Soorappa Babu.Film Prod.Press Meet.

Monday, March 09, 2020

ಕೋಟಿಗೊಬ್ಬ-೩  ಟೀಸರ್‌ಡಿಲೀಟ್‌ಆಗಿದ್ದಕ್ಕೆ  ಸೂರಪ್ಪಬಾಬು  ಸ್ಪಷ್ಟೀಕರಣ ಸುದೀಪ್ ನಟಿಸಿರುವ ‘ಕೋಟಿಗೊಬ್ಬ-೩’ ಚಿತ್ರದಟೀಸರ್‌ಯೂಟ್ಯೂಬ್‌ದಲ್ಲಿಡಿಲೀಟ್ ಮಾಡಿಸಲಾಗಿದೆ.ಎರಡು ಮಿಲಿಯುನ್ ವೀಕ್ಷಣೆದಾಟಿದ ಸಿನಿಮಾದತುಣುಕುಗಳು ಯೂಟ್ಯೂಬ್‌ದಲ್ಲಿ ನಾಪತ್ತೆಆಗಿರುವುದಕ್ಕೆ ನಿರ್ಮಾಪಕ ಸೂರಪ್ಪಬಾಬು ಸ್ಪಷ್ಟನೆ ನೀಡಲು ಮಾದ್ಯಮದವರನ್ನು ಭೇಟಿ ಮಾಡಿದ್ದರು.ಪೋಲೆಂಡ್‌ದಲ್ಲಿಚಿತ್ರೀಕರಣ ನಡೆಸಲು ಸ್ಥಳಗಳನ್ನು ತೋರಿಸಿ, ಇಡೀಚಿತ್ರತಂಡಅಲ್ಲಿ ಉಳಿದುಕೊಳ್ಳಲು ಮುಂಬೈ ಮೂಲದ ಸೋದರರಾದ ಸಂಜಯ್‌ಪೌಲ್, ಅಜಯ್‌ಪೌಲ್ ವ್ಯವಸ್ಥೆ ....

1055

Read More...

Naragunda Bandaya.Film Press Meet.

Monday, March 09, 2020

ಇದೇ ಶುಕ್ರವಾರ ನರಗುಂದ ಬಂಡಾಯ ಬಿಡುಗಡೆ

 

ಶೇಖರ್ ಯಳುವಿಗಿ, ಹುಬ್ಬಳ್ಳಿ ಅರ್ಪಿಸುವ ಎಸ್ ಜಿ ವಿರಕ್ತಮಠ ಕಥೆ ಹಾಗೂ ನಿರ್ಮಾಣದ ಚಿತ್ರ ನರಗುಂದ ಬಂಡಾಯ’ ಹ್ಯಾಟ್ ಟ್ರಿಕ್ ನಿರ್ದೇಶಕ ನಾಗೇಂದ್ರ ಮಾಗಡಿ ಪಾಂಡು ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿದೆ.

ಓಂಕಾರ್ ಫಿಲ್ಮ್ಸ್ ಸಂಸ್ಥೆ ೧೯೮೦ ನಡೆದ ನೈಜ ಕಥೆ ಆಧಾರಿತ ಸಿನಿಮಾ ನರಗುಂದ ಬಂಡಾಯ’. ರೈತರು ತೆರಿಗೆ ಕಟ್ಟುವ ವಿಚಾರದಲ್ಲಿ ಬಂಡಾಯ ಮಾಡಿ ಸಿಡಿದೇಳುತ್ತಾರೆ. 

1029

Read More...

Directors Film Bazaar.Press Meet.

Monday, March 09, 2020

ಇನ್ಮುಂದೆಕನ್ನಡ  ಸಿನಿಮಾಗಳಿಗೂ  ಡಬ್ಬಿಂಗ್‌ನಿಂದ  ವರಮಾನ ಭಾರತದಲ್ಲಿ ಮೊಟ್ಟ ಮೊದಲಬಾರಿ ‘ಡೈರಕ್ಟರ‍್ಸ್ ಫಿಲಿಂ ಬಜಾರ್’ನ್ನು ಬೆಂಗಳೂರು ಅಂತರಾಷ್ಟ್ರೀಯಚಿತ್ರೋತ್ಸವದಲ್ಲಿಆರಂಭಿಸಲಾಗಿತ್ತು.ಈ ಮೂಲಕ ನಮ್ಮ ಭಾಷೆಯ ಚಿತ್ರಗಳಿಗೆ ಮಾರುಕಟ್ಟೆಯನ್ನು ಸೃಷ್ಟಿ ಮಾಡಿಕೊಡುವ ನಿರ್ದೇಶಕ ಸಂಘದ ಮೊದಲ ಪ್ರಯತ್ನ ಯಶಸ್ವಿಯಾಗಿದೆ.ಇದರಕುರಿತಂತೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ದೇಶಕರ ಸಂಘದಅಧ್ಯಕ್ಷ ಟೀಶಿ.ವೆಂಕಟೇಶ್ ಇಲ್ಲಿಯವರೆಗೂ ೨೫೦ ಚಿತ್ರಗಳು ನೊಂದಣಿಯಾಗಿದೆ.ವಿದೇಶಿ ಸಿನಿಮಾಪಂಡಿತರು ಆಗಮಿಸಿದ್ದು ವಿಶೇಷವಾಗಿತ್ತು.ತಮಿಳುನಾಡು, ಕೇರಳ, ಆಂಧ್ರ ಕಡೆಗಳಲ್ಲಿ ಕನ್ನಡಚಿತ್ರರಂಗ ಬಗ್ಗೆ ....

