Kushka.Film Press Meet.

Monday, March 02, 2020

                      ಚಂದನವನದ  ಕುಷ್ಕ ಸಿಟಿಮಾರ್ಕೆಟ್, ಶಿವಾಜಿನಗರದ  ಮಾಂಸಹಾರಿ ಹೋಟೆಲ್‌ಗಳಲ್ಲಿ  ‘ಕುಷ್ಕ’  ಪ್ರಸಿದ್ದಿ ಹೊಂದಿದೆ. ಪೀಸ್‌ಲೆಸ್ ಬಿರಿಯಾನಿಗೆಇದೇ ಹೆಸರಿನಲ್ಲಿಕರೆಯುತ್ತಾರೆ.  ಇದನ್ನು ಹೇಳಲು ಪೀಠಿಕೆಇದೆ.  ಈಗ ಅಂತಹುದೆ ಶೀರ್ಷಿಕೆಯಲ್ಲಿ ಸಿನಿಮಾವೊಂದುತೆರೆಗೆ ಬರಲು ಸಜ್ಜಾಗಿದೆ. ಕ್ರೈಮ್‌ಕಾಮಡಿಕತೆಯಲ್ಲಿರಷ್ಯನ್ ಪ್ರಜೆ ಸೇರಿದಂತೆ ನಾಲ್ಕು ಪಾತ್ರಗಳು ಬರುತ್ತವೆ.  ಇವರುಗಳು ಡೈಮೆಂಡ್ ಸ್ಟೋನ್ ಹಿಂದೆ ಬಿದ್ದಾಗ ಏನೇನು ಘಟನೆಗಳು, ಅವಾಂತರಗಳು ಆಗುತ್ತವೆಎಂಬುದನ್ನುಕೇಪರ್‌ಕಾಮಿಡಿ (ಕುಣಿದು ಕುಪ್ಪಳಿಸುವಂತ ಹಾಸ್ಯ)ರೂಪದಲ್ಲಿತೋರಿಸಲಾಗುತ್ತಿದೆ.ಅದು ಏನು ಎಂಬುದನ್ನು ಸಿನಿಮಾ ನೋಡಬೇಕಂತೆ.  ....

440

Read More...

Shivarjuna.Film Press Meet.

Monday, March 02, 2020

ಚಿತ್ರಮಂದಿರದಲ್ಲಿಶಿವಾರ್ಜುನಹಾಜರ್ ನಿರ್ಮಾಪಕ ಶಿವಾರ್ಜುನ, ನಿರ್ದೇಶಕ ಶಿವತೇಜಸ್, ಚಿತ್ರದ ಹೆಸರು ‘ಶಿವಾರ್ಜುನ’.ಸಿನಿಮಾದಟ್ರೈಲರ್ ಶಿವರಾತ್ರಿ ಹಬ್ಬದಂದು ಬಿಡುಗಡೆಗೊಂಡಿದ್ದು ವೈರಲ್‌ಆಗಿದೆ.ಇಲ್ಲಿಯವರೆಗೂ ಮೂರು ಲಕ್ಷಜನರು ವೀಕ್ಷಣೆ ಮಾಡಿದ್ದಾರೆ.ಪಕ್ಕಾ ಆಕ್ಷನ್ ಸಿನಿಮಾವಾಗಿದ್ದು, ಮೊದಲ ಭಾಗವು ಬೇರೆತರಹಇರಲಿದ್ದು, ವಿರಾಮದ ನಂತರಕತೆಯು ಬೇರೆಯದೆರೂಪ ಪಡೆದುಕೊಳ್ಳುವುದು ವಿಶೇಷ. ನಾಯಕನಾಗಿಚಿರಂಜೀವಿಸರ್ಜಾ.ಸಂಪತ್ತಿಗೆ ಸವಾಲ್ ಮಂಜುಳಾರನ್ನು ನೆನಪಿಸುವ ಅಮೃತಅಯ್ಯಂಗಾರ್ ನಾಯಕಿ.ಉಪನಾಯಕಿಯರಾಗಿಅಕ್ಷತಾಶ್ರೀನಿವಾಸ್, ಅಕ್ಷಿತಾಭೂಪಯ್ಯಇವರೊಂದಿಗೆತಾರಾ ಹಾಗೂ ಇವರ ಸುಪುತ್ರ ಮಾಸ್ಟರ್ ಕೃಷ್ಣ ಮೊದಲ ಬಾರಿ ಬಣ್ಣ ಹಚ್ಚಿದ್ದಾನೆ. ....

391

Read More...

Naragunda Bandaya.Film Audio Rel.

