ರಿಕ್ಕಿಚಿತ್ರಕ್ಕೆ ಮತ್ತೆ ಚಾಲನೆ ಹಾಸ್ಯಚಿತ್ರ‘ಮನೆ ಮಾರಟಕ್ಕಿದೆ’ ಯಶಸ್ವಿ ೫೦ ದಿನಗಳನ್ನು ಪೂರೈಸಿ ಮುಂದುವರೆಯುತ್ತಿದೆ. ಇದರಿಂದಖುಷಿಯಾಗಿರುವ ನಿರ್ಮಾಪಕಎಸ್.ವಿ.ಬಾಬು ಸಿನಿಮಾಕ್ಕೆದುಡಿದಕಲಾವಿದರು, ತಂತ್ರಜ್ಘರಿಗೆ ನೆನಪಿನ ಕಾಣಿಕೆಗಳನ್ನು ನೀಡುವಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪ್ರಸಕ್ತ ಚಿತ್ರಗಳು ಒಂದು ವಾರ ಪ್ರದರ್ಶನಗೊಳ್ಳುವುದೇ ಕಷ್ಟಕರವಾಗಿದೆ.ಈ ಸಿನಿಮಾವುಇತರೆ ಭಾಷೆಗಳ ಮಧ್ಯೆ ಸವಾಲನ್ನು ಸ್ವೀಕರಿಸಿ ಹಿಟ್ಆಗಿರುವುದು ಸಂತಸತಂದಿದೆ. ಕೇವಲ ಸಹಾಯಧನಕ್ಕೆಅಂತಲೇ ನಿರ್ಮಾಣ ಮಾಡುತ್ತಿರುವುದು ಬೇಸರ ತರಿಸಿದೆ. ರೇಸು, ಚಿತ್ರರಂಗಎರಡುಒಂದೇ.ನಿರ್ಮಾಪಕರುಕೊಡುಗೈದಾನಿ ಅಂತ ಸಾ.ರಾ.ಗೋವಿಂದು ....
ಸಕಲಕಲಾವಲ್ಲಭ ಏಕಲವ್ಯ ಮಹಾಭಾರತದಲ್ಲಿ ಬರುವ ಏಕಲವ್ಯ ಬಿಲ್ಲುವಿದ್ಯೆಯಲ್ಲಿ ಪರಣಿತರಾಗಿದ್ದನು.ಉತ್ತರಕರ್ನಾಟಕದಆಧುನಿಕಏಕಲವ್ಯರಂಗಕರ್ಮಿ, ಡ್ಯಾನ್ಸ್, ಸ್ಟಂಟ್ಸ್, ಮಾರ್ಷಲ್ಆರ್ಟ್ಸ್ ಹೀಗೆ ನಾನಾ ರೀತಿಯ ಸಾಹಸಗಳನ್ನು ಬೆಣ್ಣೆಯಲ್ಲಿಕೂದಲುತೆಗೆಯುವಂತೆ ಪ್ರದರ್ಶಿಸುತ್ತಾರೆ. ಇದನ್ನು ಹೇಳಲು ಪೀಠಿಕೆಇದೆ.‘ಕಲಿವೀರ’ ಚಿತ್ರದ ನಾಯಕಚಂದ್ರಶೇಖರ್.ಸಿನಿಮಾದಲ್ಲಿ ಏಕಲವ್ಯನೆಂದು ಗುರುತಿಸಿಕೊಂಡಿದ್ದಾರೆ.ಅದಕ್ಕಾಗಿಯೇಇಂಡಿಯನ್ ವಾರಿಯರ್ಎಂದುಅಡಿಬರಹದಲ್ಲಿ ಹೇಳಲಾಗಿದೆ. ನಿರ್ದೇಶಕ ಅವಿನಾಶ್ಭೂಷಣ್ಇವರಿಗೆ ಸೂಟ್ಆಗುವಂತೆಕತೆಯನ್ನು ಸೃಷ್ಟಿಸಿದ್ದಾರೆ. ಆಕ್ಷನ್, ಕುತೂಹಲ, ಹಾಸ್ಯ ಹೀಗೆ ಹೊಸತನದಚಿತ್ರಕತೆಯನ್ನು ....