1186

Read More...

Anthyavalla Aaramba.Film Audio Rel.

Sunday, March 08, 2020

ಪ್ರತಿಯೊಬ್ಬರಿಗೂಅಂತ್ಯವಿರುವಂತೆಆರಂಭವುಇರುತ್ತದೆ ಸುಂದರ ಸಾಮಾಜಿಕ, ಸಾಂಸರಿಕ, ಸದಭಿರುಚಿಯ,ಸಂದೇಶಸಹಿತ, ಕುತೂಹಲಕಾರಿ ಪ್ರೇಮಕಥಾನಕ ‘ಅಂತ್ಯವಲ್ಲಆರಂಭ’ ಚಿತ್ರವೆಂದು ನಿರ್ದೇಶಕರಲ್ಲಿಒಬ್ಬರಾದ ಡಾ.ಎನ್.ಬಿ.ಜಯಪ್ರಕಾಶ್ ಬಣ್ಣಸಿಕೊಳ್ಳುತ್ತಾರೆ. ಜೊತೆಗೆಯಕ್ಷಗಾನಕಲಾವಿದನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಗರ್ಭ ಶ್ರೀಮಂತ, ಹಾಗೆಯೇ ಮಹಾ ಜಿಪುಣನಾಗಿ ಸಂಚಾರಿವಿಜಯ್ ನಾಯಕ.ಪತ್ನಿಯಾಗಿ ಶೃತಿಹರಿಹರನ್ ನಾಯಕಿ.ತಾರಗಣದಲ್ಲಿ  ನರಸಿಂಹರಾಜು ಮೊಮ್ಮಗ ವೆಂಕಟರಾಜು, ಶಿಶರ್, ಹರ್ಷ, ನಚಿಕೇತನ್, ದೀಪಕ್ ಮತ್ತು ಹಲವು ಮಂಗಳೂರು ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.  ಶೇಕಡ ೮೦ರಷ್ಟು ಚಿತ್ರೀಕರಣ ಸಾಗರ, ಉಳಿದಂತೆ ಬೆಂಗಳೂರು ಸುತ್ತಮುತ್ತ ಸ್ಥಳಗಳನ್ನು ....

1062

Read More...

KFCC.75 Years Celebration.

Sunday, March 08, 2020

ಚಲನಚಿತ್ರ  ವಾಣಿಜ್ಯ ಮಂಡಳಿಗೆ ೭೫ರ ಹೆಜ್ಜೆ ೧೯೪೪ರಲ್ಲಿ ಸ್ಥಾಪನೆಗೊಂಡ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ೭೫ ವಸಂತಗಳನ್ನು ಕಂಡಿದೆ.ಇದರ ಪ್ರಯುಕ್ತವಾಗಿ ೭೫ನೇ ವರ್ಷದಕಾರ್ಯಕ್ರಮದ ಲಾಂಛನವನ್ನು ಗೃಹ ಸಚಿವ ಬಸವರಾಜಬೊಮ್ಮಾಯಿ ಬಿಡುಗಡೆ ಮಾಡಿದ ಸಂದರ್ಭದಲ್ಲಿರವಿಚಂದ್ರನ್, ಜಗ್ಗೇಶ್, ಹಾಲಿ ಮತ್ತು ಮಾಜಿ ಅಧ್ಯಕ್ಷರುಗಳು ಸಾಕ್ಷಿಯಾಗಿದ್ದರು.ಪ್ರಾರಂಭದಲ್ಲಿ ಮೈಕ್‌ತೆಗೆದುಕೊಂಡಜಗ್ಗೇಶ್‌ಎಲ್ಲರ ಪರಿಕಲ್ಪನೆಯಿಂದ ‘ಚಿತ್ರನಗರಿ’ ಶುರುವಾಗುತ್ತಿದೆ.ಹಿಂದೆಂದೂಯಾವ ಮುಖ್ಯ ಮಂತ್ರಿಗಳು ಮಾಡದ ಕೆಲಸವನ್ನುಇವರು ಮಾಡಿದ್ದಾರೆ.ನಮ್ಮಕಾಲದಲ್ಲಿ ವಾಣಿಜ್ಯ ಮಂಡಳಿಯನ್ನು ....

1020

Read More...

Deepak.Film Hero 15 Years Journy Press Meet.