Monday, March 02, 2020

        ರೈತರ ನರಗುಂದ ಬಂಡಾಯಚಿತ್ರವಾಗಿದೆ         ನೈಜಘಟನೆಯು  ೧೯೮೦,  ನರಗುಂದ ಪ್ರದೇಶದಲ್ಲಿ  ನಡೆದಿತ್ತು.  ಯುವಕ ವೀರಪ್ಪಬಸೆಪ್ಪಕಡ್ಲಿಕೊಪ್ಪ ಪೋಲೀಸರಗುಂಡೇಟನ್ನು ಎದುರಿಸಿ ಸಿಂಹಪುರುಷ ಎನಿಸಿಕೊಂಡು ವೀರ ಮರಣಕ್ಕೆ ಶರಣಾಗಿದ್ದ.ಇದರಘಟನೆಯನ್ನು ಹೆಕ್ಕಿಕೊಂಡ ‘ನರಗುಂದ ಬಂಡಾಯ’ ಎನ್ನುವ ಸಿನಿಮಾವು ಘಟನೆಗಳು ನಡೆದ ಸ್ಥಳಗಳಾದ ನವಲಗುಂದ, ನರಗುಂದ, ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ.ಕತೆ ಬರೆದು ನಿರ್ಮಾಣ ಮಾಡುತ್ತಿರುವ ಸಿದ್ದೇಶ್‌ವಿರಕ್ತಮಠ ಹೇಳುವಂತೆ   ರೈತಾಪಿ ವರ್ಗದ ಸಮಸ್ಯೆ ಬಗೆಹರಿದಿಲ್ಲ. ಅಂದು ಗೋಲಿಬಾರ್‌ನಲ್ಲಿ ೨೩ ಹೆಣಗಳು  ಹುರುಳಿ  ಕರ್ನಾಟಕದಜಲಿಯನ್ ....

427

Read More...

Ambani Puthra.Film Press Meet.

Monday, March 02, 2020

ಹಳ್ಳಿಯ ಅಂಬಾನಿ  ಪುತ್ರ ‘ಅಂಬಾನಿ ಪುತ್ರ’ ಎಂದರೆ ಧೀರುಬಾಯ್‌ಅಂಬಾನಿ ನೆನಪಿಗೆ ಬರುತ್ತಾರೆ.ಆದರೆಇದೇ ಹೆಸರಿನಚಿತ್ರವುಅವರಕತೆಯಾಗಿರುವುದಿಲ್ಲ.  ಹಳ್ಳಿ ಕಡೆಗಳಲ್ಲಿ ದುಡ್ಡುಇದ್ದು,  ತಲೆತಿರುಗುತ್ತಿದ್ದರೆಆಡು ಭಾಷೆಯಲ್ಲಿಅಲ್ಲಿನಜನರು ಈ ಹೆಸರಿನಿಂದಲೇಕರೆಯುತ್ತಾರಂತೆ. ಅದರಂತೆಊರಿನ ಹುಡುಗನೊಬ್ಬ ಶೀರ್ಷಿಕೆಯಂತೆ ಬಿಂದಾಸ್ ಆಗಿ ಚಂಚಲ ಮನಸ್ಸುಳ್ಳವನಾಗಿರುತ್ತಾರೆ. ಅವಳು ಸಿಕ್ಕರೆ, ಇವಳು ಅಂದುಕೊಂಡು ಬದುಕನ್ನು ಸಾಗಿಸುತ್ತಿರುತ್ತಾನೆ.  ಪ್ರಪಂಚ ನಡಿತಾಇರೋದು ನಂಬಿಕೆ ಮೇಲೆ. ಇವುಗಳನ್ನು ಆಧರಿಸಿದ ಮತ್ತು ಕೆಲವೊಂದು  ನೈಜ ಘಟನೆಗಳನ್ನು  ಕಂಡಿದ್ದು-ಕೇಳಿದ್ದು-ನೋಡಿದ್ದುಎಂಬಂತೆಇಂತಹ ಅಂಶಗಳನ್ನು  ಸನ್ನಿವೇಶಕ್ಕೆ ....

416

Read More...

Naanonthara.Film Press Meet.

Monday, March 02, 2020

ನಾನು ಬೇರೆ, ನನ್ನ ಸ್ಟೈಲೇ ಬೇರೆ ‘ನಾನೊಂಥರ’ ಗುಣದವರು ಮೇಲಿನಂತೆ ಹೇಳುತ್ತಿರುತ್ತಾರೆ.ಈಗ ಇದೇ ಹೆಸರಿನಲ್ಲಿಚಿತ್ರವೊಂದುತೆರೆಗೆ ಬರಲು ಸಜ್ಜಾಗಿದೆ.ಕತೆಯಲ್ಲಿಅಪ್ಪನನ್ನುಇಷ್ಟಪಟ್ಟರೆ ಪ್ರೀತಿ ಮಾಡುತ್ತಾನೆ. ಹುಡುಗಿಯನ್ನು ಲವ್ ಮಾಡಬೇಕು ಅನಿಸಿದರೆ ಅದರಲ್ಲೆ ಮುಂದುವರೆಯುತ್ತಾನೆ. ಕುಡಿಬೇಕುಎಂದುಕೊಂಡರೆ ಬಾರ್‌ಗೆ ಹೋಗುತ್ತಾನೆ. ಸಿಗರೇಟ್ ಸೇದಬೇಕೆಂಬ ಅಸೆ ಬಂದರೆದಂ ಎಳೆಯುತ್ತಾನೆ. ಇಂತಹ ವಿಶೇಷ ಗುಣಕಥಾನಾಯಕನಲ್ಲಿಇರುತ್ತದೆ. ಎಲ್ಲಾಚಿತ್ರದಲ್ಲಿಪ್ರಿಯತಮೆಸಿಗದೆ ಇದ್ದಾಗದೇವದಾಸಆಗುತ್ತಾನೆ. ಆದರೆಇದರಲ್ಲಿಕುಡುಕಆದ ನಂತರ ಹುಡುಗಿ ಬಂದರೆ ಹೆಂಗಿರುತ್ತೆ. ರೌಡಿಯಾಗ ಬೇಕಾದ ಹುಡುಗಇದ್ದಕ್ಕಿದ ....

