Akshi.Film Press Meet

Monday, November 22, 2021

  *ಡಿ. 3ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಅಕ್ಷಿ ಸಿನಿಮಾ ಬಿಡುಗಡೆ: ಶಾಲಿನಿ ಆರ್ಟ್ಸ್​ ಮೂಲಕ ಜಾಕ್ ಮಂಜು ಡಿಸ್ಟ್ರಿಬ್ಯೂಷನ್*   ಕಲಾದೇಗುಲ ಫಿಲಂಸ್​ ಬ್ಯಾನರ್​ನಲ್ಲಿ ಸಿದ್ಧವಾಗಿರುವ ಅಕ್ಷಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಇದೇ ಡಿ. 3ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದ್ದು, ಈ ವಿಚಾರವನ್ನು ಹೇಳಿಕೊಳ್ಳಲೆಂದು ಇಡೀ ತಂಡ ಮಾಧ್ಯಮದ ಮುಂದೆ ಬಂದಿತ್ತು. ಅಷ್ಟೇ ಅಲ್ಲ. ಪಿಆರ್​ಕೆ ಸಂಸ್ಥೆಯೂ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿತ್ತು. ಆ ವಿಚಾರವನ್ನು ತಂಡ ನೆನಪು ಮಾಡಿಕೊಂಡಿತು. ಪುನೀತ್ ಭಾವಚಿತ್ರಕ್ಕೆ ನಮಸುವ ಮೂಲಕ ಮಾತುಕತೆ ಆರಂಭವಾಯಿತು.   ಮೊದಲಿಗೆ ಕಲಾದೇಗುಲ ಶ್ರೇನಿವಾಸ್ ಮಾತನಾಡಿ, ”ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ನಾವು ಅಪ್ಪು ....

340

Read More...

Madagaja.Film Teaser Launch

Friday, November 19, 2021

  *ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ "ಮದಗಜ" ಚಿತ್ರದ ಟ್ರೇಲರ್ ಲೋಕಾರ್ಪಣೆ* .   ಶ್ರೀ ಮುರಳಿ ನಾಯಕರಾಗಿ ನಟಿಸಿರುವ "ಮದಗಜ" ಚಿತ್ರದ ಟ್ರೇಲರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಿಡುಗಡೆ ಮಾಡಿದರು.‌ ಚಿತ್ರ ಡಿಸೆಂಬರ್ 3 ರಂದು ತೆರೆಗೆ ಬರಲಿದೆ.   ಟ್ರೇಲರ್ ಬಿಡುಗಡೆ ಸಮಾರಂಭದ ಆರಂಭದಲ್ಲಿ ಶ್ರೀಮುರಳಿ ಪುನೀತ್ ರಾಜ್‍ಕುಮಾರ್ ಅವರಿಗೆ "ಬೊಂಬೆ ಹೇಳುತ್ತಯ್ತೆ... ನೀನೆ ರಾಜಕುಮಾರ" ಹಾಡು ಹೇಳಿ, ಗಾನನಮನ ಸಲ್ಲಿಸಿದರು.   ಚಿತ್ರದ ಟ್ರೇಲರ್ ಇಷ್ಟು ಚೆನ್ನಾಗಿದೆ ಎಂದರೆ, ಇನ್ನೂ ಸಿನಿಮಾ ಹೇಗೆ ಇರಬೇಡ? ಒಳ್ಳೆ ಹಾಲಿವುಡ್ ಚಿತ್ರದಲ್ಲಿ ಮಾಡಿದ ಹಾಗೆ ಮಾಡಿದ್ದೀರಿ ಎಂದು ಶ್ರೀ ಮುರಳಿ ಅವರನ್ನು ಶ್ಲಾಘಿಸಿದ‌ ಮುಖ್ಯಮಂತ್ರಿಗಳು, ಈಗ ....

311

Read More...