ಬಾಹುಬಲಿ ತಂತ್ರಜ್ಘರ ನಾವೆಲ್ರೂ ವಿಶ್ವದಾದ್ಯಂತ ಹೆಸರು ಮಾಡಿದ್ದತೆಲುಗುಚಿತ್ರ ‘ಬಾಹುಬಲಿ’ಗೆ ಕೆಲಸ ಮಾಡಿರುವಇಬ್ಬರುತಂತ್ರಜ್ಘರು ‘ನಾವೆಲ್ರೂ’ ಸಿನಿಮಾದಲ್ಲಿತೊಡಗಿಕೊಂಡಿದ್ದಾರೆ. ಸಹ ಛಾಯಾಗ್ರಾಹಕಕುಶೇಂದ್ರರೆಡ್ಡಿ ಮತ್ತು ನೃತ್ಯ ನಿರ್ದೇಶಕ ಪ್ರೇಮ್ರಕ್ಷಿತ್ಒಂದು ಹಾಡಿಗೆಕೋರಿಯೋಗ್ರಾಫ್ ಮಾಡುವುದಾಗಿ ಹೇಳಿ, ನಂತರ ಗೀತೆಗಳು ಚೆನ್ನಾಗಿರುವುದಕ್ಕೆ ಮೂರು ಹಾಡುಗಳಿಗೆ ಕಲಾವಿದರನ್ನು ಕುಣಿಸಿರುವುದು ವಿಶೇಷ. ಪ್ರಸಕ್ತಯುವಕರುಜೀವನವನ್ನುಅರ್ಧಅರ್ಥ ಮಾಡಿಕೊಂಡಿರುತ್ತಾರೆ. ಅದಕ್ಕಾಗಿ ಹಾಫ್ ಬಾಯಲ್ಡ್ಅಂತಅಡಿಬರಹದಲ್ಲಿ ಹೇಳಿಕೊಂಡಿದೆ.ನಮ್ಮದುಡಿಮೆ ನಮಗೆ ಸಿಗೋದಿಲ್ಲ. ಯುವಕರಿಗೆ ಹೇಳೋರು, ಕೇಳೋರು, ....
ಶ್ರೀ ಭರತ ಬಾಹುಬಲಿಗೆ ಚರಣ್ರಾಜ್ ಪುತ್ರ ಕನ್ನಡಚಿತ್ರರಂಗ ಹಿರಿಯ ನಟಚರಣ್ರಾಜ್ ಪುತ್ರತೇಜ್ಚರಣ್ರಾಜ್ ‘ಶ್ರೀ ಭರತ ಬಾಹುಬಲಿ’ ಚಿತ್ರದಲ್ಲಿ ನಟಿಸುವುದರ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡಿದ್ದಾರೆ. ಹಾಗಂತ ನಾಯಕ ಅಂದುಕೊಳ್ಳುವ ಆಗಿಲ್ಲ. ಇಡೀ ಸಿನಿಮಾದಲ್ಲಿ ಹೈಲೈಟ್ಆಗುವಂತ ಪಾತ್ರದಲ್ಲಿ ನಟಿಸಿದ್ದಾರೆ. ನಾಗರಹಾವುದಲ್ಲಿಜಯಂತಿ ಕಾಣಿಸಿಕೊಂಡಂತೆಎನ್ನಬಹುದು.ಕಳೆದವಾರ ಭರತನಾಗಿ ಮಂಜುಮಾಂಡವ್ಯ, ಬಾಹುಬಲಿಯಾಗಿಚಿಕ್ಕಣ್ಣ ನಟಿಸಿದ್ದಾರೆಂದು ತಂಡವು ಹೇಳಿಕೊಂಡಿತ್ತು.ಇದು ಹೇಗೆ ಸಾದ್ಯವೆಂದುಅಚ್ಚರಿ ಪಡುವಅಗತ್ಯವಿಲ್ಲ. ಸಿನಿಮಾದಲ್ಲಿಇವೆರಡು ಪಾತ್ರಗಳು ಪೌರಾಣಿಕದಲ್ಲಿ ....
ಜೇಮ್ಸ್ಬಾಂಡ್ರಾಜುವಿನ ಮಥರಗಳು ಫಸ್ಟ್ರ್ಯಾಂಕ್ರಾಜು, ರಾಜುಕನ್ನಡ ಮೀಡಿಯಂ ಚಿತ್ರಗಳ ನಾಯಕಗುರುನಂದನ್ ಈಗ ‘ರಾಜುಜೇಮ್ಸ್ ಬಾಂಡ್’ ಸಿನಿಮಾದಲ್ಲಿ ನಟಿಸಿದ್ದಾರೆ. ಶೇಕಡ ೭೦ರಷ್ಟು ಸಂಡೂರು ಉಳಿದಂತೆ ಶ್ರೀರಂಗಪಟ್ಟಣ್ಣ ಹಾಗೂ ಮೊದಲುಎನ್ನುವಂತೆ ಲಂಡನ್ ಸೆಂಟ್ರಲ್ರಸ್ತೆ, ಒಟ್ಟಾರೆ೫೦ ದಿನಗಳ ಕಾಲ ಚಿತ್ರೀಕರಣ ನಡೆಸಿ, ಸದ್ಯ ಪೋಸ್ಟ್ ಪ್ರೊಡಕ್ಷನ್ದಲ್ಲಿ ಬ್ಯುಸಿ ಇದೆ. ಕತೆಯಕುರಿತು ಹೇಳುವುದಾದರೆ ಸುವರ್ಣಪುರಊರಿನಲ್ಲಿರಾಜು ಪದವಿ ಮುಗಿಸಿ ಬ್ಯಾಂಕ್ ಮ್ಯಾನೇಜರ್ ಆಗುವ ಬಯಕೆ ಹೊಂದಿರುತ್ತಾನೆ. ಗ್ಯಾಪ್ದಲ್ಲಿಮಾವನ ಬಳಿ ನೌಕರಿ ಮಾಡಿಕೊಂಡು ಗೆಳೆಯನೊಂದಿಗೆ ಇರುತ್ತಾನೆ. ....