433

Read More...

Ondu Ghanteya Kathe.Film Teaser Rel.

Friday, February 28, 2020

ಒಂದುಖಾತೆಗೆ ಮತ್ತೋಂದುಚಿತ್ರ ಸೇರ್ಪಡೆ ಒಂದು ಮುತ್ತಿನಕಥೆ, ಒಂದು ಸಣ್ಣ ಬ್ರೇಕ್ ನಂತರ, ಒಂದು ದಿನ ಒಂದುಕ್ಷಣ, ಒಂದು ಶಿಕಾರಿಯ ಕಥೆ, ಒಂದು ಮೊಟ್ಟೆಯಕಥೆ ಹೀಗೆ ಹೇಳುತ್ತಾ ಹೋದರೆ ಕೊನೆ ಎಂಬುದುಇರುವುದಿಲ್ಲ. ಈ ಸರಪಳಿಗಳ ಸಾಲಿಗೆ ‘ಒಂದುಗಂಟೆಯಕಥೆ’ ಚಿತ್ರವೊಂದು ಸೇರಿಕೊಂಡಿದೆ.ಕೆಲವು ವರ್ಷದ ಕೆಳಗೆ ಕೋಣನಕುಂಟೆ ಪ್ರದೇಶದಲ್ಲಿ ನಡೆದಘಟನೆಯನ್ನುದೃಶ್ಯರೂಪಕ್ಕೆತಂದಿರುವರಾಘವದ್ವಾರ್ಕಿ ಸಿನಿಮಾಕ್ಕೆಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ.ಇಡೀರಾಜ್ಯ ಸುದ್ದಿ ಮಾಡಿದಂತಗಂಭೀರ ವಿಷಯವನ್ನು ಹಾಸ್ಯದಲ್ಲಿತೋರಿಸಲಾಗಿದೆ.ಚಿತ್ರದಲ್ಲಿಪ್ರೇಮಿಗಳಾದ ಸರೋಜ ಮತ್ತುರಾಹುಲ್‌ಒಂದೇ ಮೆಡಿಕಲ್‌ಕಾಲೇಜಿನಲ್ಲಿ ....

1000

Read More...

College Kumar.Telugu.Tamil Film Press Meet.

Thursday, February 27, 2020

ತೆಲುಗು ಮತ್ತು ತಮಿಳು ಭಾಷೆಯಲ್ಲಿಕಾಲೇಜ್‌ಕುಮಾರ ೨೦೧೭ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ‘ಕಾಲೇಜುಕುಮಾರ’ ಚಿತ್ರದಲ್ಲಿರವಿಶಂಕರ್-ಶೃತಿ, ವಿಕ್ಕಿ-ಸಂಯುಕ್ತಹೆಗಡೆ ನಟಿಸಿದ್ದು ಹರಿಸಂತೋಷ್ ನಿರ್ದೇಶನ ಮಾಡಿದ್ದರು.ಶ್ರೇಷ್ಟ ಪೋಷಕನಟನೆಂದುರವಿಶಂಕರ್‌ಅವರಿಗೆ ಫಿಲಿಂ ಫೇರ್ ಪ್ರಶಸ್ತಿಯು ಲಭಿಸಿತ್ತು.ಬಂಡವಾಳ ಹೂಡಿದ್ದಎಲ್.ಪದ್ಮನಾಭಕತೆಯುಉತ್ತಮವಾಗಿರುವುದರಿಂದಮಲೆಯಾಳಂದಲ್ಲಿ ನಿರ್ಮಾಣ ಮಾಡುವುದಾಗಿ ಸಂತೋಷಕೂಟದಲ್ಲಿ ಹೇಳಿಕೊಂಡಿದ್ದರು. ಅದರಂತೆಎರಡು ಭಾಷೆಯಲ್ಲಿರಾಹುಲ್‌ವಿಜಯ್ (ಸಾಹಸ ನಿರ್ದೇಶಕ ವಿಜಯ್ ಪುತ್ರ), ನಾಯಕ, ಪ್ರಿಯವಡ್ಲಮನಿ ನಾಯಕಿ, ನಾಯಕನಅಮ್ಮನಾಗಿ ಮಧುಬಾಲ ಅಭಿನಯಿಸಿದ್ದಾರೆ, ....

1010

Read More...

Gulamagiri.Film Muhurath.