Saturday, March 07, 2020

ನಾಯಕ  ಈಗ  ಖಳನಾಯಕ

ಶಿಷ್ಯ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದ ದೀಪಕ್ ಮುಂದೆ ಶಿಷ್ಯದೀಪಕ್ ಅಂತ ಗುರುತಿಸಿಕೊಂಡಿದ್ದರು.೧೮ನೇ ಕ್ರಾಸ್, ಬಾ ಬೇಗ ಚಂದಮಾಮ, ಮಾಗಡಿ, ತ್ಯಾಗು ಸೇರಿದಂತೆ ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ, ‘ಬೆಳ್ಳಿ’ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರೊಂದಿಗೆ ನಟಿಸಿ, ವೈಯಕ್ತಿಕಕಾರಣದಿಂದದೂರಇದ್ದರು.ಗ್ಯಾಪ್ ನಂತರಜೋಗಿಪ್ರೇಮ್ ನಿರ್ದೇಶನದಅದ್ದೂರಿಚಿತ್ರ

994

Read More...

5 Adi 7 Angula.Film Press Meet.

Saturday, March 07, 2020

ತೆರೆಗೆ ಸಿದ್ದ ೫ ಅಡಿ ೭ ಅಂಗುಲ ‘೫ ಅಡಿ ೭ ಅಂಗುಲ’ ಚಿತ್ರವುತಂತ್ರ್ರ, ಯುಕ್ತಿ, ಚೇಷ್ಟೆ ಹಾಗೂ ಕುಚೇಷ್ಟೆ, ಕುತಂತ್ರ, ಮತ್ತುಕುಯುಕ್ತಿ ಮೂರು ಪದಗಳಿಂದ ಕೂಡಿದೆ.ಅದರಲ್ಲೂ‘ಕು’ ಅಕ್ಷರವು ನಕರಾತ್ಮಕವಾಗಿದ್ದು,  ಅದನ್ನುಯಾರೂ ಬೇಕಾದರೂ ಸುಲಭವಾಗಿ ಅಳವಡಿಸಬಹುದು, ಇಲ್ಲದೆಇರಬಹುದು. ಈ ಅಕ್ಷರಕ್ಕೂ ನಮ್ಮಅಂತರಾತ್ಮಕ್ಕೂಇರುವಅಂತರವೇಶೀರ್ಷಿಕೆಯಾಗಿದೆ.ಸಾಮಾನ್ಯವಾಗಿ ಭಾರತೀಯ ಮನುಷ್ಯನಎತ್ತರ ೫.೨ ಅಡಿಯಿಂದ ೬.೩ವರೆಗೆ ಇರುತ್ತದೆ.ಅದರಿಂದಒಬ್ಬನ ಸರಾಸರಿತೆಗೆದುಕೊಂಡಾಗಟೈಟಲ್‌ಸೂಕ್ತವಾಗುತ್ತದೆಂದು ಭಾವಿಸಿ ಮುಂದಕ್ಕೆ ಹೆಜ್ಜೆಇಟ್ಟಿದ್ದಾರೆ.ಒಬ್ಬಚೆಲ್ಲಾಟ ಮಾಡುವಯುವಉದ್ಯಮಿಯನ್ನುಒಳಗೊಂಡ  ಕೊಲೆ ....

972

Read More...

Kaanadante Mayavadanu.Film Success Meet.

Saturday, March 07, 2020

ಜನರುಕಾಣದಂತೆ  ಮಾಯವಾದರು ಜನವರಿಕೊನೆವಾರದಂದು ಬಿಡುಗಡೆಗೊಂಡ ‘ಕಾಣದಂತೆ ಮಾಯವಾದನು’ ಚಿತ್ರವು  ಪತ್ರಿಕೆಗಳಿಂದ ಒಳ್ಳೆ ವಿಮರ್ಶೆ ಮತ್ತುಜನರಿಂದಉತ್ತಮ ಪ್ರತಿಕ್ರಿಯೆ ವ್ಯಕವಾಗಿದೆ. ಆದರೆಚಿತ್ರಮಂದಿರಕ್ಕೆಜನರು ಬರುತ್ತಿಲ್ಲವೆಂದು ನಾಯಕ ವಿಕಾಸ್ ಸುದ್ದಿಗೋಷ್ಟಿಯಲ್ಲಿಖೇದ ವ್ಯಕ್ತಪಡಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಮಾಲ್‌ಗಳು ನಾಲ್ಕು ದಿನದೊಳಗೆ ಗಳಿಕೆ ಕಡಿಮೆಯಾzರೆ, ನಮಗೆ ಹೇಳದೆ ತೆಗೆದುಹಾಕಿರುತ್ತಾರೆ. ಹೆಚ್ಚಾಗಿ ಬುಕ್ ಮೈ ಷೋದಿಂದಅನ್ಯಾಯವಾಗುತ್ತಿದೆ. ಹಣ ನೀಡಿದವರಿಗೆ ಒಳ್ಳೆ ರೇಟಿಂಗ್ಸ್‌ಕೊಡುತ್ತಾರೆ.  ಪ್ರೇಕ್ಷಕರಿಂದ ಹೆಚ್ಚಿನ ಅಂಕ ನೀಡಿದ್ದರೂಅದನ್ನು ಮರೆಮಾಚಿ, ತಮ್ಮದೆಅಂಕವನ್ನು ನೀಡುವುದು ನಿರ್ಮಾಪಕರಿಗೆ ....

384

Read More...

Prarambha.Film Audio Rel.