ಹುಂಡಿ ನಮ್ದು ಸುದ್ದಿ ನಿಮ್ದು ‘ಗೋವಿಂದಗೋವಿಂದ’ ಅಡಿಬರಹದಲ್ಲಿ ಹುಂಡಿ ನಮ್ದು ಕಾಸು ನಿಮ್ದು ಅಂತ ಹೇಳಿಕೊಂಡಿರುವ ಹಾಸ್ಯಚಿತ್ರವು ಶೇಕಡ ೭೫ ರಷ್ಟುಚಿತ್ರೀಕರಣವನ್ನು ಬಿಜಾಪುರ, ಚಿಂತಾಮಣಿ, ಏಕಶಿಲಾಬೆಟ್ಟ, ಚಿಂತಾಮಣಿ ಮತ್ತು ಬೆಂಗಳೂರಿನಲ್ಲಿ ನಡೆಸಿ, ಬಾಕಿ ಮಾತಿನ ಭಾಗ, ಎರಡು ಹಾಡುಗಳನ್ನು ಸದ್ಯದಲ್ಲೆ ಮುಗಿಸಲು ಯೋಜನೆ ಹಾಕಿಕೊಂಡಿದ್ದಾರೆ. ಪ್ರಾರಂಭದಲ್ಲಿ ಪುಟ್ಟ ಹೆಜ್ಜೆಯನ್ನುಇಡುತ್ತಾ ಈಗ ದೊಡ್ಡ ಹೆಜ್ಜೆಇಡಲು ಹಾಗೆಯೇ ಹುಂಡಿ ನಮ್ದು ಸುದ್ದಿ ನಿಮ್ದು ಅಂತ ಹೇಳಿಕೊಳ್ಳಲು ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಸಿನಿಮಾದ ಸಂಕ್ಷಿಪ್ತ ವಿವರವನ್ನುಕೈಪಿಡಿ ಪುಸ್ತಕದಲ್ಲಿಇರುವುದರಿಂದಎಲ್ಲರೂ ಅನುಭವಗಳನ್ನು ....
ಶಿವನಹೆಸರುಚಿತ್ರದ ಶೀರ್ಷಿಕೆ ಶಿವನಿಗೆ ನಾನಾ ರೀತಿಯ ಹೆಸರುಗಳಿಂದ ಕರೆಯುತ್ತಾರೆ.ಅದರಲ್ಲಿ ‘ಕಾಲಂತಕ’ ಸೇರಿಕೊಂಡಿದೆ.ಈಗ ಇದೇ ಹೆಸರಿನ ಮೇಲೆ ಚಿತ್ರವೊಂದು ಸಿದ್ದಗೊಂಡಿದೆ.ಅಷ್ಟಕ್ಕೂ ಇದನ್ನೆಇಡಲುಕಾರಣವಿದೆ. ಪುರಾಣದಲ್ಲಿ ಶಿವನ ಭಕ್ತನಾಗಿರುವ ಮಾರ್ಕೇಡೇಶ್ವರಆಯಸ್ಸು ಮುಗಿದಿದೆಎಂದುಯಮರಾಜಕರೆದುಕೊಂಡು ಹೋಗಲು ಬರುತ್ತಾರೆ, ಅಲ್ಲಿ ಶಿವನು ಪ್ರತ್ಯಕ್ಷನಾಗಿ ಅವನು ನನ್ನ ಭಕ್ತ ಬಿಟ್ಟುಬಿಡುಎನ್ನುತ್ತಾರೆ, ಬ್ರಹ್ಮಾಂಡದಲ್ಲಿಎಲ್ಲರಿಗೂ ಸಮಾನ ನ್ಯಾಯಇರುವುದೆಂದುಕೋರಿಕೆಯನ್ನುತಿರಸ್ಕರಿಸುತ್ತಾರೆ. ಅಂತಿಮವಾಗಿಯುದ್ದ ಮಾಡಿಯಮನನ್ನುಸಾಯಿಸಿ ಭಕ್ತನನ್ನು ಉಳಿಸುತ್ತಾರೆ. ಇಲ್ಲಿ ಕಾಲವನ್ನುಯಮನಿಗೆ ಹೋಲಿಸಿದ್ದು, ಈತನನ್ನುಕೊಂದಿದ್ದು ....