Thursday, February 27, 2020

ಎರಡುಕಾಲಘಟ್ಟದಕಥನ ಸಂವಿಧಾನಅನುಚ್ಚೇದ ಸಂಖ್ಯೆ ೧೫ರಲ್ಲಿ ‘ಎಲ್ಲರಿಗೂ ಸಮಾನತೆಕೊಡಬೇಕೆಂದು’ ಹೇಳಿರುತ್ತದೆ.ಇದರಆಧಾರದ ಮೇಲೆ ‘ಗುಲಾಮಗಿರಿ’ ಸಂಪೂರ್ಣ ಹೂಸಬರಚಿತ್ರವೊಂದು ಸೆಟ್ಟೇರಿದೆ. ನೆಲಮಂಗಲದಅರುಣ್‌ಕೃಷ್ಣ  ಏಳು ವರ್ಷಗಳಲ್ಲಿ ರಥಾವರ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ಮತ್ತುಎರಡು ವರ್ಷಗಳ ಕಾಲ ಕಾಲಿವುಡ್‌ದಲ್ಲಿ ಕೆಲಸ ಮಾಡಿದಸಂವೇದನೆಯಿಂದಚಿತ್ರಕ್ಕೆರಚನೆ,ಚಿತ್ರಕತೆ, ಸಂಭಾಷಣೆ ಬರೆದುಆಕ್ಷನ್‌ಕಟ್ ಹೇಳುತ್ತಿದ್ದಾರೆ. ೧೯೭೭-೯೨ವರೆಗೆ ತಮಿಳುನಾಡಿನಲ್ಲಿ ನಡೆದಪೆರಿಯಾರ್ ಹೋರಾಟಕ್ರಾಂತಿಯ ಪ್ರತೀಕವೇಕತೆ ಬರೆಯಲು ಸ್ಪೂರ್ತಿಯಾಗಿದೆಯಂತೆ. ೧೯೭೫ ಹಾಗೂ ೨೦೦೫ ಎರಡುಕಾಲಘಟ್ಟದಲ್ಲಿ ಸಿನಿಮಾ ....

968

Read More...

Pingara.Film Press Meet.

Tuesday, February 25, 2020

ಕನ್ನಡ ಮತ್ತು ತುಳು ಭಾಷೆಯ  ಪಿಂಗಾರ ಮೊದಲಬಾರಿಗೆ ತುಳು ಚಿತ್ರ ‘ಪಿಂಗಾರ’ ೨೦೨೦ನೇ ಸಾಲಿನ ೧೨ನೇ ಬೆಂಗಳೂರು ಅಂತರರಾಷ್ಟ್ರೀಯಚಿತ್ರೋತ್ಸವದಲ್ಲಿ, ಕನ್ನಡ ಚಲನಚಿತ್ರ ಸ್ಪರ್ಧೆ ವಿಭಾಗ ಹಾಗೂ ಭಾರತೀಯ ಚಲನಚಿತ್ರ ಹೀಗೆ ಎರಡು ವಿಭಾಗಗಳಲ್ಲಿ ಆಯ್ಕೆಯಾಗಿದೆ.ಕರಾವಳಿಯ ಭೂತರಾಧನೆಯಕುರಿತಾದಕತೆಯಲ್ಲಿತನಿಯ ಎಂಬ ದಲಿತಜಾತಿಯವನ ಮೈಮೇಲೆ ಭೂತದದರ್ಶನಆಗುತ್ತದೆ.ಅಲ್ಲಿನುಡಿಯುವಒಂದು ಮಾತಿನಿಂದತಪ್ಪಿತಸ್ಥ ಮನೋಭಾವದಲ್ಲಿರುವ ಮೇಲು ಜಾತಿಗೆ ಸೇರಿದ ಮೂರುಜನರಜೀವನದಲ್ಲಿ ಹೇಗೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಮೇಲು-ಕೀಳು,ಜಾತಿ ಪದ್ದತಿ, ಮನುಷ್ಯನಧೋರಣೆ  ಹಾಗೂ ಅದರಿಂದಜರುಗುವಅನ್ಯಾಯಕ್ಕೆ ಪ್ರಕೃತಿ,ದೈವ,ಹೆಣ್ಣು  ....

1010

Read More...

Nirmala.Film Press Meet.

Tuesday, February 25, 2020

ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ

ವಿಶ್ವದಲ್ಲೆ ಪ್ರಪ್ರಥಮಎನ್ನುವಂತೆಛಾಯಾಗ್ರಾಹಕ, ನಿರ್ಮಾಪಕ ಹೂರತುಪಡಿಸಿ ಸಂಪೂರ್ಣ ಮಕ್ಕಳೇ ಸೇರಿಕೊಂಡು ಸಿದ್ದಪಡಿಸಿರುವ ‘ನಿರ್ಮಲ’ ಚಿತ್ರವು ಪ್ರಧಾನ ಮಂತ್ರಿಗಳ ಸ್ವಚ್ಚ ಭಾರತಅಭಿಯಾನ, ಬಯಲು ಮುಕ್ತ ದೇಶವನ್ನಾಗಿ ಮಾಡುವ ಮುಖ್ಯ ವಿಷಯವನ್ನುಹೇಳುವ ಪ್ರಯುತ್ನ ಮಾಡಲಾಗಿದೆ. ಇದರಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳನ್ನು ಸೇರಿಸಿಕೊಂಡಿದ್ದಾರೆ.ಇವೆಲ್ಲವನ್ನು  ಮಕ್ಕಳು ಹೇಗೆ ಮಾಡುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ. ಅದಕ್ಕಾಗಿ ಮುಗ್ದ ಮನಸುಗಳ ಕನಸು ಎಂದುಅಡಿಬರಹದಲ್ಲಿ ಹೇಳಲಾಗಿದೆ. ಹಾಗಂತ ಇವರುಗಳುತೆರೆ ಹಿಂದೆ,ಮುಂದೆ ನೇರವಾಗಿ ಬಂದವೆಲ್ಲ. 