Friday, March 06, 2020

ಪ್ರಾರಂಭ  ಶುಭಾರಂಭವಾಗಲಿ - ರವಿಚಂದ್ರನ್ ‘ಪ್ರಾರಂಭ’ ಚಿತ್ರದಲ್ಲಿ ಮನೋರಂಜನ್‌ರವಿಚಂದ್ರನ್ ಅಭಿನಯಿಸಿದ್ದು, ಪುತ್ರನ  ಸಿನಿಮಾದ ಲಿರಿಕಲ್ ವಿಡಿಯೋ ಹಾಡನ್ನು ಬಿಡುಗಡೆ ಮಾಡಲುರವಿಚಂದ್ರನ್ ಸ್ವಪತ್ನಿ ಸಮೇತ ಆಗಮಿಸಿದ್ದರು. ಮೂರು ಹಾಡುಗಳನ್ನು ನೋಡಿದ ಬಳಿಕ ಇದರಕುರಿತಂತೆ ಬಣ್ಣಸಿದ ಪರಿ ಹೀಗಿತ್ತು: ಮಗನ ಸಿನಿಮಾ, ಬೇರೆಯವರದುಅಂತತಲೆಗೆ ಹಾಕಿಕೊಳ್ಳಲ್ಲಾ.ನನಗೆ ಅನಿಸಿದ್ದನ್ನು ನೇರೆವಾಗಿ ಹೇಳುತ್ತೇನೆ.ಅದುತಪ್ಪಾಗಿರಲಿ, ಸರಿಯಾಗಿರಲಿ.  ಫೋಟೋಸ್‌ಇಟ್ಟುಕೊಂಡು ಹಾಡು ಸಿದ್ದಪಡಿಸಿರುವುದನ್ನು ನೋಡಿದಾಗ ಪ್ರಮಾಣಿಕರಿಸಲು ಆಗುವುದಿಲ್ಲ. ಮೂರು ಹಾಡುಗಳಲ್ಲಿ ಭಾವನೆಗಳು, ನೋವು ಇದೆ. ....

381

Read More...

Obiraayana Kathe.Film Title Rel.

Thursday, March 05, 2020

ಶಾಪಗ್ರಸ್ತರಾಜೇಶ್‌ನಟರಂಗ ಅನನ್ಯ ಪ್ರತಿಭೆರಾಜೇಶ್‌ನಟರಂಗ ಪ್ರಥಮಬಾರಿ ನಾಯಕನಾಗಿ ನಟಿಸುತ್ತಿರುವ ‘ಓಬಿರಾಯನಕಥೆ’ ಚಿತ್ರಕ್ಕೆ ಶುಭ ಹಾರೈಸಲುಯಶ್ ಆಗಮಿಸಿದ್ದರು.ಶೀರ್ಷಿಕೆ ಅನಾವರಣಮಾಡಿದರಾಕಿಬಾಯ್ ಮಾತನಾಡುತ್ತಾ ‘ಪ್ರೀತಿಇಲ್ಲದೆ ಮೇಲೆ’ ಧಾರವಾಹಿಯಲ್ಲಿ ನಟಿಸುತ್ತಿರುವಾಗಅಚ್ಯುತಕುಮಾರ್, ರಾಜೇಶ್‌ರವರನ್ನುಅಣ್ಣಎಂದುಕರೆಯುತ್ತಿದ್ದೆ.ಅವರುಸ್ಪುರದ್ರೂಪಿಯಾಗಿದ್ದು ಹೀರೋ ಆಗಲಿಲ್ಲವಾದರೂ, ಸೆಟ್‌ದಲ್ಲಿಯಾವಗಲೂ ಹೀರೋನಂತೆಇರುತ್ತಿದ್ದರು.ತಡವಾಗಿಯಾದರೂನಾಯಕಆಗುತ್ತಿರುವುದು ಸಂತಸತಂದಿದೆ.ಅಂದುಚಿಕ್ಕ ಹುಡುಗನಾಗಿಅನಂತ್‌ನಾಗ್ ಸರ್, ಇವರುಗಳಿಂದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗುತ್ತಿತ್ತು.ನನ್ನ ....

391

Read More...

Gaana Chandana.Press Meet.