ಶಿವನಹೆಸರುಚಿತ್ರದ ಶೀರ್ಷಿಕೆ ಶಿವನಿಗೆ ನಾನಾ ರೀತಿಯ ಹೆಸರುಗಳಿಂದ ಕರೆಯುತ್ತಾರೆ.ಅದರಲ್ಲಿ ‘ಕಾಲಂತಕ’ ಸೇರಿಕೊಂಡಿದೆ.ಈಗ ಇದೇ ಹೆಸರಿನ ಮೇಲೆ ಚಿತ್ರವೊಂದು ಸಿದ್ದಗೊಂಡಿದೆ.ಅಷ್ಟಕ್ಕೂ ಇದನ್ನೆಇಡಲುಕಾರಣವಿದೆ. ಪುರಾಣದಲ್ಲಿ ಶಿವನ ಭಕ್ತನಾಗಿರುವ ಮಾರ್ಕೇಡೇಶ್ವರಆಯಸ್ಸು ಮುಗಿದಿದೆಎಂದುಯಮರಾಜಕರೆದುಕೊಂಡು ಹೋಗಲು ಬರುತ್ತಾರೆ, ಅಲ್ಲಿ ಶಿವನು ಪ್ರತ್ಯಕ್ಷನಾಗಿ ಅವನು ನನ್ನ ಭಕ್ತ ಬಿಟ್ಟುಬಿಡುಎನ್ನುತ್ತಾರೆ, ಬ್ರಹ್ಮಾಂಡದಲ್ಲಿಎಲ್ಲರಿಗೂ ಸಮಾನ ನ್ಯಾಯಇರುವುದೆಂದುಕೋರಿಕೆಯನ್ನುತಿರಸ್ಕರಿಸುತ್ತಾರೆ. ಅಂತಿಮವಾಗಿಯುದ್ದ ಮಾಡಿಯಮನನ್ನುಸಾಯಿಸಿ ಭಕ್ತನನ್ನು ಉಳಿಸುತ್ತಾರೆ. ಇಲ್ಲಿ ಕಾಲವನ್ನುಯಮನಿಗೆ ಹೋಲಿಸಿದ್ದು, ಈತನನ್ನುಕೊಂದಿದ್ದು ....
ಮೊಬೈಲ್, ಇಂಗ್ಲೀಷ್ಇಲ್ಲದಚಿತ್ರ ಗ್ರಾಮೀಣ ಸೊಗಡು, ಮಾತಿನ ಭಾಗದ ದೃಶ್ಯಗಳಲ್ಲಿ ಆಂಗ್ಲ ಭಾಷೆ ಮತ್ತು ಮೊಬೈಲ್ ಬಳಸದಿರುವ ಚಿತ್ರ ‘ಪ್ರೇಮಯುದ್ದಂ’ಗೆಗೌರವ ಸಲ್ಲುತ್ತದೆ. ಕನ್ನಡಿಗರು ನಮ್ಮ ಸಿನಿಮಾವನ್ನು ನೋಡುತ್ತಾರೆ.ಬೇರೆ ಭಾಷೆಯವರು ವೀಕ್ಷಿಸಲಿ ಎನ್ನುವಕಾರಣಕ್ಕೆಇದೇ ಶೀರ್ಷಿಕೆ ಇಡಲಾಗಿದ್ದರೂ, ಇದು ಸಂಸ್ಕ್ರತ ಪದವೆಂದುನಾಲ್ಕು ಹಾಡುಗಳಿಗೆ ಸಾಹಿತ್ಯ ಮತ್ತು ಸಂಗೀತ ಒದಗಿಸಿರುವ ಕಾರ್ತಿಕ್ವೆಂಕಟೇಶ್ ಸಮಂಜಸಉತ್ತರಕೊಡುತ್ತಾರೆ.ಒಮ್ಮೆ ನಿರ್ದೇಶಕ, ನಿರ್ಮಾಪಕರು ಸಿನಿಮಾ ಮಾಡುವ ಸಲುವಾಗಿ ಲೋಕೇಶನ್ ನೋಡಲುಪ್ರಯಾಣ ಬೆಳೆಸಿದ್ದಾರೆ. ದಾರಿಯಲ್ಲಿಕಾರುದೇವಸ್ಥಾನ ಬಳಿ ಕೆಟ್ಟು ನಿಂತುಕೊಳ್ಳುತ್ತದೆ. ಆ ....
ಇಂದು ಪ್ರೀತಿಎನ್ನುವುದು ಶೇಕಡ ಶೂನ್ಯದಷ್ಟಿದೆ ಪ್ರಚಲಿತವಿಶ್ವದಲ್ಲಿ ಪ್ರೀತಿಎನ್ನುವುದು ಶೇಕಡ ಸೊನ್ನೆಆಗಿದೆ.ಇದನ್ನು ನಾವು ಹೇಳುತ್ತಿಲ್ಲ. ‘ಪ್ರಸೆಂಟ್ಪ್ರಪಂಚಜೀರೋ ಪರ್ಸೆಂಟ್ ಲವ್’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಿದ್ದಾರೆ. ಈಗಿನ ವಸ್ತುಸ್ಥಿತಿಗೆ ಹೋಲಿಸಿದರೆ ಕುಟುಂಬದ ಸಂಕೋಲೆಗಳು, ಟೆಕ್ಕಿಗಳ ಬದುಕಿನಲ್ಲಿ ಏನು ನಡೆಯುತ್ತಿದೆಎನ್ನುವುದನ್ನುಥ್ರಿಲ್ಲರ್, ಆಕ್ಷನ್,ರೋಮಾಂಟಿಕ್ಜಾನರ್ದಲ್ಲಿಹೇಳಲಾಗಿದೆ.ಕುತೂಹಲದ ಅಂಶಗಳು ಇದ್ದರೂ, ಭಾವನೆಗಳ ದೃಶ್ಯಗಳು ಬಂದು, ಹಾಸ್ಯಕ್ಕೆ ವಾಲಿಕೊಂಡ ನಂತರಅರ್ಥಪೂರ್ಣಸಂದೇಶದೊಂದಿಗೆಕೊನೆಗೊಳ್ಳುತ್ತದೆ. ನಾವು ಊಹೆ ಮಾಡಿದ ಸನ್ನಿವೇಶಗಳು ....