1011

Read More...

Ondu Shikariya Kathe.Movie Trailar Rel.

Tuesday, February 25, 2020

ಬೆಂಗಳೂರು  ಅಂತರರಾಷ್ಟ್ರೀಯಚಿತ್ರೋತ್ಸವದಲ್ಲಿಒಂದು ಶಿಕಾರಿಯ ಕಥೆ ಕಡಿಮೆ ಬಜೆಟ್‌ದಲ್ಲಿ ಸಿದ್ದಗೊಂಡಿರುವ ‘ಒಂದು ಶಿಕಾರಿಯ ಕಥೆ’ ಚಿತ್ರದ ಅಂಶಗಳು ಉತ್ತಮವಾಗಿರುವುದರಿಂದ ಬೆಂಗಳೂರು ಅಂತರಾಷ್ಟ್ರೀಯ  ಚಲನಚಿತ್ರೋತ್ಸವ ಮತ್ತು ಭಾರತೀಯ ಸಿನಿಮಾಗಳ ಸ್ವರ್ಧಾ ವಿಭಾಗಗಳಲ್ಲಿ ಪ್ರದರ್ಶನಗೊಳ್ಳಲು ಅರ್ಹತೆಯನ್ನು ಪಡೆದುಕೊಂಡಿದೆ. ಕಾಡಿನಲ್ಲಿ ನಡೆಯುವ ಶಿಕಾರಿ ಹಾಗೂ ಬದುಕಿನಲ್ಲಿ ಮನಸ್ಸಿನೊಳಗೆ ಅನುಭವಿಸುವ ಶಿಕಾರಿಗಳ ಬಗ್ಗೆ ಕತೆಯು ಸಾಗುತ್ತದೆ. ಪಿ.ಶೇಷಾದ್ರಿ ಬಳಿ ಮೂರು ವರ್ಷಗಳ ಕಾಲ ಸಹಾಯಕನಾಗಿ ಕೆಲಸ ಮಾಡಿರುವ ಸಚ್ಚಿನ್‌ಶೆಟ್ಟಿ ರಚಿಸಿ, ಪಾಲುದಾರ ಹಾಗೂ ನಿರ್ದೇಶನ ಮಾಡಿರುವುದು ಮೊದಲ ಅನುಭವ. ಪ್ರಧಾನ ಪಾತ್ರವನ್ನು ....

1019

Read More...

99 Lakshakkobba.Film Poster Rel.

Tuesday, February 25, 2020

ಪ್ರಥಮ್ ಹುಟ್ಟುಹಬ್ಬಕ್ಕೆಹೊಸ ಚಿತ್ರ ಬಿಗ್‌ಬಾಸ್ ವಿಜೇತ, ವಾಗ್ಮಿ ಪ್ರಥಮ್ ಹುಟ್ಟುಹಬ್ಬದಂದು ಹೊಸ ಚಿತ್ರ ‘೯೯ಲಕ್ಷಕ್ಕೊಬ್ಬ’ ಪೋಸ್ಟರ್‌ನ್ನುಅಭಿಷೇಕ್‌ಅಂಬರೀಷ್ ಬಿಡುಗಡೆ ಮಾಡಿ ಶುಭ ಹಾರೈಸಿದರು.ಇದೇಹೆಸರನ್ನುಇಡಲುಕಾರಣವನ್ನು ಪ್ರಥಮ್ ತಿಳಿಸಿದರು. ಇದಕ್ಕೂ ಮುನ್ನಕೋಟಿಗೊಬ್ಬ ಶೀರ್ಷಿಕೆ ಇಡಲುಚಿಂತನೆ ನಡೆಸಲಾಗಿತ್ತು.ಆದರೆಡಾ.ವಿಷ್ಣುವರ್ಧನ್, ಸುದೀಪ್‌ಅವರಿಗೆ ಮಾತ್ರ  ಈ ಹೆಸರು ಹೊಂದಿಕೊಳ್ಳುತ್ತದೆ. ಅದರಿಂದಲೇಅವರಿಗಿಂತಒಂದು ಲಕ್ಷಕಡಿಮೆಇರುವಂತೆ ಭಾವಿಸಿ ಇದನ್ನುಇಡಲಾಗಿ, ಪೈಲ್ವಾನ್‌ಅವರಿಂದಅನುಮತಿ ಪಡೆಯಲಾಗಿದೆ. ಕತೆಯುಕ್ರಿಕೆಟ್ ಬೆಟ್ಟಿಂಗ್‌ಕುರಿತಾಗಿದೆ.ಗತಕಾಲದಲ್ಲಿ ವಿದ್ಯಾರ್ಥಿಗಳು ಜಾಮಿಟ್ರಿ ....

1003

Read More...

O Pushpa l Hate Tears.Film Press Meet.