Tuesday, March 03, 2020

ಚಂದನದಲ್ಲಿ ಗಾನ ಚಂದನ

ಖ್ಯಾತಗಾಯಕಿ ಬಿ.ಆರ್.ಛಾಯಾ ಮತ್ತು ಸಾಹಿತಿ,ಸಂಗೀತ ನಿರ್ದೇಶಕ  ವಿ.ಮನೋಹರ್ ಸಾರಥ್ಯದಲ್ಲಿ ‘ಗಾನ ಚಂದನ’ ರಿಯಾಲಿಟಿ ಷೋ ಕಾರ್ಯಕ್ರಮದ ಮೆಗಾ ಅಡಿಷನ್ ಸುತ್ತು ಪೂರ್ಣಗೊಂಡಿದ್ದು, ಗುರುವಾರದಿಂದಗಾಯಕ,ಗಾಯಕಿಯರ ನಡುವೆ ಸ್ಪರ್ಧೆಏರ್ಪಡಲಿದೆ. ತ್ನಿಗೆ ಬೆಂಬಲವಾಗಿ ಇರುವ ಪದ್ಮಪಾಣಿ ಈಗಾಗಲೇ ಮೂವತ್ತು ಜಿಲ್ಲೆಗಳಿಗೆ ಪ್ರಯಾಣ ಬೆಳಸಿ ೧೮-೩೫ ವಯಸ್ಸಿನ,  ಪ್ರತಿಜಿಲ್ಲೆಯಿಂದ ೩೦-೪೦ ಪ್ರತಿಭೆಗಳನ್ನು ಆಯ್ಕೆ ಮಾಡಿದ್ದಾರೆ. ಸದರಿ ಸುತ್ತಿನಲ್ಲಿ ೭೯ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ.ಇದರಲ್ಲಿಎರಡುರೀತಿಯ ವ್ಯವಸ್ಥೆಯನ್ನುಕಲ್ಪಿಸಲಾಗಿದೆ.  

374

Read More...

Kushka.Film Press Meet.

Monday, March 02, 2020

                      ಚಂದನವನದ  ಕುಷ್ಕ ಸಿಟಿಮಾರ್ಕೆಟ್, ಶಿವಾಜಿನಗರದ  ಮಾಂಸಹಾರಿ ಹೋಟೆಲ್‌ಗಳಲ್ಲಿ  ‘ಕುಷ್ಕ’  ಪ್ರಸಿದ್ದಿ ಹೊಂದಿದೆ. ಪೀಸ್‌ಲೆಸ್ ಬಿರಿಯಾನಿಗೆಇದೇ ಹೆಸರಿನಲ್ಲಿಕರೆಯುತ್ತಾರೆ.  ಇದನ್ನು ಹೇಳಲು ಪೀಠಿಕೆಇದೆ.  ಈಗ ಅಂತಹುದೆ ಶೀರ್ಷಿಕೆಯಲ್ಲಿ ಸಿನಿಮಾವೊಂದುತೆರೆಗೆ ಬರಲು ಸಜ್ಜಾಗಿದೆ. ಕ್ರೈಮ್‌ಕಾಮಡಿಕತೆಯಲ್ಲಿರಷ್ಯನ್ ಪ್ರಜೆ ಸೇರಿದಂತೆ ನಾಲ್ಕು ಪಾತ್ರಗಳು ಬರುತ್ತವೆ.  ಇವರುಗಳು ಡೈಮೆಂಡ್ ಸ್ಟೋನ್ ಹಿಂದೆ ಬಿದ್ದಾಗ ಏನೇನು ಘಟನೆಗಳು, ಅವಾಂತರಗಳು ಆಗುತ್ತವೆಎಂಬುದನ್ನುಕೇಪರ್‌ಕಾಮಿಡಿ (ಕುಣಿದು ಕುಪ್ಪಳಿಸುವಂತ ಹಾಸ್ಯ)ರೂಪದಲ್ಲಿತೋರಿಸಲಾಗುತ್ತಿದೆ.ಅದು ಏನು ಎಂಬುದನ್ನು ಸಿನಿಮಾ ನೋಡಬೇಕಂತೆ.  ....

422

Read More...

Shivarjuna.Film Press Meet.

Monday, March 02, 2020

ಚಿತ್ರಮಂದಿರದಲ್ಲಿಶಿವಾರ್ಜುನಹಾಜರ್ ನಿರ್ಮಾಪಕ ಶಿವಾರ್ಜುನ, ನಿರ್ದೇಶಕ ಶಿವತೇಜಸ್, ಚಿತ್ರದ ಹೆಸರು ‘ಶಿವಾರ್ಜುನ’.ಸಿನಿಮಾದಟ್ರೈಲರ್ ಶಿವರಾತ್ರಿ ಹಬ್ಬದಂದು ಬಿಡುಗಡೆಗೊಂಡಿದ್ದು ವೈರಲ್‌ಆಗಿದೆ.ಇಲ್ಲಿಯವರೆಗೂ ಮೂರು ಲಕ್ಷಜನರು ವೀಕ್ಷಣೆ ಮಾಡಿದ್ದಾರೆ.ಪಕ್ಕಾ ಆಕ್ಷನ್ ಸಿನಿಮಾವಾಗಿದ್ದು, ಮೊದಲ ಭಾಗವು ಬೇರೆತರಹಇರಲಿದ್ದು, ವಿರಾಮದ ನಂತರಕತೆಯು ಬೇರೆಯದೆರೂಪ ಪಡೆದುಕೊಳ್ಳುವುದು ವಿಶೇಷ. ನಾಯಕನಾಗಿಚಿರಂಜೀವಿಸರ್ಜಾ.ಸಂಪತ್ತಿಗೆ ಸವಾಲ್ ಮಂಜುಳಾರನ್ನು ನೆನಪಿಸುವ ಅಮೃತಅಯ್ಯಂಗಾರ್ ನಾಯಕಿ.ಉಪನಾಯಕಿಯರಾಗಿಅಕ್ಷತಾಶ್ರೀನಿವಾಸ್, ಅಕ್ಷಿತಾಭೂಪಯ್ಯಇವರೊಂದಿಗೆತಾರಾ ಹಾಗೂ ಇವರ ಸುಪುತ್ರ ಮಾಸ್ಟರ್ ಕೃಷ್ಣ ಮೊದಲ ಬಾರಿ ಬಣ್ಣ ಹಚ್ಚಿದ್ದಾನೆ. ....