ಆಡು ಭಾಷೆಚಿತ್ರದ ಶೀರ್ಷಿಕೆ ಮಾರುದ್ದ ಟೈಟಲ್ಗಳು ಇತ್ತೀಚೆಗೆ ಹೆಚ್ಚಾಗಿ ಬರುತ್ತಿದೆ. ಆ ಸಾಲಿಗೆ ಕೊಂಡಿಯಾಗಿ ‘ಮದುವೆ ಮಾಡ್ರೀ ಸರಿ ಹೋಗ್ತಾನೆ’ ಚಿತ್ರವೊಂದು ಸದ್ದಿಲ್ಲದೆಚಿತ್ರೀಕರಣ ಮುಗಿಸಿ ಸುದ್ದಿ ಮಾಡುವ ಸಲುವಾಗಿ ತಂಡವು ಮಾದ್ಯಮದಎದುರು ಹಾಜರಾಗಿತ್ತು. ತುರ್ತು ಕೆಲಸ ಇರುವಕಾರಣ ಮೈಕ್ತೆಗೆದುಕೊಂಡಕೃಷ್ಣಮೂರ್ತಿಕವತಾರ್ಯಾರದೋ ಪಾತ್ರೆಯಲ್ಲಿತನ್ನ ಬೇಳೆಯನ್ನು ಬೇಯಿಸಿಕೊಳ್ಳುವ ಪಾತ್ರ, ಒಂದುರೀತಿಯಲ್ಲಿ ಖೂಳ ಅನ್ನಲು ಬಹುದೆಂದು ಹೇಳಿಕೊಂಡು ನಿರ್ಗಮಿಸಿದರು. ಉತ್ತರ ಕರ್ನಾಟಕದವಳೇ ಆಗಿದ್ದರಿಂದ ಆ ಭಾಷೆಧಾಟಿಯಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ಖುಷಿ ತಂದಿದೆ.ನಮ್ಮಕಡೆಯಲ್ಲಿ ಲಗ್ನ ಮಾಡಿ ಸರಿ ಹೋಗ್ತಾನೆ ....
ಬಿಡುಗಡೆಯ ಸನಿಹದಲ್ಲಿಗಡಿನಾಡು
ಗತಕಾಲದಿಂದಲೂ ಬೆಳಗಾವಿಯಲ್ಲಿ ಕನ್ನಡ-ಮರಾಠಿ ಭಾಷೆ ಸಮಸ್ಯೆಉದ್ಬವವಾಗುತ್ತಿದೆ.ಇದಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಕೆಲವೊಂದು ಕ್ರಮಗಳನ್ನು ಕೈಗೊಂಡರೂಅದು ಪ್ರಯೋಜನವಾಗಿಲ್ಲ. ಇಂತಹುದೆ ಅಂಶಗಳ ಕುರಿತಾದ ‘ಗಡಿನಾಡು’ ಚಿತ್ರವೊಂದುಚಿಕ್ಕೋಡಿ, ಅಥಿಣಿ, ಬೆಳಗಾವಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ. ವಿದ್ಯಾಭ್ಯಾಸ ಮುಗಿಸಿ ಕುಂದಾನಗರಿಗೆಹೋಗುವ ಕಥಾನಾಯಕಅಲ್ಲಿನಗಡಿ ಸಮಸ್ಯೆಗಳನ್ನು ಕಂಡುಗಡಿನಾಡ ಸೇನೆಯನ್ನುಕಟ್ಟುತ್ತಾನೆ.ಇದರ ಮಧ್ಯೆ ನೀರೆಯೊಂದಿಗೆ ಪ್ರೇಮ ಹುಟ್ಟುತ್ತದೆ. ಇದನ್ನು ಸಹಿಸದದುಷ್ಟರುಗಲಾಟೆ ಮಾಡುತ್ತಾನೈಚ್ಯತನದಿಂದಕಾಣುತ್ತಾರೆ.