Garuda Gamana.Film Success Meet

Saturday, November 20, 2021

ಯಶಸ್ಸಿನ ಹಾದಿಯಲ್ಲಿಗರುಡ ಗಮನ ವೃಷಭ ವಾಹನ

ಶುಕ್ರವಾರತೆರೆಕಂಡುಯಶಸ್ಸು ಕಂಡುಕೊಳ್ಳುತ್ತಿರುವ ‘ಗರುಡ ಗಮನ ವೃಷಭ ವಾಹನ’’ ಚಿತ್ರದ ಸಂತೋಷಕೂಟ ಸಮಾರಂಭವುರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ನಿರ್ದೇಶಕ ಮತ್ತು ನಾಯಕ ನಟರಾಜ್.ಬಿ.ಶೆಟ್ಟಿ ಹೇಳುವಂತೆ ಯಾವುದೇಕಾರಣಕ್ಕೂ ನಮ್ಮಚಿತ್ರವನ್ನುಓಟಿಟಿಗೆಕೊಡಲ್ಲವೆಂದು ಹೇಳಿದ್ದೇವು. ಬಿಗ್‌ಆಫರ್ ಬಂದದ್ದನ್ನು ತಿರಸ್ಕರಿಸಿದ್ದೇವು. ಗ್ಯಾಂಗ್ ಸ್ಟರ್‌ಕತೆಯನ್ನುಜನತುಂಬಾಎಂಜಾಯ್ ಮಾಡಿದ್ದಾರೆ.ಎಲ್ಲಾಕಡೆಗೂಉತ್ತಮರೆಸ್ಪಾನ್ಸ್ ಸಿಗುತ್ತಿದೆ.ಮಾಧ್ಯಮಗಳಿಂದಲೂ ಒಳ್ಳೆಯ ವಿಮರ್ಶೆ ಬಂದಿದೆ.ಮಂಗಳೂರು ಭಾಗದಕತೆಯದ್ದರೂ ಆ ಜನರಿಗೆ ಮಾತ್ರ ಸೀಮಿತವಾಗಿಲ್ಲ. 

420

Read More...

Puneeth Rajkumar Song Rel

Saturday, November 20, 2021

  *ಅಗಲಿದ ಅಪ್ಪುವಿಗೆ ನಮ್ಮ ಋಷಿಯ ಗೀತನಮನ.*   " *ಅಪ್ಪು ಮಾಡಿದ ತಪ್ಪು ಏನು" ಹಾಡಿಗೆ ಧ್ವನಿಯಾದ ನಿರ್ಮಾಪಕ ಸೋಮಶೇಖರ್.*   ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ಮರಣದ ನಂತರ ಇಡೀ ಕರುನಾಡಿಗೆ ಮಂಕುಬಡಿದ ಹಾಗೆ ಆಗಿದೆ. ಯಾರು ಕೂಡ ಆ ದುಃಖದಿಂದ ಹೊರಬರಲು ಆಗಿಲ್ಲ..   "ಒಳಿತು ಮಾಡು ಮನುಸ" ಹಾಡಿನ ಮೂಲಕ ಮನೆಮಾತಾಗಿರುವ ನಮ್ಮ ಋಷಿ ಅವರಿಗೂ ಪುನೀತ್ ಅವರ ಸಾವಿನ ನೋವು ಬಹಳವಾಗಿ ಕಾಡಿದೆಯಂತೆ. ಈ ನೋವನ್ನು ಅವರು "ಅಪ್ಪು ಮಾಡಿದ ತಪ್ಪು ಏನು" ಹಾಡು ಬರೆಯುವ ಮೂಲಕ ಹೊರಹಾಕಿದ್ದಾರೆ.   ನಮ್ಮ ಋಷಿ ಬರೆದಿರುವ ಈ ಹಾಡನ್ನು "ನಾ ಕೋಳಿಕೆ ರಂಗ" ಚಿತ್ರದ  ನಿರ್ಮಾಪಕ ಸೋಮಶೇಖರ್ ಭಾವಪರವಶರಾಗಿ ಹಾಡಿದ್ದಾರೆ.   ಇತ್ತೀಚೆಗೆ ಈ ವಿಡಿಯೋ ಸಾಂಗ್ ನ ....

447

Read More...

Bhavachitra.Film Press Meet

Saturday, November 20, 2021

  *ಭಾರೀ ಸದ್ದು ಮಾಡುತ್ತಿದೆ "ಭಾವಚಿತ್ರ"ದ ಟ್ರೇಲರ್..*    *ಚಕ್ರವರ್ತಿ - ಗಾನವಿ ಲಕ್ಷ್ಮಣ್(ಮಗಳು ಜಾನಕಿ) ಜೋಡಿಯ ಈ ಚಿತ್ರ ಸದ್ಯದಲ್ಲೇ ತೆರೆಗೆ* .     ಗಿರೀಶ್ ಕುಮಾರ್ ನಿರ್ದೇಶನದ , ಚಕ್ರವರ್ತಿ - ಗಾನವಿ ಲಕ್ಷ್ಮಣ್ (ಮಗಳು ‌ಜಾನಕಿ ಖ್ಯಾತಿ) ಅಭಿನಯದ ಚಿತ್ರ  "ಭಾವಚಿತ್ರ ".  ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು,‌ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ  "ಭಾವಚಿತ್ರ" ದ ಅನಾವರಣವಾಗಲಿದೆ.   ಇದೊಂದು ‌ಟೆಕ್ನೋ‌ ಥ್ರಿಲ್ಲರ್,  ಸೆಂಟಿಮೆಂಟ್ ಸನ್ನಿವೇಶಗಳನ್ನು ‌ಒಳಗೊಂಡಿರುವ ಚಿತ್ರ. ‌ ಭಾವಚಿತ್ರ ಹಾಗೂ ಕ್ಯಾಮೆರಾ  ಮೇಲೆ ನಮ್ಮ ಚಿತ್ರದ ಕಥೆ ಸಾಗುತ್ತದೆ.  ಇದಷ್ಟೇ ಅಲ್ಲ. ಪ್ರೀತಿಯ ಸನ್ನಿವೇಶಗಳು ನಮ್ಮ ಚಿತ್ರದಲ್ಲಿದೆ. ಇಡೀ ....