Tuesday, February 25, 2020

ಹೆಸರಾಂತ ಸಂಭಾಣೆಚಿತ್ರದ ಶೀರ್ಷಿಕೆ ೭೦ರ ದಶಕದ ಸೂಪರ್‌ಹಿಟ್‌ಚಿತ್ರ ‘ಅಮರ್‌ಪ್ರೇಮ್’ದಲ್ಲಿ ನಾಯಕರಾಜೇಶ್‌ಖನ್ನಾ  ‘ಓ ಪುಷ್ಪಾ ಐ ಹೇಟ್‌ಟಯರ್ಸ್’ ಎನ್ನುವಡೈಲಾಗ್ ಪ್ರಸಿದ್ದಿಯಾಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿಚಿತ್ರವೊಂದುಕನ್ನಡ ಮತ್ತು ಹಿಂದಿ ಭಾಷೆಯಲ್ಲಿಇದೇ ಶುಕ್ರವಾರದಂದು ವಿತರಕ ನರ್ಗಿಸ್‌ಬಾಬು ಮುಖಾಂತರ ಸುಮಾರು ೫೦ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.ಪ್ರಚಾರದ ಸಲುವಾಗಿ ತಂಡವು ಮಾದ್ಯಮದವರನ್ನು ಭೇಟಿ ಮಾಡಿತ್ತು.ನಾಯಕಜಿಕೆ ಮಾತನಾಡಿ ಬಿಗ್‌ಬಾಸ್ ನಂತರ ಹಿಂದಿ ಧಾರವಾಹಿ ‘ರಾವಣ’ದಲ್ಲಿ ನಟಿಸುವಾಗ ನಿರ್ದೇಶಕರುಕರೆ ಮಾಡಿ ಅವಕಾಶ ....

1030

Read More...

Shivaji Surathkal.Film Success Meet.

Tuesday, February 25, 2020

ಜನಇಷ್ಟಪಟ್ಟರೆಅದೊಂದುರಹಸ್ಯವಾಗುತ್ತದೆ–ರಮೇಶ್‌ಅರವಿಂದ್ ನಾವು ಇಷ್ಟಪಡುವಂಥ ಕೆಲಸವನ್ನು, ನಾವು ಇಷ್ಟಪಡುವಜನರಜೊತೆ, ನಾವು ಇಷ್ಟಪಡುವಜಾಗದಲ್ಲಿ, ನಾವು ಇಷ್ಟಪಡುವ ಹೂತ್ತಿಗೆ, ನಾವು ಇಷ್ಟಪಟ್ಟು ಮಾಡುವುದೇಯಶಸ್ಸು.ಕೊನೆಯದಾಗಿಜನಇಷ್ಟಪಟ್ಟರೆಅದೊಂದುರಹಸ್ಯವಾಗುತ್ತದೆಂದು ನಾಯಕರಮೇಶ್‌ಅರವಿಂದ್ ‘ಶಿವಾಜಿ ಸುರತ್ಕಲ್’ ಚಿತ್ರದ ಸಕ್ಸಸ್ ಮೀಟ್‌ದಲ್ಲಿ  ಮಾತನಾಡುತ್ತಿದ್ದರು. ಈ ತರಹಕೃತಕವಲ್ಲದಯಶಸ್ಸು ಸಿಗಬೇಕೆಂಬ ಪಸೆ  ಇತ್ತೀಚಿನ ವರ್ಷಗಳಲ್ಲಿ ಬಂದಿತ್ತು. ಅದು ಈಗ ಈಡೇರಿದೆ.ಚಿತ್ರಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೋಡುಗರು ಒಳ್ಳೆಯ ಪ್ರತಿಕ್ರಿಯೆ ....

1018

Read More...

Bicchugatti.Film Press Meet.

Tuesday, February 25, 2020

  ಜನರಎದುರು  ಬಿಚ್ಚುಗತ್ತಿ ಬಿ.ಎಲ್.ವೇಣುಕಾದಂಬರಿಆಧಾರಿತ ‘ಬಿಚ್ಚುಗತ್ತಿ’ ಚಿತ್ರತಂಡವು ಕೊನೆ ಬಾರಿ ಮಾದ್ಯಮದವರನ್ನು ಭೇಟಿ ಮಾಡಿತು.ಮೈಕ್‌ತೆಗೆದುಕೊಂಡ ನಿರ್ದೇಶಕ ಹರಿಸಂತೋಷ್ ಹೇಳುವಂತೆ ಮೋಹನ್‌ಲಾಲ್ ನಟನೆಯ ‘ಪುಲಿ ಮುರುಗನ್’ದಲ್ಲಿ ಹುಲಿಯನ್ನುಗ್ರಾಫಿಕ್ಸ್ ಮೂಲಕ ತೋರಿಸಿದ ಸಂಸ್ಥೆಯುಇದರಲ್ಲಿ ಕೆಲಸ ಮಾಡಿದೆ.ಕಡಿಮೆ ಬಜೆಟ್‌ದಲ್ಲಿಅದೇರೀತಿ ತೋರಿಸಿದ್ದು, ಎಲ್ಲರಿಂದ ಪ್ರಶಂಸೆ ಬಂದಿದೆ.ಎಲ್ಲರ ಸಹಕಾರದಿಂದಇಲ್ಲಿಯವರೆಗೂ ಬಂದಿದೆಎಂದರು.ಅಮ್ಮನಿಗೆಐತಿಹಾಸಿಕ ಪಾತ್ರಗಳೆಂದರೆ ಇಷ್ಟವಾಗಿತ್ತು. ಬಾಲ್ಯದಲ್ಲಿ ಕೆಳದಿಚೆನ್ನಮ್ಮ, ಕಿತ್ತೂರುರಾಣಿಚೆನ್ನಮ್ಮನಾಗಿನಟಿಸಿದ್ದೆ.ಇಂತಹ ವಾತವರಣದಲ್ಲಿ ಬೆಳದ ನನಗೆ ....