ಪತ್ನಿಯನ್ನುಗೌರವಿಸುವ ರಾಜ ಅನಿವಾಸಿ ಭಾರತೀಯ ದಂಪತಿಗಳು ಚುಂಬಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದುತಪ್ಪಲ್ಲ.ಅದೇರೀತಿ ‘ಮೈ ನೇಮ್ರಾಜ’ ಚಿತ್ರದಎರಡು ಪಾತ್ರಗಳು ಎನ್ಆರ್ಐಆಗಿರುವುದಿರಂದ ಚುಂಬನದದೃಶ್ಯಕ್ಕೆ ನ್ಯಾಯಒದಗಿಸಲಾಗಿದೆ.ಇಡೀ ಸಿನಿಮಾದಲ್ಲಿ ಪತಿಯಾದವನು ಪತ್ನಿಯನ್ನುಯಾವುದೇಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಎಷ್ಟೇ ತೊಂದರೆ, ಕಷ್ಟ ಬಂದರೂ, ಬೆನ್ನ ಹಿಂದೆನಿಂತುನೋಡಿಕೊಳ್ಳುತ್ತಾ ಅವಳನ್ನು ಕಾಪಾಡಿಕೊಳ್ಳುತ್ತಿರುತ್ತಾನೆ. ಇದರಲ್ಲಿಅರ್ಥಪೂರ್ಣ ಸಂದೇಶ ಹೇಳಲಾಗಿದೆ. ಹೊಸದಾಗಿ ಮದುವೆಆಗಿಬರುವ ಹೆಂಡತಿಯುಗಂಡನನ್ನುಯಾವರೀತಿಪ್ರೀತಿಸಬೇಕು. ಮತ್ತೋಂದುಕಡೆಗಂಡನಾದವನುಆಕೆಯನ್ನು ಹೇಗೆ ....
ಜೆಂಟಲ್ಮನ್ಗೆಜೆಂಟಲ್ಮೆನ್ಗಳ ಶುಭಹಾರೈಕೆ ವರುಷದ ನಂತರ ಪ್ರಜ್ವಲ್ದೇವರಾಜ್ಅಭಿನಯದ ‘ಜಂಟೆಲ್ಮನ್’ ಚಿತ್ರವುಇದೇ ತಿಂಗಳು ತೆರೆಗೆ ಬರಲಿದೆ. ಈಗಾಗಲೇ ಹಾಡುಗಳು, ತುಣುಕುಗಳು ಸಾಮಾಜಿಕಜಾಲತಾಣದಲ್ಲಿ ವೈರಲ್ಆಗಿದೆ. ಸಿನಿಮಾಕ್ಕೆ ಮತ್ತಷ್ಟು ಪ್ರಚಾರ ಸಿಗಲು ತಂಡದವರುಸಿದ್ದಪಡಿಸಿರುವ ಅಂತಿಮ ಹಂತದಟ್ರೈಲರ್ನ್ನು ಪುನೀತ್ರಾಜ್ಕುಮಾರ್ ಮತ್ತುಧ್ರುವಸರ್ಜಾ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪವರ್ಸ್ಟಾರ್ ವೈಕುಂಠ ಏಕಾದಶಿ ದಿನ ಬಿಡುಗಡೆ ಮಾಡಿರುವುದರಿಂದ ಒಳ್ಳೆಯದೇ ಆಗುತ್ತದೆ. ದೃಶ್ಯಗಳನ್ನು ನೋಡಿದಾಗ ಒಳ್ಳೆ ತಂಡದಿಂದ ಸಿದ್ದಪಡಿಸಿರುವುದು ಕಾಣಿಸುತ್ತದೆ. ಪ್ರಸಕ್ತಜನರು ಹೊಸತನವನ್ನು ....
ನಾನೆಂದೂ ನಿರ್ದೇಶಕನಾಗಲಾರೆ - ಶಿವಣ್ಣ ಶಿವರಾಜ್ಕುಮಾರ್ ನಿರ್ದೇಶಕಆಗುತ್ತಾರೆ ಎಂಬ ಸುದ್ದಿಗಳಿಗೆ ಸ್ವತ: ಶಿವಣ್ಣ ಅದಕ್ಕೆತೆರೆ ಏಳೆದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಿರ್ದೇಶನ ಮಾಡಲುಯಾರು ಬಿಡುತ್ತಿಲ್ಲ. ಒಂದಾದ ಮೇಲೆ ಅವಕಾಶಗಳು ಬರುತ್ತಿದೆ. ಇನ್ನುಇಪ್ಪತ್ತು ವರ್ಷ ಹೀಗೆಯೇಇರಲು ಬಯಸುತ್ತೇನೆಎಂದು ‘ಸಲಗ’ ಚಿತ್ರದ ‘ಸೂರಿಯಣ್ಣ’ ಹಾಡನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ನಂತರ ಮಾತು ಮುಂದು ವರೆಸುತ್ತಾ ಶ್ರೀಕಾಂತ್ ನಮ್ಮಕುಟುಂಬದಲ್ಲಿಇದ್ದಾರೆ. ಫ್ಯಾಮಿಲಿ ಅಂದರೆ ಮನಸ್ತಾಪ, ಬೇಜಾರುಆಗುತ್ತಿರುತ್ತದೆ. ಇವೆಲ್ಲಾಇದ್ದರೆಅದಕ್ಕೊಂದು ಬೆಲೆ ಇರುತ್ತದೆ. ಹೃದಯದಿಂದ ಹೇಳುವುದರಿಂದ ಫಿಲ್ಟರ್ಇರುವುದಿಲ್ಲ. ....