401

Read More...

Eradu Savirada 20 Goopikeyaru.Film News

Wednesday, November 17, 2021

  ಡಿಸೆಂಬರ್ ಹತ್ತರಂದು ಬರಲಿದ್ದಾರೆ *.."ಎರಡುಸಾವಿರದ ಇಪ್ಪತ್ತು  ಗೋಪಿಕೆಯರು "*    *ಎರಡು ಹಾಡು ನೋಡಿ ಶುಭಕೋರಿದ ರಾಜ್ಯ  ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ .*   ವಿಭಿನ್ನ ಕಥಾಹಂದರ ಹೊಂದಿರುವ *.."ಎರಡುಸಾವಿರದ ಇಪ್ಪತ್ತು  ಗೋಪಿಕೆಯರು "* ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಡಿಸೆಂಬರ್ ‌ಹತ್ತರಂದು ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ  ಪ್ರವೀಣ್ ಸೂದ್ ಮುಖ್ಯ ಅತಿಥಿಯಾಗಿ ಆಗಮಿಸಿ, ಹಾಡುಗಳನ್ನು ವೀಕ್ಷಿಸಿ ಶುಭ ಕೋರಿದರು.   ಈ ಚಿತ್ರ ನನ್ನ ಗುರುಗಳಾದ ಕುಚ್ಚಣ್ಣ ಶ್ರೀನಿವಾಸ್ ಅವರ ಸಾರಥ್ಯದಲ್ಲಿ ನಿರ್ಮಾಣವಾಗಿದೆ. ಪೊಲೀಸ್ ....

435

Read More...

Melody Drama.Film Pooja News

Wednesday, November 17, 2021

ಜೀವನವೇಒಂದು ಮಧುರ ನಾಟಕ ಭರವಸೆ ಮತ್ತು ಪ್ರೀತಿ ಮೇಲೆ ಬಿಂಬಿತವಾದಕತೆಯೊಂದು ‘ಮೆಲೋಡಿಡ್ರಾಮ’ ಚಿತ್ರದ ಮೂಲಕ ಬರುತ್ತಿದೆ.‘ನಿನ್ನಜೊತೆ ನನ್ನಕಥೆ’ ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ಮಂಜುಕಾರ್ತಿಕ್.ಜಿ ರಚಿಸಿ ನಿರ್ದೇಶನ ಮಾಡುತ್ತಿರುವುದುಎರಡನೇಅನುಭವ. ಸಿನಿಮಾ ಮೋಹಿ, ರಿಯಲ್‌ಎಸ್ಟೇಟ್‌ಉದ್ಯಮಿನಂಜುಂಡರೆಡ್ಡಿಅವರು ಪ್ರೈಮ್ ಸ್ಟುಡಿಯೋಅಡಿಯಲ್ಲಿ ಸಿನಿಮಾ ಕೃಷಿಗೆ ಬಂಡವಾಳ ಹೂಡುತ್ತಿರುವುದು ಹೊಸ ಪ್ರಯತ್ನ.ಬದುಕಿನಲ್ಲಿನೇಹ ಹಾಗೂ ನಂಬಿಕೆಗಳನ್ನು ಸರಿದೂಗಿಸಿಕೊಂಡು ಹೋಗಬೇಕು.ಈ ರೀತಿ ಮಾಡದಿದ್ದರೆಏನಾಗುತ್ತೇ?ಸಂಗೀತದಕತೆಯು ಪಯಣದಲ್ಲಿ ಸಾಗುವಾಗ ಎರಡು ಪಾತ್ರಗಳು ಪರಿಚಯಗೊಳ್ಳುತ್ತದೆ.ಒಂದು ಹಂತದಲ್ಲಿಇವರಿಗೆ ....

445

Read More...

