ಸಾವಿಗೆ ಶರಣಾಗುತ್ತಿರುತ್ತಾರೆ.  ಈ ಸಾವಿಗೂ ಹಗ್ಗಕ್ಕೂ  ಸಂಬಂದವಿರುತ್ತದೆ.  ಇದರ ಕಾರಣ  ಯಾರಿಗೂ ತಿಳಿದಿರುವುದಿಲ್ಲ. ಕಥಾನಾಯಕ ಹಳ್ಳಿಯಿಂದ ಪಟ್ಟಣಕ್ಕೆ ಬರುತ್ತಾನೆ. ಅಲ್ಲಿ ಹುಡುಗಿಯ ಪರಿಚಯವಾಗಿ  ಪ್ರೀತಿ ....

1287

Read More...

Rajeeva.Film Rel On 03th Jan 2020.

Monday, December 30, 2019

ಐಎಎಸ್ ಯುವ  ರೈತ        ‘ಬಂಗಾರದ ಮನುಷ್ಯ’ ಸಿನಿಮಾವನ್ನು ನೆನಪು ಮಾಡಿಕೊಂಡರೆ ಡಾ.ರಾಜ್‌ಕುಮಾರ್ ನಟಿಸಿದ್ದ ‘ರಾಜೀವ’  ಪಾತ್ರ ಕಣ್ಣ ಮುಂದೆ ಬರುತ್ತದೆ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಸಿದ್ದಗೊಂಡಿದೆ.   ಯುವ ರೈತರ ಕತೆಯಾಗಿದೆ. ಈಗಾಗಲೇ ಬೆಳೆನಾಶ ಹಾಗೂ ಸಾಲಬಾಧೆಯಿಂದ ಸಾಕಷ್ಟು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸೂಕ್ಷ ವಿಚಾರಗಳನ್ನು ತೆಗೆದುಕೊಂಡು ದೃಶ್ಯರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಕಥನಾಯಕ  ಐಎಎಸ್ ಮಾಡಿ ಪಟ್ಟಣದಿಂದ ಹಳ್ಳಿಗೆ ಬರುತ್ತಾನೆ. ಅಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಕಂಡು ಖೇದಗೊಳ್ಳುತ್ತಾನೆ. ನಂತರ ಹಳ್ಳಿಗಳನ್ನು ತೊರೆದು ಸಿಟಿಗೆ ಬರುತ್ತಿರುವ ಯುವಕರ ಮನಸ್ಸನ್ನು ಬದಲಿಸಿ ....

934

Read More...

Veshadhari.Film Press Meet.

Monday, December 30, 2019

                        ಬದುಕಿನಲ್ಲಿ  ಎಲ್ಲರು  ವೇಷಧಾರಿಗಳು         ಖಾಕಿ,ಖಾದಿ,ಖಾವಿ ಧರಿಸುವವರನ್ನು ವೇಷಧಾರಿಗಳು ಅಂತ ಕರೆಯುತ್ತಾರೆ. ನಿಜ ಹೇಳಬೇಕೆಂದರೆ  ಜೀವನದಲ್ಲಿ ನಾವೆಲ್ಲರೂ  ಇದೇ ರೀತಿಯಲ್ಲಿ ಗುರುತಿಸಿಕೊಂಡಿದ್ದೇವೆ.  ಇದನ್ನು ಹೇಳಲು ಪೀಠಿಕೆ ಇದೆ.  ಇವನು ಅವ್ನನಲ್ಲ  ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವ ಹೊಸಬರ ‘ವೇಷಧಾರಿ’  ಸಿನಿಮಾವೊಂದು ಸದ್ದಿಲ್ಲದೆ ಬೆಳಗಾಂ, ಬೆಂಗಳೂರು, ಮಂಡ್ಯಾ, ಕೊಡಗು, ಮಂಗಳೂರು, ಇಳಕಲ್ ಡ್ಯಾಂ, ಗೋಕಾಕ್ ಫಾಲ್ಸ್ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ. ವೇಷ ಧರಿಸಿಕೊಂಡು  ಆಷಾಡಭೂತಿಯಂತೆ  ನಾಟಕವಾಡುವ ಸ್ವಾಮೀಜಿಗಳು, ಮಠಾಧೀಕ್ಷರ ಕುರಿತಂತೆ ....

872

Read More...

Yaar Maga.Film Press Meet.

Saturday, December 28, 2019

ಯಾರ್  ಮಗದಲ್ಲಿ ರಿಯಲ್  ರೌಡಿಗಳು           ಓಂ,ಕರಿಯ ಚಿತ್ರದಲ್ಲಿ ರಿಯಲ್ ರೌಡಿಗಳು ನಟಿಸಿದ್ದು ಸುದ್ದಿಯಾಗಿತ್ತು. ಈಗ ‘ಯಾರ್ ಮಗ’ ಸಿನಿಮಾಕ್ಕೆ ಶಿವಾಜಿನಗರದ ರೌಡಿಗಳಾದ ತನ್ವೀರ್, ಇಸ್ತಾಕ್‌ಪೈಲ್ವಾನ್ ಮತ್ತು ಕುಟ್ಟಿರಾಜು ಅಭಿನಯಿಸುತ್ತಿರುವುದು ವಿಶೇಷ.  ೯೫-೨೦೦೦ ಇಸವಿಯಲ್ಲಿ ನಡೆಯುವ ರೌಡಿಸಂ ಕತೆಯಾಗಿದ್ದರಿಂದ ಸನ್ನಿವೇಶಗಳು ನೈಜವಾಗಿರಲೆಂದು ಇವರನ್ನು ಒಪ್ಪಿಸುವಲ್ಲಿ ತಂಡವು ಯಶಸ್ವಿಯಾಗಿದೆ. ಎಲ್ಲಾ ಇದ್ದವರು ಕೆಟ್ಟ ದಾರಿಗೆ ಹೋಗುತ್ತಾರೆ. ಯಾರ ಮನೆಯಲ್ಲಿ ಇಂತಹ ಘಟನೆ ನಡಿಬಾರದು. ಇವನು ನನ್ನ ಮಗ ಅಂತ ಹೇಳಿದರೆ ಪರಿಣಾಮ ಬೇರೆನೇ ಆಗುತ್ತದೆ. ನೋಡುಗರಿಗೆ ನಮ್ಮ ಏರಿಯಾದಲ್ಲಿ ನಡೆದಂತ ಘಟನೆಗಳು ಎಂಬಂತೆ ಭಾಸವಾಗುತ್ತದೆ.  ಶೇಕಡ ....

1484

Read More...
Copyright@2018 Chitralahari | All Rights Reserved. Photo Journalist K.S. Mokshendra,