ಡಿಂಗನಿಗೆಅರ್ಜುನ್ಜನ್ಯಾ ಸಾಥ್ ವಿನೂತನಕತೆಇರುವ ‘ಡಿಂಗ’ ಚಿತ್ರಕ್ಕೆ ಸಾಹಿತಿಡಾ.ನಾಗೇಂದ್ರಪ್ರಸಾದ್ ಸಲಹೆ, ಪ್ರೋತ್ಸಾಹ ನೀಡಿದ್ದಾರೆಂದುತಂಡವು ಹೇಳಿಕೊಂಡಿತ್ತು. ಇವರದೆ ಸಾಹಿತ್ಯದಗೀತೆಯು ವೈರಲ್ಆಗಿದ್ದು ಪ್ಲಸ್ ಪಾಯಿಂಟ್ಆಗಿದೆ.ಜನರಿಗೆ ಮೊದಲ ಆಹ್ವಾನಪತ್ರಿಕೆ ಹಾಡುಗಳು ಅಂತಾರೆ. ಅದರಂತೆ ಶನಿವಾರಚಾಮುಂಡೇಶ್ವರಿ ಸ್ಟುಡಿಯೋದಲ್ಲಿಆಡಿಯೋ ಸಿಡಿ ಅನಾವರಣಗೊಂಡಿತು.ಅತಿಥಿಯಾಗಿ ಆಗಮಿಸಿದ್ದ ಅರ್ಜುನ್ಜನ್ಯಾ ಮಾತನಾಡಿ ಐ ಫೋನ್ದಲ್ಲಿ ಸಿನಿಮಾ ಮಾಡಿರುವುದು ಅಷ್ಟು ಸುಲಭವಲ್ಲ. ಗೀತೆ ಹಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆಥ್ಯಾಂಕ್ಸ್.ಜೀವನದಲ್ಲಿ ಹೀರೋಆದವರು ಮಾತ್ರಇಂತಹ ಕೆಲಸ ಮಾಡಲು ಸಾದ್ಯವೆಂದುಅಭಿಪ್ರಾಯಪಟ್ಟರು.ಇವರ ....
ತ್ರಿಕೋನಅಂದರೆ ತಾಳ್ಮೆ,ಅಹಂ ಮತ್ತು ಶಕ್ತಿ ‘ಬರ್ಫಿ’ ಎನ್ನುವಸುಂದರ ಪ್ರೇಮಕತೆಯನ್ನು ನೀಡಿದ್ದ ನಿರ್ದೇಶಕ ಪಿ.ರಾಜಶೇಖರ್ ಈ ಬಾರಿ ‘ತ್ರಿಕೋನ’ ಚಿತ್ರಕ್ಕೆ ವಿನೂತನಕತೆ ,ಚಿತ್ರಕತೆ ಬರದುಅದನ್ನು ಬೇರೆಯವರಿಂದ ನಿರ್ದೇಶನ ಮಾಡಿಸಿದ್ದಾರೆ. ಎರಡು ಪಾತ್ರಗಳ ಕುರಿತಂತೆ ೧೪೩ ಸಿನಿಮಾಕ್ಕೆಆಕ್ಷನ್ಕಟ್ ಹೇಳಿರುವ ಚಂದ್ರಕಾಂತ್ಅವರಿಗೆಸಾಹಿತ್ಯ, ನಿರ್ದೇಶನ ಮಾಡುವಜವಬ್ದಾರಿಯನ್ನು ವಹಿಸಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಳ್ಳುತ್ತಿದ್ದು, ಆಯಾ ಭಾಷೆಗೆತಕ್ಕಂತೆಚಿತ್ರಕತೆ ಸಿದ್ದಪಡಿಸಿರುವುದು ವಿಶೇಷ. ಒಂದೇಕತೆ, ಪ್ರಾರಂಭ, ಅಂತ್ಯಇರಲಿದ್ದು, ತೋರಿಸುವ ಪರಿ ಮೂರುರೀತಿಯಾಗಿರುತ್ತದೆ.ಇದಕ್ಕಾಗಿ ಮೂರು ....