Consilium.Film Press Meet

Monday, November 22, 2021

  *‘ಕಾನ್ಸೀಲಿಯಂ’ ಟ್ರೇಲರ್ ರಿಲೀಸ್…. ಐಟಿ ಉದ್ಯೋಗಿಗಳ ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ ಕಾನ್ಸೀಲಿಯಂ!*   ಕಾನ್ಸೀಲಿಯಂ.. ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಮೊದಲ ವೈಜ್ಞಾನಿಕ ಕಾಲ್ಪನಿಕ ಸಿನಿಮಾ. ಐಟಿ ಉದ್ಯೋಗಳು ನಿರ್ಮಿಸ್ತಿರುವ ಈ ಸಿನಿಮಾದಲ್ಲಿ ಡಿಎನ್ ಎ, ಸ್ಪೇಸ್, ಟೆಕ್ನಾಲಜಿ ಇತ್ಯಾದಿ ವಿಷಯಗಳನ್ನಿಟ್ಟು ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಕಥೆ ಹೇಳೋದಿಕ್ಕೆ ರೆಡಿಯಾಗಿದ್ದಾರೆ ಯುವ ನಿರ್ದೇಶಕ ಸಮರ್ಥ್. ಈ ಸಿನಿಮಾದ ಟ್ರೇಲರ್ ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದು, ಸಖತ್ ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.    ಕಾನ್ಸೀಲಿಯಂ ಅನ್ನೋದು ಲ್ಯಾಟಿನ್ ಪದ.. ಪ್ಲಾನಿಂಗ್..ಜಡ್ಜಮೆಂಟ್, ಅಡ್ವೈಸ್ ಇತ್ಯಾದಿ ಅರ್ಥಗಳಿವೆ. ಈ ....

384

Read More...

Sakath.Pre Release Event

Monday, November 22, 2021

  *ಸಖತ್ ಅದ್ಧೂರಿಯಾಗಿ ನೆರವೇರಿದೆ ‘ಸಖತ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್..’ಸಖತ್’ ವೇದಿಕೆಯಲ್ಲಿ ಗಣೇಶ್-ಪ್ರೇಮ್ ಹಾಡಿನ ಜುಗಲ್ ಬಂದಿ..!* ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಸಖತ್ ನ.26ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಿಕ್ಕೆ ರೆಡಿಯಾಗಿದೆ. ಫಸ್ಟ್ ಲುಕ್, ಟೀಸರ್ ಹಾಗೂ ಸಾಂಗ್ಸ್ ಮೂಲಕ ಕುತೂಹಲದ ಚಿಟ್ಟೆಯಾಗಿರುವ ಸಖತ್ ಸಿನಿಮಾ ಬಳಗ ನಿನ್ನೆ ಸಖತ್ ಅದ್ಧೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಸಿನಿಮಾದ ನಾಯಕ ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಸಿಂಪಲ್ ಸುನಿ, ನಾಯಕಿಯರಾದ ನಿಶ್ವಿಕಾ ನಾಯ್ಡು, ಸುರಭಿ, ನಿರ್ಮಾಪಕರಾದ ಸುಪ್ರಿತ್-ನಿಶಾ, ಹಿರಿಯ ಕಲಾವಿದರ ರಂಗಾಯಣ ರಘು ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ....

465

Read More...

Jugalbandi.Film Pooja News

Saturday, November 20, 2021

 

*'ಜುಗಲ್ ಬಂದಿ’ ಶುರುವಾಗುವ ಮೊದಲೇ ಆಡಿಯೋ ರೈಟ್ಸ್ ಸೋಲ್ಡ್ ಔಟ್... ಹೊಸಬರ ಹೊಸ ಸಿನಿಮಾಕ್ಕೆ ಸಖತ್ ಡಿಮ್ಯಾಂಡ್...!*

 

ಸ್ಟಾರ್ ಹೀರೋ ಸಿನಿಮಾಗಳು ಸೆಟ್ಟೇರುವ ಮೊದ್ಲೇ ಬೇಜಾನ್ ಡಿಮ್ಯಾಂಡ್ ಕ್ರಿಯೇಟ್ ಮಾಡೋದು ಕಾಮನ್. ಆದ್ರೆ ಹೊಸಬರ ಸಿನಿಮಾಗಳು ಸಾಧ್ಯನಾ? ಖಂಡಿತ ಸಾಧ್ಯ ಅಂತಾ ಸಾಬೀತುಪಡಿಸಿದೆ ಹೊಸಬರ ಜುಗಲ್ ಬಂದಿ ಸಿನಿಮಾ.