371

Read More...

Naragunda Bandaya.Film Audio Rel.

Monday, March 02, 2020

        ರೈತರ ನರಗುಂದ ಬಂಡಾಯಚಿತ್ರವಾಗಿದೆ         ನೈಜಘಟನೆಯು  ೧೯೮೦,  ನರಗುಂದ ಪ್ರದೇಶದಲ್ಲಿ  ನಡೆದಿತ್ತು.  ಯುವಕ ವೀರಪ್ಪಬಸೆಪ್ಪಕಡ್ಲಿಕೊಪ್ಪ ಪೋಲೀಸರಗುಂಡೇಟನ್ನು ಎದುರಿಸಿ ಸಿಂಹಪುರುಷ ಎನಿಸಿಕೊಂಡು ವೀರ ಮರಣಕ್ಕೆ ಶರಣಾಗಿದ್ದ.ಇದರಘಟನೆಯನ್ನು ಹೆಕ್ಕಿಕೊಂಡ ‘ನರಗುಂದ ಬಂಡಾಯ’ ಎನ್ನುವ ಸಿನಿಮಾವು ಘಟನೆಗಳು ನಡೆದ ಸ್ಥಳಗಳಾದ ನವಲಗುಂದ, ನರಗುಂದ, ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಿದೆ.ಕತೆ ಬರೆದು ನಿರ್ಮಾಣ ಮಾಡುತ್ತಿರುವ ಸಿದ್ದೇಶ್‌ವಿರಕ್ತಮಠ ಹೇಳುವಂತೆ   ರೈತಾಪಿ ವರ್ಗದ ಸಮಸ್ಯೆ ಬಗೆಹರಿದಿಲ್ಲ. ಅಂದು ಗೋಲಿಬಾರ್‌ನಲ್ಲಿ ೨೩ ಹೆಣಗಳು  ಹುರುಳಿ  ಕರ್ನಾಟಕದಜಲಿಯನ್ ....

407

Read More...

Ambani Puthra.Film Press Meet.

Monday, March 02, 2020

ಹಳ್ಳಿಯ ಅಂಬಾನಿ  ಪುತ್ರ ‘ಅಂಬಾನಿ ಪುತ್ರ’ ಎಂದರೆ ಧೀರುಬಾಯ್‌ಅಂಬಾನಿ ನೆನಪಿಗೆ ಬರುತ್ತಾರೆ.ಆದರೆಇದೇ ಹೆಸರಿನಚಿತ್ರವುಅವರಕತೆಯಾಗಿರುವುದಿಲ್ಲ.  ಹಳ್ಳಿ ಕಡೆಗಳಲ್ಲಿ ದುಡ್ಡುಇದ್ದು,  ತಲೆತಿರುಗುತ್ತಿದ್ದರೆಆಡು ಭಾಷೆಯಲ್ಲಿಅಲ್ಲಿನಜನರು ಈ ಹೆಸರಿನಿಂದಲೇಕರೆಯುತ್ತಾರಂತೆ. ಅದರಂತೆಊರಿನ ಹುಡುಗನೊಬ್ಬ ಶೀರ್ಷಿಕೆಯಂತೆ ಬಿಂದಾಸ್ ಆಗಿ ಚಂಚಲ ಮನಸ್ಸುಳ್ಳವನಾಗಿರುತ್ತಾರೆ. ಅವಳು ಸಿಕ್ಕರೆ, ಇವಳು ಅಂದುಕೊಂಡು ಬದುಕನ್ನು ಸಾಗಿಸುತ್ತಿರುತ್ತಾನೆ.  ಪ್ರಪಂಚ ನಡಿತಾಇರೋದು ನಂಬಿಕೆ ಮೇಲೆ. ಇವುಗಳನ್ನು ಆಧರಿಸಿದ ಮತ್ತು ಕೆಲವೊಂದು  ನೈಜ ಘಟನೆಗಳನ್ನು  ಕಂಡಿದ್ದು-ಕೇಳಿದ್ದು-ನೋಡಿದ್ದುಎಂಬಂತೆಇಂತಹ ಅಂಶಗಳನ್ನು  ಸನ್ನಿವೇಶಕ್ಕೆ ....

398

Read More...

Naanonthara.Film Press Meet.