ಸಿನಿಮಾ ನೋಡಿರಿದುಬಾರಿ ಬಹುಮಾನ ತಮ್ಮದಾಗಿಸಿಕೊಳ್ಳಿ ಜನರನ್ನುಚಿತ್ರಮಂದಿರದತ್ತ ಸೆಳೆಯಲು ನಾನಾ ರೀತಿಯ ವಿನೂತನ ಪ್ರಯತ್ನಗಳನ್ನು ಸಿನಿಮಾತಂಡವು ಮಾಡುತ್ತಾಬಂದಿದೆ. ಇದುಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದು ಬಿಡುಗಡೆ ನಂತರ ಫಲಿತಾಂಶ ಸಿಗುತ್ತದೆ. ನಾವು ಹೇಳಹೂರಟಿರುವುದು ‘ಶ್ರೀ ಭರತ ಬಾಹುಬಲಿ’ ಚಿತ್ರದಕುರಿತಂತೆ.ಯಸ್, ಐಶ್ವರ್ಯಡೆವಲಪರ್ಸ್ ಮಾಲೀಕ ಶಿವಪ್ರಕಾಶ್ ಆರುಕೋಟಿಖರ್ಚು ಮಾಡುವುದರ ಮೂಲಕ ಪ್ರಥಮಅನುಭವಎನ್ನುವಂತೆನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಹಾಡುಗಳು ಹಿಟ್ಆಗಿದ್ದು, ಯಶ್ ತುಣುಕುಗಳನ್ನು ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ.ಜನವರಿ ೧೭ರಂದು ಬಿಡುಗಡೆಯಾಗುತ್ತಿರುವುದರಿಂದ ನಿರ್ಮಾಪಕರು ....
ಆತ್ಮಹತ್ಯೆ ಮಹಾಪಾಪ ಪ್ರಸಕ್ತ ಬದುಕಿನಲ್ಲಿ ಸಣ್ಣದಾದ ಖಿನ್ನತೆಗೆ ಒಳಗಾದರೆ ಆತ್ಮಹತ್ಯೆ ಪರಿಹಾರವೆಂದು ಅದಕ್ಕೆ ಶರಣಾಗುತ್ತಾರೆ. ಪ್ರಪಂಚದಲ್ಲಿ ಪ್ರತಿ ಮೂರು ಸೆಕಂಡ್ಗೆ ಹಲವರು ಇದೇ ದಾರಿಗೆ ಹೋಗುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಇದನ್ನು ಹೇಳಲು ಪೀಠಿಕೆ ಇದೆ. ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಗ್ಯಾಪ್ ನಂತರ ‘ಸೆಪ್ಟಂಬರ್ ೧೦’ ಚಿತ್ರಕ್ಕೆ ನಿರ್ಮಾಣ ಜೊತೆಗೆ ನಿರ್ದೇಶನದ ಸಾರಥ್ಯವಹಿಸಿಕೊಂಡಿದ್ದಾರೆ. ಅವರು ಕ್ಯಾಪ್ಟನ್ ಜಿ.ಜಿ.ರಾವ್ ಬರೆದಿರುವ ಇಂಗ್ಲೀಷ್, ತೆಲುಗು ಪುಸ್ತಕವನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ತೆಲಂಗಾಣದಲ್ಲಿ ಬಿಡುಗಡೆಯಾದ ಪ್ರತಿಗೆ ಅನುಗುಣವಾಗಿ ಅಲ್ಲಿನ ಸರ್ಕಾರವು ....
ಹೊಸ ವರುಷ ಹೊಸಬರ ಹಗ್ಗ ಹೊಸ ಸಂವತ್ಸರದ ಎರಡನೇ ದಿನದಂದು ‘ಹಗ್ಗ’ ಚಿತ್ರದ ಮಹೂರ್ತ ನಡೆಯಿತು. ನಿರ್ಮಾಪಕ ರಾಜ್ಭಾರದ್ವಾಜ್ ಅವರಿಗೆ ಕನಸಲ್ಲಿ ಒಂದು ಏಳೆ ಹೊಳೆದಿದೆ. ತಡಮಾಡದೆ ಅದನ್ನು ವಿಸ್ತಾರ ಮಾಡಿ ಚಿತ್ರಕತೆ ಸಿದ್ದಪಡಿಸಿ ಮೂರು ಹಾಡುಗಳಿಗೆ ರಾಗ ಒದಗಿಸಿದ್ದಾರೆ. ಸಿನಿಮಾ ಕುರಿತು ಹೇಳುವುದಾದರೆ ಕಾಲ್ಪನಿಕ ಊರು ನಾಗೇಕೊಪ್ಪಲುದಲ್ಲಿ ಬಹಳ ವರ್ಷಗಳಿಂದ ನಿಗೂಡ ಸಮಸ್ಯೆಯಿಂದ ಜನರು ಸಾವಿಗೆ ಶರಣಾಗುತ್ತಿರುತ್ತಾರೆ. ಈ ಸಾವಿಗೂ ಹಗ್ಗಕ್ಕೂ ಸಂಬಂದವಿರುತ್ತದೆ. ಇದರ ಕಾರಣ ಯಾರಿಗೂ ತಿಳಿದಿರುವುದಿಲ್ಲ. ಕಥಾನಾಯಕ ಹಳ್ಳಿಯಿಂದ ಪಟ್ಟಣಕ್ಕೆ ಬರುತ್ತಾನೆ. ಅಲ್ಲಿ ಹುಡುಗಿಯ ಪರಿಚಯವಾಗಿ ಪ್ರೀತಿ ....