 

ಹೌದು.. ದಿವಾಕರ್ ಡಿಂಡಿಮ ಆಕ್ಷನ್ ಕಟ್ ಹೇಳಿ ನಿರ್ಮಾಣ ಮಾಡಲು ಸಜ್ಜಾಗಿರುವ ಜುಗಲ್ ಬಂದಿ ಸಿನಿಮಾಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಜುಗಲ್ ಬಂದಿ ಶುರುವಾಗುವ ಮೊದಲೇ ಚಿತ್ರದ ಆಡಿಯೋ ರೈಟ್ಸ್ ಉತ್ತಮ ಮೊತ್ತಕ್ಕೆ ಸೇಲ್ ಆಗಿದೆ.

360

Read More...

Amrita Apartment.Film Press Meet

Saturday, November 20, 2021

  ನವೆಂಬರ್ 26 ರಂದು *"ಅಮೃತ್ ಅಪಾರ್ಟ್ ಮೆಂಟ್ಸ್"* ತೆರೆಗೆ.   ಗುರುರಾಜ್ ಕುಲಕರ್ಣಿ ನಿರ್ಮಿಸಿ, ನಿರ್ದಶಿಸಿರುವ "ಅಮೃತ್ ಅಪಾರ್ಟ್ ಮೆಂಟ್ಸ್" ಚಿತ್ರ‌ ಇದೇ ನವೆಂಬರ್ 26 ರಂದು ಬಿಡುಗಡೆಯಾಗಲಿದೆ.   ಬಿಡುಗಡೆ ‌ಕುರಿತು‌ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.   ನಾನು ಈ ಹಿಂದೆ ಚಿತ್ರದ ಕುರಿತು ಸಾಕಷ್ಟು ಮಾತನಾಡಿದ್ದೇನೆ. ಈಗ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಇದೇ ಇಪ್ಪತ್ತಾರರಂದು ಚಿತ್ರ ಬಿಡುಗಡೆಯಾಗಲಿದೆ‌. ಇದು ನಗರದ ಜೀವನ ಕಥೆ. "ಅಮೃತ್ ಅಪಾರ್ಟ್ ಮೆಂಟ್ಸ್" ಅಂದರೆ ಹಕ್ಕಿಗೆ ತಕ್ಕಂತ ಗೂಡು ಎನ್ನಬಹುದು. ಈಗಾಗಲೇ ಬಿಡುಗಡೆ ಪೂರ್ವವಾಗಿ ನಮ್ಮ ಚಿತ್ರ ನೋಡಿರುವ ಕೆಲವು ಸ್ನೇಹಿತರು ಭರವಸೆಯ ....

400

Read More...

100.Film Show Home Minister

Wednesday, November 17, 2021

 

ನಟ ಹಾಗು ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ 100 ಸಿನಿಮಾ‌ ನೋಡಿದ ಗೃಹ ಸಚಿವ ಅರಗ ಜ್ಞಾನೇಂದ್ರ

 

ಅರಗ ಜ್ಞಾನೇಂದ್ರ ಜೊತೆಗೆ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ಕೂಡ ಸಿನಿಮಾ‌ ನೋಡಿ ಮೆಚ್ಚುಗೆ

 

ಸಿಓಡಿ ಡಿಜಿ ಅಧಿಕಾರಿಗಳ ಜೊತೆ 100 ಸಿನಿಮಾ‌ ನೋಡಿದ ಗೃಹ ಸಚಿವ ಅರಗ ಜ್ಞಾನೇಂದ್ರ

 

 

ಸಿನಿಮಾ‌ ನೋಡಿ ಬಹಳ ಸಂತೋಷ ಆಯಿತ್ತು

 

 

ಸೋಷಿಯಲ್ ಮೀಡಿಯಾದಲ್ಲಿ ಯುವ ಜನಾಂಗ ಮುಳಗಿರುತ್ತೆ, ಇದರಿಂದ ಏನಾಲ್ಲ ತೊಂದರೆ ಆಗುತ್ತೆ  ಅಂತಾ ಬಹಳ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ

352

Read More...

Wedding Gift.Film Pooja News

Monday, November 15, 2021

  ಕುಮಾರಸ್ವಾಮಿ ದೇವಸ್ಥಾನದಲ್ಲಿ *"ವೆಡ್ಡಿಂಗ್ ಗಿಫ್ಟ್"ಗೆ* ಅದ್ದೂರಿ ಚಾಲನೆ.    *ವಿಕ್ರಂಪ್ರಭು* ನಿರ್ಮಿಸಿ, ನಿರ್ದೇಶಿಸುತ್ತಿರುವ *"ವೆಡ್ಡಿಂಗ್ ಗಿಫ್ಟ್"* ಚಿತ್ರದ ಮುಹೂರ್ತ ಸಮಾರಂಭ ಹನುಮಂತನಗರದ ಕುಮಾರಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಖ್ಯಾತ ನಿರ್ದೇಶಕ *ನಾಗತಿಹಳ್ಳಿ ಚಂದ್ರಶೇಖರ್* ಆರಂಭಫಲಕ ತೋರಿದರು. ನಟಿ *ಪ್ರೇಮ* ಕ್ಯಾಮೆರಾ ಚಾಲನೆ ಮಾಡಿದರು.   ಮುಹೂರ್ತ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.   ನಾನು ಕಳೆದ ಕೆಲವು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ ಬಳಿ ಕಾರ್ಯ ನಿರ್ವಹಿಸಿದೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ.‌ ನಾನೇ ಕಥೆ ಬರೆದಿದ್ದು, ....