Monday, March 02, 2020

ನಾನು ಬೇರೆ, ನನ್ನ ಸ್ಟೈಲೇ ಬೇರೆ ‘ನಾನೊಂಥರ’ ಗುಣದವರು ಮೇಲಿನಂತೆ ಹೇಳುತ್ತಿರುತ್ತಾರೆ.ಈಗ ಇದೇ ಹೆಸರಿನಲ್ಲಿಚಿತ್ರವೊಂದುತೆರೆಗೆ ಬರಲು ಸಜ್ಜಾಗಿದೆ.ಕತೆಯಲ್ಲಿಅಪ್ಪನನ್ನುಇಷ್ಟಪಟ್ಟರೆ ಪ್ರೀತಿ ಮಾಡುತ್ತಾನೆ. ಹುಡುಗಿಯನ್ನು ಲವ್ ಮಾಡಬೇಕು ಅನಿಸಿದರೆ ಅದರಲ್ಲೆ ಮುಂದುವರೆಯುತ್ತಾನೆ. ಕುಡಿಬೇಕುಎಂದುಕೊಂಡರೆ ಬಾರ್‌ಗೆ ಹೋಗುತ್ತಾನೆ. ಸಿಗರೇಟ್ ಸೇದಬೇಕೆಂಬ ಅಸೆ ಬಂದರೆದಂ ಎಳೆಯುತ್ತಾನೆ. ಇಂತಹ ವಿಶೇಷ ಗುಣಕಥಾನಾಯಕನಲ್ಲಿಇರುತ್ತದೆ. ಎಲ್ಲಾಚಿತ್ರದಲ್ಲಿಪ್ರಿಯತಮೆಸಿಗದೆ ಇದ್ದಾಗದೇವದಾಸಆಗುತ್ತಾನೆ. ಆದರೆಇದರಲ್ಲಿಕುಡುಕಆದ ನಂತರ ಹುಡುಗಿ ಬಂದರೆ ಹೆಂಗಿರುತ್ತೆ. ರೌಡಿಯಾಗ ಬೇಕಾದ ಹುಡುಗಇದ್ದಕ್ಕಿದ ....

414

Read More...

Ondu Ghanteya Kathe.Film Teaser Rel.

Friday, February 28, 2020

ಒಂದುಖಾತೆಗೆ ಮತ್ತೋಂದುಚಿತ್ರ ಸೇರ್ಪಡೆ ಒಂದು ಮುತ್ತಿನಕಥೆ, ಒಂದು ಸಣ್ಣ ಬ್ರೇಕ್ ನಂತರ, ಒಂದು ದಿನ ಒಂದುಕ್ಷಣ, ಒಂದು ಶಿಕಾರಿಯ ಕಥೆ, ಒಂದು ಮೊಟ್ಟೆಯಕಥೆ ಹೀಗೆ ಹೇಳುತ್ತಾ ಹೋದರೆ ಕೊನೆ ಎಂಬುದುಇರುವುದಿಲ್ಲ. ಈ ಸರಪಳಿಗಳ ಸಾಲಿಗೆ ‘ಒಂದುಗಂಟೆಯಕಥೆ’ ಚಿತ್ರವೊಂದು ಸೇರಿಕೊಂಡಿದೆ.ಕೆಲವು ವರ್ಷದ ಕೆಳಗೆ ಕೋಣನಕುಂಟೆ ಪ್ರದೇಶದಲ್ಲಿ ನಡೆದಘಟನೆಯನ್ನುದೃಶ್ಯರೂಪಕ್ಕೆತಂದಿರುವರಾಘವದ್ವಾರ್ಕಿ ಸಿನಿಮಾಕ್ಕೆಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ರಚಿಸಿ ನಿರ್ದೇಶನ ಮಾಡಿದ್ದಾರೆ.ಇಡೀರಾಜ್ಯ ಸುದ್ದಿ ಮಾಡಿದಂತಗಂಭೀರ ವಿಷಯವನ್ನು ಹಾಸ್ಯದಲ್ಲಿತೋರಿಸಲಾಗಿದೆ.ಚಿತ್ರದಲ್ಲಿಪ್ರೇಮಿಗಳಾದ ಸರೋಜ ಮತ್ತುರಾಹುಲ್‌ಒಂದೇ ಮೆಡಿಕಲ್‌ಕಾಲೇಜಿನಲ್ಲಿ ....

978

Read More...

College Kumar.Telugu.Tamil Film Press Meet.

Thursday, February 27, 2020

ತೆಲುಗು ಮತ್ತು ತಮಿಳು ಭಾಷೆಯಲ್ಲಿಕಾಲೇಜ್‌ಕುಮಾರ ೨೦೧೭ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ‘ಕಾಲೇಜುಕುಮಾರ’ ಚಿತ್ರದಲ್ಲಿರವಿಶಂಕರ್-ಶೃತಿ, ವಿಕ್ಕಿ-ಸಂಯುಕ್ತಹೆಗಡೆ ನಟಿಸಿದ್ದು ಹರಿಸಂತೋಷ್ ನಿರ್ದೇಶನ ಮಾಡಿದ್ದರು.ಶ್ರೇಷ್ಟ ಪೋಷಕನಟನೆಂದುರವಿಶಂಕರ್‌ಅವರಿಗೆ ಫಿಲಿಂ ಫೇರ್ ಪ್ರಶಸ್ತಿಯು ಲಭಿಸಿತ್ತು.ಬಂಡವಾಳ ಹೂಡಿದ್ದಎಲ್.ಪದ್ಮನಾಭಕತೆಯುಉತ್ತಮವಾಗಿರುವುದರಿಂದಮಲೆಯಾಳಂದಲ್ಲಿ ನಿರ್ಮಾಣ ಮಾಡುವುದಾಗಿ ಸಂತೋಷಕೂಟದಲ್ಲಿ ಹೇಳಿಕೊಂಡಿದ್ದರು. ಅದರಂತೆಎರಡು ಭಾಷೆಯಲ್ಲಿರಾಹುಲ್‌ವಿಜಯ್ (ಸಾಹಸ ನಿರ್ದೇಶಕ ವಿಜಯ್ ಪುತ್ರ), ನಾಯಕ, ಪ್ರಿಯವಡ್ಲಮನಿ ನಾಯಕಿ, ನಾಯಕನಅಮ್ಮನಾಗಿ ಮಧುಬಾಲ ಅಭಿನಯಿಸಿದ್ದಾರೆ, ....