1004

Read More...

MRP.Film Press Meet.

Tuesday, February 25, 2020

ಎಂಆರ್‌ಪಿ ಟ್ರೇಲರ್ ಬಿಡುಗಡೆ ಮಾಡಿದ ಶರಣ್ ಜಿಮ್‌ಗೆ ಹೋದರೂಕರಗದದೇಹಅಂತಅರಿವಾದ ಬಳಿಕ, ತಾನಿದ್ದ ಹಾಗೆಯೇ ಸಂತೋಷಪಡುತ್ತಾ, ಹುಡುಗಿಯನ್ನು ಪ್ರೀತಿ ಮಾಡುವದಪ್ಪದೇಹದಯುವಕನಕತೆಯೇ ‘ಎಂಆರ್‌ಪಿ’ ಚಿತ್ರದ್ದಾಗಿದ.ಪ್ರಚಾರದ ಕೊನೆ ಹಂತವಾಗಿ ತುಣುಕುಗಳನ್ನು ಶರಣ್ ಮತ್ತುದಿನಕರ್‌ತೂಗದೀಪ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶರಣ್ ನನ್ನ ಬದುಕಿನ ಮೊದಲ ತಂಡಇಲ್ಲಿದೆಅಂತ ಹೇಳಲು ಖುಷಿಕೊಡುತ್ತದೆ.ಸಿನಿಮಾದವರೊಂದಿಗೆ ಬೆರೆಯುವುದು ಹೇಗೆಂದುಗೊಂದಲದಲ್ಲಿದ್ದ ನನಗೆ ಎರಡೇ ದಿನದಲ್ಲಿಆತ್ಮೀಯರಾಗಿದ್ದು ಶ್ರೀಧರ್.ಇದೇತಂಡದ ಹರಿ ನಾಯಕರಾಗಿರುವುದು ಹೆಮ್ಮೆಯ ವಿಷಯ.ಎಲ್ಲರಿಗೂ ಗೆಲುವು ....

1016

Read More...

Turtu Nirgamana.Movie Teaser Launch.

Monday, February 24, 2020

ಸಾವು  ಬದುಕಿನ  ಹೋರಾಟ ವಿಮಾನ, ಮಾಲ್‌ಗಳು, ಬಸ್ ಇನ್ನು ಮುಂತಾದ ಸ್ಥಳಗಳಲ್ಲಿ ‘ತುರ್ತು ನಿರ್ಗಮನ’ವೆಂದು ಫಲಕವನ್ನು ಹಾಕಲಾಗಿರುತ್ತದೆ.ಈಗ ಇದೇ ಹೆಸರಿನಲ್ಲಿಚಿತ್ರವೊಂದುತೆರೆಗೆ ಬರಲು ಸಿದ್ದಗೊಂಡಿದೆ. ನಮ್ಮಜೀವನದಲ್ಲಿ ಹಿಂದೆ,ಮುಂದೆ ಬಾಗಿಲುಗಳು ಇರುತ್ತದೆ. ಅದೇ ಶೀರ್ಷಿಕೆ ಇದ್ದರೆ ಏನಾಗಬಹುದುಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ.ಕಥಾನಾಯಕಜಡಗುಣವಿರುವ ವಿಕ್ರಮ್‌ಜನನ ಮತ್ತು ಮರಣದ ಸುತ್ತ ನಡೆಯಲಿದೆ.ಅವನು ಸಾವಿಗೆ ಶರಣಾದಾಗ ಮತ್ತೆ ಮೂರು ದಿವಸಗಳ ಕಾಲ ಜೀವಿಸುವ ಅವಕಾಶ ಸಿಗುತ್ತದೆ.ಈ ಸಂದಿಗ್ದ ಪರಿಸ್ಥಿತಿಯಲ್ಲಿ ಏನು ಮಾಡಬಹುದು?ಏನನ್ನು ಕಳೆದುಕೊಳ್ಳುತ್ತಾನೆ, ಪಡೆದುಕೊಳ್ಳುತ್ತಾನೆ. ಇದು ಸರಿ,ತಪ್ಪು, ....

422

Read More...

Asura Samhara.Film Press Meet.

Monday, February 24, 2020

ನೈಜಘಟನೆಯಚಿತ್ರ ಎಂಟು ವರ್ಷಗಳ ಕೆಳಗೆ ವಿಬ್‌ಗಯಾರ್ ಶಾಲೆಯಲ್ಲಿಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದುಇಡೀದೇಶವೇ ತಲ್ಲಣಿಸಿತ್ತು.ಇದರಿಂದ ಸ್ಪೂರ್ತಿ ಪಡೆದುಕೊಂಡು ಶಿವಾರ್ಪಣಮಸ್ತು ಅಂತಅಡಿಬರಹದಲ್ಲಿ ಹೇಳಿಕೊಂಡಿರುವ ‘ಅಸುರ ಸಂಹಾರ’ ಎನ್ನುವಚಿತ್ರಕ್ಕೆಕತೆ,ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವುದು ಪ್ರದೀಪ್‌ಅರಸು. ಇವರಕುರಿತು ಹೇಳುವುದಾದರೆ  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಹತ್ತು ವರ್ಷಗಳಲ್ಲಿ ಹಲವು ವಿಭಾಗಳಲ್ಲಿ ಕೆಲಸ ಮಾಡಿ, ಮುಂದೆಅಂಜಲಿ, ವಾರಸ್ದಾರಧಾರವಾಹಿಗೆಆಕ್ಷನ್‌ಕಟ್ ಹೇಳಿದ್ದಾರೆ. ಜನಕ್ಕೆ ಮನರಂಜನೆಜೊತೆಗೆಏನಾದರೂತೂಕಇರುವಚಿತ್ರ ಮಾಡಬೇಕೆಂದು ಯೋಚಿಸಿದ್ದೇ ಇಂದು ಸಿನಿಮಾವು ಹುಟ್ಟಿಕೊಂಡಿದೆಯಂತೆ.  ....