356

Read More...

11:11 is Film News

Sunday, November 14, 2021

  11:11 ಚಿತ್ರದ ಶೀರ್ಷಿಕೆ ಅನಾವಣಗೊಳಿಸಿದ ಮೆಘಾಸ್ಟಾರ್ ಚಿರಂಜೀವಿ         ಖ್ಯಾತ ಸಂಗೀತ ನಿರ್ದೇಶಕ ಕೋಟಿ ಪುತ್ರ  ರಾಜೀವ್‌ಸಲೂರಿ ಬಣ್ಣದ ಲೋಕಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಟ್ರೈಗರ್ ಹಿಲ್ಸ್ ಮತ್ತು ಸ್ವಸ್ತಿಕಾ ಫಿಲಿಂಸ್ ಬ್ಯಾನರ್ ಅಡಿಯಲ್ಲಿ ಬಳ್ಳಾರಿ ಮೂಲದ ಗಾಜುಲ ವೀರೇಶ್ ನಿರ್ಮಾಣ ಮಾಡುತ್ತಿರುವುದು  ಹೊಸ ಅನುಭವ. ಗಾಳಿ ಸಂದೀಪ್(ಬಳ್ಳಾರಿ) ಲೈನ್ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಕಿಟ್ಟು ನಲ್ಲೂರಿ ರಚನೆ,ಚಿತ್ರಕತೆ,ನಿರ್ದೇಶನದಲ್ಲಿ ಚಿತ್ರವು ಪ್ಯಾನ್ ಇಂಡಿಯಾ ಮಾದರಿಯಲ್ಲಿ ಮೂಡಿ ಬರುತ್ತಿದೆ. ಶೀರ್ಷಿಕೆ ’11:11' ಇರುವುದರಿಂದ ಶುರುವಿನಿಂದಲೇ ಕುತೂಹಲ ಹುಟ್ಟಿಸಿದೆ. ಮೆಘಾಸ್ಟಾರ್ ಚಿರಂಜೀವಿ ಟೈಟಲ್ ಹಾಗೂ ಫಸ್ಟ್ ....

324

Read More...

Govinda Govinda.Film Press Meet

Saturday, November 13, 2021

  ವಿಭಿನ್ನ ಕಥಾಹಂದರದ *"ಗೋವಿಂದ ಗೋವಿಂದ"* ಚಿತ್ರ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆ.     ಶೈಲೇಂದ್ರ ಪ್ರೊಡಕ್ಷನ್ಸ್ ಹಾಗೂ ಎಲ್.ಜಿ.ಕ್ರಿಯೇಷನ್ಸ್ ಅವರು ರವಿ ಗರಣಿ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ  ನಿರ್ಮಿಸಿರುವ "ಗೋವಿಂದ ಗೋವಿಂದ" ಚಿತ್ರ ಇದೇ ನವೆಂಬರ್ 26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.   ಈ ಕುರಿತು ಮಾಹಿತಿ ನೋಡಲು ಚಿತ್ರ ತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.   ರಂಗಭೂಮಿಯಲ್ಲಿ ಅನುಭವವಿರುವ ನನಗೆ, ಹಿರಿತರೆಯಲ್ಲಿ ಮೊದಲ ಚಿತ್ರ. ರವಿ ಆರ್ ಗರಣಿ ಅವರು ಮೂಲತಃ ನಿರ್ದೇಶಕರೇ ಆಗಿದ್ದರೂ, ನನಗೆ ನಿರ್ದೇಶನದ ಜವಾಬ್ದಾರಿ ನೀಡಿದ್ದಕ್ಕಾಗಿ ಅವರಿಗೆ ಹಾಗೂ ಇತರ ನಿರ್ಮಾಪಕರಿಗೆ ಧನ್ಯವಾದ. ಕಾಮಿಡಿ, ಸಸ್ಪೆನ್ಸ್ ಥ್ರಿಲ್ಲರ್ ....

333

Read More...