991

Read More...

Gulamagiri.Film Muhurath.

Thursday, February 27, 2020

ಎರಡುಕಾಲಘಟ್ಟದಕಥನ ಸಂವಿಧಾನಅನುಚ್ಚೇದ ಸಂಖ್ಯೆ ೧೫ರಲ್ಲಿ ‘ಎಲ್ಲರಿಗೂ ಸಮಾನತೆಕೊಡಬೇಕೆಂದು’ ಹೇಳಿರುತ್ತದೆ.ಇದರಆಧಾರದ ಮೇಲೆ ‘ಗುಲಾಮಗಿರಿ’ ಸಂಪೂರ್ಣ ಹೂಸಬರಚಿತ್ರವೊಂದು ಸೆಟ್ಟೇರಿದೆ. ನೆಲಮಂಗಲದಅರುಣ್‌ಕೃಷ್ಣ  ಏಳು ವರ್ಷಗಳಲ್ಲಿ ರಥಾವರ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ಮತ್ತುಎರಡು ವರ್ಷಗಳ ಕಾಲ ಕಾಲಿವುಡ್‌ದಲ್ಲಿ ಕೆಲಸ ಮಾಡಿದಸಂವೇದನೆಯಿಂದಚಿತ್ರಕ್ಕೆರಚನೆ,ಚಿತ್ರಕತೆ, ಸಂಭಾಷಣೆ ಬರೆದುಆಕ್ಷನ್‌ಕಟ್ ಹೇಳುತ್ತಿದ್ದಾರೆ. ೧೯೭೭-೯೨ವರೆಗೆ ತಮಿಳುನಾಡಿನಲ್ಲಿ ನಡೆದಪೆರಿಯಾರ್ ಹೋರಾಟಕ್ರಾಂತಿಯ ಪ್ರತೀಕವೇಕತೆ ಬರೆಯಲು ಸ್ಪೂರ್ತಿಯಾಗಿದೆಯಂತೆ. ೧೯೭೫ ಹಾಗೂ ೨೦೦೫ ಎರಡುಕಾಲಘಟ್ಟದಲ್ಲಿ ಸಿನಿಮಾ ....

949

Read More...

Pingara.Film Press Meet.

Tuesday, February 25, 2020

ಕನ್ನಡ ಮತ್ತು ತುಳು ಭಾಷೆಯ  ಪಿಂಗಾರ ಮೊದಲಬಾರಿಗೆ ತುಳು ಚಿತ್ರ ‘ಪಿಂಗಾರ’ ೨೦೨೦ನೇ ಸಾಲಿನ ೧೨ನೇ ಬೆಂಗಳೂರು ಅಂತರರಾಷ್ಟ್ರೀಯಚಿತ್ರೋತ್ಸವದಲ್ಲಿ, ಕನ್ನಡ ಚಲನಚಿತ್ರ ಸ್ಪರ್ಧೆ ವಿಭಾಗ ಹಾಗೂ ಭಾರತೀಯ ಚಲನಚಿತ್ರ ಹೀಗೆ ಎರಡು ವಿಭಾಗಗಳಲ್ಲಿ ಆಯ್ಕೆಯಾಗಿದೆ.ಕರಾವಳಿಯ ಭೂತರಾಧನೆಯಕುರಿತಾದಕತೆಯಲ್ಲಿತನಿಯ ಎಂಬ ದಲಿತಜಾತಿಯವನ ಮೈಮೇಲೆ ಭೂತದದರ್ಶನಆಗುತ್ತದೆ.ಅಲ್ಲಿನುಡಿಯುವಒಂದು ಮಾತಿನಿಂದತಪ್ಪಿತಸ್ಥ ಮನೋಭಾವದಲ್ಲಿರುವ ಮೇಲು ಜಾತಿಗೆ ಸೇರಿದ ಮೂರುಜನರಜೀವನದಲ್ಲಿ ಹೇಗೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಮೇಲು-ಕೀಳು,ಜಾತಿ ಪದ್ದತಿ, ಮನುಷ್ಯನಧೋರಣೆ  ಹಾಗೂ ಅದರಿಂದಜರುಗುವಅನ್ಯಾಯಕ್ಕೆ ಪ್ರಕೃತಿ,ದೈವ,ಹೆಣ್ಣು  ....

990

Read More...
Copyright@2018 Chitralahari | All Rights Reserved. Photo Journalist K.S. Mokshendra,