1000

Read More...

Jaggi Jagannath.Film Press Meet.

Monday, February 24, 2020

             

ಸಾಯಿಪ್ರಕಾಶ್ಆಕ್ಷನ್ಚಿತ್ರಜಗ್ಗಿಜಗನ್ನಾಥ್

ಸೆಂಟಿ ಮೆಂಟ್ ಚಿತ್ರಗಳಿಗೆ ಪ್ರಸಿದ್ದಯಾಗಿದ್ದ ನಿರ್ದೇಶಕ ಸಾಯಿಪ್ರಕಾಶ್‌ಗ್ಯಾಪ್ ನಂತರ ‘ಜಗ್ಗಿಜಗನ್ನಾಥ್’ ಆಕ್ಷನ್‌ಚಿತ್ರ ಮುಗಿಸಿದ್ದಾರೆ.ಖಡಕ್‌ಡೈಲಾಗ್ ಮೂಲಕ ಹೆಸರು ಮಾಡಿರುವ ಸಾಯಿಕುಮಾರ್ ಮತ್ತೋಮ್ಮೆಪೋಲೀಸ್‌ಅಧಿಕಾರಿಯಾಗಿಅಂತಹುದೆ ಪಂಚಿಂಗ್ ಡೈಲಾಗ್‌ಗಳನ್ನು ಹೇಳಿರುವುದು ವಿಶೇಷ. ಪೇಪರ್‌ಆಯುವ ಪಾತ್ರದಲ್ಲಿಲಿಖಿತ್‌ರಾಜ್‌ನಾಯಕ.ಮುಸ್ಲಿಂ ಹುಡುಗಿಯಾಗಿ ದುನಿಯಾರಶ್ಮಿ ನಾಯಕಿ. ಸ್ಲಂದಲ್ಲಿ ನಡೆಯುವಕತೆಯಲ್ಲಿ ಭೂಗತಜಗತ್ತು, ತಾಯಿ-ಮಗನ ಸೆಂಟಿಮೆಂಟ್‌ಜೊತೆಗೆಪ್ರೀತಿಅಂಶಗಳು ಹಚ್ಚಾಗಿದೆ.

1016

Read More...

Ninna Sanihake.Film Press Meet.

Monday, February 24, 2020

ನಾಯಕ ನಿರ್ದೇಶಕನಾದಗಾಥೆ ನವಿರಾದ ಪ್ರೀತಿಕತೆಯ ‘ನಿನ್ನ  ಸನಿಹಕೆ’ ಚಿತ್ರಕ್ಕೆ ಸುಮನ್‌ಜಾದೂಗರ್ ನಿರ್ದೇಶಕರಾಗಿಆಯ್ಕೆಯಾಗಿದ್ದರು. ಒಂದು ಹಂತದಚಿತ್ರೀಕರಣ ನಂತರ ನಿರ್ದೇಶಕರಿಗೆಅಪಘಾತವಾಗಿಐದು ವಾರ ವಿಶ್ರಾಂತಿ  ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಆದರೆ ಸಿನಿಮಾ ಕೆಲಸ ನಿಲ್ಲುವುದು ಬೇಡವೆಂದು ನಿರ್ಮಾಪಕರು ಯೋಚಿಸಿ ನಿರ್ದೇಶನದಜವಬ್ದಾರಿಯನ್ನುಕತೆ,ಚಿತ್ರಕತೆ ಬರೆದಿರುವ ನಾಯಕ ಸೂರಜ್‌ಗೌಡಅವರಿಗೆ ವಹಿಸಿದ್ದಾರೆ. ಐದು ಚಿತ್ರಗಳಲ್ಲಿ ನಟಿಸಿ, ಪರದೆ ಹಿಂದಿನ ಕೆಲಸವನ್ನುಕಲಿತುಕೊಂಡಿದ್ದ ಪರಿಣಾಮಇದನ್ನು ಸುಲಭವಾಗಿ ನಿಭಾಯಿಸಿದ್ದಾರೆ.ಹೆಸರೇ ಹೇಳುವಂತೆ ಇಬ್ಬರುಯುವ ಪ್ರೇಮಿಗಳ ನಡುವಿನ ನವಿರಾದ ಪ್ರೇಮ ಪಯಣಇರಲಿದೆ.  ....

426

Read More...
Copyright@2018 Chitralahari | All Rights Reserved. Photo Journalist K.S. Mokshendra,