Ekloveya.Film Song Launch

Friday, November 12, 2021

ಹುಡುಗಿಯರಿಗೆಅಂತಲೇ ಬ್ರೇಕಪ್ ಹಾಡು ಲವ್ ಫೇಲ್ಯೂರ್‌ಆದ ಹುಡುಗರಿಗೆ ಬ್ರೇಕ್‌ಅಪ್ ಹಾಡುಗಳು ಸಾಕಷ್ಟು ಬಂದಿವೆ. ಮೊದಲುಎನ್ನುವಂತೆ ಹುಡುಗಿಯರಿಗೆ ಬ್ರೇಕಪ್ ಹಾಡನ್ನು ನಿರ್ದೇಶಕ ಪ್ರೇಮ್ ‘ಏಕ್ ಲವ್ ಯಾ’ ಚಿತ್ರಕ್ಕೆ ಬರೆದಿರುವುದು ವಿಶೇಷ. ಅದರಂತೆ ಸದರಿಚಿತ್ರದ ‘ಎಣ್ಣೆಗೂ ಹೆಣ್ಣಿಗೂಎಲ್ಲಿಂದ ಲಿಂಕ್‌ಇಟ್ಟೆ ಭಗವಂತ’ ಹಾಡು ಸ್ಟಾರ್ ಹೋಟೆಲ್‌ದಲ್ಲಿ ಬಿಡುಗಡೆಗೊಂಡಿತು.ಖ್ಯಾತತೆಲುಗುಗಾಯಕಿ ಮಂಗ್ಲಿ ಮತ್ತುಕೈಲಾಶ್‌ಖೇರ್‌ಕಂಠದಾನ ಮಾಡಿದ್ದಾರೆ.ಪ್ರಾರಂಭದಲ್ಲಿಅಪ್ಪು ಭಾವಚಿತ್ರಕ್ಕೆಗೌರವ ಸಲ್ಲಿಸುವ ಮೂಲಕ ಸಮಾರಂಭ ಶುರುವಾಯಿತು.ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿದೆ. ಬಾಕಿ ಮೂರು ಹಾಡುಗಳನ್ನು ಬೇರೆಯವರು ....

336

Read More...

Vijaya Dasaru.Film Pooja

Saturday, November 13, 2021

  ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ *"ದಾಸವರೇಣ್ಯ ಶ್ರೀವಿಜಯದಾಸರು"* ಚಿತ್ರ ಆರಂಭ.     ಶಾಸಕರಾದ ಶ್ರೀ *ಶಿವನಗೌಡ ನಾಯಕ್* ಹಾಗೂ *ಪಂಡಿತ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ* ಅವರಿಂದ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ   ಮಹಾಮಹಿಮರಾದ ಶ್ರೀ ವಿಜಯದಾಸರ ಕುರಿತಾದ "ದಾಸವರೇಣ್ಯ ಶ್ರೀ ವಿಜಯದಾಸರು" ಚಿತ್ರ‌ದ ಮುಹೂರ್ತ ಸಮಾರಂಭ ‌ಧರ್ಮಗಿರಿ ಶ್ರೀ ಮಂಜುನಾಥಸ್ವಾಮಿ‌ ದೇವಸ್ಥಾನದಲ್ಲಿ ಆರಂಭವಾಯಿತು.‌   ಮೊದಲ ‌ಸನ್ನಿವೇಶಕ್ಕೆ‌ ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲರಾದ ಪಂಡಿತ ಪೂಜ್ಯ ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ ಆರಂಭಫಲಕ ತೋರಿದರು. ದೇವದುರ್ಗದ ಶಾಸಕರಾದ ಶ್ರೀ ‌ಶಿವನಗೌಡ ನಾಯಕ್ ಕ್ಯಾಮೆರಾ ಚಾಲನೆ ಮಾಡಿದರು.‌ ....

295

Read More...

Nirbhaya 2.Film Press Meet

Thursday, November 11, 2021

 

ತುಮಕೂರಿನಲ್ಲಿ *"ನಿರ್ಭಯ 2"* ಚಿತ್ರಕ್ಕೆ ಚಾಲನೆ..

 

 *ಸರಿಗಮಪ* ಖ್ಯಾತಿಯ *ಸುಹಾನ ಸೈಯ್ಯದ್* ಪ್ರಮುಖಪಾತ್ರದಲ್ಲಿ ನಟನೆ

 

ಬಾಲಕೃಷ್ಣ ಕೆ.ಆರ್ ನಿರ್ಮಾಣದ, ರಾಜು ಕುಣಿಗಲ್ ನಿರ್ದೇಶನದ , ಸರಿಗಮಪ ಖ್ಯಾತಿಯ ಸುಹಾನ ಸೈಯ್ಯದ್ ಪ್ರಮುಖ ಪಾತ್ರದಲ್ಲಿ ನಟಿಸಲಿರುವ "ನಿರ್ಭಯ 2" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ತುಮಕೂರಿನ ಸಾಯಿಬಾಬಾ ದೇವಸ್ಥಾನದಲ್ಲಿ ನೆರವೇರಿತು. ಸಂಸದರಾದ ಜಿ.ಎಸ್ ಬಸವರಾಜ್ ಆರಂಭ ಫಲಕ ತೋರುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

 

ತುಮಕೂರಿನಲ್ಲಿ ಮುಹೂರ್ತ ಸಮಾರಂಭ ಮುಗಿಸಿ ಬೆಂಗಳೂರಿಗೆ ಆಗಮಿಸಿದ ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

368

Read More...

Love U Rachchu.Film Video Song Rel

Tuesday, November 09, 2021

ಲವ್ ಯೂರಚ್ಚುದಲ್ಲಿ ಬೋಲ್ಡ್‌ಆದರಚಿತಾರಾಮ್ ‘ಲವ್ ಯುರಚ್ಚು’ ಚಿತ್ರದ ‘ಮುದ್ದು ನೀನು’ ಹಾಡಿನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಒಂದೇ ದಿನದಲ್ಲಿ ೧೦ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿರುವುದುತಂಡಕ್ಕೆ ಖುಷಿ ತಂದಿದೆ. ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಾಯಕಅಜಯ್‌ರಾವ್‌ಇದೊಂದು ಪ್ರೇಮಕತೆಇರಲಿದೆ. ಗಂಡ ಹೆಂಡತಿಯನ್ನು ಪ್ರೀತಿ ಮಾಡುತ್ತಾ ಹೇಗೆ ಕಾಪಾಡಿಕೊಳ್ಳುತ್ತಾನೆ. ನೋಡುಗರಿಗೆ ಪ್ರತಿಯೊಬ್ಬ ಹೆಣ್ಣಿಗೂಗಂಡ ಹೀಗಿರಬೇಕುಅಂತಖಂಡಿತವಾಗಿಅನ್ನಿಸುತ್ತದೆ.ಶಶಾಂಕ್ ನನಗೋಸ್ಕರವೇಕತೆ ಬರೆದಿದ್ದಾರೆ.ನಾಯಕನಾಗಿಚೆನ್ನಾಗಿ ಮಾಡುವಜವಬ್ದಾರಿ ನನ್ನ ಮೇಲೂ ಇರುತ್ತದೆ.ಪ್ರೊಡಕ್ಷನ್ ಪ್ರತಿ ಹಂತದಲ್ಲಿ ನಾನು ....

333

Read More...

Lakshya.Film Press Meet

Tuesday, November 09, 2021

  ನೈಜಘಟನೆಯ ಲಕ್ಷ್ಯ ಟ್ರೈಲರ್ ಬಿಡುಗಡೆ, ೧೮ರಂದು ಚಿತ್ರ ತೆರೆಗೆ   ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ನಿರ್ಮಿಸಿರುವ ಲಕ್ಷ್ಯ ಚಿತ್ರ ಮುಂದಿನವಾರ ತೆರೆಕಾಣಲಿದೆ.  ರವಿ ಸಾಸನೂರ್ ಅವರು ಕಥೆ ಬರೆದು  ನಿರ್ದೇಶನ ಮಾಡಿರುವ  ಲಕ್ಷ್ಯ ಚಿತ್ರದ ಟ್ರೈಲರನ್ನು ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಕುಮಾರ್ ಅವರು ಬಿಡುಗಡೆಗೊಳಿಸಿದರು.   ನೈಜ ಘಟನೆಗಳನ್ನು ಆಧರಿಸಿ ‌ಒಂದು ಸೋಷಿಯಲ್ ಕಂಟೆಂಟ್ ಇಟ್ಟುಕೊಂಡು ನಿರ್ಮಾಣವಾದ ಈ ಚಿತ್ರ ಇದೇ ೧೮ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ೨೦೧೮ರಿಂದ ಮೀಡಿಯಾದಲ್ಲಿ ಕೆಲಸಮಾಡುತ್ತಿದ್ದ ರವಿ ೨ ಪುಸ್ತಕಗಳನ್ನು ಸಹ ಬರೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು  ೧೮ ವರ್ಷದ ನಂತರ ಪ್ರತಿಯೊಬ್ಬರ ಜೀವನದಲ್ಲೂ ....

343

Read More...
Copyright@2018 Chitralahari | All Rights Reserved. Photo Journalist K.S. Mokshendra,